Aadhaar: ಆಧಾರ್ ಸೇವಾ ಕೇಂದ್ರ ನೇಮಕಾತಿ – 2025 ವೇತನ: ₹30,000/-

Aadhaar ಆಧಾರ್ ಸೇವಾ ಕೇಂದ್ರ ನೇಮಕಾತಿ – 2025 ವೇತನ: ₹30,000/- ಹುದ್ದೆ: ಕರ್ನಾಟಕ ಆಧಾರ್ ಸೇವಾ ಕೇಂದ್ರವು 08 ಆಧಾರ್ ಮೇಲ್ವಿಚಾರಕ/ನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು 28-ಫೆಬ್ರವರಿ-2025ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಸಂಸ್ಥೆ: ಕರ್ನಾಟಕ ಆಧಾರ್ ಸೇವಾ ಕೇಂದ್ರ ಪೋಸ್ಟ್‌ಗಳ ಸಂಖ್ಯೆ: 08 ಕೆಲಸದ ಸ್ಥಳ: ಕರ್ನಾಟಕ ಹುದ್ದೆಯ ಹೆಸರು: ಆಧಾರ್ ಮೇಲ್ವಿಚಾರಕ/ನಿರ್ವಾಹಕರು ಸಂಬಳ: ನಿಯಮಗಳ ಪ್ರಕಾರ ಜಿಲ್ಲಾವಾರು ಹುದ್ದೆಗಳ ವಿವರ: ಜಿಲ್ಲೆ ಹುದ್ದೆಗಳ ಸಂಖ್ಯೆ ಬಾಗಲಕೋಟೆ 1 … Read more

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

ತೋಟ

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.! ಬಂಧುಗಳೇ ಹೊಸದಾಗಿ ಕೃಷಿಗೆ ಬರಬೇಕೆನ್ನುವವರಿಗೆ ಉತ್ತಮವಾದ ಸಲಹೆ ಅಗತ್ಯವಾಗಿರುತ್ತದೆ,  ನಗರ ಜೀವನದ ಜಂಜಾಟದಿಂದ ಹೊರಬಂದು ಹಳ್ಳಿಯಲ್ಲಿ ನೈಸರ್ಗಿಕವಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸುತ್ತಾ ಶುದ್ದ ಆಮ್ಲಜನಕ ಸೇವಿಸುವುದೇ ಸ್ವರ್ಗಕ್ಕೆ ಕಿಚ್ಚು ಎಂಬುದು ಹಲವಾರು ತಜ್ಞರವಾದ.  ಈ ಮಾತು ಒಪ್ಪಿಕೊಳ್ಳಲೇಬೇಕಾದದ್ದು.  ಹಾಗಾಗಿ ನಗರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಾ ಜೀವಿಸುತ್ತಿದ್ದ ವರ್ಗಗಳು ತಮ್ಮ ತಮ್ಮ ಹಳ್ಳಿಗೆ ಬಂದು ತೋಟಗಾರಿಕೆ ಹೈನುಗಾರಿಕೆಯ ಕಡೆ ಮುಖ ಮಾಡಿದ್ದಾರೆ.  … Read more

ಎಲ್ಲಾ ವಿದ್ಯಾರ್ಥಿಗಳಿಗೆ ₹10,000 ಪ್ರೋತ್ಸಾಹ ಧನ ಆಸಕ್ತರು ಅರ್ಜಿ ಆಹ್ವಾನ.!

  ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಶೈಕ್ಷಣಿಕ ವರ್ಷ ಅಂದರೆ 2024 2025 ನೇ ಸಾಲಿನಲ್ಲಿ ಈ ತಿಂಗಳಿನಿಂದ ಹೊಸದಾಗಿ ಅಡ್ಮಿಶನ್ ಪಡೆದು ಕೊಳ್ಳುತ್ತಿರುವಂತಹ ಕರ್ನಾಟಕ ರಾಜ್ಯದ ಎಲ್ಲಾ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿ ಹಣ ಸಂಪೂರ್ಣವಾಗಿ ಉಚಿತವಾಗಿ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿಯನ್ನು ಕರೆಯಲಾಗಿದ್ದು. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಅರ್ಜಿ ಯನ್ನು ಸಲ್ಲಿಸಿ ಹತ್ತು ಸಾವಿರ ರೂಪಾಯಿ ಹಣವನ್ನು … Read more

49 ಲಕ್ಷಕ್ಕೆ 6 ಮನೆ, ನಿಜ ಸಾಧ್ಯವೇ ಎಂದು ಅನುಮಾನ ಪಡುವವರಿಗೆ ಡೀಟೇಲ್ಸ್ ಇಲ್ಲಿದೆ ನೋಡಿ.!

  ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಇವು ಎಷ್ಟು ಜವಾಬ್ದಾರಿಯುತ ಹಾಗೂ ಹೆಚ್ಚು ಬಜೆಟ್ ನ ದೊಡ್ಡ ಯೋಜನೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ. ಸದ್ಯಗಂತೂ ಈಗಿನ ಕಾಲದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಗೆ ಜವಾಬ್ದಾರಿ ವಹಿಸಿ ಹಣ ಕೊಟ್ಟು ಎರಡು ದಿನದ ಮದುವೆ ಬೇಕಾದರೂ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿಸುವ ಕೆಲಸ ಮಾತ್ರ ಅಷ್ಟು ಈಜಿ ಅಲ್ಲ ಎನ್ನುವುದು ಮನೆ ಕಟ್ಟಿದ ಪ್ರತಿಯೊಬ್ಬರ ಅನುಭವದ ಮಾತಾಗಿದೆ. ಎಷ್ಟೇ ಹಣ ಹೊಂದಿಸಿದರು … Read more

PUC ಪಾಸಾದವರಿಗೆ 1 ಲಕ್ಷ ವಿದ್ಯಾರ್ಥಿ ವೇತನ, ಆಸಕ್ತರು ಅರ್ಜಿ ಸಲ್ಲಿಸಿ.!

  ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಣಕಾಸಿನ ತೊಂದರೆ ಕಾರಣದಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿ ವೇತನ ನೀಡುವ ಮೂಲಕ ಈ ವಿದ್ಯಾರ್ಥಿಗಳ ಬದುಕನ್ನು ಪ್ರಜ್ವಲ ಗೊಳಿಸುತ್ತಿವೆ. ಈ ಸಾಲಿನಲ್ಲಿ ದೇಶದ ಹೆಸರಾಂತ ಎಲೆಕ್ಟ್ರಾನಿಕ್ಸ್ ಕಂಪನಿಯಾದ LG (Life Good) ಕೂಡ ಸೇರಿದೆ. LG 2023-24ನೇ ಸಾಲಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವಂತಹ ಅರ್ಹ ಅಭ್ಯರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಈ ಸ್ಕಾಲರ್ಶಿಪ್ (LG Scholarship) ನೀಡುತ್ತಿದೆ. … Read more

ಬಂಧನ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, PUC ಆಗಿದ್ದರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ.!

  ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಬಂಧನ್ ಬ್ಯಾಂಕ್ (Bandhan Bank) ಕೂಡ ಒಂದು. ಇಂತಹ ಬಂಧನ್ ಬ್ಯಾಂಕ್ ಈಗ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ಹೊಂದಿರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಹುತೇಕ ಎಲ್ಲರೂ ಇಚ್ಚೆ ಪಡುತ್ತಾರೆ ಯಾಕೆಂದರೆ ಇಲ್ಲಿ ಕೆಲಸವು ನಿಗದಿತ ಸಮಯಕ್ಕೆ ಒಳಪಟ್ಟಿರುತ್ತದೆ, ಕೆಲಸದ … Read more

ರೈಲ್ವೆ ಇಲಾಖೆ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,400/-

ದೇಶದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಇಚ್ಚಿಸುತ್ತೇವೆ. ಅದೇನೆಂದರೆ, ರೈಲ್ವೆ ಆಡಳಿತ ಮಂಡಳಿಯು (RRB) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ (RPF) ಖಾಲಿ ಇರುವ  ಸುಮಾರು 4000ಕ್ಕೂ ಹೆಚ್ಚು ರೈಲ್ವೆ ಕಾನ್ಸ್ಟೇಬಲ್ ಹಾಗೂ ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದಡಿಯಲ್ಲಿ ರೈಲ್ವೆ ಇಲಾಖೆಯು ಕಾರ್ಯನಿರ್ವಹಿಸುವುದರಿಂದ ಉತ್ತಮ ವೇತನದೊಂದಿಗೆ ಸರ್ಕಾರಿ ಹುದ್ದೆ ಎನ್ನುವ ಗೌರವ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳು … Read more

ಕೇವಲ 14 ಲಕ್ಷದಲ್ಲಿ ಕಟ್ಟಿರೋ ಹಳ್ಳಿ ಶೈಲಿಯ ಟ್ರೆಂಡಿಂಗ್ ತೊಟ್ಟಿ ಮನೆ.! ಆರೋಗ್ಯಕ್ಕೂ ಹಿತ ಖರ್ಚಿನಲ್ಲೂ ಮಿತ.! ಕಡಿಮೆ ಬಡ್ಜೆಟ್ ನಲ್ಲಿ ಸುಂದರವಾದ ಮನೆ

  ಹಳ್ಳಿ ಊಟ ಚಂದ ಪೇಟೆ ನೋಟ ಚೆನ್ನ ಎನ್ನುವ ಗಾದೆ ಇತ್ತು. ಸದ್ಯಕ್ಕೆ ಆ ಗಾದೆಯನ್ನು ಹಳ್ಳಿ ನೋಟವೂ ಕೂಡ ಚಂದವೇ ಚಂದ ಎಂದು ಬದಲಾಯಿಸಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗ ಕಾಲ ಸಾಕಷ್ಟು ಬದಲಾಗಿ ಹೋಗಿದೆ. ಆಗಿನ ಕಾಲದಲ್ಲಿ ಮನೆಯಲ್ಲಿ ಮೂರು ಜನ ಮಕ್ಕಳಿದ್ದರೆ ಓದಿದ ವಿದ್ಯಾವಂತನಾದ ಒಬ್ಬ ಮಗ ಪಟ್ಟಣಕ್ಕೆ ಹೋಗಿ ತನ್ನ ದುಡಿಮೆಯ ಹಣವನ್ನು ಹಳ್ಳಿಯಲ್ಲಿರುವ ತಂದೆ ತಾಯಿ ಕುಟುಂಬಕ್ಕಾಗಿ ಕಳುಹಿಸುತ್ತಿದ್ದ. ಆದರೆ ಈಗ ಗಂಡು ಮಕ್ಕಳು ಮಾತ್ರವಲ್ಲದೆ ಹೆಣ್ಣು ಮಕ್ಕಳು ಕೂಡ … Read more

ಸಿಟಿಜನ್ ಕಾರ್ಡ್ ಮಾಡಿಸುವುದರಿಂದ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು ದೊರೆಯಲಿದೆ ಗೊತ್ತ.!

  60 ವರ್ಷ ವಯೋಮಾನವನ್ನು ಪೂರೈಸುವ ಹಿರಿಯರಿಗೆ ಗೌರವ ಸೂಚಿಸುವುದು ಮಾನವೀಯತೆ. ಆ ಸಮಯದಲ್ಲಿ ಹಿರಿಯರು ತಮ್ಮ ಜೀವನದ ಹಲವು ಹಂತಗಳನ್ನು ಪೂರೈಸಿ ಅಪಾರ ಅನುಭವಗಳೊಂದಿಗೆ ಕುಗ್ಗಿದ್ದ ದೈಹಿಕ ಶಕ್ತಿಯಲ್ಲಿ ಬದುಕುತ್ತಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಆಸರೆಯಾಗಿರಬೇಕಾದದ್ದು ಮಕ್ಕಳ ಕರ್ತವ್ಯ. ಮಕ್ಕಳು ಮಾತ್ರವಲ್ಲದೇ ಸಮಾಜ ಕೂಡ ಅವರಿಗೆ ಮೃದುವಾಗಿ ಸ್ಪಂದಿಸಬೇಕು. ಇದನ್ನೆಲ್ಲ ಹೊರತುಪಡಿಸಿ ಸರ್ಕಾರವು ಮತ್ತು ಸರ್ಕಾರೇತರವಾದ ಸಂಸ್ಥೆಗಳು ಕೂಡ ವಿಭಿನ್ನ ರೀತಿಯಲ್ಲಿ ತನ್ನ ಕಾಳಜಿ ಮೆರೆಯುತ್ತಿವೆ. ಹಾಗಾಗಿ ಹಿರಿಯ ನಾಗರಿಕರಿಗೆ ಬಸ್ಸು ರೈಲ್ವೆ ಟಿಕೆಟ್ ರಿಯಾಯಿತಿ‌‌, … Read more

ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..

  ಮನೆ ಕಟ್ಟಿಸಬೇಕು ಎನ್ನುವುದು ಸುಲಭವಾದ ವಿಚಾರವಲ್ಲ ಮನೆ ಕಟ್ಟಿಸುವಾಗ ಪಾಯ ತೆಗೆಯುವುದರಿಂದ ಹಿಡಿದು ಬೆಡ್ ಹಾಕುವವರಿಗೆ, ಇಂಟೀರಿಯರ್ ಮಾಡಿಸುವುದರಿಂದ ಹಿಡಿದು ಪೇಂಟ್ ಆಗುವವರಿಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ವಿಚಾರ ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಯಾವುದೇ ವ್ಯತ್ಯಾಸಗಳಾದರೂ ನಂತರ ಸುಮ್ಮನೆ ಸರಿಪಡಿಸುವುದಕ್ಕೆ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೆ ಅಥವಾ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡಬೇಕು. ಇದರಲ್ಲಿ ಮನೆಯ ಪ್ಲಂಬಿಂಗ್ ವಿಚಾರ ಕೂಡ ಬಹಳ ಮುಖ್ಯ ಪಾತ್ರ ವಹಿಸುವಂಥದ್ದು ಹಾಗಾಗಿ ಇಂದು ಈ ಲೇಖನದಲ್ಲಿ ಮನೆ … Read more