ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ 36,789 ಮನೆ ಹಂಚಿಕೆ.! ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ.!

  ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎನ್ನುವ ದ್ಯೇಯದೊಂದಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಘೋಷಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (CM Siddaramaih) ಮಾರ್ಚ್ 3, 2024ರಂದು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಕೈಜೋಡಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (PM Awas Yojana) ನಿರ್ಮಾಣವಾಗಿರುವ ಮನೆಗಳ ವಿತರಣೆ ಕಾರ್ಯಕ್ರಮ ಮಾಡಿದರು. ಯೋಜನೆಗೆ ಹಿಂದೆಯೇ ಬೆಂಗಳೂರಿನ ಕೆಲವು ಪ್ರದೇಶಗಳನ್ನು ಗುರುತಿಸಿ, ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆಯುತ್ತಿತ್ತು. … Read more

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ವೇತನ 56,100 ಆಸಕ್ತರು ಅರ್ಜಿ ಸಲ್ಲಿಸಿ.!

  ರಾಜ್ಯದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Government job Aspirants) ಕೃಷಿ ವಿಜ್ಞಾನಿ ನೇಮಕಾತಿ ಮಂಡಳಿ (ASRB) ವತಿಯಿಂದ ಸಿಹಿ ಸುದ್ದಿ ಇದೆ. ಕೃಷಿ ಇಲಾಖೆಯಲ್ಲಿ (Agriculture department) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (ASRB Recruitment 2024) ಯನ್ನು ASRB ನೋಟಿಫಿಕೇಶನ್ ಹೊರಟಿಸಿದೆ. ರಾಜ್ಯದಾದ್ಯಂತ ಇರುವ ಎಲ್ಲ ಮಹಿಳಾ ಮತ್ತು ಪುರುಷ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಹುದ್ದೆ ಗಿಟ್ಟಿಸಿಕೊಳ್ಳಲಿ ಎನ್ನುವುದೇ ನಮ್ಮ ಲೇಖನದ ಆಶಯ ಹಾಗಾಗಿ ಅರ್ಜಿ … Read more

ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ ಗ್ರಾಮ ಪಂಚಾಯತಿ ಸೇವೆಗಳು.! ಈ ವಾಟ್ಸಾಪ್ ನಂಬರ್‌ಗೆ ಹಾಯ್ ಎಂದು ಕಳುಹಿಸಿ ಸಾಕು.!

  ಭಾರತದಲ್ಲಿ ಮೊದಲ ಬಾರಿಗೆ ಬಹಳ ವಿಶಿಷ್ಟವಾದ ವ್ಯವಸ್ಥೆಯೊಂದನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development Panchayath Raj Department) ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳ ಸ್ವವಿವರ ಹಾಗೂ ವಿವಿಧ ಸೇವೆಗಳನ್ನು (Gram Panchayath Details & Services) ನಾಗರಿಕರು ಕುಳಿತಲ್ಲಿ ಆನ್ಲೈನ್ ಮೂಲಕ ಪಡೆದುಕೊಳ್ಳಲು ಬಹಳ ಸರಳವಾಗುವಂತಹ ನೂತನ ವಾಟ್ಸ್‌ ಆ್ಯಪ್‌ ಚಾಟ್‌ ಆನ್‍ಲೈನ್ (Whats app Chat online) ಸೇವೆಗೆ ಗ್ರಾಮೀಣಾಭಿವೃದ್ಧಿ ಸಚಿವರಾದ … Read more

ಈ ರೀತಿ ಬೇಲಿ ಹಾಕಿದರೆ 40 ವರ್ಷ ಜಗ್ಗಲ್ಲ ಬಗ್ಗಲ್ಲ, ನೀವೇನಾದರೂ ಇದನ್ನು ನೋಡಿದರೆ ಇಂಪ್ರೆಸ್ ಆಗಿ ಇನ್ನು ಹತ್ತು ಜನ ರೈತರಿಗೆ ಹೇಳುತ್ತೀರ.!

  ರೈತರಿಗಿರುವ ನೂರಾರು ಸಮಸ್ಯೆಗಳ ಬಗ್ಗೆ ತಮ್ಮ ಜಮೀನನ್ನ ಕಾವಲು ಕಾಯುವುದು ಕೂಡ ಒಂದು ಬಹಳ ದೊಡ್ಡ ಸಮಸ್ಯೆ. ಇಲ್ಲವಾದರಗ ಕಷ್ಟಪಟ್ಟು ಬೆಳೆದ ಬೆಳೆ ಯಾವುದೇ ಕ್ಷಣದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಸಿಕ್ಕು ಹಾಳಾಗಬಹುದು ಅಥವಾ ಬೆಳೆ ಬಂದ ಸಮಯದಲ್ಲಿ ಯಾರದ್ದೋ ದ್ವೇ’ಷ ವೈ’ಶ’ಮ್ಯ’ದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿಬಿಡಬಹುದು ಅಥವಾ ಕಳ್ಳತನವು ಆಗಬಹುದು. ಇದನ್ನೆಲ್ಲ ತಪ್ಪಿಸಲು ರೈತನು ತನ್ನ ಭೂಮಿಗೆ ರಕ್ಷಣೆ ಮಾಡಿಕೊಳ್ಳಲೇಬೇಕು ಸಾಮಾನ್ಯವಾಗಿ ರೈತರು ತಮ್ಮ ಜಮೀನುಗಳಿಗೆ ಮುಳ್ಳು ತಂತಿ ಹಾಕಿಸುತ್ತಾರೆ. … Read more

ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಲೈಸೆನ್ಸ್ ಪಡೆಯುವುದು ಈಗ ತುಂಬಾ ಸುಲಭ.!

  ವಾಹನ ಸವಾರರಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರಿ ನಿಯಮಗಳನ್ನು ತಿಳಿದಿರ ಬೇಕಾಗಿರುವುದು ಕಡ್ಡಾಯ ಮತ್ತು ಆಗಾಗ ಸರ್ಕಾರದ ಕಡೆಯಿಂದ ಸಾರಿಗೆ ಇಲಾಖೆಯು ಘೋಷಿಸುವ ನಿಯಮಗಳು ತಿಳಿದುಕೊಂಡು ಬದ್ಧರಾಗಿರಬೇಕು. ಇತ್ತೀಚೆಗೆ 2019 ಏಪ್ರಿಲ್ 1 ಕ್ಕಿಂತ ಮುಂಚೆ ವಾಹನಗಳನ್ನು ಖರೀದಿಸಿರುವವರಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಬಂದಿದೆ ಮತ್ತು ಅದರಂತೆ ಕಳೆದ ಆಗಸ್ಟ್ ತಿಂಗಳಿನಿಂದ ಕರ್ನಾಟಕ ರಾಜ್ಯದ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿದ್ದಾರೆ. … Read more

ನೀವೇ ನಿಂತು ಮನೆ ಕಟ್ಟಿಸುವುದು ಬೆಸ್ಟಾ? ಅಥವಾ ಮೇಸ್ತ್ರಿಗೆ ವಹಿಸುವುದಾದರೆ ಯಾವೆಲ್ಲ ವಿಷಯಗಳು ಗಮನದಲ್ಲಿರಬೇಕು.!

ಈಗಿನ ಕಾಲದಲ್ಲಿ ಹೆಚ್ಚಿನ ಜನರು ಕನ್ಸ್ಟ್ರಕ್ಷನ್ ಕಂಪನಿಗಳ ಜೊತೆ ಅಗ್ರಿಮೆಂಟ್ ಮಾಡಿಕೊಂಡು ತಮ್ಮ ಮನೆ ಕಟ್ಟಿಸಿಕೊಳ್ಳುತ್ತಾರೆ. ಒಮ್ಮೆ ಈ ರೀತಿ ಕಂಪನಿಗಳಿಗೆ ಭೇಟಿ ಕೊಟ್ಟರೆ ಮನೆಗೆ ಯಾವ ಬ್ರಾಂಡ್ ಸಿಮೆಂಟ್ ಕಬ್ಬಿಣ ಹಾಕಬೇಕು, ಫಿಟ್ಟಿಂಗ್ ಗಳು ಯಾವುದು ಬೆಸ್ಟ್, ಇಂಟೀರಿಯರ್ ಡಿಸೈನ್ ಹೇಗಿರಬೇಕು ವಾಸ್ತು ಎಲ್ಲ ವಿಷಯವನ್ನು ಕೂಡ ಕಣ್ಣು ಮುಚ್ಚಿಕೊಂಡು ಮುಗಿಸಿಕೊಡುತ್ತಾರೆ. ಆದರೆ ಈಗಲೂ ಅನೇಕ ಜನರು ಇಂಜಿನಿಯರ್ ಬಿಟ್ಟು ಮೇಸ್ತ್ರಿ ಗೆ ಕೊಟ್ಟು ಕೆಲಸ ಮಾಡಿಸುತ್ತಾರೆ ಅದು ಹಳ್ಳಿಗಳಲ್ಲಿ ಹೆಚ್ಚು ನಾವೇ ನಿಂತು ಮನೆ … Read more

ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್, 1 ಎಕರೆಯಲ್ಲಿ 10 ಲಕ್ಷ ಲಾಭ, ಆ ಸೂಪರ್ ಐಡಿಯಾ ಯಾವುದು ಗೊತ್ತಾ.?.

  ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಮಾತಿದೆ. ಇದು ವ್ಯವಸಾಯ ಎಷ್ಟು ಮುಖ್ಯ ಹಾಗೆಯೇ ವ್ಯವಸಾಯ ಎಷ್ಟು ಕಷ್ಟ ಎನ್ನುವುದರ ಬಗ್ಗೆ ಕೂಡ ತಿಳಿಸಿದೆ. ಕಲಿಯುವವರೆಗೆ ಹೀಗೆ ಎಲ್ಲವೂ ಕೂಡ ಬ್ರಹ್ಮ ವಿದ್ಯೆ ಕಲಿತ ಮೇಲೆ ನೀರು ಕುಡಿದಷ್ಟೇ ಸುಲಭ. ಕೃಷಿ ಕೂಡ ಹಾಗೆ ಕೃಷಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ಒಮ್ಮೆ ಮಣ್ಣನ್ನು ನಂಬಿ ಕೃಷಿ ಮಾಡಲೆಂದು ನಿರ್ಧರಿಸಿ ಶ್ರದ್ದೆ ಭಕ್ತಿಯಿಂದ ಮೈಬಗ್ಗಿಸಿ ದುಡಿದರೆ ಅದೇ ರೀತಿ ಆಧುನಿಕ ತಂತ್ರಜ್ಞಾನವನ್ನು ಯಂತ್ರೋಪಕರಣಗಳನ್ನು ಮತ್ತು ಆಧುನಿಕ … Read more

ಈ ಕಾರಣಕ್ಕೆ BPL ಕಾರ್ಡ್ ಇದ್ದವರಿಗೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಮತ್ತು ಅಕ್ಕಿ ಹಣ.! ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್.!

  ಕರ್ನಾಟಕ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳು (Rationcard Based Schemes) ಎಂದೇ ಹೇಳಬಹುದು. ಅನ್ನಭಾಗ್ಯ ಯೋಜನೆಯಡಿ ಸರ್ಕಾರ 10Kg ಪಡಿತರ ನೀಡುವುದಾಗಿ ಘೋಷಿಸಿತ್ತು, ಆದರೆ ದಾಸ್ತಾನು ಕೊರತೆಗೆ ಕಾರಣದಿಂದಾಗಿ 10Kg ಅಕ್ಕಿ ನೀಡಲು ಸಾಧ್ಯವಾಗದೇ ಇದ್ದಿದ್ದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ರೇಷನ್ ಕಾರ್ಡ್ ಗಳಾದ BPL ಮತ್ತು AAY … Read more

ಕಾರ್ ಬೈಕ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ನಿಮ್ಮ ವಾಹನ ಸೀಜ್.!

  ದೇಶದಲ್ಲಿ ಆಗಾಗ ಸಂಚಾರಿ ನಿಯಮಗಳು ಹಾಗೂ ವಾಹನ ಕಾಯ್ದೆ ನಿಯಮಗಳು ಬದಲಾಗುತ್ತಿರುತ್ತವೆ ಮತ್ತು ಪರೀಷ್ಕೃತಗೊಳ್ಳುತ್ತಿರುತ್ತದೆ. ಇತ್ತೀಚಿಗಷ್ಟೇ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ವಿಚಾರವು ದೇಶದಾದ್ಯಂತ ಹೆಚ್ಚು ಚರ್ಚೆಯಲ್ಲಿ ಇತ್ತು. ಕರ್ನಾಟಕ ರಾಜ್ಯವು ಕೂಡ ಕಳೆದ ಆಗಸ್ಟ್ 2023 ರಿಂದ ಕರ್ನಾಟಕ ರಾಜ್ಯದಲ್ಲಿಯೂ 2019 ಏಪ್ರಿಲ್ 1 ರಿಂದ ಈಚೆಗೆ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಆಜ್ಞೆ ನೀಡಿದೆ. ವಾಹನ ಸವಾರರು ಹತ್ತಿರದ … Read more

ಕೇವಲ 14 ಲಕ್ಷದಲ್ಲಿ 2‌BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹಳ ದೊಡ್ಡ ಕನಸು. ಒಂದೊಂದು ರೂಪಾಯಿ ಹಣವನ್ನು ಕೂಡ ಮನೆ ಕಟ್ಟುವುದಕ್ಕೆ ಎಂದು ಕೂಡಿಸಿಟ್ಟು ಮನೆ ಕಟ್ಟಲು ಎಲ್ಲವನ್ನು ಲೆಕ್ಕಾಚಾರ ಮಾಡಿ ಕೈ ಹಾಕಿದರೂ ಕೂಡ ಹಲವು ಬಾರಿ ನಮ್ಮ ಬಜೆಟ್ ಮೀರಿ ಬೆಳೆದು ಸಾಲವಾಗಿರುವ ಉದಾಹರಣೆಯೂ ಇದೆ. ಸಾಲ ಮಾಡಿ ಮನೆ ಕಟ್ಟುವುದಕ್ಕಿಂತ ಇರುವ ದುಡ್ಡಿನಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲರ ಇಚ್ಛೆ. ಇದಕ್ಕಾಗಿ ತಾವು ಹೋದ ಕಡೆ ಹೊಸದಾಗಿ ಮನೆ ಕಟ್ಟಿಸಿರುವ … Read more