ರೈತರಿಗೆ ಬಂಪರ್ ಗಿಫ್ಟ್, ಬಡ್ಡಿ ಇಲ್ಲದೆ 1 ವರ್ಷ ಅವಧಿಗೆ 5 ಲಕ್ಷ ಸಾಲ.

  ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಬಿತ್ತನೆ ಬೀಜ ರಸಗೊಬ್ಬರಗಳ ಖರೀದಿಗೆ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಣ ನೀಡುವುದಕ್ಕೆ ಈ ರೀತಿಯಾಗಿ ಅನೇಕ ಕಾರಣಗಳಿಂದ ರೈತನಿಗೆ ಹಣದ ಅವಶ್ಯಕತೆ ಇರುತ್ತದೆ ಮತ್ತು ಆತನು ಆ ಹಣವನ್ನು ಬಂಡವಾಳವಾಗಿ ಬಳಸಿ ಹಾಕಿದ್ದ ‌‌ಬೀಜ ಬೆಳೆ ಕೊಡುವವರೆಗೂ ಕೂಡ ಕಾದು ನಂತರ ಬೆಳೆ ಬಂದಾಗ ಸಾಲ ತೀರಿಸಬೇಕು. ಅದರಲ್ಲೂ ಮಳೆ ಆಶ್ರಿತಾ ಭೂಮಿ ಬೆಳೆಗಳಾದರೆ ಕೆಲವೊಮ್ಮೆ ಒಂದು ವರ್ಷಗಳ ಕಾಲ ಇಳುವರಿಗಾಗಿ … Read more

ಪೇಪರ್ ಪ್ಲೇಟ್ ಬಿಜಿನೆಸ್ ಮಾಡಿ ತಿಂಗಳಿಗೆ 1 ಲಕ್ಷ ದುಡಿಮೆ, ಒಂದೇ ಮಷೀನ್ ನಲ್ಲಿ 15 ಬಗೆಯ ಪೇಪರ್ ಪ್ಲೇಟ್ ಮಾಡಬಹುದು.!

ಇತ್ತೀಚಿನ ದಿನಗಳಲ್ಲಿ ಫಂಕ್ಷನ್ ಗೆ ಹೋದರೂ, ಹೋಟೆಲ್ ಗೆ ಹೋದರೂ ದೇವಸ್ಥಾನಗಳಲ್ಲೂ ಪ್ಲಾಸ್ಟಿಕ್ ಪ್ಲೇಟ್ ಗಳಲ್ಲೇ ಊಟ ಅಥವಾ ಪ್ರಸಾದ ಹಾಕಿ ಕೊಡುತ್ತಾರೆ. ನಾವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಇದೇ ರೀತಿಯ ಪ್ಲೇಟ್ ಗಳಲ್ಲೇ ಆಹಾರ ಪದಾರ್ಥ ಬಡಿಸುವುದನ್ನು ನೋಡುವುದರಿಂದ ಇದಕ್ಕೆ ಬೇಡಿಕೆ ದೇಶದಲ್ಲಿ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಹಳ್ಳಿಯೊಂದರ ಮನೆ ಒಳಗೂ ಕೂಡ ಜಮೀನಿನಲ್ಲಿ ಕೆಲಸ ಮಾಡುವವರಿಗೆ ಊಟ ಕೊಡುವುದಕ್ಕೆ ಅಥವಾ ಮನೆಗೆ ಬಂದ ಅತಿಥಿಗಳಿಗೆ ತಿಂಡಿ ಹಾಕಿ ಕೊಡುವುದಕ್ಕೆ ಇದೇ … Read more

ಸಮಾಜ ಕಲ್ಯಾಣ ಇಲಾಖೆಯಿಂದ ರೂ.50,000 ಸಂಪೂರ್ಣ ಉಚಿತ, ಯಾರೆಲ್ಲಾ ಪಡೆಯಬಹುದು.? ಹೇಗೆ ಅರ್ಜಿ ಹಾಕಬೇಕು ನೋಡಿ.!

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲವಕಾಶವನ್ನು ಸರ್ಕಾರ ಈಗ ಮತ್ತಷ್ಟು ಅವಧಿಗೆ ವಿಸ್ತರಿಸಿದೆ. ಯಾವ ಯೋಜನೆಯಡಿ ಏನು ಸೌಲಭ್ಯ ಸಿಗಲಿದೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕಡೆಯ ದಿನಾಂಕ ಯಾವುದು ಎನ್ನುವುದರ ಕುರಿತು … Read more

ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳಲ್ಲಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ.!

  ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಹಲವು ಜಿಲ್ಲೆಗಳ ಬಡಾವಣೆ ಅಭಿವೃದ್ಧಿಗಾಗಿ ನಿವೇಶನ ಹಂಚಿಕೆ ಮಾಡಿದೆ. ಈಗಾಗಲೇ ಮೊದಲನೇ ಸುತ್ತಿನಲ್ಲಿ ಹಂಚಿಕೆ ಮಾಡಿ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮತ್ತು ಸರ್ಕಾರ ಸೂಚಿಸುತ್ತಿರುವ ಜಿಲ್ಲೆಗಳ ಆಸಕ್ತ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ ಬುಕಿಂಗ್ ಸಹ ಮಾಡಬಹುದು. ಕರ್ನಾಟಕ ಗೃಹ ಮಂಡಳಿಯು ಅಭಿವೃದ್ಧಿಪಡಿಸಿರುವ ನಿವೇಶನ ಹಂಚಿಕೆ ಕುರಿತು ವಿವರವಾದ ಮಾಹಿತಿಯನ್ನು ಮತ್ತು ಇದಕ್ಕೆ ಅರ್ಜಿ ಸಲ್ಲಿಸಲು ಯಾರು … Read more

ಈ ರೈತರಿಗೆ ಇನ್ನೂ 8 ತಿಂಗಳಲ್ಲಿ ಸರ್ಕಾರದಿಂದ ಉಚಿತ ಜಮೀನು ಮಂಜೂರು.! ಯಾರಿಗೆಲ್ಲಾ ಸಿಗಲಿದೆ ಈ ಹಕ್ಕು ಪತ್ರ ನೋಡಿ.!

  ಬಗರ್ ಹುಕುಂ (Bagar hukum) ಭೂಮಿ ಉಳಿಮೆ ಮಾಡುತ್ತಿದ್ದ ರೈತರಿಗೆ ತಮ್ಮ ಹೆಸರಿಗೆ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಸರ್ಕಾರದಲ್ಲಿ ಇದೇ ವಿಚಾರ ಹೆಚ್ಚು ಚರ್ಚೆ ಆಗುತ್ತಿತ್ತು ಅಂತಿಮವಾಗಿ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ (Minister Krishna Bairegowda) ಅವರು ನೆನ್ನೆ ನಡೆದ ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ 8 ತಿಂಗಳೊಳಗೆ ಅರ್ಹ ರೈತರಿಗೆ ಡಿಜಿಟಲ್ ಹಕ್ಕುಪತ್ರ ಹಸ್ತಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೀಸಲು ಅರಣ್ಯ, ಕಿರು ಅರಣ್ಯ, ಸಾಮಾಜಿಕ … Read more

ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಡಿಸೆಂಬರ್ 30ರ ನಂತರ ಇಂತಹ ರೇಷನ್ ಕಾರ್ಡ್ ಗಳು ಬಂದ್.!

  ಕರ್ನಾಟಕ ರಾಜ್ಯದ ಜನತೆಗೆ ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಆಗಿದೆ ಎಂದರೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು (Annabhagya and Gruhalakshmi Schemes are Rationcard based Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ರೇಷನ್ ಕಾರ್ಡ್ ನಲ್ಲಿ ಹೆಸರಿನ ವ್ಯತ್ಯಾಸ ಇದ್ದವರು, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದವರು, ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಆಗದೆ ಇದ್ದವರು ಈ ಯೋಜನೆಗಳ ಫಲಾನುಭವಿಗಳು ಆಗಲು … Read more

ರೇಷನ್ ಕಾರ್ಡ್ ಇರುವ 80 ಕೋಟಿ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್, ಹೊಸ ಘೋಷಣೆ ಜಾರಿ ಮಾಡಿದ ಮೋದಿ.!

  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ದೇಶದ ಅತಿ ದೊಡ್ಡ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ದೇಶದ ಸುಮಾರು 80 ಕೋಟಿ ಹೆಚ್ಚು ಪಡಿತರ ಚೀಟಿದಾರರು ಉಚಿತವಾಗಿ ಸರ್ಕಾರದಿಂದ ಪಡಿತರವನ್ನು ಪಡೆಯುತ್ತಿದ್ದಾರೆ. ಕರೋನ ಸಂಕಷ್ಟದಂತಹ ಸಮಯದಲ್ಲಿಯೂ ಕೂಡ ಪ್ರಧಾನಿ ಮಂತ್ರಿಗಳ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ ನಾಗರಿಕರಿಗೆ ಆಹಾರ ಪದಾರ್ಥಗಳ ಕೊರತೆ ಆಗದಂತೆ ನೋಡಿಕೊಳ್ಳಲಾಯಿತು. ಈ ಯೋಜನೆ ಆರಂಭವಾದ ಸಮಯದಲ್ಲಿ ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಧಾನ್ಯಗಳನ್ನು … Read more

ರೈತರಿಗೆ ದುಪ್ಪಟ್ಟು ಹಣ ಘೋಷಣೆ.! ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿ.!

  ಕೇಂದ್ರ ಸರ್ಕಾರದಿಂದ (Central government) ದೇಶದಾದ್ಯಂತ ಇರುವ ಎಲ್ಲ ರೈತರಿಗಾಗಿ (for Farmers) ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ನಮ್ಮ ದೇಶದ ಜೀವಾಳ, ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಿ ದೇಶದ ಬಹುತೇಕ ಜನಸಂಖ್ಯೆ ಬದುಕುತ್ತಿದೆ ಮೂಲತಃ ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಕೃಷಿಯೇ ಹಳ್ಳಿಗಾಡಿನ ಜನರ ಪ್ರಮುಖ ಉದ್ಯೋಗ. ಹಾಗಾಗಿ ಕೃಷಿಯಲ್ಲಿ ತೊಡೆದುಕೊಂಡಿರುವ ರೈತರನ್ನು ಸದೃಢರನ್ನಾಗಿ ಮಾಡಿ ಕೃಷಿ ಕ್ಷೇತ್ರವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅಪಾರ ಮಟ್ಟದ ಹಣವನ್ನು ಪ್ರತಿ … Read more

ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ.! 30 ಪೈಪ್ ಮತ್ತು 5 ಜೆಟ್ ಉಚಿತವಾಗಿ ಪಡೆಯಿರಿ.!

ನಮ್ಮ ರಾಜ್ಯದಲ್ಲಿ ಒಟ್ಟಾರೆ ಇರುವ ಕೃಷಿ ಯೋಗ್ಯ ಭೂಮಿಯಲ್ಲಿ ನೀರಾವರಿ ಆಶ್ರಿತ ಭೂಮಿ ಒಟ್ಟಾರೆಯ ಅರ್ಧ ಭಾಗಕ್ಕಿಂತಲೂ ಕಡಿಮೆ ಇದೆ, ಇದನ್ನು 34% ಎಂದು ಅಂದಾಜಿಸಲಾಗಿದೆ. ನೀರಾವರಿ ಭೂಮಿಯಿಂದ ಹೆಚ್ಚು ಆಹಾರ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಹಾಗೂ ರೈತನ ಆದಾಯ ಕೂಡ ಹೆಚ್ಚಾಗುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ. ನೀರಾವರಿ ಕ್ಷೇತ್ರದಲ್ಲಿ ಕೊಳವೆಬಾವಿ ಮೂಲಕ ಮತ್ತು ಬಾವಿ ನೀರಾವರಿ ಮೂಲಕ ಕೃಷಿ ಚಟುವಟಿಕೆ ನಡೆಸಲಾಗುತ್ತದೆ. … Read more

ಸ್ಮಾರ್ಟ್ ರೇಷನ್ ಕಾರ್ಡ್ ಬಿಡುಗಡೆ.! ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಏನೆಲ್ಲಾ ಬೆನಿಫಿಟ್ ಸಿಗುತ್ತೆ ಗೊತ್ತ.!

  ರೇಷನ್ ಕಾರ್ಡ್ (Ration Card) ಎನ್ನುವುದು ಈಗ ಬಹಳ ಅತ್ಯಗತ್ಯ ದಾಖಲೆಯಾಗಿದೆ. ಯಾಕೆಂದರೆ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ (Annabhagya and Gruhalakshmi Rationcard based Schemes) ಹಣ ಪಡೆಯಬೇಕು ಎಂದರೆ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿಯಾಗಿ ಇರಬೇಕು. ಇದಲ್ಲದೆ ರೈತ, ಕಾರ್ಮಿಕ ಹೀಗೆ ಆಯಾ ವರ್ಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳ ಅನುಧಾನಗಳನ್ನು ಪಡೆಯಬೇಕು ಎಂದರು … Read more