ವಾಹನ ಸವಾರರಿಗೆ ಗುಡ್ ನ್ಯೂಸ್.! ಜೂನ್ 1 ರಿಂದ ಡ್ರೈವಿಂಗ್ ಲೈಸನ್ಸ್ ಗೆ ಹೊಸ ನಿಯಮ ಜಾರಿ.!

  ಯಾವುದೇ ರೀತಿಯ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲನೆ ಕಲಿಯಬೇಕೆಂದಿರುವ ಅಥವಾ ಈಗಾಗಲೇ ವಾಹನಗಳನ್ನು ಖರೀದಿಸಿ ತರಬೇತಿ ಪಡೆಯಬೇಕು ಎಂದು ಬಯಸುವ ಎಲ್ಲಾ ನಾಗರಿಕರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಈಗಂತೂ ಪ್ರತಿಯೊಂದು ಮನೆಗೂ ಕೂಡ ವಾಹನಗಳ ಅಗತ್ಯ ಇದೆ ಆದರೆ ವಾಹನಗಳನ್ನು ಖರೀದಿಸಿದ ಮಾತ್ರಕ್ಕೆ ರಸ್ತೆಗಳಲ್ಲಿ ಸಂಚರಿಸುವ ಅನುಮತಿ ಇರುವುದಿಲ್ಲ. ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು. ರಸ್ತೆ ಸುರಕ್ಷತೆ ನಿಯಮಗಳು ಹಾಗೂ ಮೋಟಾರ್ … Read more

ಗೃಹಲಕ್ಷ್ಮಿ 11ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಹಣ ಬರಲ್ಲ.!

  ನೋಡ ನೋಡುತ್ತಿದ್ದಂತೆ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಒಂದು ವರ್ಷಗಳು ಕಳೆದಿದೆ. ತನ್ನ ಐದು ಗ್ಯಾರೆಂಟಿ ಯೋಜನೆಗಳ ಭರವಸೆಗಳಿಂದ ಭಾರಿ ಅಂತರದಲ್ಲಿ ಜನಬೆಂಬಲ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಇರವ ಕಾಂಗ್ರೆಸ್ ಪಕ್ಷವು (Congress) ನುಡಿದಂತೆ ನಡೆದು 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದೆ. ಇದರಲ್ಲಿ ಹೈ ಬಜೆಟ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಒಂದು ಬಿಗ್ ಅಪ್ಡೇಟ್ ಇದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶೇಕಡವಾರು ಮಹಿಳೆಯರಿದ್ದೆ ಮೇಲುಗೈ, ಯಾಕೆಂದರೆ ಶಕ್ತಿ … Read more

ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಸ್ವಂತ ಸೂರಿನ ಭದ್ರತೆ ಇರಬೇಕು ಎನ್ನುವುದು ಸರ್ಕಾರಗಳ ಧ್ಯೇಯ ಕೂಡ ಆಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಅನೇಕ ವಸತಿ ನಿಗಮ ಯೋಜನೆಗಳನ್ನು (Housing Schemes) ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Avas Scheme) ಪ್ರಮುಖವಾಗಿ ಹೆಸರಿಸಬಹುದಾಗಿದೆ. ದೇಶದಾದ್ಯಂತ ಸುಮಾರು 2.5 ಕೋಟಿಗಿಂತ ಹೆಚ್ಚು ಕುಟುಂಬಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅನುದಾನ ಪಡೆದು ಸ್ವಂತ ಮನೆ … Read more

ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.!

  ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇರುವ ಮನೆಯಲ್ಲೇ ಇದ್ದುಕೊಂಡು ಸ್ವ ಉದ್ಯೋಗ ಮಾಡಬಸುವ ಆದಾಯಕ್ಕಾಗಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಯಾವುದಾದರೂ ಕೈ ಕಸುಬು ಕಲಿಯಲು ಇಚ್ಛೆ ಹೊಂದಿರುವ ಎಲ್ಲ ಹೆಣ್ಣು ಮಕ್ಕಳಿಗೆ ಗೃಹಿಣಿಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ (PMVY) ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ ವಿತರಣೆ (Sewing Machine) ಮಾಡಲಾಗುತ್ತಿದೆ. ಇದಕ್ಕೆ ಕೆಲವು ಕಂಡಿಶನ್ ಗಳಿದ್ದು ಈ ನಿಯಮಗಳನ್ನು ಪೂರೈಸುವಂತಹ ಮಹಿಳೆಯರು ಅರ್ಜಿ ಸಲ್ಲಿಸಿ ಸರ್ಕಾರದ … Read more

LIC ಸಂಸ್ಥೆಯಲ್ಲಿ ಉದ್ಯೋಗವಕಾಶ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 88,667/-

  ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಭಾರತೀಯ ಜೀವ ವಿಮಾ ನಿಗಮದ (Life Insurance Corporation of India) ಕಡೆಯಿಂದ ಸಿಹಿ ಸುದ್ದಿ ಇದೆ. LIC ಸಂಸ್ಥೆಯು ತನ್ನ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಆಡಳಿತ ಅಧಿಕಾರಿ (AAO) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಹಾಯಕ ಆಡಳಿತ ಹುದ್ದೆಗಳ (LIC AAO EXAM) ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಚಾರ್ಟೆಡ್ ಅಕೌಂಟೆಡ್, ಆಕ್ಚುರಿಯಲ್, ಲೀಗಲ್, ರಾಜಭಾಷಾ ಮತ್ತು IT ಮುಂತಾದ ವಿವಿಧ ವಿಭಾಗಗಳಲ್ಲಿ ಅವಕಾಶವನ್ನು … Read more

ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜ ಕಿಟ್ ವಿತರಣೆ.!

  ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ಕಳೆದ ಒಂದು ವರ್ಷದ ಭೀಕರ ಬರಗಾಲದ ಬೇಗೆಯಿಂದ ಬೆಂದ ಜನಕ್ಕೆ ವರುಣನ ಸಿಂಚನ ಹೊಸ ಚೈತನ್ಯ ತಂದಿದ್ದು, ಧರೆ ಕೂಡ ನಸುನಗುತ್ತ ಮತ್ತೆ ಹಸಿರಿನಿಂದ ಗರಿಗೆದರುತ್ತಿದೆ. ಇತ್ತ ರೈತನು ಮತ್ತದೇ ನಂಬಿಕೆ, ಉತ್ಸಾಹದಿಂದ ಕೃಷಿ ಚಟುವಟಿಕೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದಾನೆ ಇದರ ನಡುವೆ ಸರಕಾರದಿಂದ ರೈತರಿಗೆ ಬರ ಪರಿಹಾರದ ಹಣ ಹಾಗೂ ಇನ್ನಿತರ ಯೋಜನೆಗಳ ಅನುಕೂಲತೆಯನ್ನು ತಲುಪಿಸಲಾಗುತ್ತಿದೆ. ಇದರೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

  ಭಾರತದ ಸರ್ಕಾರಿ ವಲಯದ ಬ್ಯಾಂಕ್ ಗಳಲ್ಲಿ ಹೆಸರಾಂತ ಬ್ಯಾಂಕ್ ಆದ SBI (State Bank of India) ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದಾ ಕಾಲ ತನ್ನ ಗ್ರಾಹಕರಿಗಾಗಿ ವಿಭಿನ್ನ ಬಗೆಯ ಅನುಕೂಲಕರ ಯೋಜನೆಗಳನ್ನು ಪರಿಚಯಿಸುವ SBI ಬ್ಯಾಂಕ್ ಈ ಬಾರಿ ಇದಾಗಲೇ ಬಳಕೆಯಲ್ಲಿರುವ ಯೋಜನೆಯೊಂದರ ಬಡ್ಡಿದರ ಹೆಚ್ಚಳದ ಬಗ್ಗೆ ಘೋಷಣೆ ಮಾಡಿ ಸಂತೋಷ ಪಡಿಸಿದೆ. ಆ ಪ್ರಕಾರವಾಗಿ ಇನ್ನು ಮುಂದೆ ಯಾರೆಲ್ಲಾ SBI ಬ್ಯಾಂಕ್ ನಲ್ಲಿ ಎರಡು ಕೋಟಿ ಗಿಂತ ಕಡಿಮೆ ಹಣದ … Read more

ಸ್ವಂತ ಮನೆ ಕಟ್ಟಬೇಕು ಅನ್ನುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್ ನಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಸಾಲ.!

  ಮನೆ ಕಟ್ಟಬೇಕು ಎನ್ನುವುದು ಬಹಳ ದೊಡ್ಡ ಕನಸು ಮತ್ತು ಅಷ್ಟೇ ಖರ್ಚಾಗುವ ಯೋಜನೆ ಕೂಡ. ಕೈ ತುಂಬಾ ಎಷ್ಟೇ ಹಣ ಇಟ್ಟುಕೊಂಡು ಪ್ಲಾನಿಂಗ್ ಮಾಡಿದರೂ ಖರ್ಚು ನಮ್ಮ ಬಜೆಟ್ ಮೀರಿ ಪಟ್ಟಿ ಬೆಳೆದಿರುತ್ತದೆ. ಹಾಗಾಗಿ ಹೆಚ್ಚಿನವರು ಮನೆ ಕಟ್ಟುವ ಸಮಯದಲ್ಲಿ ಗೃಹ ಸಾಲ (Home loan) ಮಾಡಲು ಬಯಸುತ್ತಾನೆ ಹೀಗಾಗಿ ದಿನದಿಂದ ದಿನಕ್ಕೆ ಗೃಹ ಸಾಲದ ಬೇಡಿಕೆ ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟ ಕಡಿಮೆ ಮಾಡಲು ರಿಸರ್ವ್ … Read more

PUC ಪಾಸಾದವರಿಗೆ 1 ಲಕ್ಷ ವಿದ್ಯಾರ್ಥಿ ವೇತನ, ಆಸಕ್ತರು ಅರ್ಜಿ ಸಲ್ಲಿಸಿ.!

  ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಣಕಾಸಿನ ತೊಂದರೆ ಕಾರಣದಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿ ವೇತನ ನೀಡುವ ಮೂಲಕ ಈ ವಿದ್ಯಾರ್ಥಿಗಳ ಬದುಕನ್ನು ಪ್ರಜ್ವಲ ಗೊಳಿಸುತ್ತಿವೆ. ಈ ಸಾಲಿನಲ್ಲಿ ದೇಶದ ಹೆಸರಾಂತ ಎಲೆಕ್ಟ್ರಾನಿಕ್ಸ್ ಕಂಪನಿಯಾದ LG (Life Good) ಕೂಡ ಸೇರಿದೆ. LG 2023-24ನೇ ಸಾಲಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವಂತಹ ಅರ್ಹ ಅಭ್ಯರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಈ ಸ್ಕಾಲರ್ಶಿಪ್ (LG Scholarship) ನೀಡುತ್ತಿದೆ. … Read more

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ LKG, UKG ಆರಂಭ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಸಾರ್ವಜನಿಕರಿಗೆ ಉಚಿತವಾಗಿ ಮತ್ತು ಗುಣಮಟ್ಟದಲ್ಲಿ ಸಿಕ್ಕಿದ್ದಾದರೆ ಆ ದೇಶದ ಆರ್ಥಿಕತೆಯಲ್ಲಿ ಒಂದು ಹೊಸ ಕ್ರಾಂತಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇಂದು ಈ ಸ್ಪರ್ಧಾತ್ಮಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಷ್ಟಪಟ್ಟು ದುಡಿದರು ಬರುವ ಹಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ರೀತಿ ಆಗಿ ಬಿಟ್ಟಿದೆ. ಮತ್ತು ಇವುಗಳು ಶುಲ್ಕ ರಹಿತವಾಗಿ ಅಥವಾ ಕಡಿಮೆ ಹಣಕ್ಕೆ ಸಿಗದೇ ಇದ್ದಾಗ ಸೌಲಭ್ಯದಿಂದ … Read more