ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! SSLC ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ, ಅದರಲ್ಲೂ ನೀವು ವಾಸಿಸುವ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಸಮಾದೇಷ್ಟರವರ ಕಾರ್ಯಾಲಯ, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು ವತಿಯಿಂದ (Chikkamagaluru District) ಅಧಿಕೃತ ಪತ್ತಿಕಾ ಪ್ರಕಟಣೆ ಕೂಡ ಬಿಡುಗಡೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಗೃಹರಕ್ಷಕ ದಳ (Hime guard recruitment) ಸ್ವಯಂಸೇವಕ ಸದಸ್ಯರ ಭರ್ತಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಯಾರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು? … Read more

ಸೈಟ್, ಮನೆ, ಜಮೀನು, ಇನ್ನಿತರ ಆಸ್ತಿ ಖರೀದಿಸುವ ಸಮಯದಲ್ಲಿ ಇದಕ್ಕಿಂತ ಹೆಚ್ಚು ಹಣ ಕೊಡುವಂತಿಲ್ಲ.! ಹೊಸ ರೂಲ್ಸ್ ಜಾರಿ.! ನಿಯಮ ಮೀರಿದ್ರೆ ದಂಡ ಗ್ಯಾರಂಟಿ

  ಆಸ್ತಿ ಖರೀದಿ ಬಗ್ಗೆ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯಾಕೆಂದರೆ ಪ್ರಸ್ತುತವಾಗಿ ಬಂಗಾರ ಹಾಗೂ ಉಳಿತಾಯ ಯೋಜನೆಗಳ ಮೇಲಿನ ಹೂಡಿಕೆಗಿಂತ ಆಸ್ತಿ ಮೇಲಿನ ಹೂಡಿಕೆಗಳು ಹೆಚ್ಚು ಲಾಭವನ್ನು ತಂದು ಕೊಡುತ್ತಿವೆ ಎನ್ನುವುದು ಇದಕ್ಕೆ ಕಾರಣ ಆಗಿರಬಹುದು. ಉದಾಹರಣೆಗೆ ಒಂದು ಮನೆಯನ್ನು ಖರೀದಿಸಿ ಬಾಡಿಗೆಗೆ ಕೊಡುವುದರಿಂದ ಪ್ರತಿ ತಿಂಗಳು ಆದಾಯ ಬರುತ್ತದೆ. ಅಥವಾ ನಾವೇ ಬಾಡಿಗೆ ಮನೆಯಲ್ಲಿದ್ದರೆ ನಾವು ಬಾಡಿಗೆ ಕೊಡುವ ಹಣ ಉಳಿಯುತ್ತದೆ ಜೊತೆಗೆ ಪ್ರತಿ ವರ್ಷವೂ ಆಸ್ತಿ ವ್ಯಾಲ್ಯೂ ಕೂಡ ಹೆಚ್ಚಾಗುತ್ತದೆ, ಇನ್ನು ಜಮೀನುಗಳಾದರೂ … Read more

ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಯಾವುದೇ ಇರಲಿ, ಪ್ರತಿ ತಿಂಗಳ ಪಿಂಚಣಿ ಜಮೆಯಾಗಿರುವ ಮಾಹಿತಿ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.!

ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಅಬಲೆಯರಿಗೆ, ಅಂಗವಿಕಲರಿಗೆ, ವಿಧವೆಯರು ಹಾಗೂ ವೃದ್ಧರಿಗೆ ಪ್ರತಿ ತಿಂಗಳು ಕೂಡ ಪಿಂಚಣಿ (Pension) ಬರುತ್ತದೆ. ಈ ಪಿಂಚಣಿಯನ್ನು ಈಗ ಬ್ಯಾಂಕ್ ಖಾತೆಗಳಿಗೆ ಲಿಂಕ್ (pension link to Bank account) ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ ಶಾಖೆಯ ಉಳಿತಾಯ ಖಾತೆಗೆ ಇದನ್ನು ಲಿಂಕ್ ಮಾಡಿದರೆ ಪ್ರತಿ ತಿಂಗಳು ಕೂಡ ನಿಮ್ಮ ಉಳಿತಾಯ ಖಾತೆಗೆ ಹಣ ಜಮೆ ಆಗುತ್ತದೆ. ಆದರೆ ಇನ್ನೂ ಹಳ್ಳಿಗಳ ಭಾಗದಲ್ಲಿ ಅಂಚೆ ಕಚೇರಿಯ … Read more

ಈ ಟೆಕ್ನಿಕ್ ಮಾಡಿ ಸಾಕು 2 ವರ್ಷದ ಕರು ಇದ್ದರು 35 ಲೀಟರ್ ಹಾಲು ಕೊಡುವ ಹಸು ಇಲ್ಲಿದೆ ನೋಡಿ.!

  ಹೈನುಗಾರಿಕೆ ಲಾಭ ಕೊಡುವ ಉದ್ಯಮವಾಗಿದೆ. ಆದರೆ ಆಳ ಅರಿಯದೆ ನೀರಿಗಳಿದರೆ ಅ’ಪಾ’ಯ’ದ ಪ್ರಮಾಣವು ಅಷ್ಟೇ ಇದೆ. ಹಸುಗಳನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ ಮತ್ತು ಹಸುಗಳ ಇಳುವರಿ ಹೆಚ್ಚಾಗುವಂತೆ ಕೆಲವು ಕ್ರಮಗಳನ್ನು ಕೈಗೊಂಡರೆ ಮಾತ್ರ ನಿಮ್ಮ ನಿರೀಕ್ಷೆಯ ಫಲ ಸಿಗುತ್ತದೆ. ಈಗ ಅತಿ ಹೆಚ್ಚು ಹಾಲು ಕೊಡುವ ಹಸು ಬೇಕು ಎಂದು ಅವುಗಳಿಗೆ ಕ್ರಾಸ್ ಬೀಡ್ ಮಾಡುವುದು ಅಥವಾ ಪಂಜಾಬ್ ಹರಿಯಾಣ ಇಂತಹ ದೂರದ ರಾಜ್ಯಗಳಿಗೆ ಹೋಗಿ ಹೆಚ್ಚು ಫಲ ಕೊಡುವ ಹಸುವಿನ ತಳಿಯನ್ನು ತರುವುದು … Read more

LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!

  ಹಲವಾರು ವರ್ಷಗಳಿಂದ ಭಾರತೀಯರ ನಂಬಿಕೆಯ ವಿಮೆ (Inusurance Company) ಸಂಸ್ಥೆಯಾಗಿರುವ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಈಗ ತನ್ನ ಗೋಲ್ಡನ್ ಜುಬಿಲಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ದೇಶದ ವಿದ್ಯಾರ್ಥಿಗಳ ಸಲುವಾಗಿ ಘೋಷಣೆಯೊಂದನ್ನು ಮಾಡಿದ್ದು. 2023-24 ರಲ್ಲಿ LIC ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ (LIC Golden Jubilee Scholarship ) ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದಕ್ಕೆ ಅರ್ಹತಾ ಮಾನದಂಡಗಳಿದ್ದು ಇದರ ಕುರಿತ ಮಾಹಿತಿ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ … Read more

ಕೇವಲ 200 ರೂಪಾಯಿ ಹೂಡಿಕೆ ಮಾಡಿ ಸಾಕು.! 30 ಲಕ್ಷ ಸಿಗುತ್ತೆ ಶ್ರೀಮಂತರಾಗುವ ಕನಸಿದ್ದವರು ಒಮ್ಮೆ ಇಲ್ಲಿ ನೋಡಿ.!

  ಶ್ರೀಮಂತರಾಗುವ ಕನಸಿದ್ದವರು ಹಣ ಉಳಿತಾಯದ ಬಗ್ಗೆ ಗಮನ ಕೊಡಬೇಕು. ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು, ಉಳಿತಾಯ ಅವರ ಆದ್ಯತೆ ಆಗಿರಬೇಕು. ಬಳಿಕ ಅದು ಉಳಿತಾಯವಾಗಿರದೆ ಹೂಡಿಕೆ ಹಣವಾಗಿ ಬದಲಾಗಬೇಕು ಈ ರೀತಿ ಪ್ಲಾನ್ ಮಾಡಿದರೆ ಶ್ರೀಮಂತರಾಗಬಹುದು. ಇಂತಹ ಸಮಯದಲ್ಲಿ ಸರ್ಕಾರದ ಅನೇಕ ಯೋಜನೆಗಳು ಈ ರೀತಿ ಹೂಡಿಕೆ ಮಾರ್ಗಗಳನ್ನು ತೋರಿವೆ. ಇದು ಹಣಕ್ಕೆ 100% ರಷ್ಟು ಭದ್ರತೆ ನೀಡಿದರೂ ಹಣದ ಬೆಳವಣಿಗೆ ಮಂದಗತಿಯಲ್ಲಿದೆ. ಹಾಗಾಗಿ ಜನರು ಬಹಳ ಬೇಗ ಹಣ ಗಳಿಸಲು ವ್ಯೂಚುವಲ್ ಫಂಡ್ ಗಳು … Read more

ಅಂಗನವಾಡಿ ಟೀಚರ್ ಹುದ್ದೆ ನೇಮಕಾತಿ.! SSLC, ಆಗಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮತ್ತೊಂದು ಸಿಹಿ ಸುದ್ಧಿ ಇದೆ. ಗೃಹಲಕ್ಷ್ಮಿ ಯೋಜನೆ ಆದ ಬಳಿಕ ಈಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಬೀದರ್, ತುಮಕೂರು ಜಿಲ್ಲೆಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ನೇಮಕಾತಿ ನಡೆಯುತ್ತಿದ್ದು ಈ ಅಂಕಣದಲ್ಲಿ ತುಮಕೂರು ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕರ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ತಿಳಿಸುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆವರೆಗೂ … Read more

ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ.!

ರೇಷನ್ ಕಾರ್ಡ್ (Rationcard) ಈಗ ಒಂದು ಅಗತ್ಯ ದಾಖಲೆಯಾಗಿದೆ. ಇದನ್ನು ಗುರುತಿನ ಚೀಟಿಯಾಗಿ ಕೂಡ ಬಳಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ BPL ಮತ್ತು AAY ಕಾರ್ಡ್ ಹೊಂದಿರುವ ಕುಟುಂಬದ ರೈತನಿಗೆ, ಕಾರ್ಮಿಕನಿಗೆ, ವಿದ್ಯಾರ್ಥಿಗೆ, ವೃದ್ಧರಿಗೆ ಸರಕಾರದಿಂದ ಹಲವು ವಿನಾಯಿತಿಗಳು ಸಿಗುತ್ತಿವೆ. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಗ್ಯಾರೆಂಟಿ ಯೋಜನೆಗಳ (Annabhagya and Gruhalakshmi Schemes) ಹಣ … Read more

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ.! ಜನವರಿ 15 ಕಡೆ ದಿನಾಂಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ಎಲ್ಲ ಮಹಿಳೆಯರಿಗೂ (Womens) ಕೂಡ ಹೊರಗಡೆ ಹೋಗಿ ದುಡಿಯಲು ಅನುಕೂಲತೆ ಇರುವುದಿಲ್ಲ. ಕೆಲವರು ವಿದ್ಯಾಭ್ಯಾಸದ ಕೊರತೆಯಿಂದಾಗಿ ಇದಕ್ಕೆ ಹಿಂದೇಟು ಹಾಕಿದರೆ ಕೆಲವರಿಗೆ ಮನೆ ಬಿಟ್ಟು ಹೊರಗೆ ದೂರದ ಜಾಗಗಳಿಗೆ ಹೋಗಿ ಕೆಲಸ ಮಾಡಲು ಕೌಟುಂಬಿಕ ಜವಾಬ್ದಾರಿಗಳು ಅವಕಾಶ ಮಾಡಿಕೊಡುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಹಣಕಾಸಿನ ಸ್ವಾತಂತ್ರ್ಯತೆ (Ecnomical Independence) ಪ್ರತಿಯೊಬ್ಬರಿಗೂ ಇರಬೇಕು ಹಾಗಾಗಿ ಮಹಿಳೆಯರಿಗೂ ಮನೆಯಲ್ಲಿದ್ದು ಕೆಲಸ ಮಾಡಬಹುದಾದ ಕಡಿಮೆ ವಿದ್ಯಾಭ್ಯಾಸ ಇದ್ದರೂ ಕೂಡ ಕೆಲಸ ಮಾಡಬಹುದಾದ ಉದ್ಯಮಗಳತ್ತ ಮುಖ ಮಾಡುತ್ತಾರೆ. ಇವುಗಳಲ್ಲಿ ಟೈಲರಿಂಗ್ ಕೂಡ … Read more

ಗ್ರಾಮೀಣ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ, ಕನ್ನಡಿಗರಿಗೆ ಮೊದಲ ಆದ್ಯತೆ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನೆಂದರೆ, ರೇಷ್ಮೆ ಬೆಳೆಗಾರ ಮತ್ತು ರೈತ ಸೇವಾ ಸಹಕಾರ ಸಂಘ ನಿಯಮಿತದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇದು ಖಾಯಂ ಸರ್ಕಾರಿ ಹುದ್ದೆಗಳು ಆಗಿರುತ್ತವೆ. ಈ ಹುದ್ದೆಗಳಿಗೆ ಕರ್ನಾಟಕದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಆದರೆ ಅರ್ಜಿ ಸಲ್ಲಿಸುವುದಕ್ಕೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. ವಯಸ್ಸಿನ ಮಿತಿ ಮತ್ತು ಕಡ್ಡಾಯವಾಗಿ ಪಡೆದಿರಲೇಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ … Read more