ಜೂನ್ 1 ರ ಒಳಗೆ ಈ ಕೆಲಸ ಮಾಡದೇ ಇದ್ದರೆ, ಇನ್ಮುಂದೆ ಗ್ಯಾಸ್​ ಸಬ್ಸಿಡಿ​ ಸಿಗಲ್ಲ.!

  WhatsApp Group Join Now Telegram Group Join Now ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojane) ಮೂಲಕ ಗ್ಯಾಸ್ ಕನೆಕ್ಷನ್ ಹೊಂದಿರುವ ಕುಟುಂಬಗಳಿಗೆ ಈಗ ಪ್ರತಿ ಬುಕ್ಕಿಂಗ್ ಮೇಲೆ ರೂ.300 ಸಬ್ಸಿಡಿ ಸಿಗುತ್ತಿದೆ ಎನ್ನುವುದು ಭಾರತದಲ್ಲಿ ಅದೆಷ್ಟೋ ಕುಟುಂಬಗಳ ಗೃಹಿಣಿಯರ ಆರ್ಥಿಕ ಹೊರೆ ಕಡಿಮೆಗೊಳಿಸಿದೆ ಆದರೆ ಇದರಲ್ಲಿ ಒಂದು ಸಮಸ್ಯೆ ಇತ್ತೀಚೆಗೆ ಹೆಚ್ಚಿಸುತ್ತಿದೆ. ಅದೇನೆಂದರೆ, ಈ ರೀತಿ ಸಿಲಿಂಡರ್ ಕಡೆ ಮೇಲೆ ಸಿಗುತ್ತಿರುವ ಸಬ್ಸಿಡಿ ನೆರವು ಪಡೆಯಬೇಕು ಎಂದರೆ ಪ್ರಧಾನಮಂತ್ರಿ ಉಜ್ವಲ … Read more

BPNL ನಲ್ಲಿ ಖಾಲಿ ಇರುವ 5250 ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 31,000 ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಭಾರತೀಯ ಪಶು ಪಾಲನ ನಿಗಮ ಲಿಮಿಟೆಡ್ (BPNL) ಸಂಸ್ಥೆಯು ನಮ್ಮ ದೇಶದಲ್ಲಿ ಹೈನುಗಾರಿಕೆಯಲ್ಲಿ (Dairy farming) ಕ್ಷೀರ ಕ್ರಾಂತಿಯಲ್ಲಿ ಸೃಷ್ಟಿಸುವ ಧ್ಯೇಯ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಕೃಷಿ ನಿರ್ವಹಣಾ ಅಧಿಕಾರಿ ಸೇರಿದಂತೆ ವಿವಿಧ ವಿಭಾಗದ ಸಾವಿರಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ (BPNL Recruitment) ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಈ ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವಂತಹ ಅಭ್ಯರ್ಥಿಗಳು … Read more

ನಾನ್ – ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಏನೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

  WhatsApp Group Join Now Telegram Group Join Now ಹಿಂದೆಲ್ಲಾ ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು, ಬಳಪದ ಕಲ್ಲಿನ ಪಾತ್ರೆಗಳನ್ನು, ಕಬ್ಬಿಣದ ಕಡಾಯಿಗಳನ್ನು ಅಥವಾ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು ಇದರಿಂದ ಆಹಾರದ ರುಚಿ ಹೆಚ್ಚುತ್ತಿತ್ತು ಈ ಪಾತ್ರೆಗಳಿಂದ ಉಂಟಾಗುವ ರಿಯಾಕ್ಷನ್ ಮನುಷ್ಯನ ದೇಹಕ್ಕೆ ಬೇಕಾದ ಅನೇಕ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳನ್ನು ಕೊಡುತ್ತಿತ್ತು. ಹಾಗಾಗಿ ಮನುಷ್ಯ ಬಹಳ ಗಟ್ಟಿಮುಟ್ಟಾಗಿ ಅನೇಕ ವರ್ಷಗಳವರೆಗೆ ಆರೋಗ್ಯವಾಗಿ ಬದುಕಿರುತ್ತಿದ್ದ ಆದರೆ ಇಂದು ಕಾಲ ಬಹಳ ಬದಲಾಗಿದೆ, ಆಧುನಿಕ ಯುಗದ … Read more

ಇಂಥವರ ಆಧಾರ್ ಕಾರ್ಡ್ ಬಂದ್ ಸರ್ಕಾರದಿಂದ ನೂತನ ಆದೇಶ ಜಾರಿ.!

  WhatsApp Group Join Now Telegram Group Join Now ಆಧಾರ್ ಕಾರ್ಡ್ (Aadhar Card) ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ, ಈಗಿನ ಕಾಲದಲ್ಲಿ ಶಾಲೆಗೆ ಅಡ್ಮಿಶನ್ ಮಾಡಿಸುವುದರಿಂದ ಹಿಡಿದು ಅಂಕಪಟ್ಟಿಗೆ, ಪ್ಯಾನ್ ಕಾರ್ಡ್ ಗೆ, ಡ್ರೈವಿಂಗ್ ಲೈಸೆನ್ಸ್ ಗೆ, ರೇಷನ್ ಕಾರ್ಡ್ ಗೆ, ಬ್ಯಾಂಕ್ ಖಾತೆಗೆ, ಪಿಂಚಣಿಗೆ ಹೀಗೆ ಪ್ರತಿಯೊಂದು ದಾಖಲೆಗೂ ಕೂಡ ಆಧಾರ್ ಲಿಂಕ್ ಮಾಡುತ್ತೇವೆ. ಭಾರತ ಸರ್ಕಾರದ ಅಧೀನ ಸಂಸ್ಥೆಯಾದ UIDAI ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುತ್ತದೆ ಮತ್ತು ಕಾಲ … Read more

ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ಸುಲಭ ವಿಧಾನ.!

  WhatsApp Group Join Now Telegram Group Join Now ಆಧುನಿಕ ಯುಗಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರವು ಡಿಜಿಟಲೀಕರಣ ಗೊಳ್ಳುತ್ತಿದೆ. ಇದಕ್ಕೆ ಆಡಳಿತ ಕೂಡ ಹೊರತೇನಲ್ಲ, ಸರ್ಕಾರದ ಬಹುತೇಕ ಇಲಾಖೆಗಳ ಕಾರ್ಯವು ಈಗ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಕಂದಾಯ ವಿಭಾಗದಲ್ಲಂತೂ ಈ ವಿಚಾರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಇತ್ತೀಚಿನ ದಿನಗಳಲ್ಲಿ ನಡೆದಿದೆ ಎಂದು ಹೇಳಬಹುದು. ಈಗ ಮುಂದುವರೆದು ಮತ್ತೊಂದು ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದೆ. ಅದೇನೆಂದರೆ, ನನ್ನ ಆಸ್ತಿ ಯೋಜನೆಯಡಿ ನನ್ನ ಆಸ್ತಿ … Read more

18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ, ನಿಮ್ಮ ನಂಬರ್ ಇದೆಯೇ ಚೆಕ್ ಮಾಡಿ.!

  WhatsApp Group Join Now Telegram Group Join Now ದಿನೇ ದಿನೇ ಸೈಬರ್ ಕ್ರೈಂನಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಇವುಗಳ ಪೈಕಿ ಆರ್ಥಿಕ ವಂಚನೆ ಕಾರಣದಿಂದಾಗಲೇ ಹೆಚ್ಚಿನ ದೂರಗಳು ಇವೆ ಎನ್ನುವುದು ಗಮನಾರ್ಹ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ತನಿಖಾ ಸಂಸ್ಥೆಗಳು ಮೊಬೈಲ್ ಸಂಖ್ಯೆಗಳ ಮೂಲಕವೇ ಈ ರೀತಿಯ ವಂಚನೆ ಪ್ರಕರಣಗಳು ಅತಿ ಹೆಚ್ಚಾಗಿ ನಡೆಯುತ್ತಿರುವುದು … Read more

ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, 304 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ವೇತನ 1,77,500.!

  WhatsApp Group Join Now Telegram Group Join Now ದೇಶದ ರಕ್ಷಣಾ ಇಲಾಖೆಯ ಭಾಗವಾಗಿ ಕರ್ತವ್ಯ ನಿರ್ವಹಿಸುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿ ಭಾರತೀಯ ನಾಗರಿಕನು ಸಹ ಇಂತಹದೊಂದು ಅವಕಾಶ ಸಿಕ್ಕರೆ ಸಾಕು ಎಂಬ ಬಲಭಾಗ ಇಚ್ಛೆ ಇರುತ್ತದೆ. ಈ ರೀತಿ ನೀವು ಕೂಡ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ದೇಶದ ಹೆಮ್ಮೆಯ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಕನಸು ಹೊಂದಿದ್ದರೆ ಇದೀಗ ನಿಮಗೆ ಭಾರತೀಯ ವಾಯುಪಡೆಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ … Read more

ಕೆನರಾ ಬ್ಯಾಂಕ್ ನಲ್ಲಿ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000

  WhatsApp Group Join Now Telegram Group Join Now ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಇಚ್ಛೆ. ಯಾಕೆಂದರೆ ಅಧಿಕ ಕೆಲಸದ ಒತ್ತಡವಿಲ್ಲದೆ ನಿಗದಿತ ಸಮಯದ ಗಡಿಯ ಒಳಗೆ ಕಾರ್ಯನಿರ್ವಹಿಸಬಹುದು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನವೂ ಇರುತ್ತದೆ ಮತ್ತು ಅತಿ ಹೆಚ್ಚಿನ ರಜಾ ದಿನಗಳು ಕೂಡ ಸಿಗುತ್ತವೆ ಎನ್ನುವ ಇತ್ಯಾದಿ ಕಾರಣಗಳಿವೆ. ನೀವು ಹೀಗೆ ಬ್ಯಾಂಕಿಂಗ್ ವಿಭಾಗದಲ್ಲಿ ಕೆಲಸ ಹುಡುಕುತ್ತಿದ್ದರೆ ಇದೀಗ ನಿಮಗೆ ದಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ … Read more

ಅರ್ಧಕ್ಕರ್ಧ ಡೌನ್ ಆಗಲಿದೆ ಚಿನ್ನದ ರೇಟ್.! ಚಿನ್ನ ಖರೀದಿಸುವ ಮುನ್ನ ಈ ವಿಚಾರಗಳು ಗೊತ್ತಿರಲಿ.!

ಚಿನ್ನ ಎನ್ನುವುದು ಒಂದು ಶ್ರೇಷ್ಠತೆಯ ಪದ ಎನ್ನುವ ರೀತಿ ಆಗಿಬಿಟ್ಟಿದೆ ಪ್ರಪಂಚದಲ್ಲಿರುವ ಎಲ್ಲಾ ಲೋಹಗಳಿಗಿಂತ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಇದನ್ನು ಆಭರಣ ಮಾಡಿ ಹಾಕಿಕೊಳ್ಳುವ ಆಸೆ ಹೆಣ್ಣು ಮಕ್ಕಳಲ್ಲಿ ಇದ್ದರೆ ಹೂಡಿಕೆ ಉದ್ದೇಶದಿಂದ ಕೂಡ ಬಂಗಾರ ಖರೀದಿಸುವವರು ಇದ್ದಾರೆ ಇದ್ಯಾವುದೇ ಇರಲಿ ಚಿನ್ನ ಕೊಂಡುಕೊಳ್ಳುವ ಮುನ್ನ ಕೆಲ ಅವಶ್ಯಕ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು. WhatsApp Group Join Now Telegram Group Join Now ಇಲ್ಲವಾದಲ್ಲಿ ಕಡಿಮೆ ಹಣ ಎಂದು ಖರೀದಿಸಿದ ಚಿನ್ನಕ್ಕೆ ನಾಳೆ ಬೆಲೆಯೇ ಇಲ್ಲದಂತೆ … Read more

PM ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದವರಿಗೆ 3 ಲಕ್ಷ ಹಣ, 15,000 ಮೌಲ್ಯದ ಕಿಟ್ ವಿತರಣೆ.!

  WhatsApp Group Join Now Telegram Group Join Now ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 2023ರಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PMVY) ಎನ್ನುವ ಹೆಸರಿನ ಹೊಸ ಯೋಜನೆಯನ್ನು ಜಾರಿಗೆ ತಂದರು. ವಿಶ್ವಕರ್ಮ ಜಯಂತಿಯನ್ನು ಆಚರಿಸಿದ ಪ್ರಧಾನಿಗಳು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅನುಕೂಲವಾಗುವಂತಹ ಈ ಯೋಜನೆ ಜಾರಿಗೆ ತಂದರು. ಇದರ ಮೂಲಕ ವಿವಿಧ ಬಗೆಯ ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಗಳು ತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ಉಚಿತ ತರಬೇತಿ … Read more

WhatsApp Group Join Now
Telegram Group Join Now