Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಭಾರತ್ ಗೌರವ ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 5000/- ಈ ರೀತಿ ಅರ್ಜಿ ಹಾಕಿ.!

Posted on January 14, 2024 By Rishi The Power No Comments on ಭಾರತ್ ಗೌರವ ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 5000/- ಈ ರೀತಿ ಅರ್ಜಿ ಹಾಕಿ.!

 

WhatsApp Group Join Now
Telegram Group Join Now

ಕರ್ನಾಟಕದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Karnataka Government) ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಗ್ಯಾರಂಟಿಯೇತರವಾದ ಹಲವು ಯೋಜನೆಗಳಿಂದ ಗಮನ ಸೆಳೆಯುತ್ತಿದೆ. ಸದ್ಯಕ್ಕೀಗ ಅಂಥಹದೇ ಒಂದು ವಿಶೇಷವಾದ ಕರ್ನಾಟಕ ಭಾರತ ಗೌರವ ಯಾತ್ರೆ ಯೋಜನೆ (Karnataka Bharath Gourava Yathre) ಹೆಸರಿನಲ್ಲಿ ಆರಂಭಿಸಿದೆ.

ಈ ಯೋಜನೆಯ ಮೂಲಕ ಪ್ರವಾಸ ಮಾಡಲು ಬಯಸುವವರು ಸರ್ಕಾರದಿಂದ ರೂ.5000 ವರೆಗೆ ಸಹಾಯಧನ ಪಡೆಯಬಹುದು. ಕರ್ನಾಟಕ ಸರ್ಕಾರವು IRCTC ಲಿಮಿಟೆಡ್ ಸಹಯೋಗದೊಂದಿಗೆ ಈ ತೀರ್ಥಯಾತ್ರೆ ಪ್ರವಾಸವನ್ನು ಭಾರತ್ ಗೌರವ್ ಟೂರಿಸ್ಟ್ ರೈಲಿನಲ್ಲಿ ನಡೆಸುತ್ತಿದೆ.

ಯುವಕ ಯುವತಿಯರಿಗೆ ಸುವರ್ಣವಕಾಶ, ಉಚಿತ ಬ್ಯೂಟಿಷಿಯನ್, ಜಿಮ್ ಟ್ರೈನರ್ ಹಾಗೂ ವಿಡಿಯೋಗ್ರಫಿಗೆ ತರಬೇತಿಗೆ ಅರ್ಜಿ ಆಹ್ವಾನ.!

ಪುರಾಣ ಪ್ರಸಿದ್ಧ ಸ್ಥಳಗಳಾದ ತಿರುವನಂತಪುಂ, ಕನ್ಯಾಕುಮಾರಿ, ರಾಮೇಶ್ವರಂ ಮತ್ತು ಮಧುರೈನ ಮತ್ತು ಸುತ್ತ ಮುತ್ತಲಿನ ಪುಣ್ಯಕ್ಷೇತ್ರಗಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೀವು ಈ ಯಾತ್ರೆಯಲ್ಲಿ ನೋಡಬಹುದಾಗಿದೆ. ಈ ಯಾತ್ರೆ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ಯೋಜನೆಯ ಹೆಸರು:- ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ
ಪ್ರವಾಸದ ದಿನಗಳು:- 5 ರಾತ್ರಿ / 06 ಹಗಲು
ಯಾತ್ರೆ ಹೊರಡುವ ದಿನಾಂಕ:-
ಮೊದಲನೇ ಯಾತ್ರೆ: 18 ಜನವರಿ 2024 ರಿಂದ 23 ಜನವರಿ 2024.
ಎರಡನೇ ಯಾತ್ರೆ: 30 ಜನವರಿ 2024 ರಿಂದ 04 ಫೆಬ್ರವರಿ 2024.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,000/-

ಪ್ರವಾಸದ ಬೆಲೆ:-
* ಪ್ರತಿ ವ್ಯಕ್ತಿಗೆ 15,000 ವೆಚ್ಚ ಅಂದಾಜಿಸಲಾಗಿದೆ.
* ಇದರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿ ಗೆ ರೂ.5000 ಸಹಾಯಧನ ನೀಡಲಾಗುತ್ತದೆ.

ಬೋರ್ಡಿಂಗ್ ಪಾಯಿಂಟ್ ಗಳು:-
ಈ ಕೆಳಗೆ ತಿಳಿಸಿದ ರೈಲ್ವೆ ಸ್ಟೇಷನ್ ಗಳಲ್ಲಿ ನೀವು ಈ ಯೋಜನೆ ಅಡಿ ಟ್ರೈನ್ ಹತ್ತಬಹುದು
* ಬೆಳಗಾವಿ
* ಹುಬ್ಬಳ್ಳಿ
* ಹಾವೇರಿ
* ದಾವಣಗೆರೆ
* ಬೀರೂರು
* ತುಮಕೂರು
* ಬೆಂಗಳೂರು (ಯಶ್ವಂತ್ ಪುರ)

ಪ್ರವಾಸದ ಸ್ಥಳಗಳು:-
* ಕನ್ಯಾಕುಮಾರಿ – ಭಗವತಿ ದೇವಸ್ಥಾನ, ವಿವೇಕಾನಂದ ರಾಕ್ ಸ್ಮಾರಕ
* ತಿರುವನಂತಪುರಂ – ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
* ರಾಮೇಶ್ವರಂ – ರಾಮನಾಥಸ್ವಾಮಿ ದೇವಸ್ಥಾನ
* ಮಧುರೈ – ಮೀನಾಕ್ಷಿ ದೇವಸ್ಥಾನ.

ಪ್ಯಾಕೇಜ್ ನಲ್ಲಿ ಸೇರ್ಪಡೆಯಾಗುವ ಇತರೆ ವಿಷಯಗಳು:-

* 3 AC ವರ್ಗದಲ್ಲಿ ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲು ಮೂಲಕ ರೈಲು ಪ್ರಯಾಣ.
* ಟ್ವಿನ್/ಟ್ರಿಪಲ್ ಶೇರ್‌ನಲ್ಲಿ ನಾನ್-ಎಸಿ ರೂಮ್‌ಗಳಲ್ಲಿ ಹೋಟೆಲ್‌ಗಳಲ್ಲಿ ರಾತ್ರಿಯ ತಂಗುವಿಕೆಯನ್ನು ಒದಗಿಸಲಾಗುತ್ತದೆ.
* ಎಲ್ಲಾ ಊಟಗಳನ್ನು ಉಚಿತವಾಗಿ ನೀಡಲಾಗುತ್ತದೆ(ಸಸ್ಯಾಹಾರಿ ಮಾತ್ರ).

* AC ಅಲ್ಲದ ಬಸ್‌ಗಳ ಮೂಲಕ ಎಲ್ಲಾ ವರ್ಗಾವಣೆಗಳು ಮತ್ತು ದೃಶ್ಯವೀಕ್ಷಣೆಯ ಸ್ಥಳಗಳ ಪ್ರವೇಶ ಶುಲ್ಕವನ್ನು ಭರಿಸಲಾಗುತ್ತದೆ, ವಿಶೇಷ ಶುಲ್ಕಕ್ಕೆ ಅವರೇ ಜವಾಬ್ದಾರು.
* ಸ್ಥಳ ವಿವರಣೆಗಾಗಿ ಸೂಕ್ತ ಮಾರ್ಗದರ್ಶನನ್ನು ಕರೆಯನ್ನು ಕೂಡ ಕೊಡಲಾಗುತ್ತದೆ.
* ಪ್ರಯಾಣಿಕರಿಗೆ ಪ್ರಯಾಣ ವಿಮೆ, ರೈಲಿನಲ್ಲಿ ಭದ್ರತೆ ಒದಗಿಸುವುದರ ಜೊತೆಗೆ ಈ ಮೇಲೆ ಕೆಲಸದ ಎಲ್ಲಾ ಖರ್ಚುಗಳನ್ನು ಟ್ಯಾಕ್ಸ್ ಸಮೇತ ಪಾವತಿಸಲಾಗುತ್ತದೆ.

ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ.!

* ಇದನ್ನು ಹೊರತುಪಡಿಸಿ ಪ್ರಯಾಣಿಕರು ದೋಣಿ ವಿಹಾರ ಅಥವಾ ಇನ್ಯಾವುದ ಕ್ರೀಡೆ ಆಡಲು ಬಯಸಿದ್ದಲ್ಲಿ ಅಥವಾ ಮೆನುವಿನಲ್ಲಿ ಇರುವ ಊಟ ಹೊರತುಪಡಿಸಿ ಬೇರೆ ಊಟ ತರಿಸಿಕೊಂಡಲ್ಲಿ ಅಥವಾ ಎಸಿ ಬಸ್ ಗಳಲ್ಲಿ ವರ್ಗಾವಣೆ ಇತ್ಯಾದಿಗಳನ್ನು ಬಯಸಿದ್ದಲ್ಲಿ ಹೆಚ್ಚಿನ ಖರ್ಚನ್ನು ಅವರೇ ಭರಿಸಬೇಕಾಗುತ್ತದೆ.

ಈ ಪ್ರವಾಸ ಯೋಜನೆಗೆ ಬುಕಿಂಗ್ ಮಾಡುವುದು ಹೇಗೆ:-

* irctc tourism ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು
* ಅಥವಾ ಸುಲಭವಾಗಿ ನಾವು ಈ ಕೆಳಗೆ ನೀಡಿರುವ ಕಛೇರಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದು ಬುಕಿಂಗ್ ಕೂಡ ಮಾಡಬಹುದು
8595931291
8595931292
8595931294
* ಈಗಾಗಲೇ ಮೊದಲನೇ ಪ್ರವಾಸಕ್ಕೆ 650 ಸೀಟು ಬುಕಿಂಗ್ ಹಾಕಿ ಪೂರ್ತಿಯಾಗಿ ಹೋಗಿದೆ. ಎರಡನೇ ಪ್ರವಾಸವು 30 ಜನವರಿ, 2024 ರಿಂದ ಆರಂಭವಾಗಲಿದೆ ನೀವು ಎರಡನೇ ಪ್ರವಾಸಕ್ಕೆ ಬುಕಿಂಗ್ ಮಾಡಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Government Schemes
WhatsApp Group Join Now
Telegram Group Join Now

Post navigation

Previous Post: ಯುವಕ ಯುವತಿಯರಿಗೆ ಸುವರ್ಣವಕಾಶ, ಉಚಿತ ಬ್ಯೂಟಿಷಿಯನ್, ಜಿಮ್ ಟ್ರೈನರ್ ಹಾಗೂ ವಿಡಿಯೋಗ್ರಫಿಗೆ ತರಬೇತಿಗೆ ಅರ್ಜಿ ಆಹ್ವಾನ.!
Next Post: ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕು ಅಂದುಕೊಂಡಿರುವವರಿಗೆ ಮಹತ್ವದ ಸುದ್ದಿ.! ಈ ದಿನಾಂಕದಿಂದ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore