ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆಯೇ ಬರಲ್ಲ, ಎಲ್ಲಾ ರೈತರು ಈ ಟೆಕ್ನಿಕ್ ತಿಳಿದುಕೊಳ್ಳುವುದು ಉತ್ತಮ.!

ನೀರು ಈ ಭೂಮಿ ಮೇಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳಲ್ಲಿ ಒಂದು. ಪಂಚಭೂತಗಳಲ್ಲಿ ನೀರು ಕೂಡ ಒಂದು. ನೀರು ಇಲ್ಲದೆ ಇದ್ದರೆ ಈ ಸೃಷ್ಟಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಭೂಮಿ ಮೇಲೆ 75% ನೀರಿದ್ದರೂ ಕೂಡ ಬಳಕೆಗೆ ಯೋಗ್ಯವಾಗಿರುವುದು 25% ಮಾತ್ರ. ಇದೇ ನೀರು ಕುಡಿಯಲು, ಕೃಷಿ ಬಳಕೆಗೆ, ಗೃಹ ಬಳಕೆಗೆ, ಕೈಗಾರಿಕೆಗಳಿಗೆ ಹೀಗೆ ಸಕಲ ಜೀವರಾಶಿಗೂ ಆಧಾರ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ಎಲ್ಲೆಡೆ ನೀರಿನ ಅಭಾವ ಕಂಡುಬಂದಿದೆ. ಮನುಷ್ಯ ಅರಣ್ಯ ಸಂಪತ್ತನ್ನು ನಾಶ … Read more

ಗಾರ್ಮೆಂಟ್ಸ್ ಕೆಲಸ ಬಿಟ್ಟು ಸ್ವಂತ ದುಡಿಮೆ ಆರಂಭಿಸಿ IT BT ಗಿಂತ ಹೆಚ್ಚು ದುಡಿಯುತ್ತಿರುವ ಯುವತಿ.!

  ಹೆಣ್ಣು ಮಕ್ಕಳು ಮನೆಯಿಂದ ಬೇರೆ ಕಡೆ ಹೋಗಿ ಕೆಲಸ ಮಾಡಬೇಕು ಎಂದರೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹೆಚ್ಚಿನ ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಮಾಡುವ ಕೆಲಸ ಸಿಕ್ಕರೆ ಸಾಕು ಎಂದು ಕೊಳ್ಳುತ್ತಾರೆ. ಅದರಲ್ಲೂ ಯಾವುದೇ ಒತ್ತಡ ಇಲ್ಲದೆ ತಮಗೆ ಬಿಡುವಾದಾಗ ಮಾಡುವ ಅಥವಾ ಹೆಚ್ಚು ಶ್ರಮ ಹಾಕಿದರೆ ಹೆಚ್ಚು ಲಾಭ ಕೊಡುವಂತಹ ತಮ್ಮ ಸ್ವಂತ ಪರಿಶ್ರಮದಿಂದ ನಡೆಯುವಂತಹ ಸ್ವ ಉದ್ಯೋಗ ಮಾಡಲು ಇಷ್ಟಪಡುತ್ತಾರೆ. ಈಗ ಸರ್ಕಾರವೂ ಕೂಡ ಈ ರೀತಿ ಸ್ವಂತ ಉದ್ಯೋಗ ಮಾಡಿಕೊಳ್ಳಲು … Read more

ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!

  ಪ್ರತಿ ವರ್ಷವೂ ಕೂಡ ಕೇಂದ್ರ ಸರ್ಕಾರದ ಕಡೆಯಿಂದ ಸಾಕಷ್ಟು ನೇಮಕಾತಿ ನಡೆಯುತ್ತವೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ದೇಶದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯುತ್ತದೆ. ಇದಕ್ಕಾಗಿ ನೋಟಿಫಿಕೇಶನ್ ಹೊರಟಿಸಿ ಅರ್ಹರಿಗೆ ಅರ್ಜಿ ಆಹ್ವಾನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಭರ್ತಿ ಮಾಡುತ್ತದೆ. ಅದೇ ಈ ಬಾರಿಯೂ ಕೂಡ SSC ಕಡೆಯಿಂದ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಕುರಿತು ನೋಟಿಫಿಕೇಶನ್ ಬಿಡುಗಡೆ ಆಗಿದೆ. ದೇಶದಾದ್ಯಂತ ಇರುವ ಎಲ್ಲಾ ಸರ್ಕಾರಿ ಹುದ್ದೆ … Read more

ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಜಿನೆಸ್ ಪಡೆಯಿರಿ ತಿಂಗಳಿಗೆ 80,000 ಆದಾಯ ಫಿಕ್ಸ್.!

ಫ್ರಾಂಚೈಸಿ ಬಿಸಿನೆಸ್ ಮಾಡುವುದರಿಂದ ಕೂಡ ಹೆಚ್ಚು ಲಾಭ ಪಡೆಯಬಹುದು, ಅದರಲ್ಲೂ ಬಿಸಿಲೆರಿ ವಾಟರ್ ಫ್ರಾಂಚೈಸಿ ಬಿಸಿನೆಸ್ ಕೈ ತುಂಬ ಆದಾಯ ತರುತ್ತದೆ. ಇದರ ಬಗ್ಗೆ ನಾವು ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ. ಬಿಸಿಲೆರಿ ಬ್ರಾಂಡ್ ಈಗಾಗಲೇ ಹೆಸರುವಾಸಿಗೆಯಾಗಿರುವುದರಿಂದ ಈ ಫ್ರಾಂಚೈಸಿ ಪಡೆದುಕೊಂಡರೆ ಒಳ್ಳೆ ಲಾಭ ಬರುವುದು ಗ್ಯಾರೆಂಟಿ. ಬಿಸಿಲೆರಿ ವಾಟರ್ ಬಾಟಲ್ ಕಂಪನಿ ಬಗ್ಗೆ ಹೇಳುವುದಾದರೆ ದೇಶದಾದ್ಯಂತ 122 ಪ್ಲಾಂಟ್ ಗಳು ಇವೆ. ಇದರಲ್ಲಿ 13 ಪ್ಲಾಂಟ್ ಗಳನ್ನು ಮಾತ್ರ ಕಂಪನಿ ಸ್ವಂತವಾಗಿ ನಡೆಸುತ್ತಿದೆ. … Read more

ರೈತರಿಗೆ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣ 2000 ಜಮೆ, ಹಣ ಬರದೆ ಇದ್ದವರು ಈ ರೀತಿ ಮಾಡಿ.!

  2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಬಹುತೇಕ ರಾಜ್ಯದಾದ್ಯಂತ ಕೃಷಿಯು (Agriculture) ಸಂಪೂರ್ಣ ನೆಲಕಚ್ಚಿದೆ. ಪರಿಣಾಮ ರಾಜ್ಯದಲ್ಲಿ ಬರದ ವಾತಾವರಣ (drought) ಸೃಷ್ಟಿಯಾಗಿದೆ. NDRF ಪ್ರಕಾರ ಎಲ್ಲಾ ಜಿಲ್ಲೆಗಳ 212 ತಾಲೂಕುಗಳು ಬರಪೀಡಿತ ತಾಲ್ಲೂಕುಗಳು (drought declaired Thaluk) ಎಂದು ಘೋಷಣೆಯಾಗಿವೆ. ಈ ಪರಿಸ್ಥಿತಿಯಲ್ಲಿ ಉಳಿದ ಎಲ್ಲರಿಗಿಂತ ರೈತನ ಕ’ಷ್ಟವು ದಯಾ ಹೀನವಾಗಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತನಿಗೆ ನೆರವಾಗಲು ಮುಂದಾಗಿ ಬರ ಪರಿಹಾರ (drpught releif) ನೀಡುವುದಾಗಿ ತಿಳಿಸಿದ್ದವು. … Read more

ನಿಮ್ಮದೆ ಸ್ವಂತ ನೀರಿನ ಬಾಟಲ್ ಕಂಪನಿ ಮಾಡುವುದು ಹೇಗೆ.? ಎಷ್ಟು ಬಂಡವಾಳ ಬೇಕು.? ಲಾಭ ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಈಗಿನ ಕಾಲದಲ್ಲಿ ಬೇರೆಯವರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯಮ ಮಾಡಲು ಬಯಸುತ್ತಾರೆ. ಇದಕ್ಕೆ ಸಾಕಷ್ಟು ಆಪ್ಷನ್ ಗಳಿವೆ. ಅದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೂಡ ಒಂದು ಈ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುವುದರ ಪ್ಲಸ್ ಪಾಯಿಂಟ್ ಗಳು ಸಾಕಷ್ಟಿವೆ. ಮನೆಯಲ್ಲಿಯೇ ಇದ್ದುಕೊಂಡು ನೀವು ಇದನ್ನು ಮಾಡಬಹುದು ಮತ್ತು ನೀವೇ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು ಮಧ್ಯವರ್ತಿಯ ಕಾಟ ಇರುವುದಿಲ್ಲ, ಅವಕಾಶ ಹೆಚ್ಚು ಸಿಗುತ್ತದೆ, ಹೆಚ್ಚು ಪ್ರೊಡಕ್ಷನ್ ಕೂಡ ಮಾಡಬಹುದು, ಫ್ರಾಫಿಟಾ ಕೂಡ ಖಚಿತ ಇಷ್ಟೆಲ್ಲಾ ಅನುಕೂಲತೆಗಳಿರುವುದರಿಂದ ಖಂಡಿತವಾಗಿಯೂ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚು … Read more

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಅಕೌಂಟ್ (Bank Account) ಇರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೂಡ ಇದಕ್ಕೆ ನೆರವಾಗಲಿ ಎಂದು ಜೀರೋ ಅಕೌಂಟ್ ಯೋಜನೆ (Zero Account Scheme) ಕೂಡ ಘೋಷಿಸಿದ್ದರು. ವಿದ್ಯಾರ್ಥಿಗಳಿಂದ ಹಿಡಿದು ಪಿಂಚಣಿ ಪಡೆಯುವ ವೃದ್ಧರವರೆಗೆ ರೈತರಿಂದ ಹಿಡಿದು ಗೃಹಣಿ ಕಾರ್ಮಿಕರವರೆಗೆ ಪ್ರತಿಯೊಬ್ಬರಿಗೂ ವ್ಯಾಪಾರ ವ್ಯವಹಾರ ಮಾಡಲು ಅಥವಾ ಸಂಬಳ ಪಡೆಯಲು, ಪಿಂಚಣಿ ಪಡೆಯಲು ವಿದ್ಯಾರ್ಥಿ ವೇತನಗಳನ್ನು ಪಡೆಯಲು ಬ್ಯಾಂಕ್ ಅಕೌಂಟ್ ಬೇಕೇ ಬೇಕು. ಆದರೆ ಒಬ್ಬರಿಗೆ ಎಷ್ಟು … Read more

900 ಅಡಿ ಕೊರೆಸಿದರೂ ನೀರು ಬರದ ಜಾಗದಲ್ಲಿ ಇಂದು 20 ಅಡಿಗೆ ನೀರು ಬಂದಿದೆ.! ನೀವು ನಿಮ್ಮ ಜಮೀನು, ಮನೆ, ಇನ್ನಿತರ ಜಾಗದಲ್ಲಿ ಈ ರೀತಿ ರಿಚಾರ್ಜ್ ಮಾಡಿದ್ರೆ ಡೌಟೇ ಬೇಡ ನೀರು ಗ್ಯಾರಂಟಿ.!

  ನೀರಿನ ಸಂರಕ್ಷಣೆ ವಿಚಾರ ಬಂದಾಗ ಕರ್ನಾಟಕದ ಪ್ರಗತಿಪರ ಕೃಷಿಕ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಮಳೆ ಕೊಯ್ಲುಗೆ ಹೆಸರುವಾಸಿಯಾಗಿರುವ ವಾಟರ್ ಗಾಂಧಿ, ವಾಟರ್ ವಾರಿಯರ್ ವಾಟರ್ ಮ್ಯಾಜಿಷಿಯನ್ ಎಂದೇ ಹೆಸರು ಪಡೆದಿರುವ ಅಯ್ಯಪ್ಪ ಮಸಗಿ ಯವರ ಬಗ್ಗೆ ಕೇಳಿಯೇ ಇರುತ್ತೇವೆ. ಮಳೆ ನೀರು ಕೃಷಿ ಭೂಮಿಯಲ್ಲಿಯೇ ಇಂಗಬೇಕು ದೇಶದ ಯಾವುದೇ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರೈತರಿಗೆ ಕೃಷಿ ಕೆಲಸಕ್ಕಾಗಿ ನೀರಿನ ಕೊರತೆ ಎನ್ನುವ ಮಾತು ಬರಬಾರದು ಎನ್ನುವುದಕ್ಕಾಗಿ ಹಲವಾರು ರೀತಿಯ ಪ್ರಯೋಗ ಮಾಡಿ ಹತ್ತಾರು ತಂತ್ರಗಳನ್ನು ಪರಿಚಯಿಸಿದ … Read more

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಜಮೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಈ ವಿಧಾನದಲ್ಲಿ ಚೆಕ್ ಮಾಡಿ.!

  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ (KBOCWWB) ನೋಂದಾಯಿತರಾಗಿ ಲೇಬರ್ ಕಾರ್ಡ್ (Labour Card) ಹೊಂದಿರುವಂತಹ ಕಾರ್ಮಿಕರುಗಳಿಗೆ (Lobours) ಕರ್ನಾಟಕ ಸರ್ಕಾರದ ವತಿಯಿಂದ ಅನೇಕ ಕಲ್ಯಾಣ ಯೋಜನೆಗಳ (Government Schemes) ನೆರವು ಸಿಗುತ್ತಿದೆ. ಕಾರ್ಮಿಕರು ಮಾತ್ರವಲ್ಲದೆ ಕಾರ್ಮಿಕರ ಕುಟುಂಬ ಕೂಡ ಇದರ ಪ್ರಯೋಜನವನ್ನು ಪಡೆಯಬಹುದು ಕಾರ್ಮಿಕಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಹೆರಿಗೆ ಸೌಲಭ್ಯ, ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ, ಪಿಂಚಣಿ, ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಉಚಿತ ಪ್ರಯಾಣ, ಕಾರ್ಮಿಕರಿಗೆ ಅಥವಾ ಅವರ ಮೊದಲ … Read more

ಕೇಂದ್ರ ಸರ್ಕಾರದ ಹೊಸ ಯೋಜನೆ, ಮಹಿಳೆಯರಿಗೆ ತಿಂಗಳಿಗೆ 15 ಸಾವಿರ ಹಣ ಬರುವ ಯೋಜನೆ.! ಇಲ್ಲಿದೆ ನೋಡಿ ಸಂಪೂರ್ಣ ವಿವರ.!

  ಕೇಂದ್ರ ಸರ್ಕಾರವು (Central Government) ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲೂ ಕೃಷಿ ಕ್ಷೇತ್ರ ಹಾಗೂ ಮಹಿಳೆಯರ ಪಾಲಿಗೆ ಹೆಚ್ಚಿನ ವರದಾನ ಇದೆ ಈಗ ಇಂತಹದೇ ಒಂದು ವಿಶೇಷವಾದ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಬಾರಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಪರಿಚಯಿಸಿದ್ದು ಮಹಿಳೆಯರಿಗೆ ರೂ.15,000 ದವರೆಗೆ ಲಾಭ ತರುತ್ತಿರುವ ಯೋಜನೆಯಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿದ್ದು ದೇಶದ ಲಕ್ಷಾಂತರ ಮಹಿಳೆಯರಿಗೆ ಇದರ ಪ್ರಯೋಜನ ಸಿಗಲಿದೆ … Read more