40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ.! ಆಸಕ್ತರು ಅರ್ಜಿ ಸಲ್ಲಿಸಿ.!

  ಗೃಹ ಜ್ಯೋತಿ ಯೋಜನೆ (Gruhajyothi Scheme) ಬಳಿಕ ವಿದ್ಯುತ್ ಕುರಿತಾಗಿ ಮತ್ತೊಂದು ಬಿಗ್ ಅಪ್ ಡೇಟ್ ಇದೆ. ಈ ಬಾರಿ ಕರ್ನಾಟಕ ಸರ್ಕಾರವು (Government) ರಾಜ್ಯದಲ್ಲಿರುವ ರೈತರಿಗೆ (for Farmers) ಅನುಕೂಲತೆ ಮಾಡಿಕೊಡುವ ಸಲುವಾಗಿ ಕ್ರಮ ಕೈಗೊಂಡಿದೆ. ಅದೇನೆಂದರೆ ನಮ್ಮ ರಾಜ್ಯದಲ್ಲಿ 2008ರಿಂದ 2023ರ ಸೆ.22ರವರೆಗೆ ನೋಂದಣಿ ಆಗಿರುವ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಈ ಪೈಕಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸುಮ್‌- ಬಿ ಯೋಜನೆ ಮೂಲಕ (Kusum b … Read more

CSC ಸೆಂಟರ್ ತೆಗೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ID ಪಡೆಯಲು ಮೊಬೈಲ್ ನಲ್ಲಿ ಅರ್ಜಿ ಹಾಕುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ.!

  ಗ್ರಾಮೀಣ ಭಾಗದ ಜನರಿಗೆ ಆನ್ಲೈನಲ್ಲಿ ಉತ್ತಮ ಆಡಳಿತ ಸೇವೆಗಳನ್ನು ನೀಡುವ ಸಲುವಾಗಿ ಡಿಜಿಟಲ್ ಸೇವಾ ಕೇಂದ್ರ (Digital Seva Kendra) ಯೋಜನೆಯನ್ನು ಪರಿಚಯಿಸಲಾಗಿದೆ. ಕಾಮನ್‌ ಸರ್ವೀಸ್‌ ಸೆಂಟರ್‌ (CSC)ಗಳಿಂದ ಹಲವು ರೀತಿಯ ಅನುಕೂಲಗಳಿವೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿರುವುದು ಮಾತ್ರವಲ್ಲದೇ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳು, ವೈದ್ಯಕೀಯ ಸೇವೆಗಳು ಶೈಕ್ಷಣಿಕ ಸೇವೆಗಳು ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಅವುಗಳ ಸ್ಟೇಟಸ್ ಚೆಕ್ ಮಾಡುವುದು ಇತ್ಯಾದಿ ಸೇವೆಗಳನ್ನು ಸಾಮಾನ್ಯ … Read more

ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸಹಾಯಧನ.!

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಧಾರ್ಮಿಕ ಸಂಘ ಸಂಸ್ಥೆಗಳು, ಟ್ರಸ್ಟಿಗಳು ಮತ್ತು ಸರಕಾರದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆಡಳಿತ ಮಂಡಳಿ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರ‌ಮವನ್ನು ಏರ್ಪಡಿಸುತ್ತವೆ. ನಿಗದಿತ ದಿನಕ್ಕಿಂತ ಮುಂಚೆ ನೋಂದಾಯಿಸಿಕೊಂಡ ನೂತನ ವಧುವರರಿಗೆ ವಸ್ತ್ರ ಮತ್ತು ಬಂಗಾರದ ಮಂಗಳಸೂತ್ರವನ್ನು ಉಚಿತವಾಗಿ ನೀಡಿ ಸಂಪ್ರದಾಯಬದ್ಧವಾಗಿ ಕಡಿಮೆ ಖರ್ಚಿನಲ್ಲಿ ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಮಾಡಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಈ ಪದ್ಧತಿಗೆ ಸರ್ಕಾರವು ಕೂಡ ನೆರವಾಗಿ 2015-16ನೇ … Read more

ವಾಹನ ಮಾಲೀಕರಿಗೆ ಮಹತ್ವದ ಸುದ್ದಿ, HSRP ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ಇನ್ಮುಂದೆ ದಂಡ ಗ್ಯಾರಂಟಿ, ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ.!

  ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕೂಡ ಎಲ್ಲ ವಾಹನಗಳಿಗೂ HSRP (High Security Registration Plate) ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈಗಾಗಲೇ ಎರಡು ಬಾರಿ ಇದಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು ಅಂತಿಮವಾಗಿ ಫೆಬ್ರವರಿ 17, 2024ರ ಒಳಗೆ ಸರ್ಕಾರದ ನಿಯಮದಂತೆ 1 ಫೆಬ್ರವರಿ, 2019ಕ್ಕೂ ಮುನ್ನ ವಾಹನ ಖರೀದಿ ಮಾಡಿರುವ ವಾಹನಗಳ ಮಾಲೀಕರು ಬದಲಾಗಿರುವ ನಿಯಮದ ಅನುಸಾರ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ದಂಡ ಬಿಡುವುದು ಗ್ಯಾರಂಟಿ. ದೇಶದ ಭದ್ರತೆ ಹಾಗೂ … Read more

ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!

18 ವರ್ಷ ತುಂಬಿದ ಭಾರತೀಯ ನಾಗರಿಕನು ಮತದಾನ ಮಾಡುವ ಹಕ್ಕು (Voting rights) ಪಡೆಯುತ್ತಾನೆ. ಈ ರೀತಿ ಮತದಾನ ಮಾಡಲು ವೋಟರ್ ಲಿಸ್ಟ್ ನಲ್ಲಿ (Voter List) ಆತನ ಹೆಸರಿರಬೇಕು, ನಾವು ವೋಟರ್ ಲಿಸ್ಟ್ ಗೆ ನೋಂದಣಿ ಮಾಡಿಕೊಂಡರೆ ಭಾರತೀಯ ಚುನಾವಣಾ ಪ್ರಾಧಿಕಾರದಿಂದ (ECI) ನಮಗೆ ಮತದಾನದ ಗುರುತಿನ ಚೀಟಿ (Voter ID) ಸಿಗುತ್ತದೆ. ಈ ಹಿಂದೆ ಇದನ್ನು ಪಡೆದುಕೊಳ್ಳಲು ಸೇವಾ ಕೇಂದ್ರಗಳಿಗೆ ಅಥವಾ ಚುನಾವಣಾ ಪ್ರಾಧಿಕಾರದ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ … Read more

ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!

  ABHA – ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಅಥವಾ ಆರೋಗ್ಯ ID ಕಾರ್ಡ್ ಅನ್ನು NDHM.GOV.IN ಅನುಮೋದಿಸಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಅಥವಾ ಹೆಲ್ತ್ ಐಡಿಯು ಭಾರತೀಯ ನಾಗರಿಕರಿಗೆ ತಮ್ಮ ಆರೋಗ್ಯ ಸಂಬಂಧಿತ ಡೇಟಾದ ಕೇಂದ್ರೀಕೃತ ಡೇಟಾಬೇಸ್ ಅನ್ನು ಸ್ಥಾಪಿಸಲು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಭಾರತ ಸರ್ಕಾರದ ಯೋಚನೆಯಾಗಿದೆ ಇತ್ತೀಚೆಗೆ ಕರ್ನಾಟಕ ಸರ್ಕಾರದ (Karnataka Government) ಆರೋಗ್ಯ ಇಲಾಖೆ ಹೊಸ ರೂಪವನ್ನು ನೀಡಿದ್ದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಎಂದು ಮರು ನಾಮಕರಣ ಮಾಡಿದೆ. ಕಳೆದ … Read more

ಅಂಚೆ ಕಚೇರಿಯಲ್ಲಿ ಮಹತ್ವದ ಬದಲಾವಣೆ.! FD, RD, PPF, KVP, NSP ಸುಕನ್ಯಾ ಸಮೃದ್ಧಿ ಇನ್ನಿತರ ಯೋಜನೆ ಮಾಡಿಸಿರುವವರು ತಪ್ಪದೆ ತಿಳಿದುಕೊಳ್ಳಿ.!

  ಸಾಮಾನ್ಯವಾಗಿ ಆರ್ಥಿಕ ವರ್ಷದ ಅಂತ್ಯದಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದೇ ರೀತಿಯಾಗಿ ಅಂಚೆ ಕಚೇರಿಯಲ್ಲಿ (Post Office) ಕೂಡ ಬದಲಾವಣೆ ಆಗುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಆಗುವ ಬದಲಾವಣೆಗಳೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಯೋಜನೆಗಳ ಬಡ್ಡಿ ದರಗಳು ಪರಿಷ್ಕೃತವಾಗುತ್ತದೆ ಮತ್ತು ವರ್ಷಾಂತವು ಕೂಡ ಹೊಸ ಯೋಜನೆಗಳಿಗೆ ನಾಂದಿ ಆಡುತ್ತದೆ. ಕಳೆದ ಹಲವು ವರ್ಷಗಳಿಂದ ಈ ರೀತಿ ಬದಲಾವಣೆ ಆಗಿರುವುದು ಈ ವರ್ಷದ ಬಗ್ಗೆಯೂ ಕೂಡ ನಿರೀಕ್ಷೆ ಹುಟ್ಟಿಸುತ್ತದೆ ಕಳೆದ ವರ್ಷವೂ 2023 ರಲ್ಲಿ … Read more

ಪಿಂಕ್ ಕಾರ್ಡ್ ಇದ್ದವರಿಗೆ ಮಾತ್ರ 4ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಜಮೆ.! ಪಿಂಕ್ ಕಾರ್ಡ್ ಪಡೆಯೋದು ಹೇಗೆ ನೋಡಿ.!

  ಕರ್ನಾಟಕ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯಾವಾಗಲು ಹೆಚ್ಚು ಚರ್ಚೆಯಲ್ಲಿ ಇರುತ್ತದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇಂದುವರೆಗೂ ಯಶಸ್ವಿಯಾಗಿ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇದರಲ್ಲಿ 90% ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ಸಹಾಯಧನವನ್ನು ಪಡೆಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದಲೇ ಜಾರಿಗೆ ತಂದಿರುವ … Read more

ಟ್ರಾಫಿಕ್ ಪೊಲೀಸರು ಇನ್ಮುಂದೆ ದಂಡ ಸಂಗ್ರಹಿಸುವಂತಿಲ್ಲ.! ಹೈಕೋರ್ಟ್ ಆದೇಶ.!

  ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಅತಿ ಹೆಚ್ಚು ದೂರಗಳನ್ನು ವಾಹನ ಸವಾರರು ಹೇಳುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಅಡ್ಡಗಟ್ಟುತ್ತಾರೆ ಎಲ್ಲಾ ದಾಖಲೆಗಳು ಸರಿ ಇದ್ದರು ಏನನ್ನಾದರೂ ಫೈನ್ ಹಾಕಲು ಹುಡುಕುತ್ತಾರೆ ಅನೇಕ ಪ್ರಕರಣಗಳಲ್ಲಿ ತಾವೇ ದಂಡ ವಸೂಲಿ ಮಾಡುತ್ತಾರೆ. ಯಾವುದೇ ಅತಿ ಮುಖ್ಯವಾದ ಕೆಲಸಕ್ಕೆ ವಾಹನ ಸವಾರ ಹೊರಟಿದ್ದರೂ ಕೂಡ ಈ ರೀತಿ ದಂಡ ಕಟ್ಟುವವರೆಗೂ ತಡೆದು ನಿಲ್ಲಿಸುವುದರಿಂದ ಬಹಳ ಕ’ಷ್ಟಗಳಾಗುತ್ತಿವೆ ಎನ್ನುವ ದೂರು ಇದೆ. ಕೆಲವು ಪ್ರಕರಣಗಳಲ್ಲಿ ತಾಳ್ಮೆ ಕಳೆದುಕೊಂಡು … Read more

ಮನೆಯಲ್ಲಿ ನಾಯಿ ಸಾಕೋರು ಬೆಡ್ರೂಮ್ ಒಳಗೆ ನಾಯಿ ಬಿಟ್ಟುಕೊಳ್ಳೋರು 1 ನಿಮಿಷ ಈ ವಿಚಾರ ತಿಳ್ಕೋಳಿ.!

ಹಿಂದೆಲ್ಲ ಮನೆಯಲ್ಲಿ ಗೋವುಗಳನ್ನು ಸಾಕುತ್ತಿದ್ದರು. ರೈತರ ಕುಟುಂಬದಲ್ಲಂತೂ ಹಸು ದನ ಕರುಗಳಿಗೆ ಬಹಳ ದೊಡ್ಡ ಸ್ಥಾನವನ್ನೇ ಕೊಡುತ್ತಿದ್ದರು. ಹೆಚ್ಚಿನ ಮನೆಗಳಲ್ಲಿ ಮನೆಯಿಂದ ಹೊರಗೆ ಹಸುವಿನ ಕೊಟ್ಟಿಗೆ ಇರುತ್ತಿರಲಿಲ್ಲ, ಮನೆ ಒಳಗಡೆಗೆ ಹಟ್ಟಿ ಇರುತ್ತಿತ್ತು. ಬೆಳಗ್ಗೆ ಎದ್ದ ಕೂಡಲೇ ಗೋವುಗಳ ಮುಖ ನೋಡುವುದಕ್ಕೆ ಮತ್ತು ಗೋವುಗಳನ್ನು ಜೋಪಾನ ಮಾಡುವುದಕ್ಕೆ ಇದು ನೆರವಾಗುತ್ತಿತ್ತು. ಆ ಕಾಲದಲ್ಲಿ ನಾಯಿಗಳು ಮನೆ ಹೊರಗೆ ಇರುತ್ತಿದ್ದವು. ನಾಯಿಯನ್ನು ಮನೆ ಕಾಯಲು ಇಡಲಾಗುತ್ತಿತ್ತು. ನಾಯಿ ಮನೆ ಒಳಗಡೆ ಬಂದರೆ ಅದನ್ನು ಅಶುಭ ಎಂದು ಹೇಳಿ ಶುದ್ದಿ … Read more