ಮನೆ ಇಲ್ಲದವರಿಗೆ & ಬಾಡಿಗೆ ಮನೆಯಲ್ಲಿ ಇರುವವರಿಗೆ ರಾಜ್ಯ ಸರ್ಕಾರದ ವತಿಯಿಂದ ವಸತಿ ಯೋಜನೆ.!

  ಮನೆ ಎನ್ನುವುದು ಮನುಷ್ಯನಿಗೆ ಮೂಲಭೂತ ಅವಶ್ಯಕತೆ. ಮನುಷ್ಯನಿಗೆ ಆರೋಗ್ಯ ಹಾಗೂ ರಕ್ಷಣೆ ಇರಬೇಕು ಎಂದರೆ ಆತನಿಗೊಂದು ಆಸರೆ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿಯೊಂದು ಕುಟುಂಬಕ್ಕೂ ಸೂರು ಒದಗಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆ ರೂಪಿಸಿ ನೆರವಾಗುತ್ತಿವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರವು ಬಸವ ವಸತಿ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿ ಸುದ್ದಿಯಾಗಿತ್ತು. ಈಗ ಮತ್ತೊಮ್ಮೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರಿಗಾಗಿ ರಾಜೀವ್ ಗಾಂಧಿ … Read more

ಉಚಿತ ವಿದ್ಯುತ್ ಹೊಲಿಗೆ ಯಂತ್ರ ವಿತರಣೆ.! ಆಸಕ್ತರು ಅರ್ಜಿ ಸಲ್ಲಿಸಿ…

  ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನತೆಗಾಗಿ 5 ವಿಶೇಷ ಗ್ಯಾರೆಂಟಿ ಯೋಜನೆಗಳನ್ನು (Gyarantee Schemes) ಜಾರಿಗೆ ತಂದಿದೆ. ಈ ಐದು ಯೋಜನೆಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಪಾಲಿದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕರ್ನಾಟಕ ರಾಜ್ಯಾದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ. ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ಸದಸ್ಯನಿಗೆ 170 ರೂಪಾಯಿಯಂತೆ ಆ ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿರುವ ಮಹಿಳೆಯ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ, ಅದೇ ರೀತಿ ಗೃಹಲಕ್ಷ್ಮಿ … Read more

ಸರ್ಕಾರಿ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ಮಂಜೂರು.! ಆ್ಯಪ್‌ ಮೂಲಕ ಸರ್ವೇ ಆರಂಭ.!

  ರಾಜ್ಯ ಸರ್ಕಾರವು ಕೃಷಿ ಭೂಮಿ ಇಲ್ಲದವರು ಸರ್ಕಾರದ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಿ ಅರ್ಜಿ ಆಹ್ವಾನ ಮಾಡಿತ್ತು. ಈಗ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಮತ್ತು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ ಆಗುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಂಬಂಧ ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸಿಹಿ ಸುದ್ದಿ ಇದೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue department) … Read more

ರೈತರಿಗೆ ಸಿಹಿ ಸುದ್ದಿ, ಕೃಷಿ ಪಂಪ್ ಸೆಟ್ ಗೆ ಸಕ್ರಮಭಾಗ್ಯ, 80,000 ಕೃಷಿ ಪಂಪ್ ಸೆಟ್ ಸಕ್ರಮ.! ಯಾವ ರೈತರಿಗೆ ಇದರ ಅನುಕೂಲ ಸಿಗಲಿದೆ ನೋಡಿ.!

  ರಾಜ್ಯದ ರೈತನಿಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ (Power Minister George) ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 2022ರವರೆಗೆ ನೋಂದಣಿಯಾಗಿರುವಂತಹ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು, ಸುಮಾರು ಇದಕ್ಕೆ 6000 ಕೋಟಿ ಬಜೆಟ್ ಆಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಘೋಷಿಸಿದ್ದಾರೆ. ಗುರುವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಭರಮಗೌಡ ಕಾಗೆ ಅವರು ಈ ಬಗ್ಗೆ ಪ್ರಶ್ನಿಸಿದರು ಅವರ … Read more

ಇನ್ಮುಂದೆ ಇಂಥವರಿಗೆ ಅಕ್ಕಿ ಬಂದ್, ಆಹಾರ ಇಲಾಖೆಯಿಂದ ಹೊಸ ರೂಲ್ಸ್ ಜಾರಿ.!

  ಆಹಾರ ಇಲಾಖೆಯು ರೇಷನ್ ಕಾರ್ಡ್ (Ration card) ವಿಚಾರವಾಗಿ ಹಾಗೂ ರೇಷನ್ ಕಾರ್ಡ್ ಮೂಲಕ ನೀಡುತ್ತಿರುವ ಪಡಿತರ ವಿಚಾರವಾಗಿ ಹಾಗಾಗ ಹೊಸ ನಿಯಮ ಮಾಡುತ್ತಲೇ ಇರುತ್ತದೆ. ಈಗ ಬಹಳ ಪ್ರಮುಖವಾದ ಸೂಚನೆಯೊಂದು ಇದೆ. ಆಹಾರ ಇಲಾಖೆಯ (Food Department) ರಾಜ್ಯದಲ್ಲಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕುರಿತು ಸೂಚನೆ ಕೊಟ್ಟಿದೆ. ಇದಕ್ಕೆ ಸಕಾರಣ ಕೂಡ ಇದ್ದು ಸರ್ಕಾರದ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರುವ ಅಂಶಗಳು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ … Read more

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

  ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ (Karnataka Government Guarantee Schemes) ಬಗ್ಗೆ ರಾಜ್ಯದ ಜನತೆಗೆ ತಿಳಿದೇ ಇದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು (Congress Party) ತಮ್ಮ ಪಕ್ಷವು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ಜಾರಿಗೆ ತರುವುದಾಗಿ ಹೇಳಿದ್ದರು. ಇದರ ಪ್ರಕಾರ ಶಕ್ತಿ ಯೋಜನೆಯಲ್ಲಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ (Annabhagya Scheme) ನೀಡುತ್ತಿರುವ ಪಡಿತರವನ್ನು 10Kg ಗೆ ಏರಿಸುವುದು, ಗೃಹಲಕ್ಷ್ಮಿ ಯೋಜನೆಯಡಿ … Read more

ಜನೌಷಧಿ ಕೇಂದ್ರ ತೆರೆಯಲು ಸರ್ಕಾರದಿಂದ 5 ಲಕ್ಷ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

ನಮ್ಮ ದೇಶವು ರಫ್ತು ಮಾಡುವಂತ ವಸ್ತುಗಳಲ್ಲಿ ಔಷಧಗಳು ಕೂಡ ಸೇರಿದೆ. ಜನರಿಕ್ ಔಷಧಗಳನ್ನು ರಫ್ತು ಮಾಡುವ ಕೆಲವೇ ದೇಶಗಳ ಪೈಕಿ ಭಾರತವು ಕೂಡ ಹೆಸರು ಮಾಡಿದ್ದು ಹೊರದೇಶಗಳಿಗೆ ಮಾತ್ರವಲ್ಲದೆ ದೇಶದ ಜನರಿಗೂ ಇದರ ಅನುಕೂಲತೆ ಸಿಗಬೇಕು ಎಂದು ಕಡಿಮೆ ಬೆಲೆಗೆ ನಮ್ಮ ದೇಶದ ಜನರಿಗೆ ಜನರಿಕ್ ಔಷಧಿಗಳನ್ನು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (Pradhanamantri Bharathiya Jan aushadi Kendra) ಎನ್ನುವ ಯೋಜನೆಯನ್ನು ಪರಿಚಯಿಸಿದ್ದಾರೆ. ಈ … Read more

drought: ಪ್ರತಿ ಗ್ರಾಮಗಳಿಗೂ 40 ಲಕ್ಷ ಹಣ ಬಿಡುಗಡೆ, ರೈತರು ತಪ್ಪದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.!

Drought ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಬರದ ಪರಿಸ್ಥಿತಿ (drought) ಉಂಟಾಗಿದೆ. ಈ ಕಾರಣದಿಂದಾಗಿ ಈ ವರ್ಷ ಕೃಷಿ ಕ್ಷೇತ್ರವು (Agriculture) ಸಂಪೂರ್ಣ ನೆಲಕಚ್ಚಿದ್ದು ರೈತರಿಗಾಗಿರುವ (farmers) ಅಪಾರ ನ’ಷ್ಟವನ್ನು ಅಲ್ಪಮಟ್ಟದಲ್ಲಾದರೂ ಬರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕೈಲಾದಷ್ಟು ಯೋಜನೆಗಳ ಮೂಲಕ ರೈತರಿಗೆ ನೆರವು ನೀಡುತ್ತಿವೆ. ಇದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟವನ್ನು ರಕ್ಷಿಸಲು ಹಾಗೂ ಕೃಷಿಯಲ್ಲಿ ನೀರಿನ ಪೋಲಾಗುವಿಕೆ ತಡೆಗಟ್ಟಲು, ಈ ಮೂಲಕ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಉಂಟಾಗದಂತೆ ಮಾಡಿ … Read more

ರೈತರಿಗೆ ಗುಡ್ ನ್ಯೂಸ್, ಎಲ್ಲಾ ರೈತರಿಗೂ CNG ಟ್ರಾಕ್ಟರ್ ಖರೀದಿಸಲು 50% ಕೇಂದ್ರದಿಂದ ನೆರವು.!

  ಈಗ ಕೃಷಿ ಕ್ಷೇತ್ರವು ಕೂಡ ಆಧುನೀಕರಣಗೊಳ್ಳುತ್ತಿದೆ. ಟೆಕ್ನಾಲಜಿ ಸಹಾಯದಿಂದ ಸಿಗುತ್ತಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಾಂಪ್ರದಾಯಿಕ ಪದ್ಧತಿಯಿಂದ ಬದಲಾಗಿ ಕೃಷಿಗೂ ಆಧುನಿಕ ರೂಪ ಕೊಟ್ಟು ಕೃಷಿ ಕ್ಷೇತ್ರವನ್ನು ಕೂಡ ಮುನ್ನೆಲೆಗೆ ತರಲಾಗುತ್ತಿದೆ. ಈ ಹಾದಿಯಲ್ಲಿ ಸರ್ಕಾರಗಳು ಕೂಡ ರೈತನಿಗೆ ಆಧುನಿಕ ಯಂತ್ರೋಪಕರಣಗಳ ಮತ್ತು ವಾಹನಗಳ ಖರೀದಿ ಸಂದರ್ಭದಲ್ಲಿ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿಯಾಗಿ ಮಹೇಂದ್ರ ಕಂಪನಿಯು ಸಿದ್ಧಪಡಿಸಿರುವ CNG ಟ್ರ್ಯಾಕ್ಟರ್ ಗಳನ್ನು ಖರೀದಿಸುವ ರೈತರಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ಕೊಡಲು ಚಿಂತಿಸುತ್ತಿದೆ. ಈ ಕುರಿತಾದ ಕೆಲ … Read more

ಬರಪೀಡಿತ ಜಿಲ್ಲೆಗಳ ಎಲ್ಲಾ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ 2 ಲಕ್ಷ ಸಾಲ ಮನ್ನಾ.!

ರಾಜ್ಯದಲ್ಲಿ ಈ ವರ್ಷ ಕಂಡು ಕೇಳರಿಯದ ಬರಗಾಲ (drought) ಒಕ್ಕಲಿಸಿದೆ, ರಾಜ್ಯದಲ್ಲಿ ರೈತನ (farmers) ಪರಿಸ್ಥಿತಿ ಕಂಗಾಲಾಗಿದೆ. ಮುಂಗಾರಿನ ಮಳೆ ನಿರೀಕ್ಷೆಯಲ್ಲಿ ಹೊಲ ಉಳಿಮೆ ಮಾಡಿ ಹದ ಮಾಡಿಕೊಂಡಿದ್ದ ರೈತನಿಗೆ ವರುಣ ಮುನಿಸಿಕೊಂಡಿದ್ದು ಶಾಪವಾಗಿ ಪರಿಣಮಿಸಿ ರೈತ ಸಂಕುಲ ಅಪಾರ ನ’ಷ್ಟವನ್ನು ಅನುಭವಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ (Central Government) ಬರ ಪರಿಹಾರ ನೀಡಲು ಸಮೀಕ್ಷೆ ನಡೆದಿದೆ ವರದಿ ಸಲ್ಲಿಕೆ ಆಗಿದೆ, ಆ ಪ್ರಕಾರವಾಗಿ ಹಂತ ಹಂತವಾಗಿ ರಾಜ್ಯದ ಬಹುತೇಕ ತಾಲೂಕುಗಳು ಬರ ತಾಲೂಕಗಳೆಂದು ಘೋಷಣೆಯಾಗಿವೆ. … Read more