ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ.!

  ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Scheme) ಬಗ್ಗೆ ಗೊತ್ತೇ ಇದೆ. ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ (free travel) ಪ್ರಯಾಣಿಸಬಹುದಾಗಿದೆ (ಎಸಿ ಹಾಗೂ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ). ಈ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರ ಮನ ಗೆದ್ದಿದೆ ಅಂತಲೂ ಹೇಳಬಹುದು. ಯಾಕೆಂದರೆ ಈ … Read more

ಬೋರ್ವೆಲ್ ಫೇಲ್ ಆಗಿದೆಯಾ.? ನೀರು ಬರ್ತಾ ಇಲ್ಲಾ ಅಂತ ಚಿಂತೆನಾ.? ಈ ಸಿಂಪಲ್ ಟೆಕ್ನಿಕ್ ಪಾಲಿಸಿ ಸಾಕು, 25 ವರ್ಷ ಗ್ಯಾರೆಂಟಿ ನೀರು ತುಂಬಿ ತುಳುಕುತ್ತದೆ.!

  ಮನುಷ್ಯ ನಾಗರಿಕನಾದಂತೆಲ್ಲಾ ಪ್ರಕೃತಿಗೆ ಹೊಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಚಾಲೆಂಜ್ ಮಾಡಿಯೇ ಬದುಕುತ್ತಿದ್ದೇನೆ ಅಂತಲೇ ಹೇಳಬಹುದು. ವಿಜ್ಞಾನವನ್ನು ಅನುಸರಿಸುವುದು ಎಷ್ಟು ಸೂಕ್ತವೋ ಹಾಗೇ ಪ್ರಕೃತಿದತ್ತವಾಗಿ ಜೀವನ ನಡೆಸಿದಾಗ ಮಾತ್ರ ಈ ಜೀವ ಸರಪಳಿಯು ಸಮತೋಲನದಲ್ಲಿ ಇರುತ್ತದೆ. ಇಲ್ಲಿ ಎಲ್ಲಾ ಬೌತಿಕ ವಸ್ತುಗಳಿಗೆ ಅಭೌತಿಕ ವಸ್ತುಗಳ ಜೊತೆಗೂ ಕೂಡ ನಿಕಟ ಸಂಬಂಧ ಇರುತ್ತದೆ ಹೀಗಾಗಿ ಭೂಮಿ ಮೇಲೆ ಇರುವ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಬೃಹದಾಕಾರದ ಮರದತನಕ, ಸಮುದ್ರದ ಆಳದಿಂದ ಎತ್ತರದ ಶಿಖರದವರೆಗೆ ಎಲ್ಲಾದಕ್ಕೂ ಒಂದಲ್ಲ ಒಂದು ರೀತಿಯ ಸಂಪರ್ಕ ಕೊಂಡಿ … Read more

ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!

ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳು (Gyaranty Schemes) ಬಾರಿ ಸದ್ದು ಮಾಡುತ್ತಿವೆ. ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka Assembly Election-2023) ರ ವೇಳೆ ಕಾಂಗ್ರೆಸ್ ಪಕ್ಷದ ಆಶ್ವಾಸನೆಯಾಗಿದ್ದ ಪಂಚ ಖಾತ್ರಿ ಯೋಜನೆಗಳು ಬಹುಮತ ಬೆಂಬಲ ನೆರವಿನಿಂದ ಸರ್ಕಾರ ಸ್ಥಾಪನೆಯಾದ ಮೇಲೆ ಹಂತ ಹಂತವಾಗಿ ಜಾರಿಗೆ ಬಂದಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ರೂ.2000, ಯುವನಿಧಿ ಯೋಜನೆಯಡಿ … Read more

ವಾಹನ ಪ್ರಿಯರಿಗೆ ಸಿಹಿ ಸುದ್ದಿ 73km ಮೈಲೇಜ್ ನೀಡುವ ಹೊಸ ಹೀರೋ ಬೈಕ್ ಬಿಡುಗಡೆ.! ಬೆಲೆ ಎಷ್ಟು ನೋಡಿ.!

  ದ್ವಿಚಕ್ರ ವಾಹನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಹೋಗುವ ಹುಡುಗಿಯಿಂದ ಹಿಡಿದು ಕೆಲಸಕ್ಕೆ ಹೋಗುವ ಮಗನವರೆಗೆ ಕಚೇರಿ ದೂರ, ಸಮಯಕ್ಕೆ ಬಸ್ ಸಿಗುವುದಿಲ್ಲ, ಸ್ನೇಹಿತರ ಹತ್ತಿರ ಎಲ್ಲ ಇದೆ, ಮಕ್ಕಳನ್ನು ಶಾಲೆಯಿಂದ ಕರೆ ತರಲು ಗಾಡಿ ಬೇಕು ಇಂತಹ ಹತ್ತಾರು ನೆಪ ಹೇಳಿ ಬೈಕ್ ಅಥವಾ ಸ್ಕೂಟಿ ಡಿಮ್ಯಾಂಡ್ ಮಾಡುತ್ತಾರೆ. ಏರುತ್ತಿರುವ ಪೆಟ್ರೋಲ್ ಬೆಲೆಯಲ್ಲಿ ಬೈಕ್ ಕೊಡಿಸುವುದಕ್ಕಿಂತ ಅದಕ್ಕೆ ಪೆಟ್ರೋಲ್ ತುಂಬಿಸುವುದೇ ಹೆಚ್ಚು ಜವಾಬ್ದಾರಿ ಎನಿಸಿ ಬಿಟ್ಟಿದೆ. ಈ ರೀತಿ ಯೋಚಿಸುವವರಿಗೆ ಬರೋಬ್ಬರಿ … Read more

ಜಮೀನಿನ ಮ್ಯೂಟೇಷನ್ ರಿಪೋರ್ಟ್ ಡೌನ್ಲೋಡ್ ಮಾಡುವ ಸುಲಭ ವಿಧಾನ.!

  ಒಂದು ಜಮೀನು ದಾನ, ಕ್ರಯ, ವಿಭಾಗ, ಪೌತಿ ಹಾಗೂ ಪೋಡಿ ರೂಪದಲ್ಲಿ ಹಕ್ಕು ವರ್ಗಾವಣೆಯಾಗುತ್ತದೆ. ಒಂದು ಜಮೀನಿನಲ್ಲಿ ಈ ಹಿಂದೆ ಯಾವ ಕಾರಣದಿಂದ ಯಾವ ರೂಪದಲ್ಲಿ ಹಕ್ಕು ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಸುವುದೇ ಮ್ಯೂಟೇಷನ್ ರಿಪೋರ್ಟ್ ಈ ಮ್ಯೂಟೇಷನ್ ರಿಪೋರ್ಟ್ ನಿಂದ ಸಾಕಷ್ಟು ಅನುಕೂಲತೆಗಳಿವೆ. ಇದು ಒಬ್ಬ ವ್ಯಕ್ತಿಗೆ ಹೇಗೆ ಬಳಕೆಗೆ ಬರುತ್ತದೆ ಮತ್ತು ಮೊಬೈಲ್ ಮೂಲಕವೇ ಇವುಗಳನ್ನು ಪರಿಶೀಲನೆ ಮಾಡಿ ನೋಡಬಹುದಾದ್ದರಿಂದ ಯಾವ ವಿಧಾನದ ಮೂಲಕ ಇದನ್ನು ಪರಿಶೀಲಿಸಬಹುದು? ಎನ್ನುವ ಮಾಹಿತಿಯನ್ನು ಈ ಲೇಖನದ … Read more

KAS ಪರೀಕ್ಷೆಗೆ ಉಚಿತ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ.!

  ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಕನಸು ತಾನು ವಿದ್ಯಾಭ್ಯಾಸ ಮುಗಿಸಿದ ಮೇಲೆ ಒಂದು ಸರಕಾರಿ ಹುದ್ದೆ ಪಡೆಯಬೇಕು ಎನ್ನುವುದು. IT BT ಪ್ರೊಫೆಷನ್ ಅಬ್ಬರ ಜೋರಾಗಿರುವ ಈ ಕಾಲದಲ್ಲೂ ಕೂಡ ಸರ್ಕಾರಿ ಹುದ್ದೆಗಳ ಮೇಲಿರುವ ಆಸಕ್ತಿ ಕಡಿಮೆ ಆಗಿಲ್ಲ. ಹಾಗಾಗಿ ಪ್ರತಿ ವರ್ಷವೂ ಕೂಡ ಈ ಕ್ಷೇತ್ರದಲ್ಲಿ ಕಾಂಪಿಟೇಶನ್ ಕೊಡುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದಕ್ಕಾಗಿ ತರಬೇತಿ ಪಡೆದು ತಯಾರಾಗುತ್ತಿರುವವರ ಸಂಖ್ಯೆಯು ಜೋರಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈ … Read more

ಗೋಲ್ಡ್, ಸೈಟ್ ಅಥವಾ ಮ್ಯೂಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ನೋಡಿ.!

  ಈಕೆನ ಕಾಲದಲ್ಲಿ ಹೂಡಿಕೆ ಎಂದ ತಕ್ಷಣ ನೆನಪಾಗುವುದು ಚಿನ್ನ ಖರೀದಿಸುವುದು, ಆಸ್ತಿ ಖರೀದಿಸುವುದು ಮತ್ತು ಈಗಿನ ಜನರೇಶನ್ ನಲ್ಲಿ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಗಳಲ್ಲಿ ಇನ್ವೆಸ್ಟ್ ಮಾಡುವುದು. ಆದರೆ ಸಾಂಪ್ರದಾಯಿಕವಾಗಿ ಹೂಡಿಕೆ ಎಂದರೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಚಿನ್ನ ಖರೀದಿಸುವುದು ಅಥವಾ ಸೈಟ್ ಮಾಡುವುದು. ಇದುವರೆಗೂ ಹೆಚ್ಚಿನ ಜನ ಅದನ್ನೇ ಲಾಭ ಎಂದುಕೊಂಡಿದ್ದಾರೆ. ಆದರೆ ಚಿನ್ನ, ಸೈಟ್ ಅಥವಾ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ನಿಜಕ್ಕೂ ಸೇಫಾ? ಯಾವುದು ಎಷ್ಟು ಲಾಭದಾಯಕ? ಯಾವುದರಲ್ಲಿ … Read more

ನಿಮ್ಮ ಊರಿನಲ್ಲಿ ಸರಕಾರಿ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಗುರುತಿಸುವುದು ಹೇಗೆ ನೋಡಿ.!

  ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನರು ಮಾತನಾಡುವಾಗ ಸರ್ಕಾರಿ ಭೂಮಿ ಒತ್ತುವರಿಯಾಗಿತ್ತಂತೆ ಅಥವಾ ಇದು ಸರ್ಕಾರಿ ಭೂಮಿ ಎಂದು ಮಾತನಾಡುವದನ್ನು ಕೇಳಿಸಿಕೊಂಡಿರಬಹುದು. ಹೀಗಾಗಿ ಅನೇಕರಿಗೆ ನಮ್ಮ ಗ್ರಾಮದಲ್ಲಿ ಸರ್ಕಾರಿ ಜಮೀನು ನಮ್ಮ ಜಮೀನುಗಳ ಮಧ್ಯೆ ಹೇಗೆ ಬರುತ್ತದೆ ಎಂದು ಗೊಂದಲಗಳಾಗಿರುತ್ತವೆ. ಇದಕ್ಕೆ ಸ್ಪಷ್ಟತೆ ಮತ್ತು ಹೇಗೆ ಇದು ಸರ್ಕಾರದ ಭೂಮಿ ಆಗುತ್ತದೆ ಮತ್ತು ಇದನ್ನು ಗುರುತಿಸುವುದು ಹೇಗೆ ನಮ್ಮ ಗ್ರಾಮದಲ್ಲಿ ಈ ಸರ್ಕಾಮಿ ಭೂಮಿ ಎಷ್ಟಿರಬಹುದು ಎಂದು ತಿಳಿದುಕೊಳ್ಳುವುದು ಹೇಗೆ? ಈ ಕುರಿತ ಎಲ್ಲಾ ಉಪಯುಕ್ತ ಮಾಹಿತಿಯನ್ನು ಈ … Read more

LPG ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ, ಸಿಲಿಂಡರ್ ಬೆಲೆ ಇಳಿಕೆ.!

  ಪ್ರತಿ ತಿಂಗಳ ಆರಂಭದಲ್ಲಿ ಕ್ಯಾಲೆಂಡರ್ ಬದಲಾಗುವುದು ಮಾತ್ರವಲ್ಲ ಇದರೊಂದಿಗೆ ಸಾಕಷ್ಟು ಸಂಗತಿಗಳನ್ನು ಬದಲಾಗುತ್ತವೆ. ಇವುಗಳಲ್ಲಿ ಒಂದು LPG ಅನಿಲ ದರ ಪರೀಷ್ಕೃತವಾಗುವುದು. ಈ ಬಗ್ಗೆ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಂತೆಯೇ ಈ ಬಾರಿ ಲೋಕಸಭಾ ಚುನಾವಣೆ ಭಾರಿ ಅಬ್ಬರದ ನಡೆಯುವ ಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅದೇನೆಂದರೆ, ಒಂದೇ ಬಾರಿಗೆ 72 ರುಪಾಯಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಈ ಮಾಹಿತಿ ಸ್ವತಃ ಇಂಡಿಯನ್ … Read more

ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ

  ಜೇನು ಎಂದ ತಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ, ಇದೊಂದು ಪರಿಶುದ್ಧವಾದ ಆಹಾರ ಮತ್ತು ಅತಿ ಹೆಚ್ಚಾಗಿ ಪೋಷಕಾಂಶಗಳನ್ನು ಹೊಂದಿದೆ. ನ್ಯಾಚುರಲ್ ಆಗಿ ಸಿಗುವ ಜೇನು ಮಾತ್ರವಲ್ಲದೇ ಜೇನು ಸಾಕಾಣಿಕೆಯಿಂದ ಕೂಡ ಇಷ್ಟೇ ನ್ಯಾಚುರಲ್ ಆದ ಆಹಾರವನ್ನು ಪಡೆಯಬಹುದು ಈಗ ರೈತರು ತಮ್ಮ ಜಮೀನಿನಲ್ಲಿ ಜೇನುಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಸಮಗ್ರ ಕೃಷಿಯೊಂದಿಗೆ ಹಲವರು ಜೇನು ಸಾಕಾಣಿಕೆ ಅಳವಡಿಸಿಕೊಂಡಿದ್ದರೆ, ಜೇನು ಸಾಕಾಣಿಕೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕುಟುಂಬಗಳು ಕೂಡ ಇವೆ. ಇದರಿಂದ ಎಷ್ಟು ಲಾಭ ಇದೆ? ಜೇನು … Read more