ರೈತರಿಗೂ ಇನ್ಮುಂದೆ ಸಿಗಲಿದೆ 25,000 ಸಹಾಯಧನ.! ಸರ್ಕಾರದಿಂದ ಹೊಸ ಸ್ಕೀಮ್ ಜಾರಿ.!
ಬೇಸಾಯ ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು ಅವಲಂಬಿಸಿರುವ ಕಸುಬಾಗಿದೆ. ಹಾಗಾಗಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿಯೇ ಆಗಿದ್ದು ಇದು ಆದಾಯ ಉತ್ಪಾದನೆಯಲ್ಲಿ ಮೊದಲನೇ ವಲಯದಲ್ಲಿದೆ. ಕಮರ್ಷಿಯಲ್ ಆಗಿ ಯೋಚಿಸುವುದು ಹೊರತು ಪಡಿಸಿ ನಮ್ಮ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ಉದ್ದೇಶದಿಂದ ಯೋಚಿಸಿದರು ಕೃಷಿ ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಮನುಷ್ಯನ ಜೀವನಕ್ಕೆ ಉಸಿರಾಟದಷ್ಟೇ ಮುಖ್ಯ ಎಂದು ಹೇಳಬಹುದು. ಆದರೆ ಭಾರತದಲ್ಲಿನ ಕೃಷಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ನಮ್ಮ ದೇಶದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ … Read more