ಶಾಶ್ವತವಾಗಿ ಎದೆಯಲ್ಲಿ ಕಫ ಹೋಗಬೇಕಾ.? ಕೆಮ್ಮಿಗೆ ಪರ್ಮನೆಂಟ್ ಸೊಲ್ಯೂಷನ್ ಬೇಕಾ.? ಇಲ್ಲಿದೆ ನೋಡಿದೆ ನೋಡಿ ಎಲ್ಲದಕ್ಕೂ ಸಲ್ಯೂಷನ್

  ನೆಗಡಿ, ಶೀತ, ಜ್ವರ ಎನ್ನುವುದು ಸಾಮಾನ್ಯ ಕಾಯಿಲೆ ಎನ್ನಬಹುದು. ಹವಮಾನ ವೈಪರೀತ್ಯಗಳಾದಾಗ ಖಂಡಿತವಾಗಿಯೂ ದೇಹಕ್ಕೆ ಕೆಲವು ವೈರಸ್ ಗಳ ಇನ್ಫೆಕ್ಷನ್ ಆಗಿ ಇವು ಖಂಡಿತವಾಗಿ ಬರುತ್ತದೆ, ಈ ವೈರಸ್ ಗಳಿಂದ ದೇಹದಲ್ಲಾಗುವ ಡ್ಯಾಮೇಜ್ ಕಾರಣದಿಂದಾಗಿ ಕೆಮ್ಮು ಕಫ ಆಗುತ್ತದೆ. ನಮಗಾಗಿರುವ ನೆಗಡಿ, ಶೀತ, ಜ್ವರ ಬೇಗ ಗುಣವಾದರೂ ಈ ಕೆಮ್ಮು, ಕಫ ತಿಂಗಳಗಟ್ಟಲೇ ಕಾಡುತ್ತದೆ. ಈ ರೀತಿ ಇದ್ದವರು ಬಹಳ ಸಮಸ್ಯೆ ಪಡುತ್ತಾರೆ, ಅದಕ್ಕಾಗಿ ಎಷ್ಟೇ ಮಾತ್ರೆಗಳನ್ನು ಸೇವಿಸಿದರು ಪ್ರಯೋಜನ ಆಗುವುದಿಲ್ಲ. ಈಗಂತೂ ಎಲ್ಲೆಡೆ ಕೇಳಿ … Read more

ಹೆಚ್ಚು ಅಕ್ಕಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆಯೇ?, ಆರೋಗ್ಯಕ್ಕೆ ಅಕ್ಕಿ ಪೂರಕವೋ.? ಮಾರಕವೋ.? ವೈದ್ಯರ ಮಾತು ಕೇಳಿ.!

  ನಮ್ಮ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ನಾವು ಪ್ರತಿನಿತ್ಯದ ಆಹಾರದಲ್ಲಿ ಹೆಚ್ಚು ಅಕ್ಕಿಯನ್ನು ಬಳಕೆ ಮಾಡುತ್ತೇವೆ. ಬೆಳಗಿನ ಟಿಫಿನ್ ನಲ್ಲಿ ಕೂಡ ಹೆಚ್ಚು ಸಮಯ ಚಿತ್ರನ್ನ, ಪಲಾವ್ ಮುಂತಾದ ಪದಾರ್ಥಗಳಲ್ಲಿ ಅಕ್ಕಿಯೇ ಇರುತ್ತದೆ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಪ್ಪದೆ ಅನ್ನ ಸಾರು ಇರುತ್ತದೆ. ಆದರೆ ಅನೇಕರು ಅಕ್ಕಿಯಿಂದ ಮಾಡಿದ ಪದಾರ್ಥ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದರಲ್ಲಿ ಯಾವುದೇ ಪೋಷಕಾಂಶ ಇಲ್ಲ, ಇದು ಬರಿ ಕಾರ್ಬೋಹೈಡ್ರೇಟ್ಸ್ ಹೊಂದಿದೆ. ಹೀಗಾಗಿ ಅಕ್ಕಿ ತಿನ್ನುವುದಕ್ಕಿಂತ ಗೋಧಿ ತಿನ್ನುವುದು … Read more

ನಿಮ್ಮ ಕಿಡ್ನಿ ಫೇಲ್ಯೂರ್ ಆಗುತ್ತಿದೆ ಎನ್ನುವುದನ್ನು ತೋರಿಸಿ ಕೊಡುವ ಲಕ್ಷಣಗಳು ಇವು.! ಎಚ್ಚರ

  ಮನುಷ್ಯನ ದೇಹದಲ್ಲಿರುವ ಪ್ರತಿಯೊಂದು ಅಂಗಕ್ಕೂ ಕೂಡ ತನ್ನದೇ ಆದ ಜವಾಬ್ದಾರಿ ಇದೆ. ಇದರಲ್ಲಿ ಕೆಲವು ಪ್ರಮುಖವಾದ ಅಂಗಗಳು ಇವೆ. ಇವು ಹಾಳಾದರೆ ಮನುಷ್ಯ ನೇರವಾಗಿ ಸಾ’ವಿ’ಗೆ ಗುರಿಯಾಗಬೇಕಾಗುತ್ತದೆ. ಇಂತಹ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮನುಷ್ಯನಿಗೆ ಎರಡು ಕಿಡ್ನಿಗಳಿರುತ್ತವೆ, ಈ ಮೂತ್ರ ಜನಕಾಂಗಗಳ ಕೆಲಸ ದೇಹದ ಕಲ್ಮಶವನ್ನು ಫಿಲ್ಟರ್ ಮಾಡುವುದು. ನಮ್ಮ ದೇಹದಲ್ಲಿ ಜೀರ್ಣವಾಗಿ ಉಳಿದ ಅಂಶಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಈ ಕಿಡ್ನಿ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗುತ್ತದೆ … Read more

ಈ ಲಕ್ಷಣಗಳು ಕಂಡು ಬಂದರೆ ಎಚ್ಚರ, ಇದು ಹೊಟ್ಟೆ ಕ್ಯಾನ್ಸರ್ ಆಗಿರಬಹುದು.!

  ಮಾನವನ ಜೀರ್ಣಾಂಗ ವ್ಯೂಹವು ದೇಹದ ಅತಿ ಮುಖ್ಯವಾದ ಅಂಗ. ಮನುಷ್ಯ ತಿಂದ ಆಹಾರವು ಜೀರ್ಣವಾಗಿ ಆತನಿಗೆ ಶಕ್ತಿಯಾಗಿ ಪರಿವರ್ತನೆ ಆಗಬೇಕು ಎಂದರೆ ಆ ಕಾರ್ಯದಲ್ಲಿ ಜೀರ್ಣಾಂಗ ವ್ಯೂಹದಲ್ಲಿ (Dijestive system) ಬರುವ ಎಲ್ಲಾ ಅಂಗಗಳ (organ) ಪಾತ್ರವು ಮಹತ್ವದ್ದಾಗಿರುತ್ತದೆ. ಇವುಗಳಲ್ಲಿ ಮುಖ್ಯವಾದ ಜಠರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಇದನ್ನು ಹೊಟ್ಟೆ (abdomen) ಎನ್ನುತ್ತಾರೆ. ಆದರೆ ಹೊಟ್ಟೆ ಎನ್ನುವುದಕ್ಕಿಂತ ಜಠರ ಎನ್ನುವುದು ಬಹಳ ಸೂಕ್ತವಾದ ಪದ ಇದನ್ನೇ ಇಂಗ್ಲಿಷ್ ನಲ್ಲಿ ಸ್ಟಮಕ್ … Read more

ಆಪರೇಷನ್ ಇಲ್ಲದೆ, ಔಷಧಿ, ಮಾತ್ರೆ ಇಲ್ಲದೆ ಥೈರಾಯಿಡ್ ಮೈಗ್ರೇನ್ ಪ್ರಾಸ್ಟೇಟ್ ಗೆ ಶಾಶ್ವತ ಪರಿಹಾರ.!

  ಈಗಿನ ಕಾಲದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಎಂದರೆ ಬಹಳ ಭಯ. ನೋವು ರಹಿತ ಶಸ್ತ್ರಚಿಕಿತ್ಸೆ ಎನ್ನುವ ಜಾಹೀರಾತು ಇದ್ದರು ಚಿಕಿತ್ಸೆಗೆ ಒಳಗಾದವರಿಗಷ್ಟೇ ಆ ನೋವು ಏನು ಎನ್ನುವುದು ಗೊತ್ತಿರುತ್ತದೆ. ಈಗಂತೂ ಕಿಡ್ನಿ ಸ್ಟೋನ್, ಪೈಲ್ಸ್, ಪ್ರಾಸ್ಟೇಟ್ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ. ಪ್ರತಿ ಮನೆಯಲ್ಲೂ ಕೂಡ ಈ ಸಮಸ್ಯೆಗಳಿಂದ ಬಳಲುವವರು ಇದ್ದೇ ಇದ್ದಾರೆ ಆದರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಹಳ ಹೆದರಿಕೆ. ಈ ರೀತಿ ಸಮಸ್ಯೆ ಇರುವವರು ಒಮ್ಮೆ ಆಕ್ಯುಪಂಚರ್ ಚಿಕಿತ್ಸೆಗೆ ಹೋಗಿ ನೋಡಿ. ಯಾವುದೇ ಔಷಧಿ … Read more

ದೂರ ದೃಷ್ಟಿ ದೋಷ, ಹತ್ತಿರದ ದೃಷ್ಟಿ ದೋಷ, ಕಣ್ಣಿನ ಪೊರೆ ಯಾವುದೇ ಸಮಸ್ಯೆ ಇರಲಿ 2 ಹನಿ ಈ ಡ್ರಾಪ್ ಹಾಕಿ ಸಾಕು.!

  ಕಣ್ಣು ಮಾನವನ ದೇಹದ ಅತಿ ಪ್ರಮುಖ ಅಂಗ. ಕಣ್ಣಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ನಾವು ಈ ಪ್ರಪಂಚವನ್ನು ನೋಡುವುದಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ಅನುಭವಿಸುವುದಕ್ಕೆ ಕಣ್ಣುಗಳು ಬೇಕೇ ಬೇಕು ದೇವರು ಮನುಷ್ಯನಿಗೆ ಕೊಟ್ಟಿರುವ ಬಹಳ ದೊಡ್ಡ ವರ ಎಂದರೆ ಈ ದೃಷ್ಟಿ‌. ಹಾಗಾಗಿ ಇದನ್ನು ನಾವು ಇರುವವರೆಗೂ ಕೂಡ ಸುರಕ್ಷಿತವಾಗಿ ನೋಡಿಕೊಂಡು ಆರೈಕೆ ಮಾಡಿ ಕಾಪಾಡಿಕೊಳ್ಳಬೇಕು. ವಿಟಮಿನ್ ಕೊರತೆಯಿಂದ ಅಥವಾ ನಮ್ಮ ತಪ್ಪುಗಳಿಂದ ಕಣ್ಣಿಗೆ ಹಲವಾರು ಸಮಸ್ಯೆಗಳು ಬರುತ್ತಿವೆ. ಕಣ್ಣಿನ ಪೊರೆ, ಸಮೀಪ ದೃಷ್ಟಿ ದೋಷ, ದೂರ … Read more

ಬಿಳಿ ತೊನ್ನು, ಬಿಳಿ ಮಚ್ಚೆ, ಚರ್ಮ ಬೆಳ್ಳಗಾಗುವುದು ಏನೇ ಚರ್ಮ ಸಮಸ್ಯೆ ಇದ್ದರು ಮೂರೇ ತಿಂಗಳಲ್ಲಿ ವಾಸಿ ಮಾಡುವ ಮನೆಮದ್ದು.!

  ಹೆಣ್ಣಾಗಲಿ ಗಂಡಾಗಲಿ ಸೌಂದರ್ಯದ ಹೆಚ್ಚು ಕಾಳಜಿ ಮಾಡುತ್ತಾರೆ. ಮುಖ ಹಾಗೂ ಕೈಕಾಲುಗಳ ಚರ್ಮ ಹೊಳಪಿನಿಂದ ಇರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಬಣ್ಣ ಕಡಿಮೆ ಇದ್ದರೂ ಆರೋಗ್ಯವಾಗಿದ್ದರೆ ಸಾಕು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಕೆಲ ಕಾರಣಗಳಿಂದಾಗಿ ಬಿಳಿತೊನ್ನು, ಬಿಳಿ ಮಚ್ಚೆ ಶ್ವೇತ ಚರ್ಮ ಮುಂತಾದ ಕಾಯಿಲೆಗಳು ಬರುತ್ತವೆ. ಇದು ಮುಖದ ಅಥವಾ ಕೈಕಾಲುಗಳ ಕುತ್ತಿಗೆಯ ಭಾಗದಲ್ಲಿ ಕಾಣಿಸಿಕೊಂಡಾಗ ನೋಡಲು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಅನೇಕರು ಡಿಪ್ರೆಶನ್ ಗೆ ಒಳಗಾಗುತ್ತಾರೆ. ಆಗ ಇದು ಚರ್ಮದ ಸಮಸ್ಯೆ … Read more

ಹಳದಿ ಹಲ್ಲುಗಳನ್ನು 5 ನಿಮಿಷಗಳಲ್ಲಿ ಪಳಪಳ ಹೊಡೆಯುವಂತೆ ಮಾಡುವ ಸುಲಭ ಟೆಕ್ನಿಕ್ ಇದು.!

  ಹಲ್ಲುಗಳು ನಮ್ಮ ಸೌಂದರ್ಯದ ಸಂಕೇತ ಜೊತೆಗೆ ಬಿಳಿಯಾದ ಅಚ್ಚುಕಟ್ಟಾದ ಹಲ್ಲುಗಳ ಜೋಡಣೆ ನಮ್ಮ ಕಾಂಫಿಡೆನ್ಸ್ ಲೆವೆಲ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು. ಒಂದು ವೇಳೆ ನಮ್ಮ ಹಲ್ಲು ಗಲೀಜಾಗಿದ್ದರೆ ಹಳದಿಯಾಗಿದ್ದರೆ ಮತ್ತೊಬ್ಬರ ಎದುರು ನಮಗೆ ಮಾತನಾಡುವುದಕ್ಕೆ ಮುಜುಗರವಾಗುತ್ತದೆ. ಹಾಗಾಗಿ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಜೊತೆಗೆ ಹಲ್ಲುಗಳು ಗಲೀಜಾಗಿ ಇದ್ದರೆ ಅದರಲ್ಲಿ ಕಲೆಗಳು ಅಥವಾ ಹಳದಿ ಕಟ್ಟಿದ್ದರೆ ನಿಧಾನವಾಗಿ ಅದೇ ಇನ್ಫೆಕ್ಷನ್ ಆಗಿ ಹಲ್ಲು ಹುಳಕಾಗಲು ಕಾರಣ ಆಗಬಹುದು. ಆದ್ದರಿಂದ ಹಲ್ಲುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ … Read more

ಎಂಥದ್ದೇ ಲಕ್ವಾ ಹೊಡೆದಿದ್ರೂ ಸರಿ ಮಾಡುವ ನಾಟಿ ವೈದ್ಯರು ಇವರು, ಅಮಿತಾಭ್ ಬಚ್ಚನ್ ಹಾಗೂ ದಲೈಲಾಮಾಗೂ ಚಿಕಿತ್ಸೆ ನೀಡಿದ್ದಾರೆ.!

  ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಅತಿದೊಡ್ಡದೊಡ್ಡ ಎರಡನೇ ಆರೋಗ್ಯ ಸಮಸ್ಯೆ ಎಂದರೆ ಅದು ಪಾರ್ಶವಾಯು. ಇದನ್ನು ಸ್ಟ್ರೋಕ್, ಪ್ಯಾರಲಿಸಿಸ್, ಲಕ್ವಾ ಎಂದೂ ಹೇಳುತ್ತಾರೆ. ಸ್ಟ್ರೋಕ್ ಆದವರ ದೇಹದ ಒಂದು ಅಂಗ ಅಥವಾ ದೇಹದ ಒಂದು ಭಾಗವು ಬಲಹೀನವಾಗಿ ‌ಕೆಲಸ ಮಾಡುವುದಿಲ್ಲ. ಈ ಕಾಯಿಲೆಗೆ ತುತ್ತಾದವರು ಗುಣವಾಗುವವರೆಗೂ ಮತ್ತೊಬ್ಬರ ಮೇಲೆ ಅವಲಂಬಿತವಾಗಿರಬೇಕು ಕೆಲವೊಮ್ಮೆ ಇದು ಮಾರಣಾಂತಿಕ ಹಂತ ತಲುಪುವ ಸಾಧ್ಯತೆ ಇದೆ ಹಾಗಾಗಿ ಸ್ಟ್ರೋಕ್ ಆದವರನ್ನು ತಕ್ಷಣವೇ ಆಸ್ಪತ್ರೆಗೆ ಅಥವಾ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. … Read more

ಕಾಮಾಲೆ ರೋಗವನ್ನು ಕೇವಲ 21 ದಿನಗಳಲ್ಲಿ ಸಂಪೂರ್ಣವಾಗಿ ಗುಣ ಮಾಡುವ ಮನೆ ಮದ್ದು.!

  ಕಾಮಾಲೆ ರೋಗವನ್ನು ಜಾಂಡಿಸ್, ಹೆಪಟೈಟಿಸ್ ಬಿ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ. ಹಳದಿ ಕಾಮಾಲೆ, ಬಿಳಿಕಾಮಾಲೆ ಎಂದು ಹೇಳಲಾಗುವ ಇದನ್ನು ಹೆಪಟೈಟಿಸ್ ಬಿ ಹೆಪಟೈಟಿಸ್ ಸಿ ಇನ್ನು ಮುಂತಾಗಿ ಕರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಲಿವರ್ ಆರೋಗ್ಯ ಸುಧಾರಿಸಿದರೆ ಖಂಡಿತವಾಗಿಯೂ ಜಾಂಡಿಸ್ ಕಾಯಿಲೆ ಗುಣವಾಗುತ್ತದೆ. ಆದರೆ ಇದಕ್ಕೆ ಇಂಗ್ಲಿಷ್ ಮೆಡಿಸನ್ ಮೊರೆ ಹೋಗುವುದರ ಬದಲು ಆಯುರ್ವೇದ ಔಷಧಿಯನ್ನು ಬಳಸುವುದು ಅತ್ಯಂತ ಉತ್ತಮ ಮತ್ತು ಇದು ತೀಕ್ಷ್ಣವಾಗಿ ಗುಣಮಾಡುತ್ತದೆ ಎನ್ನುವುದು ಅನೇಕ ಬಾರಿ ಪರೀಕ್ಷೆಗೆ ಒಳಪಟ್ಟು ದೃಢ … Read more