ದೊಡ್ಮನೆ ಮಕ್ಕಳು & ಸೊಸೆಯಂದಿರಿಗೆ ದೇವರು ಅಂದ್ರೆ ಎಷ್ಟು ಭಯ ಭಕ್ತಿ ಗೊತ್ತ.? ಈ ವಿಡಿಯೋ ನೋಡಿ‌.

ಕರ್ನಾಟಕದಲ್ಲಿ ದೊಡ್ಡಮನೆ ಕುಟುಂಬಕ್ಕೆ ಅಭಿಮಾನಿಗಳು ಸಾಕಷ್ಟು ಗೌರವ ಪ್ರೀತಿಯನ್ನು ನೀಡುತ್ತಾರೆ ರಾಜ್‌ಕುಮಾರ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಗೌರವವನ್ನು ನೀಡಲಾಗುತ್ತದೆ. ನಮ್ಮ ಕನ್ನಡ ನಾಡು ಕಂಡಂತಹ ಮೇರು ನಟರಾದಂತಹ ಡಾಕ್ಟರ್ ರಾಜ್‌ಕುಮಾರ್ ಅವರ ಮಗನಾದ ಪುನೀತ್ ಅವರು ರಾಜ್‌ಕುಮಾರ್ ಅವರಂತೆಯೇ ಬಾನೆತ್ತರಕ್ಕೆ ಬೆಳೆದಿದ್ದಾರೆ. ಡಾಕ್ಟರ್ ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರು ಸಹ ಅಪ್ಪು ಅವರನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಅಪ್ಪು ಎಂದರೆ ಎಲ್ಲರಲ್ಲಿಯೂ ಏನೋ ಒಂದು ಖುಷಿ ಎನ್ನುವಂತಹದ್ದು ಮನಸ್ಸಿನಲ್ಲಿ ತುಂಬಿಕೊಂಡಿರುತ್ತದೆ. ಪುನೀತ್ ರಾಜ್‌ಕುಮಾರ್ ಅವರು … Read more

ರಾಯರ ಮಠದಲ್ಲಿ ಅಪ್ಪು ಅಂದು ಹೇಳಿದ ಮಾತು ಅಕ್ಷರ ಸಹ ಇಂದು ನಿಜವಾಗಿದೆ.

ಕನ್ನಡ ಚಲನಚಿತ್ರ ರಂಗ ಕಂಡಂತಹ ಮೇರು ನಟ ಡಾಕ್ಟರ್ ರಾಜ್‌ಕುಮಾರ್ ಅವರ ಕಿರಿಯ ಪುತ್ರರಾದಂತಹ ಪುನೀತ್ ರಾಜ್‌ಕುಮಾರ್ ಅವರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಗಾಯಕನಾಗಿ ಹಾಗೆ ನಿರ್ದೇಶಕನಾಗಿ ಪುನೀತ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ಒಬ್ಬ ದೊಡ್ಡ ದೈವ ಭಕ್ತ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಸಾಮಾನ್ಯರಂತೆ ಸಾಕಷ್ಟು ದೇವಾಲಯಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಇತರ ರಾಜ್ಯಗಳು ಹಾಗೂ … Read more

ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ನಾಣ್ಯ ಎಷ್ಟು ಗ್ರಾಂ ಇದೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಮೂರ್ಛೆ ಹೋಗ್ತಿರಾ.

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಧಾನ ಮಾಡಿದೆ ಇನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಡೆದುಕೊಂಡಿರುವಂತಹ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದಾರೆ. ನಮ್ಮ ಅಪ್ಪು ವೀರ ಕನ್ನಡಿಗನಾಗಿ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಅಜರಾಮರನಾಗಿ ಉಳಿದುಕೊಂಡಿದ್ದಾರೆ ಪುನೀತ್ ರಾಜ್‌ಕುಮಾರ್ ಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದ್ದು … Read more

ಇತಿಹಾಸದಲ್ಲಿ ಫಸ್ಟ್ ಟೈಮ್ 600 ಕೆಜಿ ಗು ಹೆಚ್ಚು ತೂಕದ ಬಾದಾಮಿಯ ಹಾರ ಹಾಕಿಸಿಕೊಂಡ ಪರಮಾತ್ಮ, ನೋಡಲು ಎರಡು ಕಣ್ಣು ಸಾಲದು.

ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸು ಗಂಧದಗುಡಿ ಈಗ ಎಲ್ಲಾ ಕಡೆ ಮೆಚ್ಚಗೆಯನ್ನು ಪಡೆಯುತ್ತಿದೆ ಅಪ್ಪು ಕಂಡ ಈ ಕನಸು ದೃಶ್ಯ ರೂಪವನ್ನು ಪಡೆದುಕೊಂಡು ಕನ್ನಡಿಗರ ಕಣ್ಣುಗಳಲ್ಲಿ ಕುಳಿತಿದೆ. ಅಕ್ಟೋಬರ್ 28ರಂದು ಬಿಡುಗಡೆಯಾದ ಗಂಧದಗುಡಿ ಸಿನಿಮಾ ನೋಡಿದ್ದಾರೆ ನಿಮಗೆ ತಿಳಿಯುತ್ತದೆ, ಪುನೀತ್ ರಾಜ್‌ಕುಮಾರ್ ಅವರು ಗಂಧದಗುಡಿ ಎನ್ನುವಂತಹ ಡಾಕ್ಯು ಡ್ರಾಮವನ್ನು ಸಿನಿಮಾವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಾರೆ ಎಂದು. ಅಪ್ಪು 2020 ಅಕ್ಟೋಬರ್ 29 ಅಪ್ಪು ಗಂಧದಗುಡಿ ಸಿನಿಮಾದ ಶೂಟಿಂಗ್ ಆರಂಭ ಮಾಡಿದರು. ಬಾಲ್ಯದಿಂದಲೂ … Read more

ಅಭಿಮಾನಿ ನೀಡಿದಂತಹ ಉಡುಗೊರೆ ತೆಗೆದುಕೊಂಡ ಅಪ್ಪು ನಂತರ ಮಾಡಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಈ ವಿಡಿಯೋ ನೋಡಿದ್ರೆ.

ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಪುನೀತ್ ರಾಜಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅವರು ಎಲ್ಲಿಯೂ ತಮ್ಮ ಸೇವೆಯನ್ನು ಹೇಳಲಿಲ್ಲ. ಅಪ್ಪು ಅವರು ತಮ್ಮ ಡಾಕ್ಟರ್ … Read more

ನವೆಂಬರ್ 1ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ವಿತರಣೆ ಅತಿಥಿಯಾಗಿ ಆಗಮಿಸಿದ್ದಾರೆ ಐಶ್ವರ್ಯ ರೈ & ರಜನಿಕಾಂತ್

ನಮ್ಮ ಕನ್ನಡ ಚಿತ್ರರಂಗ ಎಂದೆಂದೂ ಕಂಡಿರದಂತಹ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಹೊರಟಿದೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್‌ಕುಮಾರ್ ಅವರು ಮರಣೋತ್ತರದ ನಂತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಒಂದು ವಿಷಯವೂ ನಮ್ಮ ಕರ್ನಾಟಕ ಜನತೆಗೆ ಒಂದು ಹೆಮ್ಮೆಯ ವಿಷಯ ಅಪ್ಪು ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ರಾಜ್ಯಗಳು ಮತ್ತು ಇತರ ದೇಶಗಳಲ್ಲಿಯೂ ಸಹ ಸಾಕಷ್ಟು ಅಭಿಮಾನಿಗಳು ಇದ್ದಾರೆ. ನಮ್ಮ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎನ್ನುವಂತಹ ದೃಷ್ಟಿಕೋನದಿಂದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು … Read more

ಅಪ್ಪು ಬೀಚ್ ನಲ್ಲಿ ಮಾಡಿದ ಬ್ಯಾಕ್ ಫ್ಲಿಪ್ ಸ್ಟಂಟ್ ನೋಡಿ ಹೇಗಿದೆ, ವಿಡಿಯೋ ನಿಜಕ್ಕೂ ರೋಮಾಂಚಕಾರಿ.

ನಟ ಪುನೀತ್ ರಾಜಕುಮಾರ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯ ಎಂದು ಅವರು ವಿಡಿಯೋಗಳ ಮೂಲಕ ತಿಳಿಸುತ್ತಿದ್ದರು ನಟ ಪುನೀತ್ ರಾಜ್‌ಕುಮಾರ್ ಅವರು ಫಿಟ್‌ನೆಸ್‌ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದನ್ನು ಅವರು ತಪ್ಪಿಸುತ್ತಾ ಇರಲಿಲ್ಲ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬುತ್ತಿದ್ದರು. ಅವರ … Read more

ಅಪ್ಪು ಅವರ ಲಕ್ಕಿ ಮ್ಯಾನ್ ಸಿನಿಮಾ ಎಷ್ಟು ಅದ್ಭುತವಾಗಿದೆ ಗೊತ್ತಾ.?‌ ಅಪ್ಪು ಅವರ ಕೊನೆಯ ಸಿನಿಮಾ ನೋಡಿ ಭಾವಕರಾದ ಪ್ರೇಕ್ಷಕರು.

ಅಪ್ಪು ಅವರ ಕೊನೆಯ ಸಿನಿಮ ಲಕ್ಕಿ ಮ್ಯಾನ್ ಇದೀಗ ತೆರೆಕಂಡಿದ್ದು ಅಭಿಮಾನಿಗಳು ಈ ಸಿನಿಮಾ ನೋಡಿ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಸುಂದರ್ ಕುಮಾರ್ ಅವರು ಈ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದಾರೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟನೆಯನ್ನು ಮಾಡಿದ್ದು ನಮ್ಮ ಪುನೀತ್ ರಾಜಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು … Read more

ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲಿರಾ. ಈ ನಟನನ್ನು ಮನೆದೇವರು ಎಂದೇ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಎಲ್ಲಾ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯುವಂತಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆಯನ್ನು ಮಾಡಿ ಈ ನಮ್ಮನ್ನೆಲ್ಲರನ್ನು ಹಗಲಿರುವಂತಹ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಇಂದಿಗೂ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆ … Read more