ಅಳುತ್ತಾ ಅಪ್ಪು ಹಾಡು ಹಾಡಿದ ವಿಜಯ ಪ್ರಕಾಶ್ ಕಣ್ಣೀರ್ ಇಡುತ್ತಾ ನಿಂತ ಲಕ್ಷಾಂತರ ಅಭಿಮಾನಿಗಳು.

ಪುನೀತಪರ್ವ ಕಾರ್ಯಕ್ರಮ ಅಪ್ಪು ಅವರ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಕೆಲಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಂಗೀತಗಾರ ವಿಜಯ್ ಪ್ರಕಾಶ್ ಅವರ ಜೊತೆಯಲ್ಲಿ ವೇದಿಕೆ ಮೇಲೆ ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸಹ ನಿಂತು ಅಪ್ಪು ಅವರ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಎಂಬ ಹಾಡನ್ನು ಹಾಡಿದ್ದಾರೆ ಹಾಡುವಂತಹ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅವರು ತುಂಬಾ ಭಾವುಕರಾಗಿ ಕಣ್ಣಂಚಲ್ಲಿ ನೀರು ಗೊತ್ತಿಲ್ಲದ ಹಾಗೆ ಹೊರ ಬರುತ್ತಿದೆ. ಈ ಹಾಡನ್ನು ವಿಶೇಷವಾಗಿ ಅಪ್ಪು ಅವರಿಗೆ ಸಲ್ಲಿಸುವ ಮೂಲಕ … Read more

ಪುನೀತ ಪರ್ವ ಕಾರ್ಯಕ್ರಮ ನೆಡೆಸಿಕೊಡೋಕೆ ಅನುಶ್ರೀ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ

ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅತ್ಯುತ್ತಮ ನಟ ಎಂದರೆ ಅದು ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಸಹ ಪುನೀತ್ ಅವರ ಅಭಿನಯದ ರಂಗು ಪಸರಿಸಿಕೊಂಡಿದೆ ಇತರ ರಾಜ್ಯಗಳಿಂದಲೂ ಅಷ್ಟೇ ಅಲ್ಲದೆ ಇತರ ದೇಶಗಳಲ್ಲಿಯೂ ಸಹ ನಮ್ಮ ಅಪ್ಪು ಅವರ ಅಭಿಮಾನಿಗಳು ಇದ್ದಾರೆ. ಅಪ್ಪು ಅವರ ನಿಧನದ ನಂತರ ಎಷ್ಟೋ ಅಭಿಮಾನಿಗಳು ನೋವನ್ನು ಇಂದಿಗೂ ಸಹ ಅನುಭವಿಸುತ್ತಾ ಇದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಅಪ್ಪು … Read more

ಅಪ್ಪು ಪರ್ವ ಕಾರ್ಯಕ್ರಮದಲ್ಲಿ ಮಾತನಾಡುತ್ತಲೇ ಭಾವುಕರಾದ ಅಶ್ವಿನಿ ಈ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ‌.

ಗಂಧದಗುಡಿ ಸಿನಿಮಾಾವು ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಇದೇ ಅಕ್ಟೋಬರ್ 28 ರಂದು ಬಿಡುಗಡೆ ಆಗಲಿರುವ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆನ್ನೆ ಸಂಜೆ 6:30 ರಿಂದ ಪ್ರಾರಂಭವಾಗಿ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಈ ಒಂದು ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕನ್ನಡ ಚಿತ್ರರಂಗದ ನಟರುಗಳು ಮಾತ್ರವಲ್ಲದೇ ಇತರ ಭಾಷೆಯ ಅನೇಕ ಸ್ಟಾರ್ ನಟ ಮತ್ತು ನಟಿಯರು ಕೂಡ ಇಲ್ಲಿ ಹಾಜರಿದ್ದರು. ಕಾರ್ಯಕ್ರಮ … Read more