ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!

  ಪ್ರತಿಯೊಂದು ಮನೆಗಳಲ್ಲೂ ಕೂಡ ಗೃಹಿಣಿಯರು ಹೋಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವಂತೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮಹಿಳೆಯರ ಆರೋಗ್ಯ ರಕ್ಷಣೆ ಉದ್ದೇಶದಿಂದ ಮತ್ತು ವಾತಾವರಣದಲ್ಲಿ ವಾಯುಮಾಲಿನ್ಯ ಆಗುವುದನ್ನು ತಡೆಗಟ್ಟಲು ನರೇಂದ್ರ ಮೋದಿ ಅಧ್ಯಕ್ಷತೆಯ (PM Narendra Modi) ಕೇಂದ್ರ ಸರ್ಕಾರವು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಎನ್ನುವ ಯೋಜನೆಯನ್ನು ದೇಶದಲ್ಲಿರುವ ಬಡ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿದ್ದಾರೆ. ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ (free … Read more

ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!

  ಈಗಂತೂ ಹೂಡಿಕೆ ಮಾಡುವುದಕ್ಕೆ ಸಾಕಷ್ಟು ದಾರಿಗಳಿವೆ. ಸ್ಟಾಕ್ ಮಾರ್ಕೆಟ್, ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಈ ರೀತಿ ಹತ್ತಾರು ಆಪ್ಷನ್ ಗಳು ಮತ್ತು ಅತಿ ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್ ಗಳು ಇದ್ದರೂ ಕೂಡ ನಮ್ಮ ಹಣದ ಮೇಲಿನ ಹೂಡಿಕೆಗೆ ಲಾಭವನ್ನು ಮಾತ್ರವಲ್ಲದೆ ನಾವು ಕೂಡಿದ ಹಣಕ್ಕೆ ಎಷ್ಟು ಸೆಕ್ಯೂರಿಟಿ ಇದೆ ಎನ್ನುವುದನ್ನು ಕೂಡ ಹೆಚ್ಚಿಗೆ ಗಮನವಹಿಸಿ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡದಾದ ಲಾಭದ ಆಸೆಗೆ ಬಿದ್ದು, ನಾವು ನಮ್ಮ ಅಸಲನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು. ಈ ನಿಟ್ಟಿನಲ್ಲಿ … Read more

ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…

ಕೃಷಿ ಎನ್ನುವುದು ಈಗ ಕಮರ್ಷಿಯಲ್ ಆಗಿದೆ. ಸಾಂಪ್ರದಾಯಿಕ ಕೃಷಿಯಿಂದ ವ್ಯಾಪಾರ ಬೆಳೆ ಮಾಡುವವರಿಗೆ ಮತ್ತು ಪ್ರಪಂಚದಾದ್ಯಂತ ಬೇಡಿಕೆ ಇರುವಂತಹ ಪದಾರ್ಥಗಳನ್ನು ಬೆಳೆಯುವುದರ ಬಗ್ಗೆ ಹಳ್ಳಿಗಳಲ್ಲಿರುವ  ರೈತರು ಕೂಡ ಗಮನ ಹರಿಸುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ಕೂಡ ಈ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ನಮ್ಮ ದೇಶವು ಮೂಲತಃ ಬಡತನ  ಅಲ್ಲದೆ ಇಲ್ಲಿ ಕೃಷಿ ಭೂಮಿಯು ಬಹಳ ಚಿಕ್ಕ ತುಂಡುಗಳಾಗಿ ಹಂಚಿಹೋಗಿರುವುದರಿಂದ ರೈತನು ಆರ್ಥಿಕವಾಗಿ ಬಹಳ ಹಿಂದುಳಿದಿರುವುದರಿಂದ ಇಷ್ಟೆಲ್ಲಾ ಬಂಡವಾಳ ಹಾಕಿ ಆತ ಲಕ್ಷ ಆದಾಯ ಬರುವ ಬೆಳೆ ಬೆಳೆಯಲು … Read more

ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಈ ಸೇವೆ ಉಚಿತವಲ್ಲ.! ರೂಲ್ಸ್ ಚೇಂಜ್ ಮಾಡಿದ ಕೇಂದ್ರ ಸರ್ಕಾರ

  ಆಧಾರ್ ಕಾರ್ಡ್ (Aadhar Card) ಭಾರತದ ನಾಗರಿಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಬಹಳ ಅವಶ್ಯಕತೆ ಇರುವ ಒಂದು ಡಾಕ್ಯುಮೆಂಟ್ ಆಗಿದೆ. ಗುರುತಿನ ಚೀಟಿಯಲ್ಲಿ ಮೊದಲ ಆದ್ಯತೆಯಾಗಿ ಹಾಗೂ ವಿಳಾಸ ಪುರಾವೆಯಾಗಿ ಇದನ್ನು ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಕೆಲಸಕ್ಕೆ ಸೇರುವಾಗ ಸರ್ಕಾರಿ ಅಥವಾ ಖಾಸಗಿ ವಲಯದ ಯಾವುದೇ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಇರಲೇಬೇಕು ಮತ್ತು ಸರ್ಕಾರದ ನಿಯಮದಂತೆ ಆಧಾರ್ ಕಾರ್ಡ್ ನಿಯಮ ಬದ್ಧವಾಗಿರಬೇಕು. ಸರ್ಕಾರದ ಅಂಗ ಸಂಸ್ಥೆಯಾದ ಭಾರತದ ವಿಶಿಷ್ಟ … Read more

ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ.!

  ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ನೀಡುವುದಾಗಿ ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ವೇಳೆ ಭರವಸೆ ನೀಡಿತ್ತು. ಅಂತೆಯೇ ಈಗ ಅಧಿಕಾರ ಸ್ಥಾಪನೆಯಾಗಿ ಆರು ತಿಂಗಳ ತುಂಬುವುದರ ಒಳಗೆ ನೀಡಿದ್ದ ಭರವಸೆಯಂತೆ ಐದು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ರಾಜ್ಯದ ನಾಗರಿಕರು ಗೃಹ ಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳ ಪ್ರಯೋಜನ … Read more

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ…

  ರಾಜ್ಯದ ಯುವ ಜನತೆಗೆ ಮತ್ತೊಂದು ಉದ್ಯೋಗವಕಾಶ ಸಿಗುತ್ತಿದೆ. ನಿರುದ್ಯೋಗಿಗಳು, ಕೆಲಸ ಬದಲಾಯಿಸಲು ಆಲೋಚಿಸುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕೋಲಾರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಹುದ್ದೆಗಳ ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿವರ ಹೀಗಿದೆ ನೋಡಿ. ತಪ್ಪದೇ ಉಪಯುಕ್ತ ಮಾಹಿತಿಯನ್ನು … Read more

ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!

  ವಿದ್ಯಾಭ್ಯಾಸ ಎನ್ನುವುದು ಒಂದು ಚೌಕಟ್ಟಲ್ಲ ಇಂಜಿನಿಯರಿಂಗ್ ಮಾಡಿದವರು ಇಂಜಿನಿಯರಿಂಗ್ ಕೆಲಸ ಮಾತ್ರ ಮಾಡಬೇಕು ಎನ್ನುವ ಯಾವುದೇ ರೂಲ್ಸ್ ಇಲ್ಲ ಎನ್ನುವುದನ್ನು ಬ್ರೇಕ್ ಮಾಡಿದ ಇಂಜಿನಿಯರಿಂಗ್ ಸ್ಟೂಡೆಂಟ್ ಇಂದು ಕೋಟಿಗಟ್ಟಲೆ ಬಿಸಿನೆಸ್ ಮಾಡುವ ಬಿಸಿನೆಸ್ ಮ್ಯಾನ್ ಆಗಿ ಯಶಸ್ಸು ಪಡೆದಿದ್ದಾರೆ. ಆರಂಭದಲ್ಲಿ ಸಂಬಂಧಿಕರು ಇಂಜಿನಿಯರಿಂಗ್ ಮಾಡಿ ಅಪ್ಪನ ದುಡ್ಡು ಟೈಮ್ ವೇಸ್ಟ್ ಮಾಡಿ ಈಗ ಬಿಸಿನೆಸ್ ನಲ್ಲಿ ಹಣ ಹಾಕಿ ವೇಸ್ಟ್ ಮಾಡುತ್ತಿದ್ದಾನೆ ಇವನು ಉದ್ದಾರ ಆಗಲ್ಲ ಎಂದವರು ಈಗ ಈ ಹುಡುಗನ ಕಂಪನಿಯಲ್ಲಿ ತಮ್ಮ ಕಡೆಯವರಿಗೆ … Read more

ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.!

  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಅಂಗವಾಗಿ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೊಗೆಯುಕ್ತ ಅಡುಗೆ ಮನೆಗಳಿಂದ ಹೆಣ್ಣು ಮಕ್ಕಳ ಆರೋಗ್ಯವನ್ನು ಕಾಪಾಡಲು ಕಾಳಜಿ ಮಾಡಿರುವ ಸರ್ಕಾರವು ಪ್ರಧಾನಮಂತ್ರಿ ಉಜ್ವಲ್ ಯೋಜನೆಯಂತಹ (PMUY) ವಿಶೇಷವಾದ ಯೋಜನೆಗಳನ್ನು ಪರಿಚಯಿಸಿದೆ. ಇದರ ಜೊತೆಗೆ ಉಳಿದ ಬಳಕೆದಾರರಿಗೂ ಕೂಡ ಅನುಕೂಲವಾಗುವಂತೆ ಸಿಲಿಂಡರ್ ಬುಕ್ಕಿಂಗ್ ಮೇಲೆ ಸಬ್ಸಿಡಿ (Subsidy) ಯನ್ನು ಘೋಷಿಸಿ ನೆರವಾಗುತ್ತಿದೆ. ಹಾಗೆ ಆಗಾಗ ಅಡುಗೆ ಅನಿಲದ ಬೆಲೆಯನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಹಲವು … Read more

ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆದರೆ 5000 ದಂಡ ಫಿಕ್ಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಟಿವಿ ಆನ್ ಮಾಡಿದರೆ, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದರೆ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವದ (Bangalore Water Problem) ಬಗ್ಗೆ ಅಲ್ಲಿನ ಜನರ ನೀರಿನ ಹಾಹಾಕಾರದ ವಿಡಿಯೋಗಳು ಹರಿದು ಬರುತ್ತಿವೆ. ಸದ್ಯಕ್ಕೆ ಬೆಂಗಳೂರಿನ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ, ಹನಿ ನೀರಿಗೂ ಕೂಡ ಗಂಟೆಗಟ್ಟಲೆ ಕಾದು ಕೂರಬೇಕಾದ ಪರಿಸ್ಥಿತಿ ಎದುರಾಗಿದ್ದು ಕುಡಿಯುವ ನೀರಿಗೆ ಮನೆ ಬಳಕೆಯ ನೀರಿಗೆ ಕೊರತೆ ಅನುಭವಿಸುತ್ತಿರುವ ಬೆಂಗಳೂರಿಗರು BBMP ಮತ್ತು ಸರ್ಕಾರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಬ್ರಾಂಡ್ ಬೆಂಗಳೂರಿನ ಕನಸು ಒಂದು … Read more

SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಗ್ರೂಪ್‌ ಡಿ ಹುದ್ದೆಗಳು ಅರ್ಜಿ ಆಹ್ವಾನ.! ವೇತನ 42,000 ಆಸಕ್ತರು ಅರ್ಜಿ ಸಲ್ಲಿಸಿ.!

  SSLC ಓದಿದವರಿಗೆ ಯಾವ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವುದು ಸಾಮಾನ್ಯರ ಮಾತು. ಆದರೆ ಕರ್ನಾಟಕ ಸರ್ಕಾರದ ಹುದ್ದೆಗಳಲ್ಲಿ SSLC ವಿದ್ಯಾಭ್ಯಾಸ ಮಾಡಿದವರಿಗೂ ಕೂಡ ಅನೇಕ ಉದ್ಯೋಗಾವಕಾಶಗಳು ಇವೆ. ಈಗ ಮತ್ತೊಮ್ಮೆ ಅದೇ ರೀತಿ ಅವಕಾಶ ಮಾಡಿಕೊಡಲಾಗುತ್ತಿದೆ. ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯದಲ್ಲಿ ( Karnataka Legislative Council Recruitment) ಖಾಲಿ ಇರುವ ಡ್ರೈವರ್ ಹಾಗೂ ಗ್ರೂಪ್‌ ಡಿ ಹುದ್ದೆಯ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. SSLC ವಿದ್ಯಾಭ್ಯಾಸ ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದು ಎನ್ನುವುದೇ ವಿಶೇಷವಾಗಿದ್ದು … Read more