ವೈದ್ಯ ಲೋಕದಲ್ಲಿ ಸಂಚಲನ, TATA ಕ್ಯಾನ್ಸರ್ ಮಾತ್ರೆ 100 ರೂಪಾಯಿಯಲ್ಲಿ ಮಾರಕ ರೋಗಕ್ಕೆ ಮದ್ದು.!

  ಕ್ಯಾನ್ಸರ್ (Cancer) ಮನುಕುಲವನ್ನೇ ನಡುಗಿಸುತ್ತಿರುವ ರಾಕ್ಷಸ. ಎಷ್ಟೇ ಆರೋಗ್ಯವಾಗಿರುವ ವ್ಯಕ್ತಿಯು ಕೂಡ ಈ ಹೆಸರು ಕೇಳಿದರೆ ಭಯ ಬೀಳುತ್ತಾನೆ. ಯಾಕೆಂದರೆ ಕ್ಯಾನ್ಸರ್ ಬಗ್ಗೆ ನಾವು ಕಂಡಿರುವ ಉದಾಹರಣೆಗಳು ಇದಕ್ಕೆ ಕಾರಣ, ನಮ್ಮ ಕಣ್ಣೆದುರೇ ಎಷ್ಟು ಜನರು ಇದರಿಂದ ತೀರಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ಬದುಕಿದ್ದರೂ ಅವರ ಟ್ರೀಟ್ಮೆಂಟ್ ಗೆ ಎಷ್ಟು ಖರ್ಚಾಗಿದೆ? ಬಡವರಿಗೆ ಬಂದು ಬಿಟ್ಟರೆ ಕತೆ ಏನು? ಕ್ಯಾನ್ಸರ್ ಗೆ ಔಷಧಿ ದುಬಾರಿ ಆದರೆ ಅದು ವರ್ಕ್ ಆಗುವುದು ಕೆಲವು ಪರ್ಸೆಂಟ್ ಮಾತ್ರ ಇದೆಲ್ಲವೂ ನಮಗೆ … Read more

ಮಾರ್ಚ್ ತಿಂಗಳ ಗೃಹಲಕ್ಷ್ಮಿ & ಅನ್ನಭಾಗ್ಯ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆಯೇ.? ಆಗುವುದಿಲ್ಲವೇ? ಅರ್ಜಿ ಕ್ಯಾನ್ಸಲ್ ಆಗಿದೆಯೇ? ಹೀಗೆ ಚೆಕ್ ಮಾಡಿ ತಿಳಿದುಕೊಳ್ಳಿ.!

  ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯು (Gruhalakshmi & Annabhagya Scheme) ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Karnataka Government Gyarantee Scheme) ಕುಟುಂಬದ ಮುಖ್ಯಸ್ಥ ಖಾತೆಗೆ ಹಣ ವರ್ಗಾವಣೆ (Amount transfer to HOF Account through DBT) ಮಾಡುವಂತಹ ಯೋಜನೆಗಳಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಕುಟುಂಬದ ಮುಖ್ಯಸ್ಥೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಪಡೆಯುತ್ತಿದ್ದರೆ ಅನನ ಭಾಗ್ಯ ಯೋಜನೆ ಮೂಲಕ ಪ್ರತಿ ಸದಸ್ಯನ ರೂ.170 ನ್ನು ಕುಟುಂಬದ ಮುಖ್ಯಸ್ಥರ … Read more

ಇಡೀ ದೇಶದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ ದುಬಾರಿ ಡ್ರೈ ಫ್ರೂಟ್, ಈ ಬೆಳೆ ಬೆಳೆದರೆ ರೈತನಿಗೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ.!

  ಡ್ರೈ ಫ್ರೂಟ್ ಗಳ (Dry fruits) ಪ್ರಾಮುಖ್ಯತೆ ಏನು? ಇದರ ಸೇವನೆ ಆರೋಗ್ಯದ ಎಷ್ಟು ಉತ್ತಮ ಪರಿಣಾಮ ಬೀರುತ್ತದೆ? ಇದರ ಸೇವನೆ ಯಾಕೆ ಮುಖ್ಯ? ಈ ರೀತಿ ಡ್ರೈ ಫ್ರೂಟ್ ಗಳಿಂದ ಆಹಾರ ಮಾತ್ರವಲ್ಲದೆ ಬೇರೆ ಏನೆಲ್ಲಾ ತಯಾರಿಸುತ್ತಾರೆ. ಕಾಸ್ಮೆಟಿಕ್ ಗಳಲ್ಲಿ, ಮೆಡಿಸನ್ ಗಳಲ್ಲಿ ಆಹಾರ ಪದಾರ್ಥಗಳಲ್ಲಿ ಬಳಸುವ ಡ್ರೈ ಫ್ರೂಟ್ ಬೆಲೆ ಎಷ್ಟು ದುಬಾರಿ ಇತ್ಯಾದಿ ಮಾಹಿತಿಗಳು ಗೊತ್ತೇ ಇವೆ. ನಮಗೆ ಗೊತ್ತಿರುವ ಡ್ರೈ ಫ್ರೂಟ್ ಗಳೆಂದರೆ ದ್ರಾಕ್ಷಿ, ಗೋಡಂಬಿ ‌, ಬಾದಾಮಿ, ಪಿಸ್ತಾ, … Read more

ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ನೀಡಿದರೆ ರೈತನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.!

  ಅಯ್ಯಪ್ಪ ಮಸಗಿ ಹೆಸರು ಲೋಕದಾದ್ಯಂತ ವಾಟರ್ ಡಾಕ್ಟರ್ ವಾಟರ್ ಮ್ಯಾಜಿಸಿಯನ್ ವಾಟರ್ ಗಾಂಧಿ ಎಂದೇ ಪ್ರಖ್ಯಾತವಾಗಿದೆ. ಭಾರತದಲ್ಲಿ ನೀರಿನ ಕೊರತೆಯ ಸಮಸ್ಯೆ ಬಗೆಹರಿಸಿ ನೀರನ್ನು ಉಳಿಸಬೇಕು ಜಲಕ್ಷಾಮ ಎದುರಿಸಬಾರದು ಎನ್ನುವ ಕಾರಣಕ್ಕಾಗಿ ನೂರಾರು ಪರಿಹಾರ ತಂತ್ರಗಳನ್ನು ಪ್ರಯತ್ನಿಸಿ ಯಶಸ್ವಿಯಾಗಿ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ನಗರ ಪ್ರದೇಶಗಳಲ್ಲಿ ನೀರಿನ ಕೊರತೆ ನೀಗಿಸಲು ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ರೈತನಿಗೆ ನೀರಿನ ಸಮಸ್ಯೆ ಇತ್ಯರ್ಥವಾಗಲು ಬಳಸಲಾಗಿದೆ. … Read more

ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

  ಕೆಲವರಿಗೆ ಬಹಳ ಕಡಿಮೆ ಬಜೆಟ್ ಇರುತ್ತದೆ ಮತ್ತು ಆ ಸಮಯದಲ್ಲಿ ಮನೆ ಮಾಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕತೆಯ ವಿಷಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇರುವ ಸಣ್ಣ ಉಳಿತಾಯದಲ್ಲಿ ಸುಂದರವಾದ ಮನೆ ಹೇಗೆ ಮಾಡಿಕೊಳ್ಳಬಹುದು. 10 ಲಕ್ಷದಲ್ಲಿ 2BHK ಮನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಇದೇ ಉತ್ತಮವೇ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ನೀವು ಮನೆ ಕಟ್ಟುವಾಗ ಮುಂದೆ ಇದನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ ಕಾಲಮ್ ಸ್ಟ್ರಕ್ಚರ್ ಗೆ ಹೋಗಬೇಕಾಗುತ್ತದೆ, ಇಲ್ಲವಾದರೆ 10 … Read more

ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

  ಸರ್ಕಾರಿ ಹುದ್ದೆ (Government job) ಪಡೆಯಬೇಕು ಎನ್ನುವುದು ಎಲ್ಲಾ ವಿದ್ಯಾವಂತರ ಇಚ್ಛೆ. ಸರ್ಕಾರಿ ಹುದ್ದೆ ಪಡೆಯಲು ಬಹಳ ಓದಿರಬೇಕು ಪದವಿ ಇದ್ದವರಿಗಷ್ಟೇ ಎನ್ನುವುದೆಲ್ಲಾ ಸುಳ್ಳು. ಕನಿಷ್ಠ ವಿದ್ಯಾಭ್ಯಾಸ ಇದ್ದರೂ ಕೂಡ ಕೆಲವು ಸರ್ಕಾರಿ ಹುದ್ದೆಗಳು ಸಿಗುತ್ತವೆ ಇದರಲ್ಲಿ ಸಾರಿಗೆ ಸಂಸ್ಥೆಗಳ (Transport Department) ಕೆಲಸಗಳು ಸೇರಿವೆ. ಈಗ ಅಂತಹದೊಂದು ಅವಕಾಶ ಆಕಾಂಕ್ಷಿಗಳಿಗೆ ಸಂಸ್ಥೆ ವತಿಯಿಂದ ಸಿಗುತ್ತಿದೆ. ಅದೇನೆಂದರೆ, ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಭಾಗವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (NWKRTC) ಹೊರಗುತ್ತಿಗೆ ಆಧಾರದ ಮೇಲೆ … Read more

ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!

  ರಾಜ್ಯದಲ್ಲಿ ಅತ್ಯಂತ ಕಡಿಮೆ ಬೀಳುವ ರಾಜ್ಯವಾದ ರಾಜಸ್ಥಾನದ  ಕೈತುಂಬ ಆದಾಯ ಪಡೆಯುವ ಕೃಷಿ ಎಂದರೆ ಅದು ಆಶ್ಚರ್ಯವೇ ಸರಿ. ಇಂದು ನಾವು ನೀವು ಈ ರೀತಿ ಆಶ್ಚರ್ಯ ಪಡುವಂತಹ ಸುದ್ದಿಯನ್ನೇ ತಿಳಿಸುತ್ತಿದ್ದೇವೆ. ಒಣ ಹವೆ ಮತ್ತು ನೀರಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿರುವ ವಿನೋದ್ ಭಾರತಿ ಎನ್ನುವ ರೈತನ ಯಶಸ್ಸಿನ ಖಾತೆ ಇದು. ತನ್ನ ಕುಟುಂಬವು ವರ್ಷದ 12 ತಿಂಗಳಿನಲ್ಲಿ ನಾಲ್ಕು ತಿಂಗಳು ಮಾತ್ರ ಕೃಷಿಯನ್ನು ಅವಲಂಬಿಸಿ ಉಳಿದ ಸಮಯದಲ್ಲಿ ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಿದ್ದ ಅಥವಾ … Read more

ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ

  ಮನೆ ಎನ್ನುವುದು ಈಗ ನಾನಾ ಅರ್ಥ ಪಡೆದುಕೊಂಡಿದೆ. ನಾವು ಸಾಂಪ್ರದಾಯಿಕವಾಗಿ ವಾಸಿಸಲು ನಮ್ಮ ಇಚ್ಛೆಯಂತೆ ಕಟ್ಟಿಸಿಕೊಳ್ಳುವ ಮನೆ, ಜೊತೆಗೆ ಫಾರ್ಮ್ ಹೌಸ್ ಗಳಲ್ಲಿ ಮನೆ, ರೆಸಾರ್ಟ್ ಗಳಲ್ಲಿ ಮನೆ ಅಥವಾ ನಾವು ಯಾರಿಗೋ ಉಚಿತವಾಗಿ ಮನೆ ಕಟ್ಟಿಸಿಕೊಳ್ಳಲು ಮತ್ತೊಂದು ರೂಪದಲ್ಲಿ ಮನೆ ಕಟ್ಟಿಸಿ ಕೊಡುವುದು ಈ ರೀತಿ ನಾನಾ ವಿಧದ ಮನೆಗಳು ರೆಡಿ ಆಗುತ್ತಿವೆ. ಇದರಲ್ಲಿ ಇಂದು ನಾವು ಒಂದು ರೆಡಿಮೇಡ್ ಮನೆ ಬಗ್ಗೆ ತಿಳಿಸುತ್ತಿದ್ದೇವೆ. ಲ್ಯಾಂಡ್ ಕ್ರಾಫ್ಟ್ (Landcraft) ಎನ್ನುವ ಕಂಪನಿಯೊಂದು ರೆಡಿಮೇಡ್ ಮನೆಯನ್ನು … Read more

ನೀವು ಪ್ರತಿ ತಿಂಗಳು ಪಡೆಯುವ ಸಂಬಳಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಗೊತ್ತ.? ಸರ್ಕಾರಿ & ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರು ತಪ್ಪದೆ ನೋಡಿ.!

  ಆದಾಯ ತೆರಿಗೆ ಇಲಾಖೆಯು (Income Tax Department) ನಿರ್ದಿಷ್ಟ ಪಡಿಸುವ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಪ್ರತಿಯೊಬ್ಬ ಭಾರತೀಯ ನಾಗರಿಕನು ಕೂಡ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕು. ಈ ನಿಯಮವನ್ನು ಮೀರುವುದು ದಂಡಾರ್ಹ ಮತ್ತು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ರೀತಿ ಕಳಿಸಿದ ಆದಾಯದ ಮೇಲೆ ತೆರಿಗೆ ಕ್ಲೈಮ್ ಮಾಡಲು ವಿವಿಧ ಕಡಿತಗಳು ಮತ್ತು ರಿಯಾಯಿತಿಗಳು ಇವೆ. ಉದ್ಯೋಗಸ್ಥನೇ ಆಗಲಿ ವ್ಯಾಪಾರಸ್ಥನೇ ಆಗಲಿ ಹೀಗೆ ಪ್ರತಿ ವ್ಯಕ್ತಿ ಮತ್ತು ಕಂಪನಿಗಳಿಗೆ ಕೆಲವು ತೆರಿಗೆ ವಿನಾಯಿತಿ ಸೌಲಭ್ಯವನ್ನು … Read more

ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!

  ಕೃಷಿ ಕ್ಷೇತ್ರಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅನೇಕ ಬಗೆಯ ಸಮಸ್ಯೆಗಳಿದ್ದು ಇವುಗಳಲ್ಲಿ ಒಂದು ಕಾರ್ಮಿಕರ ಕೊರತೆ ಕೂಡ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೃಷಿಯನ್ನು ಕೂಡ ಯಾತ್ರೀಕರಣಗೊಳಿಸಿ ಆಧುನಿಕ ಕೃಷಿ ಪದ್ಧತಿಯಿಂದ ರೈತರು ಹೆಚ್ಚು ಲಾಭ ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರಗಳು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿವೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆ ಮೂಲಕ ಆಯ್ದ ಕೆಲ ಯಂತ್ರೋಪಕರಣಗಳ ಖರೀದಿಗೆ … Read more