ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!

  ಮಹಿಳೆಯರಿಗೆ ಹೆರಿಗೆ ನಂತರ ದೇಹದಲ್ಲಿ ವ್ಯತ್ಯಾಸವಾಗಿ ತೂಕ ಹೆಚ್ಚಾಗುತ್ತದೆ. ಇನ್ನು ಕೆಲವರು ದೇಹವನ್ನು ಸರಿಯಾಗಿ ಮೇಂಟೇನ್ ಮಾಡದ ಕಾರಣ ಬೊಜ್ಜು ಹೆಚ್ಚಾಗಿ ವಿಕಾರವಾಗುತ್ತದೆ. ಅಂತಹ ಸಮಯದಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ಮುಖ್ಯವಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಎಂದರೆ ನಾನಾ ಸರ್ಕಸ್ ಮಾಡಬೇಕು. ಡಯಟ್ ಮಾಡುವುದು, ಯೋಗ ಮಾಡುವುದು, ವ್ಯಾಯಾಮ ಮಾಡುವುದು, ವಾಕಿಂಗ್, ಜಾಗಿಂಗ್ ಇವುಗಳ ಜೊತೆ ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಹೊಟ್ಟೆ ಬೊಜ್ಜನ್ನು ಕರಗಿಸಲಿಂದೇ ಅದಕ್ಕಿರುವ ಮನೆಮದ್ದುಗಳಿಂದ ಹಿಡಿದು ಇನ್ನೆಲ್ಲ ಕಸರತ್ತುಗಳನ್ನು ಅನುಸರಿಸುವವರು … Read more

ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!

  ವಿಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಜೀವನ ಶೈಲಿಯೂ ಕೂಡ ಬದಲಾಗುತ್ತಿದೆ. ಮಂಗನಿಂದ ಮಾನವನಾದ ಮನುಷ್ಯ ವರ್ಷದಿಂದ ವರ್ಷಕ್ಕೆ ಪ್ರತಿ ವಿಷಯದಲ್ಲೂ ಇನ್ನೂ ಇಂಪ್ರೂ ಆಗಲು ಹೋಗುತ್ತಿದ್ದಾನೆ. ಇದಕ್ಕೆ ಸ್ಪಷ್ಟ ಉದಾಹರಣೆಯನ್ನು ನಾವು ಹಾಸಿಕೆಯ ಜೊತೆಗೆ ವಿವರಿಸಬಹುದು ಯಾಕೆಂದರೆ ಹಿಂದಿನ ಕಾಲದಲ್ಲಿ ಈ ರೀತಿ ಎಲ್ಲರೂ ಹಾಸಿಗೆಯ ಮೇಲೆ ಮಲಗುವ ಅಭ್ಯಾಸ ಇರಲಿಲ್ಲ. ಸಾಮಾನ್ಯ ಕುಟುಂಬಗಳಲ್ಲಿ ವಯಸ್ಸಾದವರು ಅಥವಾ ರೋಗಿಗಳು ಮಾತ್ರ ಹೀಗೆ ಮಲಗುತ್ತಿದ್ದ ಉದಾಹರಣೆಯನ್ನು ನಾವು ನೋಡಿದ್ದೇವೆ. ಈಗ ನಮಗೆಲ್ಲರಿಗೂ ಕೂಡ ಕೊಳ್ಳುವ ಶಕ್ತಿ ಚೆನ್ನಾಗಿರುವುದರಿಂದ ಮನೆ … Read more

ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

  ಯಾವುದೇ ಕಾಯಿಲೆ ಗುಣವಾಗಬೇಕು ಎಂದರೆ ಮೊದಲು ಕಾಯಿಲೆ ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಯಾವ ಕಾರಣದಿಂದ ಈ ರೀತಿ ಕಾಯಿಲೆಗೆ ಒಳಗಾಗಿರುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ ಮತ್ತು ಅದನ್ನು ಸರಿಪಡಿಸಿಕೊಂಡರೆ ನ್ಯಾಚುರಲ್ ಆಗಿ ನಾವು ಅರ್ಧ ಔಷಧಿ ಸೇವಿಸಿದಂತೆಯೇ ಇದನ್ನು ಶುಗರ್ ನ ಉದಾಹರಣೆಯೊಂದಿಗೆ ನೋಡೋಣ. ಯಾವ ಕಾರಣದಿಂದ ಹೀಗೆ ಮದುಮೇಹ ಕಾಯಿಲೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸುಸ್ತಾದಾಗ ಗ್ಲುಕೋಸ್ ಸೇವಿಸುತ್ತೇವೆ ಅದರರ್ಥ ಶುಗರ್ ಇಂದ ಎನರ್ಜಿ ಬರುತ್ತದೆ ಎಂದು, ಶುಗರ್ ಕಡಿಮೆ ಇರುವವರು ತಲೆಸುತ್ತಿ … Read more

ಕುಡಿತದ ಚಟ ಬಿಡಿಸಲು, ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ ಅಭ್ಯಾಸ ಬಿಡಿಸಲು ಈ ಮನೆ ಮದ್ದು ಮಾಡಿ.!

  ಭಾರತ ದೇಶವು ಬಡತನದ ದೇಶವಾಗಿ ಉಳಿದರೂ ಪರವಾಗಿಲ್ಲ ಆದರೆ ಕುಡಿತದ ಚಟದಿಂದ ಮುಕ್ತವಾಗಿರುವ ದೇಶವಾಗಿರಬೇಕು ಎಂದು ಗಾಂಧೀಜಿಯವರು ಕನಸು ಕಂಡಿದ್ದರು. ಯಾಕೆಂದರೆ ಈ ರೀತಿ ಕುಡಿತದ ಚಟಕ್ಕೆ ಒಳಗಾಗುವುದರಿಂದ ಕುಟುಂಬ ಮಾತ್ರ ಅಲ್ಲದೆ ಸಮಾಜ ಆ ಮೂಲಕ ರಾಷ್ಟ್ರದ ಏಳಿಗೆಗೂ ಅದು ಪರೋಕ್ಷವಾಗಿ ಉಂಟಾಗುವ ಹಾನಿ ಆದ್ದರಿಂದ ಈ ರೀತಿ ಹೇಳಿದ್ದರು. ಕುಡಿತದ ಅಭ್ಯಾಸ ಚಟವಾಗಿ ನಂತರ ಅದೊಂದು ಆಡಿಕ್ಷನ್ ಆಗಿ ಅದರ ಮೂಲಕ ಎಲ್ಲಾ ದುರಭ್ಯಾಸಗಳನ್ನು ಅಭ್ಯಾಸ ಮಾಡಿಕೊಂಡು ಕೆಲಸದ ಮೇಲೆ ಆಸಕ್ತಿ ತೋರದೆ, … Read more

ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ

  ನರೋಲಿ ಅಥವಾ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಎಂದು ಇದನ್ನು ಕರೆಯುತ್ತಾರೆ. ಚರ್ಮದ ಮೇಲೆ ಸ್ವಲ್ಪ ಹೆಚ್ಚಾಗಿ ಬೆಳೆದು ಅದು ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದರಿಂದ ನೋವು ಆಗುವುದಿಲ್ಲ ಆದರೆ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಯಾಕೆಂದರೆ ಇದನ್ನು ಮುಟ್ಟಿ ಮತ್ತೊಂದು ಕಡೆ ಮುಟ್ಟಿದಾಗ ಅದು ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತದೆ. ಕುತ್ತಿಗೆ ಭಾಗದಲ್ಲಿ, ಹೊಟ್ಟೆ ಭಾಗದಲ್ಲಿ,ಕಂಕುಳಲ್ಲಿ ಅಥವಾ ಮುಖದಲ್ಲೂ ಕೂಡ ಇದು ಬರುತ್ತದೆ. ಈ ರೀತಿ ನರಹುಲಿ ಇರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ ಅದನ್ನು ತೆಗೆಯಲು … Read more

ಸ್ವಲ್ಪ ತಲೆನೋವು ಅಂತ ನಿರ್ಲಕ್ಷ್ಯ ಮಾಡ್ಬೇಡಿ ಈ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ.!

  ತಲೆನೋವು ಎನ್ನುವುದು ಕೇಳುವವರಿಗೆ ಸಾಮಾನ್ಯವಾದ ಖಾಯಿಲೆ ಎನಿಸಿದರೂ ಕೂಡ ತಲೆನೋವಿನಿಂದ ಬಳಲುತ್ತಿರುವವರಿಗೆ ಜೀವನವೇ ಬೇಡ ಎನ್ನುವಷ್ಟು ಹಿಂಸೆ ಕೊಡುವ ಕಾಯಿಲೆ. ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಲೆನೋವು ಬಂದೇ ಬರುತ್ತದೆ. ಕೆಲವರಿಗೆ ಪ್ರಯಾಣ ಮಾಡಿದಾಗ ತಲೆನೋವು ಬಂದರೆ, ಕೆಲವರಿಗೆ ಪರ್ಫ್ಯೂಮ್ ವಾಸನೆ ಅಥವಾ ದುರ್ವಾಸನೆಗಳು ಬಿದ್ದಾಗ ತಲೆನೋವು ಬರುತ್ತದೆ. ಇನ್ನು ಕೆಲವರಿಗೆ ಮಾನಸಿಕ ಒತ್ತಡದಿಂದ ನಿದ್ರಾಹೀನತೆಯಿಂದ ಅಥವಾ ಶೀತದಿಂದ ತಲೆನೋವು ಬಂದರೆ ಇನ್ನು ಅನೇಕರಿಗೆ ಅವರದ್ದೇ ಆದ ಕಾರಣಗಳು ಇರುತ್ತವೆ. ಹೀಗಾಗಿ ಬಹುತೇಕ … Read more

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ತಿಳಿಸಿದ ಸತ್ಯ.!

ಇತ್ತೀಚೆಗೆ ಕಿಡ್ನಿ ಸಮಸ್ಯೆ (Kidney failure) ಎನ್ನುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಎಲ್ಲೆಡೆ ಹೆಚ್ಚಾಗಿ ಕೇಳುತ್ತಿದ್ದೇವೆ. ಮೊದಲೆಲ್ಲಾ ಇದು ಅಪರೂಪವಾಗಿತ್ತು, ಆದರೆ ಈಗ 20ರ ಆಸುಪಾಸಿನವರಲ್ಲೂ ಕೂಡ ಕಿಡ್ನಿ ಸಮಸ್ಯೆ ಕಂಡು ಬರುತ್ತಿರುವುದು ಬಹಳ ಆ’ತಂ’ಕವನ್ನುಂಟು ಮಾಡುತ್ತಿದೆ. ಇದರ ಜೊತೆಗೆ ಕಿಡ್ನಿ ಸಮಸ್ಯೆ ಉಂಟಾಗುವವರೆಲ್ಲಾ ಡಯಾಲಿಸಿಸ್ (Dialysis) ಗೆ ಒಳಪಡಿಸುವುದರಿಂದ ಹಣ ವೆಚ್ಚವಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕೂಡ ಕಳೆದುಬಿಡುತ್ತದೆ. ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಈ ರೀತಿ ಸಮಸ್ಯೆಗೆ ಒಳಪಟ್ಟರೆ ವಾರಕ್ಕೆ ಮೂರು ದಿನ … Read more

ಎಂಥದ್ದೆ ಲಕ್ವಾ ಹೊಡೆದ್ರು ಸರಿ ಮಾಡ್ತಿನಿ.! ಸ್ಟ್ರೋಕ್ ಆಗೋಕೆ ಇದೇ ಮುಖ್ಯ ಕಾರಣ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ ಇದು ತಪ್ಪದೆ ನೋಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.!

  ಪ್ಯಾರಲಿಸಿಸ್, ಸ್ಟ್ರೋಕ್ ಅಥವಾ ಲಕ್ವಾ ಹೊಡೆಯುವುದು, ಪಾರ್ಶ್ವವಾಯು (stroke) ಎಂದು ಈ ಕಾಯಿಲೆಯನ್ನು ಕರೆಯುತ್ತೇವೆ. ದೇಹದ ಒಂದು ಭಾಗ ಸಂಪೂರ್ಣವಾಗಿ ಮೆದುಳಿನ ಕನೆಕ್ಷನ್ ಕಳೆದುಕೊಂಡಿರುತ್ತದೆ. ಸ್ವಾಧೀನ ಕಳೆದುಕೊಂಡು ದೇಹದ ಆ ಭಾಗದ ಪ್ರಯೋಜನವನ್ನು ಪಾಶ್ವವಾಯು ಪೀಡಿತನಾದ ವ್ಯಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಸಾಮಾನ್ಯವಾಗಿ ಇದು ದೇಹದ ಎಡಭಾಗಕ್ಕೆ ಅಥವಾ ಬಲಭಾಗಕ್ಕೆ ಒಡೆಯುತ್ತದೆ. ಸಂಪೂರ್ಣವಾಗಿ ಆ ಭಾಗದ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಈ ರೀತಿ ಏಕೆ ಆಗುತ್ತದೆ, ಪಾರ್ಶ್ವವಾಯು ಯಾರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ? ಇದಕ್ಕೆ ಚಿಕಿತ್ಸೆ ಏನು? … Read more

ಅಕ್ಕಿ v/s ಗೋಧಿ ಡಯಾಬಿಟಿಸ್ ಇರುವವರಿಗೆ ಅನ್ನ ಅಥವಾ ಚಪಾತಿ ಇದರಲ್ಲಿ ಯಾವುದು ಉತ್ತಮ.? ಡಾಕ್ಟರ್ ಕೊಟ್ಟ ಸಲಹೆ ಏನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಡಯಾಬಿಟಿಸ್ (Diabetes) ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕಾಡುತ್ತಿರುವ ಒಂದು ಸರ್ವೇಸಾಮಾನ್ಯ ಆರೋಗ್ಯ ಸಮಸ್ಯೆ. ಡಯಾಬಿಟಿಸ್ ಬಂದವರಲ್ಲಿ ಅದು ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಅವರಿಗೆ ನೋವನ್ನುಂಟು ಮಾಡುವ ಸಂಗತಿ ಅವರು ತುಂಬಾ ಅನ್ನ ತಿನ್ನುವಂತಿಲ್ಲ ಎನ್ನುವ ವಿಷಯ. ಅಕ್ಕಿಯ ಪದಾರ್ಥದಿಂದ (Rice items) ಮಾಡಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಶುಗರ್ ಲೆವೆಲ್ (Sugar level) ಹೆಚ್ಚಾಗುತ್ತದೆ ಎಂದು ಹೆದರಿ ಅವರು ಇದರ ಬದಲಿಗೆ ಗೋಧಿ ಆಹಾರದ ಕಡೆ ಆಕರ್ಷಿತರಾಗುತ್ತಾರೆ. ಗೋಧಿ ಚಪಾತಿಗಳನ್ನು … Read more

ಶುಗರ್ ಲೆವೆಲ್ ಎಷ್ಟಿರಬೇಕು.? ಡಯಾಬಿಟಿಕ್ ಬಗ್ಗೆ ಆಸ್ಪತ್ರೆಗಳಲ್ಲಿ ಹೇಳುವುದು ಸುಳ್ಳಾ.? ವೈದ್ಯರೇ ಬಿಚ್ಚಿಟ್ಟ ಸತ್ಯಾಂಶ ಇದು ತಪ್ಪದೆ ನೋಡಿ.!

  ಸಕ್ಕರೆ ಕಾಯಿಲೆ (Diabities) ಈಗ ಸರ್ವೇ ಸಾಮಾನ್ಯ ಕಾಯಿಲೆಯಾಗಿ ಹೋಗಿದೆ. ವಯೋಸಹಜ ಎನಿಸಿದ್ದ ಈ ಕಾಯಿಲೆಯ ಈಗ 40ರ ಆಸುಪಾಸಿನ ಯುವ ಜನತೆಯನ್ನು ಬಾಧಿಸುತ್ತಿದೆ ಡಯಾಬಿಟಿಕ್ ಎಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಗೆ ಇರುವುದು. ಪ್ರತಿಯೊಬ್ಬರ ರಕ್ತದಲ್ಲೂ ಕೂಡ ಸಕ್ಕರೆಯ ಪ್ರಮಾಣ ಇದ್ದೇ ಇರುತ್ತದೆ. ಇದೇ ದೇಹಕ್ಕೆ ಶಕ್ತಿ ನೀಡುವುದು ಆದರೆ ಈ ಪ್ರಮಾಣ ಹೆಚ್ಚಾದಾಗ ಅದು ಡಯಾಬಿಟಿಕ್ ಆಗುತ್ತದೆ. ಆಸ್ಪತ್ರೆಗಳಲ್ಲಿ ಊಟಕ್ಕೂ ಮುನ್ನ ಶುಗರ್ ಟೆಸ್ಟ್ ಮಾಡಿ ಮತ್ತು ಊಟ ನಂತರ ಶುಗರ್ ಟೆಸ್ಟ್ … Read more