ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!

  ರೈತರಿಗೆ ಸರ್ಕಾರದ ಕಡೆಯಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಬಿತ್ತನೆ ಬೀಜ, ರಸ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುವುದರಿಂದ ಹಿಡಿದು ಬೆಳೆ ವಿಮೆ, ಬೆಳೆ ಪರಿಹಾರ, ಪ್ರೋತ್ಸಾಹ ಧನ, ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಸಬ್ಸಿಡಿ ರೂಪದ ಸಾಲ ಯಂತ್ರೋಪಕರಣಗಳ ಖರೀದಿಗೆ ಸಾಲ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈ ಪಟ್ಟಿಗೆ ಸೇರುವ ರೈತ ಸಿರಿ ಯೋಜನೆ ಎನ್ನುವ ಹೆಸರಿನ ರಾಜ್ಯದ ರೈತರಿಗೆ ಪ್ರತಿ ಹೆಕ್ಟರಿಗೆ ರೂ.10,000 ಸಹಾಯಧನ ನೀಡುವ ಹೊಸ ಯೋಜನೆ ಬಗ್ಗೆ ಈ … Read more

ಜನನ & ಮ.ರಣ ಪ್ರಮಾಣ ಪತ್ರ ಇನ್ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಪಡೆಯಬಹುದು ಹೇಗೆ ನೋಡಿ.!

  ಜನನ ಮ.ರಣ ನೋಂದಣಿ ಕಡ್ಡಾಯ ಹಾಗೆ ಮನೆಯಲ್ಲಿ ಮಗುವಿನ ಜನನವಾದರೂ ಅಥವಾ ಕುಟುಂಬ ಸದಸ್ಯರಲ್ಲಿ ಮ’ರ’ಣವಾದರೂ ಆ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರವನ್ನು ಒಂದು ದಾಖಲೆಯಾಗಿ ಪಡೆದುಕೊಂಡಿರಬೇಕು. ಮುಂದೆ ಮಗುವಿನ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ, ಶಾಲೆ ದಾಖಲಾತಿ ಮಾಡಿಸುವ ಸಂದರ್ಭದಲ್ಲಿ, ಜನನ ಪ್ರಮಾಣ ಪತ್ರದ ಅವಶ್ಯಕತೆ ಬರುತ್ತದೆ. ಮತ್ತು ಕುಟುಂಬದ ಆಸ್ತಿ ವರ್ಗಾವಣೆ ಅಥವಾ ವ್ಯಕ್ತಿಯ ವಿಮೆಗಳನ್ನು ಕ್ಲೈಮ್ ಮಾಡುವುದು ಅಥವಾ ಇನ್ನಿತರ ಕಾನೂನು ಬದ್ಧ ಚಟುವಟಿಗಳಿಗಾಗಿ ಮೃ’ತರ ಮರಣ … Read more

ಆಪಲ್ ಬೆಳೆಯುವುದು ಎಷ್ಟು ಸುಲಭ ಗೊತ್ತಾ.? ಹೆಚ್ಚು ಕೆಲಸಾನೂ ಇರಲ್ಲ, ಖರ್ಚು ಬರಲ್ಲ ಈ ರೈತನ ಮಾತನ್ನೊಮ್ಮೆ ಕೇಳಿ.!

ಆಪಲ್ ಬೆಳೆ ಎಂದ ತಕ್ಷಣ ಎಲ್ಲರಿಗೂ ತಲೆಯಲ್ಲಿ ಬರುವುದು ಆಪಲ್ ಕಾಶ್ಮೀರದಲ್ಲಿ ಮಾತ್ರ ಬೆಳೆಯಲು ಆಗುತ್ತದೆ. ಅಲ್ಲಿನ ವಾತಾವರಣ ಹಾಗೂ ಆ ಪ್ರದೇಶದ ಮಣ್ಣಿಗೆ ಮಾತ್ರ ಆಪಲ್ ಬೆಳೆ ಬರುವುದು ಬೇರೆ ಕಡೆ ಬೆಳೆಯಲು ಆಗುವುದಿಲ್ಲ ಇತ್ಯಾದಿ ಇತ್ಯಾದಿ ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಸೂಕ್ತ ತರಬೇತಿ ಜೊತೆಗೆ ಕೈ ಹಾಕಿದರೆ ಕೆಸರಾದ ಕೈ ಖಂಡಿತವಾಗಿಯೂ ಮೊಸರಾಗುತ್ತದೆ. ಇದಕ್ಕೆ ಕರ್ನಾಟಕ ರಾಜ್ಯದಲ್ಲಿ ಹೊಸಕೋಟೆ ಸಮೀಪದ ಬಸವರಾಜು ಎಂಬ ರೈತ ತಮ್ಮ ಜಮೀನಿನಲ್ಲಿ ಆಪಲ್ … Read more

ಬರ ಪರಿಹಾರ ಹಣ ಯಾರಿಗೆ ಬಂದಿಲ್ಲ ಅವರು ಈ ರೀತಿ ಮಾಡಿ.! ನಿಮ್ಮ ಅಕೌಂಟ್ ಗೆ ಹಣ ಜಮೆ ಆಗುತ್ತೆ.!

  ಕಳೆದ ಒಂದು ವಾರದಿಂದ ಲೋಕಸಭಾ ಚುನಾವಣೆ ಕಾವಿನ ನಡುವೆಯೂ ರಾಜ್ಯದಾದ್ಯಂತ ಬಹಳಷ್ಟು ಚರ್ಚೆಯಲ್ಲಿರುವ ವಿಷಯ ಎಂದರೆ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರ ಪರಿಹಾರದ ಹಣ (drought releif Fund) ಸಂದಾಯವಾಗಿರುವುದು. ರಾಜ್ಯ ಸರ್ಕಾರವು ಕೂಡ ರಾಜ್ಯದ ಅರ್ಹ ರೈತರಿಗೆ (farmers) ಜವಾಬ್ದಾರಿಯುತವಾಗಿ ಬರ ಪರಿಹಾರದ ಹಣ ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಜನವರಿ ತಿಂಗಳ ಅಂತ್ಯದಲ್ಲಿ ಮೊದಲನೇ ಕಂತಿನ ಹಣವಾಗಿ ಕೇಂದ್ರ ಸರ್ಕಾರದಿಂದ ಹಣ ಬರುವ ಮುಂಚೆ ರಾಜ್ಯ ಸರ್ಕಾರವು ರೂ.2000 ಹಣವನ್ನು ಜಮೆ ಮಾಡಿತ್ತು, … Read more

ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!

  ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಕಟ್ಟಬೇಕು ಎಂದರೆ ಅದನ್ನು ಅಚ್ಚುಕಟ್ಟಾಗಿಯೇ ಕಟ್ಟಬೇಕು. ನಾಲ್ಕು ಮಂದಿಗೆ ಬೆಂಗಳೂರಿನಲ್ಲಿ ಮನೆ ಇದೆ ಎಂದು ಕೇಳಿಕೊಳ್ಳುವುದಾದರೆ ಮನೆ ತಕ್ಕಮಟ್ಟಿಗೆ ಇರಲೇ ಬೇಕಲ್ಲವೇ? ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತೇ? ಅದು ಬೆಂಗಳೂರಿನಲ್ಲಿ! ಮೊದಲೇ ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು ಎನ್ನುವ ಗಾದೆಯೇ ಇದೆ. ಇದಕ್ಕೆ ತಗಲುವ ಖರ್ಚಿನ ಟೆನ್ಷನ್ ನಡುವೆ ನಿಮಗೆ ಅತಿ ಕಡಿಮೆ ಬೆಲೆಗೆ ಯಾವುದೇ ರೀತಿ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ನೋಡಿದವರೆಲ್ಲ ಮೆಚ್ಚಿ ಮಾತನಾಡುವಂತಹ ಮನೆಯನ್ನು … Read more

IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ

  ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಬಹುತೇಕ ಯುವಜನತೆಯ ಇಚ್ಛೆ. ಯಾಕೆಂದರೆ ಹೆಚ್ಚಿನ ಕೆಲಸದ ಒತ್ತಡವಿಲ್ಲ, ಮತ್ತು ಅತಿ ಹೆಚ್ಚಿನ ರಜಾ ದಿನಗಳು ಸಿಗುತ್ತವೆ, ಆರಾಮಾಗಿ AC ರೂಮಿನಲ್ಲಿ ಕುಳಿತು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಸ್ಪಂದಿಸುತ್ತ ಕೆಲಸ ಮಾಡುವ ಅವಕಾಶ ಸಿಗುತ್ತದೆ ಹಾಗಾಗಿ ಬ್ಯಾಂಕ್ ಕೆಲಸವೇ ಬೆಸ್ಟ್ ಎಂದು ಹೇಳುವ ಮಂದಿ ಸಾಕಷ್ಟು ಜನರಿದ್ದಾರೆ. ಇವರಿಗೆಲ್ಲಾ ಒಂದು ಸಿಹಿ ಸುದ್ದಿ ಇದೆ. IDBI ಬ್ಯಾಂಕ್ ನಲ್ಲಿ (IDBI Recruitment) ಹಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಈ … Read more

ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ರಾಜ್ಯದ ಎಲ್ಲಾ ರೈತರಿಗೆ ಒಂದು ಪ್ರಮುಖವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಬರಗಾಲದ (drought) ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ. ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಒಟ್ಟು 223 ತಾಲೂಕುಗಳು ಬರ ಪೀಡಿತ ತಾಲೂಕುಗಳು ಎಂದು NDRF ಕೈಪಿಡಿ ಪ್ರಕಾರವಾಗಿ ಘೋಷಣೆಯಾಗಿವೆ. ಬರಗಾಲದಲ್ಲಿ ಉಂಟಾದ ನಷ್ಟವನ್ನು ಸಾಧ್ಯವಾದಷ್ಟು ತುಂಬಿಕೊಡಲು ರೈತನಿಗೆ ಸರ್ಕಾರ ಬರ ಪರಿಹಾರದ (Bara Parihara) ಹಣ ನೀಡಲು ಮುಂದಾಗಿದೆ. ಈ … Read more

ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!

  ವೃದ್ಧಾಪ್ಯ, ವಿಧವ ಹಾಗೂ ಅಂಗವಿಕಲರ ಪಿಂಚಣಿ ಪಡೆಯುತ್ತಿರು ವಂತಹ ಫಲಾನುಭವಿಗಳಿಗೆ ಇದೀಗ ಬಂದಿರುವಂತಹ ಪ್ರಮುಖ ಮಾಹಿ ತಿಯಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿಯಲ್ಲಿ 9 ರೀತಿಯ ಪಿಂಚಣಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ. ವೃದ್ಧಾಪ್ಯ ವೇತನ ಅಂಗವಿಕಲರ ವಿಧವಾ ವೇತನ ಸಂಧ್ಯಾ ಸುರಕ್ಷಾ ವೇತನ ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳ ಪಿಂಚಣಿ ಪಡೆಯುತ್ತಿರುವಂತಹ ಫಲಾನುಭವಿಗಳ ಮಾಸಿಕ ವೇತನ ಪಿಂಚಣಿ ವಿತರಣೆಯನ್ನು ಖಜಾನೆಗೆ ಎರಡು ತಂತ್ರಾಂಶದ ಮೂಲಕ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯ ಅಡಿಯಲ್ಲಿ … Read more

ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ, ವೇತನ 28,000

  ಉದ್ಯೋಗಾಕಾಂಕ್ಷಿಗಳಿಗೆಲ್ಲ ಒಂದು ಬೃಹತ್ ಅವಕಾಶ ಸಿಗುತ್ತಿದೆ. ನವೋದಯ ವಿದ್ಯಾಲಯ ಸಮಿತಿಯಿಂದ (NVS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಆಗಿದೆ. ವಿಶೇಷವೇನೆಂದರೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಕೂಡ ಈ ಹುದ್ದೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಸಿಗುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪ್ರಯತ್ನಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ … Read more

ರೈತರಿಗೆ ಇನ್ನು ಮುಂದೆ ಒಣ ಭೂಮಿಯಲ್ಲೂ 100% ನೀರು ಪಕ್ಕಾ, ರೈತರಿಗಾಗಿ ಈ ಮಾಹಿತಿ.!

  ಸಾಮಾನ್ಯವಾಗಿ ಎಲ್ಲ ರೈತರಿಗೂ ಕೂಡ ತಮ್ಮ ಜಮೀನಲ್ಲಿ ಕೊಳವೆಬಾವಿ ಕೊರೆದು ತೋಟಗಾರಿಕೆ ಕೃಷಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಳೆ ಆಶ್ರಿತ ಭೂಮಿಗಿಂತ ಈ ಪಂಪ್ ಸೆಟ್ ಸೌಲಭ್ಯ ಇರುವ ಭೂಮಿಗೆ ಹೆಚ್ಚು ಬೆಲೆ ಸಿಗುತ್ತದೆ ಮತ್ತು ಯಥೇಚ್ಛವಾಗಿ ಉತ್ಪಾದನೆ ಮಾಡಿ ಆದಾಯ ಪಡೆಯಬಹುದು ಎನ್ನುವುದು ರೈತರ ಲೆಕ್ಕಾಚಾರ. ಈ ಆಸೆ ಇಟ್ಟುಕೊಂಡೆ ಸಾಲ ಸೋಲ ಮಾಡಿಯಾದರೂ ಕೊಳವೆಬಾವಿ ಹಾಕಿಸಲು ಮುಂದಾಗುತ್ತಾರೆ. ಆದರೆ ಅದೃಷ್ಟ ನಮ್ಮ ಪಾಲಿಗೆ ಇಲ್ಲ ಎಂದರೆ ಅಥವಾ ಸರಿಯಾದ ತಂತ್ರಜ್ಞರ ಬಳಿ ನಾವು … Read more