SBI, HDFC, ICICI, Axis ಬ್ಯಾಂಕ್ ಗಳ ATM ಕಾರ್ಡ್ ಬಳಸುವವರು ಇನ್ಮುಂದೆ ತೆರಿಗೆ ಕಟ್ಟಬೇಕು ಜಾರಿ ಆಯ್ತು ಹೊಸ ರೂಲ್ಸ್.!

ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಆಪ್ ಗಳಾದ ಪೇಟಿಎಂ, ಗೂಗಲ್ ಪೇ, ಪೋನ್ ಪೇ ಇವುಗಳ ಮೂಲಕ ಜನರು ತಮ್ಮ ಹಣಕಾಸಿನ ವಹಿವಾಟನ್ನು ಮುಗಿಸುತ್ತಿದ್ದಾರೆ. ಈಗ ನೀವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಹಣವನ್ನು ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೈಯಲ್ಲಿ ಮೊಬೈಲ್ ಹಾಗೂ ನಿಮ್ಮ ಖಾತೆಯಲ್ಲಿ ಹಣ ಇದ್ದು, ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು ಈ ಬದಲಾವಣೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಈ ರೀತಿ ಆನ್ಲೈನ್ … Read more

ವಿಲ್ ಎಂದರೇನು.? ವಿಲ್ ಬರೆಯೋದು ಹೇಗೆ.? ವಿಲ್ ಕುರಿತು ಕೆಲ ಪ್ರಮುಖ ಮಾಹಿತಿ.!

  ಒಬ್ಬ ವ್ಯಕ್ತಿ ತನ್ನ ನಂತರ ಆತನ ಆಸ್ತಿ, ಅಧಿಕಾರ ಈ ರೀತಿ ತನಗೆ ಸೇರಿದ ಎಲ್ಲವೂ ಯಾರಿಗೆ ತಲುಪಬೇಕು ಎನ್ನುವುದನ್ನು ಮರಣದ ಮುನ್ನ ಬರೆಸಿ ಇಡುವ ವಿಧಾನವನ್ನು ವಿಲ್ (Will) ಬರೆಸುವುದು ಎನ್ನುತ್ತಾರೆ. ಈ ರೀತಿ ವಿಲ್ ಅನ್ನು ಯಾವುದೇ ಒಂದು ಹಾಳೆಯಲ್ಲಿ (Any Paper) ಬರೆದರು ಅದು ಮಾನ್ಯವಾಗುತ್ತದೆ. ಇದೇ ರೀತಿಯಾದ ವಿಧಾನದಲ್ಲೇ ಬರೆಯಬೇಕು ಎನ್ನುವ ನಿಯಮ ಇಲ್ಲ. ಆದರೆ ಇದಕ್ಕೆ ಇನ್ನಷ್ಟು ಭದ್ರತೆ ಇರಲಿ ಎನ್ನುವ ಕಾರಣಕ್ಕಾಗಿ ನೋಟರಿ (Notary) ಮಾಡಿಸುವ ರೂಢಿಯಾಯ್ತು. … Read more

ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಹಣ ಹಾಗೂ ಉಚಿತ ಸಿಲಿಂಡರ್ ಘೋಷಣೆ ಮಾಡಿದ ಸೋನಿಯಾ ಗಾಂಧಿ.!

  ತನ್ನ ಪ್ರಣಾಳಿಕೆಯಲ್ಲಿ ಪಂಚಖಾತ್ರಿ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಿಸಿ ಕರ್ನಾಟಕದಲ್ಲಿ ಮತ ಬೇಟೆ ಮಾಡಿದ ಕಾಂಗ್ರೆಸ್ ಪಕ್ಷವು (Congress) ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಜಾರಿಗೊಳಿಸಿ ತಮ್ಮದು ನುಡಿದಂತೆ ನಡೆವ ಸರ್ಕಾರ ಎನಿಸಿಕೊಂಡಿದೆ. ಈಗ ಇದೇ ತಂತ್ರವನ್ನು ನೆರೆ ರಾಜ್ಯವಾದ ತೆಲಂಗಾಣ ವಿಧಾನಸಭೆ ಎಲೆಕ್ಷನ್ (Telangana Assembly Election-2023) ವೇಳೆ ಉಪಯೋಗಿಸುವ ಪ್ರಯತ್ನ ಮಾಡಿದೆ. ಇದಕ್ಕೆ ಸಾಕ್ಷಿಯಂತೆ ನೆನ್ನೆಯಷ್ಟೇ ಹೈದರಾಬಾದ್ ನ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್​ ರ‍್ಯಾಲಿಯ (Congress rally) ಸಾರ್ವಜನಿಕ … Read more

ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ.!

  ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಆಗಸ್ಟ್ 30ರಂದು ಲಾಂಚ್ ಆಗಿದೆ. ಅಂದಿನಿಂದ ಅರ್ಜಿ ಸಲ್ಲಿಸಿದ ಹಲವು ಮಹಿಳೆಯರ ಖಾತೆಗೂ ಕೂಡ ಹಣ ಹೋಗುತ್ತಿದೆ. ಆದರೆ ಯೋಚನೆ ಲಾಂಚ್ (lauch) ಆಗಿ 15 ದಿನ ಕಳೆಯುತ್ತಿದ್ದರೂ ಕೂಡ ಲಕ್ಷಾಂತರ ಫಲಾನುಭವಿಗಳಿಗೆ ತಮ್ಮ ಖಾತೆಗಳಿಗೆ ಹಣ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ರಾಜ್ಯದ ಸಾಕಷ್ಟು ಮಹಿಳೆಯರು ಗೊಂದಲಕ್ಕೊಳಗಾಗಿದ್ದಾರೆ. ಅವರಿಗೆಲ್ಲ ಈ ಕುರಿತು ಒಂದು ನಿಖರ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ … Read more

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದಿಯಾ.? ಆಗಿದ್ರೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!

  ಆಧಾರ್ ಕಾರ್ಡ್ (Aadhar Card) ಈಗ ಎಷ್ಟು ಮುಖ್ಯ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಎಷ್ಟೋ ಕಾರ್ಯಗಳು ನಡೆಯುವುದೇ ಇಲ್ಲ. ಗುರುತಿನ ಪುರಾವೆಗಾಗಿ (POI) ಹಾಗೂ ವಿಳಾಸದ ಪುರಾವೆಗಾಗಿ (POA) ಆಧಾರ್ ಕಾರ್ಡ್ ನ್ನು ಕೇಳಲಾಗುತ್ತದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ 12 ಅಂಕೆಗಳುಳ್ಳ ಈ ದಾಖಲೆಯನ್ನು ದೇಶದ ಪ್ರತಿಯೊಬ್ಬ ನಾಗರಿಕಗಳು ಕೂಡ ಪಡೆದಿರಲೇಬೇಕು ಎನ್ನುವ ಸ್ಥಿತಿ ಇದೆ. ಶಾಲಾ … Read more

ಸೆಪ್ಟೆಂಬರ್ 30 ರ ಬಳಿಕ ಇಂತವರ ಬ್ಯಾಂಕ್ ಅಕೌಂಟ್ ಬಂದ್.! RBI ನಿಂದ ಹೊಸ ಆದೇಶ…!

  ದೇಶದ ಯಾವುದೇ ಖಾಸಗಿ ಅಥವಾ ಸರ್ಕಾರದ ಹಣಕಾಸು ಸಂಸ್ಥೆ ಆದರೂ ಕೂಡ ಅದು RBI ನ ನಿಯಮಗಳಿಗೆ ಬದ್ಧವಾಗಿರಬೇಕು ಇದರ ಜೊತೆಗೆ ಪ್ರತಿಯೊಂದು ಬ್ಯಾಂಕ್ ಗಳು (Bank) ಕೂಡ ತಮ್ಮದೇ ಆದ ಇನ್ನಷ್ಟು ನಿಯಮ ನಿಬಂಧನೆಗಳನ್ನು ಹೊಂದಿರುತ್ತವೆ. ಆ ಬ್ಯಾಂಕ್ ಗ್ರಾಹಕನು ಅವುಗಳನ್ನು ಪಾಲಿಸದೆ ಇದ್ದ ಪಕ್ಷದಲ್ಲಿ ದಂಡ ತೆರಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಆ ಖಾತೆಗಳು ರದ್ದಾಗುವ (fine or punishment) ಸಾಧ್ಯತೆಗಳು ಕೂಡ ಇರುತ್ತವೆ. ಕೆಲವೊಮ್ಮೆ ಆದಾಯ ತೆರಿಗೆ (Income Tax department) ಇಲಾಖೆಯೂ … Read more

1000 ಕ್ಕಿಂತ ಕಡಿಮೆ ಬ್ಯಾಂಕ್ ಬ್ಯಾಲೆನ್ಸ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ಈ ಸುದ್ದಿ ನೋಡಿ.!

  ಪ್ರತಿಯೊಬ್ಬರು ಕೂಡ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಯಾಕೆಂದರೆ ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಡೆಯುವುದರಿಂದ ಹಿಡಿದು ಈಗ ವೃದ್ಧರು ತಮ್ಮ ಮಾಸಿಕ ಪಿಂಚಣಿ ಪಡೆಯುವವರೆಗೂ ಎಲ್ಲಾ ಆರ್ಥಿಕ ವ್ಯವಹಾರಗಳು ಬ್ಯಾಂಕ್ ಖಾತೆ ಮೂಲಕ ನಡೆಯುತ್ತಿರುವುದರಿಂದ ಪ್ರತಿಯೊಬ್ಬರ ಹೆಸರನ್ನು ಕೂಡ ಕನಿಷ್ಠ ಒಂದಾದರೂ ಉಳಿತಾಯ ಖಾತೆ ಇದ್ದೇ ಇರುತ್ತದೆ. ಹೀಗೆ ನಾನಾ ಕಾರಣಕ್ಕಾಗಿ ನಾವು ಉಳಿತಾಯ ಖಾತೆಯನ್ನು ತೆರೆದರು ಯಾವುದಾದರೂ ಸಂದರ್ಭದಲ್ಲಿ ಇದು In Active ಆಗಬಹುದು. ಯಾಕೆಂದರೆ ಬ್ಯಾಂಕ್ ಖಾತೆ ಹೊಂದಿರುವವರು ಕನಿಷ್ಠ ಮೊತ್ತದ … Read more

ಅನ್ನಭಾಗ್ಯ ಹಣ ಹಾಗೂ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮೆ ! ಯಾರಿಗೆಲ್ಲ ಗೃಹಲಕ್ಷ್ಮಿ ಹಣ ಬಂದಿಲ್ಲ ಈ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಖಂಡಿತ ಹಣ ಬರುತ್ತೆ.!

  ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ (Gruhalakshmi Scheme) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪಡಿತರ ಚೀಟಿ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಗೆ (head of the family) ಪ್ರತಿ ತಿಂಗಳು ಕೂಡ 2000 ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಜುಲೈ 19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪೈಕಿ ಲಕ್ಷಾಂತರ ಮಹಿಳೆಯರು ಮೊದಲ ಕಂತಿನ 2000ರೂ. … Read more

ಮಕ್ಕಳಿಗೆ ನೀಡಿದ ಆಸ್ತಿಯನ್ನು ಪೋಷಕರು ಮತ್ತೆ ವಾಪಸ್ ಪಡೆಯಬಹುದು ಮಹತ್ವದ ತೀರ್ಪು ಹೊರಡಿಸಿದ ಹೈಕೋರ್ಟ್.!

  ಭಾರತದಲ್ಲಿ ಆಸ್ತಿ ಹಂಚಿಕೆ ಕುರಿತು ಸಾಕಷ್ಟು ಬಾರಿ ಕಾನೂನು ತಿದ್ದುಪಡಿಯಾಗಿದೆ. ಆದರೆ ಪ್ರತಿ ಬಾರಿ ಕೂಡ ಈ ರೀತಿ ಆಸ್ತಿ ವಿಚಾರವಾಗಿ ತಿದ್ದುಪಡಿ ಆದಾಗ ಕಾನೂನಿನಲ್ಲಿ ಈ ಬಗ್ಗೆ ಏನು ಬದಲಾವಣೆ ಆಗಿದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು. ನ್ಯಾಯಾಲಯಗಳಲ್ಲಿ ಈಗ ಹೂಡಲಾಗುತ್ತಿರುವ ದಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಕುರಿತ ವಿವಾದಗಳೇ ಇರುತ್ತವೆ. ಈ ಹಿಂದೆ ರಕ್ತ ಸಂಬಂಧಗಳು ಹಾಗೂ ದಾಯಾದಿ ಕಲಹದಿಂದ ಏರ್ಪಡುತ್ತಿದ್ದ ಕೋರ್ಟ್ ಕಚೇರಿ ಗಲಾಟೆಗಳು ಈಗ ಒಂದೇ ಕುಟುಂಬದ ಸದಸ್ಯರ … Read more

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿದ್ರೆ ಸಾಕು ಖಾಯಿಲೆ ಗುಣ ಮುಖವಾಗುತ್ತೆ.!

  ಮನುಷ್ಯನಿಗೆ ಭಗವಂತನ ಅನುಗ್ರಹ ಬಹಳ ಮುಖ್ಯ. ದೈವ ರಕ್ಷೆ ಇದ್ದರೆ ಮನುಷ್ಯ ಎಂತಹ ಕಷ್ಟವನ್ನು ಕೂಡ ಗೆದ್ದು ಸಾಧನೆ ಮಾಡಬಲ್ಲ. ಮನುಷ್ಯನಿಗೆ ಆತನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅನೇಕ ದಾರಿಗಳು ಇದ್ದರೂ ಕೂಡ ಹಣದಿಂದಾಗಲಿ ಅಥವಾ ಅನುಕೂಲದಿಂದಾಗಲಿ ಪರಿಹಾರ ಮಾಡಿಕೊಳ್ಳಲಾಗದ ಸಮಸ್ಯೆ ಬಂದಾಗ ಆತ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ. ನಮ್ಮ ನೆಲದಲ್ಲಿ ಅನೇಕ ದೇವರುಗಳು ಅವತಾರ ತಾಳಿದ್ದಾರೆ. ಇನ್ನು ಕೂಡ ಅನೇಕ ದೇವಾಲಯಗಳಲ್ಲಿ ದೈವ ಸ್ವರೂಪದಲ್ಲಿ ದೇವರು ನೆಲೆಸಿದ್ದಾರೆ ಎನ್ನುವ ನಂಬಿಕೆ … Read more