ಇಂದು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಕಣ್ಣೀರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಹ’ಗ’ಲಿ ಇಂದಿಗೆ ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಶಾಸ್ತ್ರೋತ್ರ ವಾಗಿ ಪೂಜೆಯನ್ನು ನೆರವೇರಿಸಿದ್ದಾರೆ ಹಾಗೆ ಅಪ್ಪು ಅವರಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಇಟ್ಟು ದೊಡ್ಡ ಮನೆ ಕುಟುಂಬ ಸಮಾಧಿಯ ಮುಂದೆ ಪೂಜೆ ಮಾಡಿದ್ದಾರೆ ಅಪ್ಪು ಅವರ ಸಮಾಧಿಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸಿದ್ದು ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬಂದಂತಹ ಅಭಿಮಾನಿಗಳಿಗೆ ಉಪಹಾರ ಊಟ … Read more

ಅಪ್ಪು ಗಂಧದಗುಡಿ ಸಿನಿಮಾ ನೋಡಿ ಥಿಯೇಟರ್ ನಲ್ಲಿಯೇ ಕಣ್ಣೀರು ಹಾಕಿದ ನಟ ನಟಿಯರು. ಈ ವಿಡಿಯೋ ನೋಡಿ.

ಗಂಧದಗುಡಿ ಅಪ್ಪು ಬದುಕಿನಲ್ಲಿ ವಿಷೇಶವಾದ ಭಾಗ ಎಂದೇ ಹೇಳಬಹುದು ಈ ಸಿನಿಮಾ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಭಾವುಕರನ್ನಾಗಿ ಮಾಡಿದೆ. ಕಾಡಿನ ಕಥೆಗಳ ಜೊತೆ ಅಪ್ಪು ಅವರ ಸಿಂಪಲ್ ಜೀವನ ಚಿತ್ರದಲ್ಲಿ ಅನಾವರಣವಾಗಿದೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿ ಕೊಂಡ ಬಳಿಕ ಸಿನಿಮಾ ಸ್ಟಾರ್ ಗಳು ಕಣ್ಣೀರು ಹಾಕಿದ್ದಾರೆ. ಪ್ರತಿಯೊಬ್ಬರು ಸಹ ಈ ಒಂದು ಸಿನಿಮಾಗಳನ್ನು ನೋಡಲೇಬೇಕು ಅದ್ಭುತವಾದಂತಹ ಒಂದು ಮಾಹಿತಿ ಇದರಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಸಿನಿಮಾವನ್ನು ತಪ್ಪದೇ ನೋಡಲೇಬೇಕು ಎಂದು ಸ್ಟಾರ್ ನಟ … Read more

ಹೆಂಡ್ತಿ ಮಕ್ಳುನಾ ಬಿಟ್ ಬಂದಿದ್ದೀನಿ ಮತ್ತೆ ಮನೆಗೆ ವಾಪಸ್ ಹೋಗ್ತೀನಾ..? ಅಪ್ಪು ಗಂಧದಗುಡಿಲೀ ಹೇಳಿದ ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಗಂಧದ ಗುಡಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಅವರು ಹೇಳಿದಂತಹ ಈ ಒಂದು ಮಾತು ಕೇಳಿದರೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಹೌದು. ಅಪ್ಪು ಅವರು ಗಂಧದಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ‌ಅಪ್ಪು ಅವರು ಏನು ಹಾಗೆ ಅಪ್ಪು ಅವರಿಗೆ ಕರ್ನಾಟಕದ ಮೇಲಿರುವಂತಹ ಪ್ರೀತಿ ಈ ಒಂದು ಚಿತ್ರವನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಪ್ಪು ಅವರ ನಟನೆಯ ಗಂಧದಗುಡಿ ಸಿನಿಮಾ ಡಾಕ್ಯುಮೆಂಟರಿ ಚಿತ್ರ ಇದಾಗಿದ್ದು ಇಂದು ನಮ್ಮ ಕರ್ನಾಟಕ ರಾಜ್ಯದಂತ 200ಕ್ಕೂ ಹೆಚ್ಚು … Read more

ಗಂಧದ ಗುಡಿ ಚಿತ್ರೀಕರಣ ವೇಳೆ ಅಪ್ಪು ಮತ್ತು ಅಶ್ವಿನಿ ಕಾಡಿನಲ್ಲಿ ಹೇಗೆ ಸುತ್ತಾಡಿದ್ರು ನೋಡಿ ವೈರಲ್ ವಿಡಿಯೋ ಕೊನೆಯ ಬಾರಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳಿ.

ನಮ್ಮ ಕರುನಾಡಿನ ಜನರು ಅಪ್ಪು ಅವರ ಕನಸಿನ ಚಿತ್ರ ವಾದಂತಹ ಗಂಧದ ಗುಡಿ ನೋಡಲೆಂದು ಕಾಯುತ್ತಾ ಕುಳಿತಿದ್ದಾರೆ, ಇನ್ನು ಗಂಧದ ಗುಡಿ ಸಿನಿಮಾ ಇಂದು ಅಂದರೆ 28 ರಂದು ರಿಲೀಸ್ ಆಗಲಿದ್ದು ಈಗಾಗಲೇ ಟಿಕೆಟ್ ಗಳು ಸಹ ಬುಕ್ ಆಗಿ ಹೋಗಿವೆ ಅಷ್ಟರ ಮಟ್ಟಿಗೆ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ. ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪುನೀತ ಪರ್ವ ಎನ್ನುವಂತಹ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದರು. … Read more

ಅಪ್ಪುಗೆ ಅಂದು ಸ್ಮಗ್ಲರ್ ಪಟ್ಟ ಕಟ್ಟಿದ್ದು ಯಾಕೆ ಗೊತ್ತಾ..? ಗ್ರಾನೈಟ್ ಬಿಸಿನೆಸ್ ಬಗ್ಗೆ ಅಪ್ಪು ಹೇಳಿದ ಮಾತು ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದ್ದರು ಸಹ ಅಭಿಮಾನಿಗಳು ನೋವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದವರಿಗೆ ಇದು ನುಂಗಲಾರದಂತಹ ತುತ್ತು ಎಂದೇ ಹೇಳಬಹುದು. ಅಪ್ಪು ಅವರ ಪತ್ನಿ ಮತ್ತು ಮಕ್ಕಳಿಗೆ ಇದು ಜೀವನ ಪರ್ಯಂತ ನೋವನ್ನು ಕೊಡುವಂತಹ ವಿಷಯ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ವಿಷಯ ಎಂದರೆ ಅದು ಅಪ್ಪು ಅವರು ಸ್ಮಗ್ಲಿಂಗ್ ಬಿಸಿನೆಸ್ … Read more

ಬಿಡುಗಡೆಗು ಮುನ್ನವೇ ‘ಗಂಧದ ಗುಡಿ’ ಸಿನಿಮಾದ ಎಲ್ಲಾ ಟಿಕೆಟ್ ಸೋಲ್ಡ್ ಔಟ್.

ಪುನೀತ್ ರಾಜಕುಮಾರ್ ಅವರ ಜೀವಮಾನದಲ್ಲಿ ಕೊನೆಯ ಚಿತ್ರ ಎಂದರೆ ಅದು ಗಂಧದಗುಡಿ ಹೌದು ಪುನೀತ್ ರಾಜಕುಮಾರ್ ಅವರು ಹಗಲಿದ ನಂತರ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಗಂಧದ ಗುಡಿ ಇದು ಅವರ ಕನಸಿನ ಕೂಸಾಗಿತ್ತು. ಈ ಒಂದು ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿಯನ್ನು ಇಟ್ಟುಕೊಂಡಿದ್ದರು. ನಮ್ಮ ಕರ್ನಾಟಕದ ಹೆಮ್ಮೆಯನ್ನು ಸಾರುವಂತಹ ಚಿತ್ರ ಇದಾಗಿದ್ದು ಇದೇ ತಿಂಗಳ 28ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಒಂದು ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಅದ್ಧೂರಿ ಪ್ರೀ … Read more

ಅಪ್ಪು ಅಶ್ವಿನಿ & ಮಕ್ಕಳಿಗಾಗಿ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.? ನಿಜಕ್ಕೂ ದಾಂಗಾಗಿ ಹೋಗ್ತಿರಾ

ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಹಗಲಿ ಇನ್ನೇನು ಒಂದು ವರ್ಷಗಳ ಹತ್ತಿರ ಆಗುತ್ತಿದೆ ಆದರು ಸಹ ಅವರನ್ನು ಇನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ನಗುವಿನ ಒಡೆಯನ ನಗು, ಮಾತು, ನಡತೆ, ವಿನಯತೆ, ನುಡಿ ಎಲ್ಲವೂ ಸಹ ನಮ್ಮ ಕಣ್ಣಲ್ಲಿ ಇನ್ನೂ ಕಟ್ಟುವಂತಿದೆ. ಇದೀಗ ಅಪ್ಪು ಅವರು ಎಷ್ಟು ಆಸ್ತಿಯನ್ನು ಇಟ್ಟಿದ್ದಾರೆ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ ಹೌದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು ಹಾಗೆಯೇ ಇನ್ನಿತರ ಮೂಲಗಳಿಂದ ಅಪ್ಪು ಅವರಿಗೆ ಆದಾಯ ಬರುತ್ತಿತ್ತು. ಬರುತ್ತಿದ್ದ ಆದಾಯವನ್ನು … Read more

ಅಪ್ಪು ಮತ್ತು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ

ಸರಳತೆಯ ಸಾಹುಕಾರ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಹಗಲಿ ಆರು ತಿಂಗಳುಗಳು ಆಗಿದ್ದರಯ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ನಮ್ಮ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅಭಿಮಾನಿಗಳಾಗಿ ನಮಗೆ ಇಷ್ಟೊಂದು ನೋವು ಉಂಟಾಗುವಾಗ ಅವರ ಪತ್ನಿಯ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಮಕ್ಕಳು ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಒಬ್ಬ ಹೆಮ್ಮೆಯ ಮೇರು ನಟನನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ನಷ್ಟ ಎಂದು ಹೇಳಬಹುದು. ನಮ್ಮ ಕನ್ನಡ ಚಿತ್ರರಂಗದಲ್ಲಿ … Read more