10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..

  ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಯುವ ಜನತೆ ಹಾಗೂ ಈಗಾಗಲೇ ರೈತರಾಗಿದ್ದು ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿಗೆ ಕಲಿಯಲು, ಸಾಧನೆ ಮಾಡಲು ಇಚ್ಚಿಸುವ ರಾಜ್ಯದ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ತರಬೇತಿಯೊಂದನ್ನು ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2024-25 ಸಾಲಿನ 10 ತಿಂಗಳ ತೋಟಗಾರಿಕೆ ( 10 month Horticulture training ) ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು 2024ರ ಮೇ 2 ರಿಂದ ತರಬೇತಿ ಆರಂಭವಾಗಿದೆ. ಆಸಕ್ತಿ ಇರುವ ರೈತರು … Read more

ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್‌ ರಿಯಾಯಿತಿ.!

  ಕೇಂದ್ರ ಸರ್ಕಾರದಿಂದ (Central Government) ದೇಶದ ರೈತರಿಗೆ (for Farmers) ಸಾಕಷ್ಟು ಯೋಜನೆಗಳಿಂದ ನೆರವು ಸಿಗುತ್ತಿದೆ. ರೈತನು ಈ ದೇಶದ ಬೆನ್ನೆಲುಬು, ಕೃಷಿಯು (Agriculture) ನಮ್ಮ ದೇಶದ ಬಹುತೇಕ ಜನರ ಜೀವನ ಕಸಬು ಮತ್ತು ನಮ್ಮ ದೇಶದಲ್ಲಿ ಬಡ ರೈತರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ರೈತನನ್ನು ಆರ್ಥಿಕವಾಗಿ ಸದೃಢನನ್ನಾಗಿಸಲು ಅನೇಕ ಯೋಜನೆಗಳ ಮೂಲಕ ಸರ್ಕಾರಗಳು ಸ್ಪಂದಿಸುತ್ತಿವೆ. ರಾಜ್ಯ ಸರ್ಕಾರಗಳು ಕೂಡ ರೈತರಿಗಾಗಿಯೇ ವಿಶೇಷ ಯೋಜನೆಗಳನ್ನು ಕೂಡ ಕೈಗೊಂಡು ರಾಜ್ಯದ ರೈತರ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿವೆ. ಎರಡು ದಿನಗಳ … Read more

PM ಸೂರ್ಯಘರ್ ಯೋಜನೆ.! ಪ್ರತಿ ಕುಟುಂಬಕ್ಕೂ ಸಿಗಲಿದೆ 78,000 ನೆರವು.!

  ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಅದರಿಂದ ಸೆರಿಹಿಡಿಯಲಾದ ಸೌರ ಶಕ್ತಿಯನ್ನು (Solar) ವಿದ್ಯುತ್ ಶಕ್ತಿಯಾಗಿ (Electricity) ಪರಿವರ್ತಿಸಿಕೊಂಡು ಗೃಹಬಳಕೆಗೂ ಉಪಯೋಗಿಸಬಹುದು ಇಷ್ಟು ಮಾತ್ರವಲ್ಲದೆ ಮಾರಾಟ ಮಾಡಿ ಲಾಭ ಕೂಡ ಮಾಡಬಹುದು. ಸಾಮಾನ್ಯ ಹಾಗೂ ಮಾಧ್ಯಮ ವರ್ಗದ ಜನತೆಗೂ ಕೂಡ ಈ ಅನುಕೂಲತೆ ಸಿಗಲಿ ಎನ್ನುವ ಕಾರಣದಿಂದಾಗಿ ಇಂತಹ ಯೋಜನೆಗಳಿಗೆ ಸರ್ಕಾರದಿಂದ (Government Scheme) ಕೂಡ ನೆರವು ನೀಡಲಾಗುತ್ತಿದೆ. ಅಂತೆಯೇ ಬಹಳ ದಿನಗಳಿಂದ ಸರ್ಕಾರದ ವಲಯದಲ್ಲಿ ಚರ್ಚೆಯಲ್ಲಿದ್ದ ಸೌರ್ಯ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ರೂಪಿಸಿರುವ … Read more

ಶೀಘ್ರದಲ್ಲೇ ಸರ್ಕಾರದ ‌6ನೇ ಗ್ಯಾರಂಟಿ ಘೋಷಣೆ.! ಸುಳಿವು ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.!

  ಕಾಂಗ್ರೆಸ್ ಸರ್ಕಾರವು (Congress) ಚುನಾವಣೆ ಪೂರ್ವವಾಗಿ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ತನ್ನ 5 ಗ್ಯಾರಂಟಿ ಆಶ್ವಾಸನೆಗಳನ್ನು (Guaranty Schemes) ಕೂಡ ಈಡೇರಿಸಿದೆ. ಮೊದಲಿಗೆ ಶಕ್ತಿ ಯೋಜನೆಯಡಿ (Shakthi Yojane) ರಾಜ್ಯದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (free travel for Women) ಅವಕಾಶ. ಗೃಹಜ್ಯೋತಿ (Gruhajyoti) ಯೋಜನೆಯಡಿ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (200 Unit free current), ಅನ್ನ ಭಾಗ್ಯ … Read more

ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ರೈತರಿಗೆ (farmers) ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು (Government Services) ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡ್ (Aadhar and RTC link) ಮಾಡಲು ಸರಕಾರದಿಂದ ಅನುಮತಿ ನೀಡಲಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ ಕಾರ್ಡ್ ದಾಖಲೆಗಳನ್ನು ತೆಗೆದುಕೊಂಡು ಸ್ವಯಂ ಪ್ರೇರಣೆಯಿಂದ. ಇಲಾಖೆಯ ವೆಬ್ಸೈಟ್ https://landrecords.karnataka.gov.in/service4 ನಲ್ಲಿ login ಮಾಡಿಕೊಂಡು ಆಧಾರ್ ನೊಂದಿಗೆ ಪಹಣಿ ಪತ್ರವನ್ನು ಲಿಂಕ್ ಮಾಡಿಸಿಕೊಳ್ಳಬಹುದು ಅಥವಾ ಆಧಾರ್ ಕಾರ್ಡ್ ಹಾಗೂ … Read more

ತಹಶೀಲ್ದಾರ್ ಸೇರಿ 384 KAS ಹುದ್ದೆಗಳಿಗೆ ಅರ್ಜಿ ಆಹ್ವಾನ, KPSCಯಿಂದ ಅಧಿಕೃತ ಅಧಿಸೂಚನೆ ಪ್ರಕಟ.!

  ಕೆಲ ದಿನಗಳ ಹಿಂದೆಯಷ್ಟೇ ಎಂದಿನಂತೆ ಈ ವರ್ಷವೂ ಕೂಡ UPSC ಯಿಂದ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ನೋಟಿಫಿಕೇಶನ್ ಬಿಡುಗಡೆಯಾಗಿತ್ತು. ದೇಶದಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳು ಕಾಯುವ ನೋಟಿಫಿಕೇಶನ್ ಇದಾಗಿತ್ತು ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸಲು ನೀಡಿದ್ದ ಕೊನೆಯ ಗಡುವು ಮುಗಿಯುತ್ತಿದೆ. ಹಾಗೆಯೇ ರಾಜ್ಯ ಮಟ್ಟದಲ್ಲಿ ನಡೆಯುವ KPSC ಪರೀಕ್ಷೆಗಳ ಮೇಲು ಕೂಡ ಇಂಥಹದ್ದೇ ನಿರೀಕ್ಷೆ ಇರುತ್ತದೆ. ಆದರೆ ಕಳೆದ 3-4 ವರ್ಷಗಳಿಂದ KAS ನೇಮಕಾತಿಗೆ ನೋಟಿಫಿಕೇಶನ್ ಆಗಿರಲಿಲ್ಲ ಎನ್ನುವ ನೋ’ವು ಕಾಡುತ್ತಿತ್ತು. ಅಂತಿಮವಾಗಿ ಈ … Read more

ಈ ಬಿಸಿನೆಸ್ ನಲ್ಲಿ ತಿಂಗಳಿಗೆ 1 ಲಕ್ಷ ಅಲ್ಲ 3 ಲಕ್ಷ ದುಡಿಯಬಹುದು, ಫುಲ್ ಡಿಮ್ಯಾಂಡ್ ಇರುವ ಬಿಸಿನೆಸ್.!

  ಈಗಿನ ಕಾಲದಲ್ಲಿ ಬಹಳ ಚೆನ್ನಾಗಿ ರನ್ ಆಗುತ್ತಿರುವ ಬಿಸಿನೆಸ್ ಗಳಲ್ಲಿ ಒಂದು ಕಟ್ಟಡಗಳನ್ನು ಕನ್ಸ್ಟ್ರಕ್ಷನ್ ಮಾಡುವ ಹಾಗೂ ಅವುಗಳಿಗೆ ಇಂಟೀರಿಯರ್ ಮಾಡಿಕೊಡುವ ಬಿಜಿನೆಸ್. ಇಂಟೀರಿಯರ್ ಎಂದರೆ ಈಗ ಎಷ್ಟು ಮಾರು ಹೋಗಿದ್ದಾರೆ ಎಂದರೆ ಹಳ್ಳಿಗಳ ಕಡೆಯಲ್ಲೂ ಕೂಡ ಜನರು ತಮ್ಮ ಮನೆಗಳಿಗೆ ಇಂಟೀರಿಯರ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾಕೆಂದರೆ ಜೀವಮಾನದಲ್ಲಿ ಒಂದೇ ಸಲ ಕಟ್ಟುವ ಮನೆ ಹಾಗೂ ಮನೆಗೆ ಬಂದ ಎಲ್ಲರೂ ಕೂಡ ಮನೆ ಚೆನ್ನಾಗಿದೆ ಎಂದು ಹೇಳುವುದನ್ನು ಕೇಳುವ ಆಸೆ ಎಲ್ಲರಿಗೂ ಇರುತ್ತದೆ ಮತ್ತು ಇಂಡಿಯನ್ … Read more

ಮಗಳ ಹೆಸರಲ್ಲಿ ಕೇವಲ 1,799 ರೂಪಾಯಿ ಹೂಡಿಕೆ ಮಾಡಿ ಸಾಕು 7 ಪಡೆಯಬಹುದು, LIC ಹೊಸ ಸ್ಕೀಮ್.!

LIC (Life Insurance Corporation of India) ದೇಶದ ನಾಗರಿಕರಿಗಾಗಿ ಹಲವಾರು ರೀತಿಯ ಯೋಜನೆ ಗಳನ್ನು (LIC Schemes) ಪರಿಚಯಿಸಿದೆ. ಅದರಲ್ಲೂ ಜೀವವಿಮ ಯೋಜನೆಗಳಿಗೆ (Life Insurance Schemes) ಹೆಸರುವಾಸಿಯಾಗಿರುವ ಈ ಜೀವ ವಿಮಾ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅವಶ್ಯಕತೆ ಹಾಗೂ ಅನುಕೂಲತೆಗೆ ತಕ್ಕನಾಗಿ ಇನ್ನು ವಿವಿಧ ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ದೀರ್ಘ ಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಮೊತ್ತದ ಹಣ ರಿಟರ್ನ್ಸ್ ಪಡೆಯಲು ಬಯಸುವವರು LIC ಯೋಜನೆಗಳನ್ನು ಆರಿಸಿಕೊಳ್ಳಬಹುದು ಮತ್ತು LIC ಸಂಸ್ಥೆ … Read more

ಈ ಸಣ್ಣ ಕೆಲಸ ಮಾಡಿ ಸಾಕು, ಪೆಂಡಿಂಗ್ ಇರುವ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಹಣ ಬರುತ್ತದೆ.!

  ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme) ಅನ್ನಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಹಾಗೂ ಯುವನಿಧಿ ಯೋಜನೆಯು ಧನ ಸಹಾಯ ಮಾಡುವಂತಹ ಯೋಚನೆಗಳಾಗಿವೆ. ಸರ್ಕಾರ ಕೊಟ್ಟಿದ್ದ ಮಾತಿನಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನ ಭಾಗ್ಯ ಯೋಜನೆಯಡಿ (Annabhagya Scheme) 10 Kg ಪಡಿತರ ನೀಡಬೇಕಿತ್ತು. ಆದರೆ ದಾಸ್ತಾನು ಕೊರತೆ ಆಗಿರುವ ಕಾರಣದಿಂದಾಗಿ 5Kg ಅಕ್ಕಿ ಹಾಗೂ ಉಳಿದ 5Kg ಅಕ್ಕಿ ಬದಲಾಗಿ ಪ್ರತಿ ಸದಸ್ಯನಿಗೆ 170 ಹಣವನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ … Read more

ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!

  ನೋಡ ನೋಡುತ್ತಿದ್ದಂತೆ ನಮ್ಮ ಕಣ್ಣ ಮುಂದೆ ಹೊಸ ವರ್ಷದ ಎರಡು ತಿಂಗಳುಗಳು ಮುಗಿದು ಹೋದವು. ಪ್ರತಿ ಹೊಸ ವರ್ಷದ ಆರಂಭ ಅದು ಕ್ಯಾಲೆಂಡರ್ ಬದಲಾವಣೆ ಆಗಲಿ ಅಥವಾ ಬಜೆಟ್ ಮಂಡನೆ ಆಗಲಿ ಅಥವಾ ನೂತನ ಆರ್ಥಿಕ ವರ್ಷದ ಪ್ರಾರಂಭವೇ ಆಗಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ. ನಮ್ಮ ಜೀವನದ ಮೇಲೆ ಮಾತ್ರವಲ್ಲದೆ ಕಾನೂನಿನ ಚೌಕಟ್ಟಿಗೆ ಸಂಬಂಧಪಟ್ಟ ಹಲವಾರು ಬದಲಾವಣೆಗಳು ನಡೆಯುತ್ತವೆ ಮತ್ತು ಕೆಲ ಬದಲಾವಣೆಗಳು ಪ್ರತಿ ತಿಂಗಳು ಕೂಡ ನಡೆಯುತ್ತಿರುತ್ತವೆ. ಈ ಸುದ್ದಿ ಓದಿ:- ರೈತರ ಖಾತೆಗೆ ಇಂದು … Read more