ಸ್ವಂತ ಆಸ್ತಿ, ಜಮೀನು ಇರುವವರಿಗೆ ವಿಶೇಷ ತೆರಿಗೆ ನಿಯಮ, ಏಪ್ರಿಲ್ 1 ರಿಂದಲೇ ಜಾರಿ.!

  ತೆರಿಗೆ ಸಂಬಂಧಪಟ್ಟ ಹಾಗೆ ಆದಾಯ ತೆರಿಗೆ ನಿಯಮಗಳು ಆಗಾಗ ಪರಿಷ್ಕತಗೊಳ್ಳುತ್ತಿರುತ್ತವೆ ಮತ್ತು ಕೆಲ ಹೊಸ ನಿಯಮಗಳ ಸೇರ್ಪಡೆಯು ಕೂಡ ಆಗುತ್ತಿರುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭ ಅಥವಾ ವರ್ಷಾಂತ್ಯದಲ್ಲಿ ಬ್ಯಾಂಕ್ ಗಳಿಲ್ಲಿ ಮಾತ್ರವಲ್ಲದೆ ದೇಶದ ಆಡಳಿತದಲ್ಲೂ ಅನೇಕ ಬದಲಾವಣೆಗಳನ್ನು ತರುತ್ತದೆ. ಕಂದಾಯ ಇಲಾಖೆ ಆದಾಯ ತೆರಿಗೆ ಇಲಾಖೆಗಳಲ್ಲಿ ತೆರಿಗೆ ಪಾವತಿಗೆ ಸೇರಿದಂತೆ ಇನ್ನಷ್ಟು ವಿಚಾರಗಳಿಗೆ ನೀಡಿದ್ದ ಸಮಯಕಾಶವು ಈ ಅವಧಿಯಲ್ಲಿ ಮುಕ್ತಾಯ ಅಥವಾ ಬದಲಾವಣೆಯಾಗಿರುತ್ತದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆಯು ಕೈಗೊಳ್ಳುವಂತಹ ನಿಯಮಗಳು ದೇಶದಲ್ಲಿ ವಾಸಿಸುವ … Read more

ಕೆಲಸ ಬಿಟ್ಟು ಷೇರ್ ಮಾರ್ಕೆಟ್ ನಲ್ಲಿ ತಿಂಗಳಿಗೆ 3 ಲಕ್ಷ ಲಾಭ ಮಾಡುತ್ತಿರುವ ಯುವಕ.!

  ಸ್ಟಾಕ್ ಮಾರ್ಕೆಟ್ ಷೇರ್ ಮಾರ್ಕೆಟ್ ಎಂದರೆ ಜನರು ಒಂದು ಹೆಜ್ಜೆ ಹಿಂದೆ ಹಾಕುತ್ತಾರೆ. ಯಾಕೆಂದರೆ ನಿಮ್ಮ ಶತ್ರುಗಳನ್ನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿಸಿ ಎನ್ನುವ ಪ್ರಚಲಿತ ಗಾದೆ ಇದರಲ್ಲಿ ಎಷ್ಟು ರಿಸ್ಕ್ ಇದೆ ಎಂಬಂತೆ ಬಿಂಬಿಸಿ ಭಯ ಬೀಳಿಸಿದೆ. ಆದರೆ ಇದೊಂದು ಸಮುದ್ರ ಇದ್ದಂತೆ, ಸರಿಯಾಗಿ ಈಜುವುದನ್ನು ಕಲಿತವರು ಮಾತ್ರ ಖಂಡಿತವಾಗಿ ಮುತ್ತು, ರತ್ನ, ಹವಳ ಬೆಲೆ ಬಾಳುವ ವಸ್ತುಗಳೊಂದಿಗೆ ಹಿಂತಿರುಗುತ್ತಾರೆ. ಅಸಲಿಗೆ ಸ್ಟಾಕ್ ಮಾರ್ಕೆಟ್ ಎಂದರೇನು? ಇದರಿಂದ 10 ಸಾವಿರ ಹಾಕಿ, ಲಕ್ಷ … Read more

ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400

ರೈಲ್ವೆ ರಕ್ಷಣೆ ಪಡೆಯು ಕೇಂದ್ರ ಸರ್ಕಾರದ (Central Government) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು ಪ್ರತಿ ವರ್ಷವೂ ಕೂಡ ತನ್ನಲ್ಲಿ ಖಾಲಿ ಆಗುವ ಸಾವಿರಾರು ಹುದ್ದೆಗಳಿಗೆ ದೇಶದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ (RRB Receuitment) ಮಾಡುತ್ತಿದೆ. ದೇಶದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಎಲ್ಲಾ ನಿರುದ್ಯೋಗಿಗಳಿಗೆ ಇದೊಂದು ಸದಾವಕಾಶವಾಗಿದ್ದು ಈ ಸಮಯದಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಯುವಕರು ಈ ಕುರಿತಾದ ಮಾಹಿತಿ ತಿಳಿದುಕೊಂಡು ಪರೀಕ್ಷೆಗೆ ಸಿದ್ಧರಾಗಲಿ ಎನ್ನುವ ಉದ್ದೇಶದಿಂದಾಗಿ ಮತ್ತೊಮ್ಮೆ ರೈಲ್ವೆ ಇಲಾಖೆಯಿಂದ … Read more

ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಕೇವಲ 25,000 ಹೂಡಿಕೆ ಮಾಡಿ 18 ಲಕ್ಷ ಪಡೆಯಿರಿ.!

  ಉದ್ಯೋಗಸ್ಥರೇ ಆಗಲಿ, ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವವರೇ ಆಗಲಿ, ಗೃಹಿಣಿಯರಿಗೆ ಪತಿ ಅಥವಾ ಕುಟುಂಬದವರೇ ಆಗಲಿ ಅದರಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ (Saving) ಮಾಡಿಲೇಬೇಕು. ಈ ರೀತಿ ಉಳಿತಾಯ ಮಾಡಿದ ಹಣವನ್ನು ಹಾಗೆ ಇಡುವುದರ ಬದಲು ಹೂಡಿಕೆ ಮಾಡುವುದು ಬೆಸ್ಟ್. ಇದಕ್ಕಾಗಿ ಸಾಕಷ್ಟು ಉಳಿತಾಯ ಯೋಜನೆಗಳಿವೆ (Saving Scheme). ಈ ಉಳಿತಾಯ ಯೋಜನೆಗಳಲ್ಲಿ ನಾವು ಯಾವ ಯೋಜನೆ ಆರಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಎಲ್ಲಾ ಯೋಜನೆಗಳಲ್ಲೂ ನಾವಂದು ಕೊಂಡಂತೆ … Read more

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ನಿಮ್ಮ ಹೆಸರಲ್ಲಿ ಬುಕ್ ಮಾಡಿದ ಟಿಕೆಟ್ ಅನ್ನು ಈಗ ನಿಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬಹುದು.!

  ರೈಲ್ವೆ ಪ್ರಯಾಣ ಎಲ್ಲರಿಗೂ ಅಚ್ಚು ಮೆಚ್ಚು. ಟಿಕೆಟ್ ದರ ಕಡಿಮೆ, ಪ್ರಯಾಣ ಆಯಾಸಕರವಾಗಿರುವುದಿಲ್ಲ, ಕುಟುಂಬ ಸಮೇತ ಪ್ರಯಾಣ ಮಾಡುವುದಕ್ಕೆ ಅನುಕೂಲಕರ, ಬಸ್ ಗಳಿಗೆ ಹೋಲಿಸಿದರೆ ಊಟೋಪಚಾರ ಹಾಗೂ ಶೌಚಾಲಯ ವ್ಯವಸ್ಥೆ ಕೂಡ ಇದೆ. ದೂರದ ಪ್ರಯಾಣಗಳಿಗೆ ಮತ್ತೆ ಬಸ್ಸು ಇಳಿದು ಹತ್ತಬೇಕಾದ ಅಗತ್ಯ ಇಲ್ಲ ಇತ್ಯಾದಿ ಕಾರಣಗಳಿಂದಾಗಿ ಹೆಚ್ಚಿನ ಮಂದಿ ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಆದರೆ ಒಮ್ಮೊಮ್ಮೆ ರೈಲ್ವೆ ಟಿಕೆಟ್ ತೆಗೆದುಕೊಂಡಿದ್ದರು ಹತ್ತಬೇಕಾದ ಸಮಯಕ್ಕೆ ಸ್ಥಳ ತಲುಪಲಾಗದ ಕಾರಣದಿಂದ ರೈಲು ಮಿಸ್ ಆಗುತ್ತದೆ. ಇನ್ನು ಕೆಲವೊಮ್ಮೆ … Read more

Prize money scholorship: ಈ ವಿದ್ಯಾರ್ಥಿಗಳಿಗೆ ಸಿಗಲಿದೆ 35,000 ಪ್ರೋತ್ಸಾಹ ಧನ.! ಆಸಕ್ತ ಅರ್ಜಿ ಸಲ್ಲಿಸಿ.!

  ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಸಹಾಯಧನಗಳನ್ನು ನೀಡುವಂತಹ ಸ್ಕಾಲರ್ಶಿಪ್ ಯೋಜನೆಗಳು ಕೂಡ. ಒಂದು ಕರ್ನಾಟಕ ಸರ್ಕಾರದ ವಿವಿಧ ಮಂಡಳಿಗಳಿಂದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಹೆಚ್ಚುವರಿ ಖರ್ಚುವೆಚ್ಚಗಳನ್ನು ಪೂರೈಸಿಕೊಳ್ಳಲು ಸ್ಕಾಲರ್ಷಿಪ್ ನೀಡಲಾಗುತ್ತಿದೆ. ಹಲವಾರು ಬಗೆಯ ಸ್ಕಾಲರ್ಷಿಪ್ ಯೋಜನೆಗಳಿದ್ದು ಸದ್ಯಕ್ಕೆ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೈಜ್ ಮನಿ (prize money scholarship 2023) ಸ್ಕಾಲರ್‌ಶಿಪ್ 2023ರ ಅರ್ಜಿಯನ್ನೂ ಹಾಕಲು ಆರಂಭ … Read more

ಪೇಪರ್ ಆಧಾರಿತ ಆಸ್ತಿ ನೋಂದಣಿ ರದ್ದು.! ಇನ್ಮುಂದೆ ಇ-ಆಸ್ತಿ ನೋಂದಣಿ ಕಡ್ಡಾಯ.! ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಇದ್ದವರು ನೋಡಿ.!

  ಭಾರತವು ಡಿಜಿಟಲೀಕರಣದತ್ತ ಮುನ್ನುಗ್ಗುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಈಗ ಆನ್ಲೈನ್ ಮೂಲಕವೇ ವಹಿವಾಟು ನಡೆಯುತ್ತಿತ್ತು ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಕೂಡ ಹೊಸ ರೆವಲ್ಯೂಷನ್ ಆಗಿತ್ತು ಮನೆ, ಭೂಮಿ ಅಥವಾ ಇತರ ಆಸ್ತಿಗಳ ನೋಂದಣಿಯನ್ನು ಡಿಜಿಟಲ್ ವೇದಿಕೆಯಲ್ಲಿ ಮಾಡಬೇಕೆಂದು ಆದೇಶವಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಕರಾರುಗಳು ಮತ್ತು ವ್ಯಾಜ್ಯಗಳು ಹೆಚ್ಚಾಗುತ್ತಿರುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಆದೇಶವನ್ನು ಜಾರಿಗೆ ತರಲಾಗಿದ್ದು ಇನ್ನು ಮುಂದೆ ಕಾವೇರಿ ತಂತ್ರಾಂಶದಲ್ಲಿ ಅಟೋಮ್ಯಾಟಿಕ್ ಆಗಿ ನಗರ … Read more

ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ.! ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ.!

  ಕೇಂದ್ರ ಸರ್ಕಾರವು (Government) ರೈತರಿಗಾಗಿ (for Farmers) ಅನೇಕ ಸೌಲಭ್ಯಗಳನ್ನು ನೀಡಿದೆ. ರೈತನ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಲಿ, ಕೃಷಿ ಕ್ಷೇತ್ರವು ಸರಾಗವಾಗಲಿ ಎನ್ನುವುದು ಇವುಗಳ ಉದ್ದೇಶ. ಇದಿಷ್ಟೇ ಅಲ್ಲದೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತನಿಗೆ ಸಹಾಯಧನಗಳು, ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ, ಸಬ್ಸಿಡಿ ರೂಪದ ಸಾಲಾ ಸೌಲಭ್ಯ, ಬೆಳೆ ವಿಮೆ, ಬೆಳೆ ಪರಿಹಾರ, ಬರ ಪರಿಹಾರ, ಸಬ್ಸಿಡಿ ಬೆಲೆಯಲ್ಲಿ ಬಿತ್ತನೆ ಬೀಜ … Read more

ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!

ಈಗಿನ ಕಾಲದಲ್ಲಿ ಜನರಿಗೆ ಒಂದು ಓವರ್ ಕಾನ್ಫಿಡೆಂಟ್. ದುಡಿಯುತ್ತಿದ್ದೇವೆ ಅಥವಾ ಹಣ ಇದೆ ಆಸ್ತಿ ಇದೆ ಎನ್ನುವ ಕಾರಣಕ್ಕಾಗಿ ಹೂಡಿಕೆ ಮಾಡುವುದನ್ನು ನಿರ್ಲಕ್ಷಿಸುತ್ತಾರೆ. ಎಷ್ಟೇ ಹಣವಂತನಾದರೂ ಅಥವಾ ಬಡವನಾದರೂ ಇನ್ಸೂರೆನ್ಸ್ ಗಳ ಬಗ್ಗೆ ನಿರ್ಲಕ್ಷ ತೋರಬೇಡಿ ಒಂದಾದರೂ ಇನ್ಸೂರೆನ್ಸ್ ಖರೀದಿಸಿ ಎನ್ನುವುದು ಇನ್ಸೂರೆನ್ಸ್ ಕಂಪನಿಗಳ ಸಲಹೆ. ಯಾಕೆಂದರೆ ನಮ್ಮ ದುಡಿಮೆ ಹೀಗೆ ಇರುತ್ತದೆ ಅಥವಾ ನಮ್ಮ ಆಸ್ತಿಗೆ ತೊಂದರೆ ಆಗುವುದಿಲ್ಲ ಎನ್ನುವ ಯಾವ ಗ್ಯಾರಂಟಿ ಯೂ ಇಲ್ಲ. ನಮ್ಮ ಹೆಸರಿನಲ್ಲಿರುವ ಇನ್ಶೂರೆನ್ಸ್ ಮಾತ್ರ ನಮ್ಮ ಆಸ್ತಿ ಎಂದು … Read more

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!

  ದೇಶದಾದ್ಯಂತ ಇರುವ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ವತಿಯಿಂದ ಸಿಹಿ ಸುದ್ದಿ ಇದೆ. ಬರೋಬ್ಬರಿ ಈ ವರ್ಷ 3000 ಹುದ್ದೆಗಳ ನೇಮಕಾತಿ (Recruitment) ಆಗುತ್ತಿದ್ದು, ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಬಯಸುತ್ತಿರುವವರಿಗೆ ಇದೊಂದು ಒಳ್ಳೆ ಅವಕಾಶವಾಗಿದೆ. ಬ್ಯಾಂಕಿಗ್ ಕ್ಷೇತ್ರವು ಯಾವುದೇ ಸರ್ಕಾರಿ ಹುದ್ದೆಗೆ ಕಡಿಮೆ ಇಲ್ಲದಂತಹ ವೇತನವನ್ನು ನೀಡುವಂತಹ ಉದ್ಯೋಗವಾಗಿದೆ ಮತ್ತು ಈ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲತೆಯೂ ಸಿಗಲಿದೆ. … Read more