ಶುಗರ್ ಇದ್ರೂ ಅನ್ನ ತಿನ್ನಬಹುದು. ಚಪಾತಿ, ರಾಗಿ ಮುದ್ದೆ, ಯಾವುದು ಉತ್ತಮ.? ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!

  ಸಕ್ಕರೆ ಕಾಯಿಲೆ ಬರುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ನಮ್ಮ ವಂಶವಾಹಿನಿಯ ಮೂಲಕವೂ ಬಂದಿಬಹುದು ಅಥವಾ ನಮ್ಮ ತಪ್ಪಾದ ಆಹಾರ ಶೈಲಿ ಹಾಗೂ ಜೀವನ ಪದ್ಧತಿಯಿಂದಲೂ ಬರಬಹುದು. ಒಟ್ಟಾರೆಯಾಗಿ ಸಕ್ಕರೆ ಕಾಯಿಲೆ ಬಂದಾಗ ದೇಹದಲ್ಲಿ ಉತ್ಪತ್ತಿ ಆಗುವ ಗ್ಲೂಕೋಸ್ ಗ್ಲೈಕೋಸ್ ಆಗಿ ಬದಲಾಗುವುದಿಲ್ಲ ಆಗ ದೇಹದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಾಗುತ್ತದೆ. ಗ್ಲೂಕೋಸ್ ಗ್ಲೈಕೋಸ್ ಆಗಲು ಇನ್ಸುಲಿನ್ ಗಳು ಬೇಕು. ನಮ್ಮ ಮೆದೋಜೀರಕ ಗ್ರಂಥಿಯು ಈ ಇನ್ಸುಲಿನ್ ಗಳ ಉತ್ಪಾದನೆ ಕುಂಠಿತಗೊಳಿಸಿದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಗುಣಮಟ್ಟ ಸರಿಯಾಗಿ … Read more

ಹಣ ಉಳಿತಾಯ ಮಾಡಬೇಕೆ.? ಹಾಗಾದ್ರೆ ಈ 6 ವಿಧಾನಗಳನ್ನು ಪಾಲಿಸಿ ಸಾಕು ನೀವೇ ಕೋಟ್ಯಾಧಿಪತಿಗಳು.!

  ನಾವೆಲ್ಲರೂ ದುಡಿಯುತ್ತೇವೆ ಆದರೂ ನಮ್ಮ ಕ’ಷ್ಟಗಳು ತೀರುವುದಿಲ್ಲ. ಯಾವುದಾದರೂ ಅನಿರೀಕ್ಷಿತ ಖರ್ಚುಗಳು ಅಥವಾ ನಮ್ಮ ಕನಸಿನ ದೊಡ್ಡ ದೊಡ್ಡ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಕೈ ಚೆಲ್ಲಿ ಬೇಜಾರಲ್ಲಿ ಬದುಕುವುದೇ ಆಗುತ್ತಿದೆ ಎಂದು ನೊಂ’ದು ಕೊಂಡಿದ್ದೀರಾ? ನೀವು ದುಡಿಯೋ ವ್ಯಕ್ತಿಯಾಗಿದ್ದು ಕೂಡ ನೀವು ಈ ಸಮಸ್ಯೆ ಎದುರಿಸುತ್ತಿದ್ದಿರಾ ಎಂದರೆ ನೀವು ಸರಿಯಾಗಿ ಹಣ ಉಳಿಸುವುದರ ಬಗ್ಗೆ ಕಲಿತಿಲ್ಲ ಎಂದು ಅರ್ಥ. ಪ್ರತಿಯೊಬ್ಬರಿಗೂ ಕೂಡ ಹಣ ಉಳಿಸುವ ಅವಶ್ಯಕತೆ ಇದೆ. ಮನೆ ಕಟ್ಟುವ ಆಸ್ತಿ ಕೊಳ್ಳುವ ಕನಸುಗಳಿಗಾಗಿ, ವಯಸ್ಸಾದಾಗ … Read more

ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!

  ನಮ್ಮ ಹಣಕಾಸಿನ ವಹಿವಾಟಿಕ್ಕಾಗಿ ನಾವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುತ್ತವೆ. ಕಾರಣಾಂತರಗಳಿಂದ ನಾವು ಬ್ಯಾಂಕ್ ಶಾಖೆ ಹೊಂದಿರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಈ ರೀತಿ ಶಾಶ್ವತವಾಗಿ ನಾವು ಮತ್ತೊಂದು ಕಡೆಗೆ ಹೋದಾಗ ಅಲ್ಲಿನ ವಿಳಾಸ ಧೃಡೀಕರಣ ಪಡಿಸಿ ಮತ್ತೊಂದು ಬ್ಯಾಂಕ್ ಖಾತೆ ತೆರೆದು ಮಾಡುವಷ್ಟರಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದರ ಬದಲು ನೀವು ಈ ಹಿಂದೆ ಬ್ಯಾಂಕ್ ಖಾತೆ ಹೊಂದಿದ್ದರಿಂದ ಅದೇ ಖಾತೆಯನ್ನು ನೀವು ಈಗ ಬದಲಾಯಿಸಿರುವ ವಿಳಾಸಕ್ಕೆ … Read more

ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!

  ಸದ್ಯಕ್ಕೆ ದೇಶದ ರಾಜಕಾರಣದಲ್ಲಿ ಎಲ್ಲರ ಚಿತ್ತವು ಫೆಬ್ರವರಿ ಮೊದಲನೇ ವಾರದಲ್ಲಿ ಮಂಡನೆ ಆಗಲಿರುವ ಕೇಂದ್ರದ ಬಜೆಟ್ ನತ್ತ ಇದೆ. ಈಗಾಗಲೇ ಈ ಬಜೆಟ್ ಮಂಡನೆಯು ಮುಂದಿನ ಎರಡು ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು (Parliment Election) ಆಧರಿಸಿ ತಯಾರಾಗುತ್ತಿದೆ ಎನ್ನುವುದು ಜನಸಾಮಾನ್ಯರ ಲೆಕ್ಕಾಚಾರವಾಗಿದೆ. ಈಗಾಗಲೇ ಬಜೆಟ್ ನಲ್ಲಿ ಸೇರಿಸಲ್ಪಟ್ಟಿರುವ ಯೋಜನೆಗಳ ಕುರಿತು ಕೆಲ ಪ್ರಮುಖ ವಿಷಯಗಳ ಬಗ್ಗೆ ಸುದ್ದಿಗಳು ಕೂಡ ಹರಿದಾಡುತ್ತಿದ್ದು ಒಂದು ಅಧಿಕೃತ ಮೂಲದ ಪ್ರಕಾರವಾಗಿ ರೈತ ಮಹಿಳೆಯರಿಗೂ ಕೂಡ ಒಂದು ವಿಶೇಷವಾದ ಚುನಾವಣೆ … Read more

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ(KFCSC) ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲಿ (Bangalore) ಹೊಸ ನ್ಯಾಯಬೆಲೆ ಅಂಗಡಿಗಳನ್ನು (fairprice shop) ಮಂಜೂರು ಮಾಡಲಾಗಿದೆ. ನ್ಯಾಯ ಬೆಲೆ ಅಂಗಡಿ ಆರಂಭಿಸಲು ಆಸಕ್ತಿ ಇರುವರಿಂದ ಅರ್ಜಿ ಕೂಡ ಆಹ್ವಾನಿಸಲಾಗಿದೆ. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ಪದ್ಧತಿ ನಿಯಂತ್ರಣದ ಆದೇಶದ ಅನ್ವಯ ಕನಿಷ್ಠ ಪಡಿತರ ಚೀಟಿಗಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಹಾಗೂ ಹೆಚ್ಚುವರಿ ನ್ಯಾಯಬೆಲೆ ತೆರೆಯಲು … Read more

ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ. 2,000 ಸಹಾಯಧನ ಸಿಗುತ್ತಿದೆ. ಈ ಯೋಜನೆ ಹಣ ಪಡೆಯಲು ಇದುವರೆಗೆ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಆದರೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಹಣ ತಲುಪಿಲ್ಲ ಬ್ಯಾಂಕ್ ಖಾತೆಗಳ ಸಮಸ್ಯೆ ಇನ್ನಿತರ ಟೆಕ್ಟಿಕಲ್ ಇಶ್ಯೂ (Bank Account issues and Other … Read more

ನಿಮ್ಮ ದುಡ್ಡನ್ನು ಬ್ಯಾಂಕ್ ನಲ್ಲಿ ಇಟ್ಟು ಸಾ’ಯಬೇಡಿ.! RBI ಬಳಿ ವಾರಸುದಾರರು ಪಡೆದುಕೊಳ್ಳದೆ ಉಳಿದಿರುವ ಹಣ ಎಷ್ಟು ಸಾವಿರ ಕೋಟಿ ಗೊತ್ತಾ.?

  ದೇಶದ ಬ್ಯಾಂಕುಗಳಲ್ಲಿ Unclaimed Money ಅಂದರೆ ವಾರಸುದಾರರು ಇರದೇ ಇರುವ ಹಣ 43,000 ಕೋಟಿಯಷ್ಟು ಇದೆ. Inactive ಖಾತೆಗಳಲ್ಲಿರುವ ಹಣ ಒಂದು ಲಕ್ಷ ಕೋಟಿ ಗಡಿ ದಾಟಿದೆ ಇದು ಯಾವುದೇ ತೆರಿಗೆ ಹಣವಲ್ಲ ಸರ್ಕಾರದ ಹಣವು ಅಲ್ಲ ಜನಸಾಮಾನ್ಯರು ಬೆವರು ಸುರಿಸಿ ದುಡಿದ ಪರಿಶ್ರಮದ ಹಣ ಅದು. ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಇಟ್ಟು ನೀವು 2 ವರ್ಷಗಳ ವರೆಗೆ ಆ ಖಾತೆ ಬಳಸದೆ ಇದ್ದರೆ ಖಾತೆ ಇನ್ ಆಕ್ಟಿವ್ ಆಗುತ್ತದೆ ಮತ್ತು 10 ವರ್ಷ … Read more

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ…

  ಭಾರತದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ 115 ಹುದ್ದೆಗಳಿಗೆ ಡಿಪ್ಲೋಮಾ ಮತ್ತು ತತ್ಸಮಾನ ವಿದ್ಯಾರ್ಹತೆ ಆಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ತರಬೇತಿ ಭತ್ಯೆಯೊಂದಿಗೆ ಅಪ್ರೆಂಟಿಸ್ ಆಗಿ ತರಬೇತಿ ಪಡೆದುಕೊಳ್ಳಲು ಕಂಪನಿ ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವ ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಆಸಕ್ತಿಕ್ಕಾಗಿ ಹೆಚ್ಚಿನ ವಿವರಗಳು ಈ ರೀತಿ … Read more

ಡ್ರೈವಿಂಗ್ ಲೈಸನ್ಸ್ ಇಲ್ಲದವರಿಗೆ ಗುಡ್ ನ್ಯೂಸ್.! ಹೈಕೋರ್ಟ್ ನಿಂದ ಹೊಸ ಆದೇಶ.!

  ಡ್ರೈವಿಂಗ್ ಲೈಸನ್ಸ್ (Driving Lincence) ಎನ್ನುವುದೇ ಆತ ವಾಹನ ಚಲಾವಣೆ ಮಾಡುವುದಕ್ಕೆ ಬಲ್ಲವನಾಗಿದ್ದಾನೆ ಮತ್ತು ಸಂಚಾರ ನಿಯಮಗಳನ್ನು ತಿಳಿದಿದ್ದಾನೆ ಎನ್ನುವುದನ್ನು ಪರೀಕ್ಷಿಸ ನೀಡುವ ಪುರಾವೆ ಇದೊಂದು ಪರ್ಮಿಷನ್ ಕಾರ್ಡ್ ಎಂದೇ ಹೇಳಬಹುದು. ಆದರೆ ಎಷ್ಟು ಜನರು ಈ ರೀತಿಯ ಡ್ರೈವಿಂಗ್ ಲೈಸೆನ್ಸ್ ಪಡೆದೇ ರಸ್ತೆ ಮೇಲೆ ವಾಹನ ಚಲಾಯಿಸುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಯಾಕೆಂದರೆ ಯಾರಿಗೂ ಕೂಡ ಇಂದಿನ ಸ್ಪರ್ಧಾತ್ಮಕ ಯುಗದ ಓಟದಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಿ, ಅದು ಬರೆದವವರೆಗೂ ಕಾದು ನಂತರ ಮಾತ್ರ … Read more

ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ಖಡಕ್ ಎಚ್ಚರಿಕೆ.! ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಫಿಕ್ಸ್.!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಎಷ್ಟು ಪ್ರಮುಖವಾದ ಸಂಗತಿ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸರ್ಕಾರದಿಂದ ಯಾವುದಾದರೂ ಅನುದಾನ ಪಡೆಯಬೇಕು ಎಂದರೆ ಆತನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಇದು ಸಾಧ್ಯ. ಸಾಲದ್ದಕ್ಕೆ ಈಗ ಸರ್ಕಾರೇತರವಾಗಿ ಕೂಡ ಇತರೆ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟು ಮಾಡಬೇಕು ಎಂದರೆ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಒಂದರ್ಥದಲ್ಲಿ ಹಣಕಾಸಿನ ವಹಿವಾಟು ಎಂದರೆ ಬ್ಯಾಂಕ್ ಖಾತೆ ಎನ್ನುವಷ್ಟು ಪ್ರತಿಯೊಬ್ಬರು ಈಗ ಬ್ಯಾಂಕ್ ಖಾತೆ ಅವಲಂಬಿಸಿದ್ದಾರೆ. ಒಬ್ಬರು … Read more