ಹೈನುಗಾರಿಕೆಯಲ್ಲಿ ಯಶಸ್ಸು ಪಡೆದಿರುವ ಲೇಡಿಸ್ ಸೂಪರ್ ಸ್ಟಾರ್, ತಿಂಗಳಿಗೆ 7 ಲಕ್ಷದವರೆಗೆ ಆದಾಯ.!

  ಹೈನುಗಾರಿಕೆ ಒಂದು ಯಶಸ್ವಿ ಉದ್ಯಮವಾಗಿದೆ, ಹಿಂದೆಲ್ಲಾ ರೈತರು ತಮ್ಮ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಹಾಗೂ ಕುಟುಂಬದ ಬಳಕೆಗೆ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಸೌಕರ್ಯವಾಗಲಿ ಎನ್ನುವ ಉದ್ದೇಶದಿಂದ ಮನೆಗೆ ಒಂದೆರಡು ಹಸುಗಳನ್ನು ತಂದು ಸಾಕುತ್ತಿದ್ದರು. ಈಗ ಕೃಷಿ ಚಟುವಟಿಕೆ ಹೊರತುಪಡಿಸಿ ಕೂಡ ಬರಿ ಹೈನುಗಾರಿಕೆಯನ್ನೇ ನಂಬಿ ಇದನ್ನೇ ಉದ್ಯಮವಾಗಿ ಪರಿಗಣಿಸಿ ತಮ್ಮ ಅದೃಷ್ಟವನ್ನು ಬಲಾಯಿಸಿಕೊಂಡಿರುವ ನೂರಾರು ಜನರ ಉದಾಹರಣೆಗಳು ರಾಜ್ಯದಲ್ಲಿ ಸಿಗುತ್ತದೆ. ಇಂತಹದ್ದೇ ಒಂದು ಯಶಸ್ಸಿನ ಕಥೆ ಬಗ್ಗೆ ಗೋಮಾತೆಯನ್ನು ನಂಬಿ ಇಂದು ತಿಂಗಳಿಗೆ 7 … Read more

ನಾಟಿ ಬಟಾಣಿ ಎಷ್ಟು ಲಾಭದಾಯಕ ಕೃಷಿ ಗೊತ್ತಾ.?

    ನಮ್ಮ ಮನೆಗಳಲ್ಲಿ ಪ್ರತಿದಿನ ಬಳಕೆ ಮಾಡುವ ತರಕಾರಿಗಳಲ್ಲಿ ಬಟಾಣಿ ಕೂಡ ಒಂದು. ಬಟಾಣಿಯನ್ನು ಹಸಿ ಬಟಾಣಿ ಹಾಗೂ ಒಣ ಬಟಾಣಿಯಾಗಿ ಕೂಡ ಬಳಸುತ್ತೇವೆ. ಬಟಾಣಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಗೆ ಬೇರೆ ರೀತಿ ಇರುತ್ತದೆ ಅಲ್ಲದೆ ಬಟಾಣಿಯಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳಿವೆ. ಮೆಗ್ನಿಷಿಯಂ, ಝಿಂಕ್, ವಿಟಮಿನ್ ಸಿ ಪ್ರೋಟೀನ್ ಗಳು ಹೇರಳವಾಗಿರುವ ಈ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇಷ್ಟೆಲ್ಲಾ ಕಾರಣದಿಂದಾಗಿ ಬಟಾಣಿಗೆ ಮಾರ್ಕೆಟ್ ನಲ್ಲಿ ಬಟಾಣಿಗೆ ವಿಪರೀತ ಬೇಡಿಕೆ ಇದೆ. 1 … Read more

ಮಾಕಳಿ ಬೇರಿನ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? 1 ಎಕರೆಗೆ 8-10 ಲಕ್ಷ ಲಾಭ ಸಿಗುತ್ತೆ.! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಸಾಮಾನ್ಯವಾಗಿ ಕೃಷಿ ಎಂದರೆ ಆಹಾರಕ್ಕೆ ಅಗತ್ಯವಾಗಿರುವ ಅಕ್ಕಿ, ರಾಗಿ, ಗೋಧಿ, ಭತ್ತ, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಬೆಳೆಯುವುದು ಎನ್ನುವುದು ಅನೇಕರ ಭಾವನೆ. ಆದರೆ ಈಗ ಕೃಷಿ ಕೂಡ ಎಷ್ಟು ಲಾಭದಾಯಕವಾಗಿದೆ ಎಂದರೆ ಕಬ್ಬು, ಹತ್ತಿ, ರಬ್ಬರ್ ಮಾತ್ರವಲ್ಲದೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ವಾಣಿಜ್ಯ ಬೆಳೆಗಳಾದ ಕಾಫಿ, ಟೀ ಎಲೆ, ಮೆಣಸು, ಶುಂಠಿ, ಅರಿಶಿನ ಹಾಗೂ ಔಷಧಿ ಸಸ್ಯಗಳಾದ ಅಲೋವೆರಾ, ತುಳಸಿ ಇತ್ಯಾದಿಗಳನ್ನು ಬೆಳೆಯುವುದರಿಂದ ಯಾವುದೇ ಒಂದು ವ್ಯಾಪಾರಿಗಿಂತಲೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿಯೇ ಲಾಭ ಮಾಡಬಹುದು. ರೈತನೊಬ್ಬ … Read more

ಈ ರೀತಿ ವ್ಯವಸಾಯ ಮಾಡಿದರೆ ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಆದಾಯ ಗ್ಯಾರಂಟಿ.!

  ವ್ಯವಸಾಯದಲ್ಲಿ ಈಗ ಸಾಕಷ್ಟು ರೆವೊಲ್ಯೂಷನ್ ಬಂದಿದೆ. ಹಿಂದೆಲ್ಲಾ ರೈತನು ತನ್ನ ಕುಟುಂಬದ ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದ ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ರೈತನ ಕೂಡ ಆರ್ಥಿಕವಾಗಿ ಸದೃಢನಾಗಬೇಕು ಆದರೆ ಹೀಗೆ ಆತ ಸಾಂಪ್ರದಾಯಿಕ ವಿಧಾನಗಳಲ್ಲಿ ಬರಿ ಆಹಾರ ಬೆಳೆಯುತ್ತಿರುವುದರಿಂದ ಲಾಭ ಮಾಡಲು ಆಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಆಹಾರ ಧಾನ್ಯಗಳನ್ನು ಬೆಳೆಯದೆ ನಿರ್ಲಕ್ಷ ಮಾಡುವಂತೆಯೂ ಇಲ್ಲ ಇದನ್ನು ಬ್ಯಾಲೆನ್ಸ್ ಮಾಡುವ ಸರಿಯಾದ ವಿಧಾನ ಗೊತ್ತಿದ್ದು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು? ಯಾವ ಬೆಳೆ ಜೊತೆಗೆ … Read more

1 ಲೀಟರ್ ಹಾಲಿಗೆ 7 ಸಾವಿರ ತಿಂಗಳಿಗೆ 1 ಲಕ್ಷ ಆದಾಯ ಗ್ಯಾರೆಂಟಿ.!

  ಅದೊಂದು ಕಾಲವಿತ್ತು. ಕೆಲಸಕ್ಕೆ ಬಾರದವರನ್ನು ಹೋಗಿ ಕತ್ತೆ ಕಾಯಿ, ನೀನು ಅದಕ್ಕೆ ಲಾಯಕ್ಕು ಎಂದು ಬಯ್ಯುತ್ತಿದ್ದರು. ಆದರೆ ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎಂಬ ಗಾದೆ ಮಾತು ಕೂಡ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಅತ್ತೆಗೆ ಒಂದು ಕಾಲ ಕತ್ತೆಗೂ ಒಂದು ಕಾಲ ಬರುವಂತೆ ಈಗ ಕತ್ತೆಗೂ ಕಾಲ ಬಂದಿದೆ. ಕತ್ತೆಗೂ ಈಗ ಎಂತಹ ಯೋಗ ಬಂದಿದೆ ಎಂದರೆ ಮನೆಯಲ್ಲಿ ಇತರೆ ಸಾಕು ಪ್ರಾಣಿಗಳನ್ನು ಸಾಕುವುದಕ್ಕಿಂತ ಕತ್ತೆ ಸಾಕಿದರೆ ಒಂದೇ ವರ್ಷದಲ್ಲಿ ಆ ರೈತನ ಇಡೀ … Read more

ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!

  ಹೈನುಗಾರಿಕೆ ಎಷ್ಟು ಲಾಭದಾಯಕ ಎಂದರೆ ಸ್ವಂತವಾಗಿ ಸ್ವಲ್ಪ ಜಾಗವಿದ್ದರೆ ಸಾಕು. ಒಬ್ಬ ವ್ಯಕ್ತಿ ಯಾರ ಬಳಿಯೂ ಕೆಲಸಕ್ಕೆ ಹೋಗದೆ ಒಬ್ಬ ಸ್ವತಂತ್ರ್ಯ ಉದ್ಯಮಿ ಆಗಿ ಬಿಡಬಹುದು ಅಷ್ಟು ಆದಾಯ ತಂದು ಕೊಡುವ ಹಾಗೂ ನಿಶ್ಚಿಂತೆಯ ಕೆಲಸ ಆಗಿದೆ. ಕಾಮಧೇನು ನಂಬಿ ಯಾರೂ ಕೂಡ ಕೆಟ್ಟವರಿಲ್ಲ ಆದರೆ ಅಷ್ಟೇ ಸೋಂಬೇರಿ ತನವನ್ನು ಬಿಟ್ಟು ಶ್ರಮದಿಂದ ಕೆಲಸ ಮಾಡಬೇಕು. ಆದರೆ ಹೈನುಗಾರಿಕೆ ಮಾಡುವಾಗ ದಿನ ಪೂರ್ತಿ ಇದೇ ರೀತಿ ದುಡಿಯಬೇಕೆಂಬ ಅವಶ್ಯಕತೆ ಇಲ್ಲ ದಿನದಲ್ಲಿ ಬೆಳಗ್ಗೆ ಹಾಗೂ ಸಂಜೆ … Read more

MNC ಬಿಟ್ಟು ಬಣ್ಣ ಬಣ್ಣದ ಹೂ ಬೆಳೆದು ಹಳ್ಳಿಯಲ್ಲಿ ಒಂದು ಕೋಟಿ ದುಡಿದ MBA ಗ್ರಾಜುಯೇಟ್.!

ಆಗದು ಎಂದು ಕೈಕಟ್ಟಿ ಕುಳಿತರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿದ್ದರೆ ಮಾರ್ಗ ಹಾಗಾಗಿ ಕೆಚ್ಚೆದೆಯಿಂದ ಮುನ್ನುಗ್ಗಬೇಕು ಅಂದುಕೊಂಡಿದ್ದನು ಕಷ್ಟವಾದರೂ ಸಾಧಿಸಬೇಕು. ಇಂತಹದೇ ಒಂದು ಹಠಕ್ಕೆ ಬಿದ್ದ ಅನುಷಾ ಎನ್ನುವ ಹೆಸರಿನ ಪಾವಗಡದ ಯುವತಿ ಪಾವಗಡದ ಹಳ್ಳಿಯಲ್ಲಿ ಹುಟ್ಟಿದ್ದರೂ. ಪಟ್ಟಣದಲ್ಲಿ ಬೆಳೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಟ್ಟೆ ಬಿಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡು ಸಾಲ ಹೊತ್ತುಕೊಂಡು ಆದರೂ ಛಲ ಬಿಡದೆ ತಮ್ಮ ಊರಿನಲ್ಲಿ ಹೋಗಿ … Read more

ಈ 2 ಮಾವಿನ ತಳಿ ಬೆಳೆದರೆ ಸಾಕು ಜೇಬು ತುಂಬಾ ಕಾಸು, ಉತ್ತಮ ಆದಾಯಕ್ಕೆ ಈ ಕೃಷಿ ಮಾಡಿ.!

ಎಲ್ಲ ರೈತರ ಉದ್ದೇಶ ಕೂಡ ಇದೇ ಆಗಿರುತ್ತದೆ. ಉತ್ತಮವಾದ ಗುಣಮಟ್ಟದ ಆಹಾರ ಒದಗಿಸಿಕೊಡುವುದರ ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಕೈತುಂಬ ಆದಾಯ ಪಡೆಯಬೇಕು ಎನ್ನುವುದು. ಆದರೆ ಇಂದು ಕೃಷಿ ಮಾಡುವುದು ಅಷ್ಟು ಸುಲಭದ ಸಂಗತಿ ಅಲ್ಲ ಎನ್ನುವುದು ಕೂಡ ಎಲ್ಲರಿಗೂ ಅರಿವಾಗಿದೆ. ಮಳೆ ಕೊರತೆ, ನಿಶ್ಚಿತವಲ್ಲದ ನೀರಾವರಿ ಸೌಲಭ್ಯ, ಕೂಲಿ ಕಾರ್ಮಿಕರ ಕೊರತೆ, ಕಳ್ಳ ಕಾಕರ ಕಾಟ, ಬಂಡವಾಳದ ಕೊರತೆ, ಭೂ ಹಿಡುವಳಿಗಳ ವಿಸ್ತೀರ್ಣ ಕಡಿಮೆ ಇರುವುದು ಇನ್ನು ಇತ್ಯಾದಿ ಕಾರಣಗಳು ಕೃಷಿಯನ್ನು ಚಾಲೆಂಜಿಂಗ್ ಕ್ಷೇತ್ರವನ್ನಾಗಿಸಿದೆ. ಆದರೆ … Read more

ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!

ಹೈನುಗಾರಿಕೆ ಇಂದು ನೆನ್ನೆಯದಲ್ಲ ಮನುಷ್ಯ ಭೂಮಿ ಉಳುಮೆ ಆರಂಭಿಸಿದ ದಿನದಿಂದಲೂ ಕೂಡ ಕೃಷಿ ಕೆಲಸಕ್ಕೆ ಅನುಕೂಲವಾಗಲಿ ಎಂದು ಹಸುಗಳನ್ನು ಸಾಕುತ್ತಾ, ಅದೇ ಹಸುವಿನಿಂದ ಹಾಲನ್ನು ಪಡೆದು ತನ್ನ ಆಹಾರದ ಕೊರತೆ ನೀಗಿಸಿಕೊಂಡಿದ್ದಾನೆ ಕಾಲ ಬದಲಾದಂತೆಲ್ಲ ಹಸುಗಳನ್ನು ಸಾಕುವುದರಲ್ಲೂ ಸಾಕಷ್ಟು ಮಾರ್ಪಟಾಗಿ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಎನ್ನುವುದು ಇಂದು ಬೃಹತ್ ಕ್ಷೇತ್ರವಾಗಿ ಬೆಳೆದಿದೆ. ಹೈನುಗಾರಿಕೆಗೆ ಸರ್ಕಾರಗಳಿಂದ ಕೂಡ ಪ್ರೋತ್ಸಾಹ ಸಿಗುತ್ತಿದ್ದು ಕೃಷಿಗೆ ಪೂರಕವಾಗಿ ಮಾತ್ರವಲ್ಲದೆ ಹೈನುಗಾರಿಕೆಯೊಂದನ್ನೇ ಅವಲಂಬಿಸಿ ಯಶಸ್ವಿಯಾದ ಕುಟುಂಬಗಳ ಉದಾಹರಣೆಯೂ ನಮ್ಮ ಸುತ್ತಮುತ್ತಲೇ ಸಾಕಷ್ಟಿದೆ. ಈ … Read more

ರೈತ ಲಕ್ಷಾಧೀಶ್ವರ ಆಗಬೇಕು ಅಂದ್ರೆ ಒಂದು ಎಕರೆಯಲ್ಲಿ ಈ ಕೃಷಿ ಮಾಡಿದ್ರೆ ಸಾಕು, ಇದೊಂದು ಗಿಡ ರೈತನ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತದೆ.!

  ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಇದೆ ಆದರೆ ಕೃಷಿಕ ಇನ್ನೂ ಸಹ ತನ್ನ ಸಾಂಪ್ರದಾಯಿಕ ಪದ್ಧತಿಯಲ್ಲಿ ಅವಲಂಬಿಸಿ ಕೃಷಿ ಮಾಡುತ್ತಾ ಬದುಕುತ್ತಿದ್ದೇನೆ ಹೀಗಾಗಿ ನಷ್ಟದಲ್ಲಿದ್ದಾನೆ ಆದರೆ ಕಾಲಕ್ಕೆ ತಕ್ಕ ಹಾಗೆ ಹೊಸ ವಿಧಾನಗಳನ್ನು ಅನುಸರಿಸಿಕೊಂಡು ಇದಕ್ಕೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಬಳಸಿಕೊಂಡು. ವಿಜ್ಞಾನ ಮತ್ತು ಕಮರ್ಷಿಯಲ್ ಆಗಿ ಕೂಡ ಥಿಂಕ್ ಮಾಡಿ ತನಗೆ ಇರುವ ಸಂಪನ್ಮೂಲವನ್ನೇ ಹೆಚ್ಚು ಆದಾಯ ತರುವಂತೆ ಹೇಗೆ ಬದಲಾಯಿಸಿಕೊಳ್ಳಬಹುದು ಎನ್ನುವುದನ್ನು ಕೂಲಂಕುಶವಾಗಿ ಯೋಚಿಸಿ ನಿರ್ಧಾರ ಮಾಡಿದರೆ ಯಾವ ರೈತನು ಕೂಡ … Read more