ಪ್ರೇರಣಾ ಸಾಲ ಯೋಜನೆ ಮಹಿಳೆಯರಿಗೆ ಸಿಗಲಿದೆ 25,000 ಸಾಲ ಮತ್ತು ಸಬ್ಸಿಡಿ, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

ಮಹಿಳೆಯರು ಸಣ್ಣ ಉಳಿತಾಯ ಮಾಡಲು ಮತ್ತು ತಮ್ಮ ಆರ್ಥಿಕ ಭದ್ರತೆ ಕಾಪಾಡಿಕೊಳ್ಳಲು ಸ್ವಸಹಾಯ ಸಂಘಗಳನ್ನು ರಚಿಸಿಕೊಳ್ಳುತ್ತಾರೆ. ಈ ರೀತಿ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವ ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದಲೂ ಕೂಡ ಸಹಾಯಧನ ಹಾಗೂ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸಿಗುತ್ತದೆ. ನೋಂದಣಿ ಮಾಡಿಕೊಂಡಿರುವ ಸ್ವಸಹಾಯ ಗುಂಪುಗಳು ಅರ್ಜಿ ಸಲ್ಲಿಸಿ ಸರ್ಕಾರದಿಂದ ಈ ಪ್ರಯೋಜನ ಪಡೆಯಬಹುದು. ಅಂತೆಯೇ ಪ್ರಸಕ್ತ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವರ್ಗಗಳ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ … Read more

ವಿಲ್ ರಿಜಿಸ್ಟರ್ ಆಗಿದ್ರೂ ಏನೆಲ್ಲಾ ಸಮಸ್ಯೆ ಬರುತ್ತೆ ಗೊತ್ತಾ.?

‪ ಈ ವಿಲ್ ಎನ್ನುವ ಪದವನ್ನು ಎಲ್ಲರೂ ಕೂಡ ಕೇಳಿರುತ್ತೇವೆ. ಒಬ್ಬ ಆಸ್ತಿ ಮಾಲೀಕನು ತನ್ನ ಮ’ರ’ಣ’ದ ನಂತರ ತನ್ನ ಪಾಲಿನ ಆಸ್ತಿಯು ಯಾರಿಗೆ ಸೇರಬೇಕು ಎನ್ನುವುದನ್ನು ಪತ್ರದ ಮೂಲಕ ದಾಖಲೆ ಮಾಡಿ ಇಡುವುದಕ್ಕೆ ವಿಲ್ (will) ಎನ್ನುತ್ತಾರೆ. ಹಾಗಾಗಿ ಇದನ್ನು ಮ’ರ’ಣ ಶಾಸನ, ಮೃ’ತ್ಯು’ಪತ್ರ ಎಂದು ಕೂಡ ಕರೆಯುತ್ತಾರೆ. ವಿಲ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಇನ್ನು ಬಹಳ ಅಂಶಗಳಿವೆ. ಅದೇನೆಂದರೆ, ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದಾಗ ಮಾತ್ರ ಆತನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು … Read more

SSC ಬೃಹತ್ ನೇಮಕಾತಿ, 75768 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ. ವೇತನ:- 69,100

  ದೇಶದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Govt job Aspirants) ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಕಂಡಿರುವವರಿಗೆ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರವು (Central Government ) ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 75,768 ಕಾನ್ಸ್ಟೇಬಲ್ (Constable posts) ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commision) ಮೂಲಕ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಕೂಡ SSC ಯಿಂದ ಹೊರ ಬಿದ್ದಿದ್ದು ಅಧಿಸೂಚನೆಯಲ್ಲಿ ನೀಡಿರುವ ಮಾನದಂಡಗಳನ್ನು … Read more

ಆಪರೇಷನ್ ಇಲ್ಲದೆ, ಔಷಧಿ, ಮಾತ್ರೆ ಇಲ್ಲದೆ ಥೈರಾಯಿಡ್ ಮೈಗ್ರೇನ್ ಪ್ರಾಸ್ಟೇಟ್ ಗೆ ಶಾಶ್ವತ ಪರಿಹಾರ.!

  ಈಗಿನ ಕಾಲದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಎಂದರೆ ಬಹಳ ಭಯ. ನೋವು ರಹಿತ ಶಸ್ತ್ರಚಿಕಿತ್ಸೆ ಎನ್ನುವ ಜಾಹೀರಾತು ಇದ್ದರು ಚಿಕಿತ್ಸೆಗೆ ಒಳಗಾದವರಿಗಷ್ಟೇ ಆ ನೋವು ಏನು ಎನ್ನುವುದು ಗೊತ್ತಿರುತ್ತದೆ. ಈಗಂತೂ ಕಿಡ್ನಿ ಸ್ಟೋನ್, ಪೈಲ್ಸ್, ಪ್ರಾಸ್ಟೇಟ್ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ. ಪ್ರತಿ ಮನೆಯಲ್ಲೂ ಕೂಡ ಈ ಸಮಸ್ಯೆಗಳಿಂದ ಬಳಲುವವರು ಇದ್ದೇ ಇದ್ದಾರೆ ಆದರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಹಳ ಹೆದರಿಕೆ. ಈ ರೀತಿ ಸಮಸ್ಯೆ ಇರುವವರು ಒಮ್ಮೆ ಆಕ್ಯುಪಂಚರ್ ಚಿಕಿತ್ಸೆಗೆ ಹೋಗಿ ನೋಡಿ. ಯಾವುದೇ ಔಷಧಿ … Read more

ಹೊಸ ರೇಷನ್ ಕಾರ್ಡ್ & ತಿದ್ದುಪಡಿಗೂ ಅವಕಾಶ, ಕೊನೆಯ ದಿನಾಂಕ ಯಾವಾಗ.? ಎಲ್ಲಿ ಅರ್ಜಿ ಸಲ್ಲಿಸಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಜಾರಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಮತ್ತು ಈ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ (Annabhagya and Gruhalakshmi) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ (rationcard based Schemes) ಎಂದು ಹೇಳಬಹುದು. ರೇಷನ್ ಕಾರ್ಡ್ ನ ಮಾಹಿತಿ ಇತರ ದಾಖಲೆಗಳೊಂದಿಗೆ ಹೊಂದಾಣಿಕೆ ಆಗದೆ ಇದ್ದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಹೆಸರು ಸರಿಯಾಗಿ ಇರದೇ ಇದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಆಗುವುದಿಲ್ಲ … Read more

ರೈತರಿಗೆ ಉಚಿತ ಮೇವಿನ ಬೀಜಗಳ ಕಿಟ್ ವಿತರಣೆ.!

  ಈ ವರ್ಷ ಕರ್ನಾಟಕದಲ್ಲಿ (Karnataka) ಕಂಡು ಕೇಳರಿಯದ ಬರಗಾಲ(drought) ಎದುರಾಗಿದೆ. ಕೃಷಿ (agriculture) ಚಟುವಟಿಕೆ ಸಂಪೂರ್ಣವಾಗಿ ನೆಲಕಚ್ಚಿದ್ದು(loss) ರಾಜ್ಯದ ಬಹುತೇಕ ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಿತವಾಗಿವೆ. ಇದರ ನಡುವೆ ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಪರಿಸ್ಥಿತಿ ನಿಭಾಯಿಸುವಂತಹ ಜವಾಬ್ದಾರಿ ಸರ್ಕಾರದ ಹೆಗಲೇರಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗೆ ಪೂರಕವಾಗಿರುವ ಹೈನುಗಾರಿಕೆಗೆ (government support to dairy farming) ಪ್ರೋತ್ಸಾಹ ನೀಡಿ ರೈತರಿಗೆ … Read more

ನೀವು ಅಂದು ಕೊಂಡ ಕೆಲಸ ಆಗುತ್ತ ಇಲ್ಲವಾ.? ಎಂದು ತಿಳಿಸುವ ಶಕ್ತಿಶಾಲಿ ಕಾರ್ಯಸಿದ್ಧಿ ಚಕ್ರ.! ಮನಸಿನಲ್ಲಿ ಯಾವುದೇ ಗೊಂದಲ ಇದ್ರೂ ಈ ರೀತಿ ಬರೆದು ನೀವೇ ಉತ್ತರ ಕಂಡುಕೊಳ್ಳಿ.!

  ಪ್ರತಿದಿನವೂ ಕೂಡ ನಮಗೆ ಸಾಕಷ್ಟು ಚಾಲೆಂಜ್ ಗಳು ಎದುರಾಗುತ್ತವೆ. ಕೆಲವು ಸಣ್ಣಪುಟ್ಟವಾಗಿ ಸಮಸ್ಯೆಗಳಿಗೆ ನಾವೇ ಅದಕ್ಕೆ ಪರಿಹಾರ ಹುಡುಕುತ್ತೇವೆ, ಸಮಸ್ಯೆಗಳನ್ನು ಸುಧಾರಿಸಿಕೊಂಡು ಮತ್ತೆ ಬದುಕಲು ಪ್ರಯತ್ನಿಸುತ್ತೇವೆ ಆದರೆ ಜೀವನದಲ್ಲಿ ಕೆಲವೊಂದು ದೊಡ್ಡ ಮಟ್ಟದ ಸವಾಲುಗಳಾಗಿರುತ್ತವೆ. ಅವುಗಳನ್ನು ಎದುರಿಸಲು ನಮಗೆ ಶಕ್ತಿ ಇದೆಯೇ ಎನ್ನುವ ಅನುಮಾನ ಮೂಡುತ್ತದೆ ಅಥವಾ ನಾವೇ ಹೊಸದೊಂದು ಸವಾಲಿಗೆ ನಮ್ಮನ್ನು ಒಡ್ಡಿಕೊಳ್ಳುತ್ತೇವೆ. ಉದಾಹರಣೆಗೆ ಯಾವುದಾದರೂ ಹೊಸ ವ್ಯಾಪಾರ, ವ್ಯವಹಾರ ಶುರು ಮಾಡೋಣ ಎಂದುಕೊಳ್ಳುತ್ತೇವೆ ಅಥವಾ ಯಾವುದಾದರೂ ಆಸ್ತಿ ಖರೀದಿಸಬೇಕು ಎಂದುಕೊಳ್ಳುತ್ತೇವೆ ಅಥವಾ ಹೊಸದಾಗಿ … Read more

ಇನ್ಮುಂದೆ ಈ ರೀತಿ ಸೈಟ್ ಮಾತ್ರ ಖರೀದಿ ಮಾಡಬೇಕು.! ಇಲ್ಲದಿದ್ರೆ ನೀವು ಖರೀದಿಸಿದ ಆಸ್ತಿ ಸರ್ಕಾರದ ಪಾಲಾಗುತ್ತೆ ಎಚ್ಚರ.!

  ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಅದರಲ್ಲೂ ಮಹಾನಗರದಲ್ಲಿ ಮನೆ ಮಾಡುವುದು ಹಲವರಿಗೆ ಅನಿವಾರ್ಯತೆ, ಕೆಲವರಿಗೆ ಪ್ರತಿಷ್ಠೆ. ಸಾಮಾನ್ಯವಾಗಿ ಪ್ರತಿ ತಿಂಗಳು ಬಾಡಿಗೆ ಕಟ್ಟಲು ಕಷ್ಟಪಡುವವರು ಬಾಡಿಗೆ ಹಣವನ್ನು ಉಳಿಸೋಣ ಎಂದು ಸಾಲ ಸೋಲ ಮಾಡಿಯಾದರೂ ಮನೆ ಕಟ್ಟಿ ಬಾಡಿಗೆ ದುಡ್ಡಲ್ಲಿ ಸಾಲ ತೀರಿಸಿ ಆಸ್ತಿ ಹೊಡೆದುಕೊಳ್ಳಬಹುದು ಎಂದು ಪ್ಲಾನ್ ಮಾಡುತ್ತಾರೆ. ಈ ರೀತಿ ಆಸೆಪಡುವವರು ಆದಷ್ಟು ಖರ್ಚು ಕಡಿಮೆಯಾಗಲಿ ಎಂದು ಕಡಿಮೆ ಹಣಕ್ಕೆ ಸಿಗುವ ಸೈಟ್ ಖರೀದಿಸಲು ಹೋಗುತ್ತಾರೆ ಆದರೆ ನಂತರ ನಡೆಯುವುದೇ ಬೇರೆ. … Read more

ಇಂದು 26 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ ಹಣ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯು ಇದೆಯೇ ಈ ರೀತಿ ಚೆಕ್ ಮಾಡಿ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ನಾಗರಿಕರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Gyarantee Scheme) ಘೋಷಿಸಿತ್ತು. ಆ ಪೈಕಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಜಾರಿಯಾಗಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಹೆಚ್ಚು ಚರ್ಚೆಯಲ್ಲಿದೆ ಎಂದೇ ಹೇಳಬಹುದು. ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥೆಯು (head of the family) ಪ್ರತಿ ತಿಂಗಳು ಸರ್ಕಾರದಿಂದ 2,000ರೂ. ಸಹಾಯಧನವನ್ನು DBT ಮೂಲಕ ನೇರವಾಗಿ ಅವರ … Read more

ವೋಟರ್ ಕಾರ್ಡ್ ತಿದ್ದುಪಡಿ & ಹೊಸ ವೋಟರ್ ಕಾರ್ಡ್ ಮಾಡಿಸುವ ವಿಧಾನ.!

  ಉಚಿತವಾಗಿ ಮೊಬೈಲ್ ನಲ್ಲಿ ವೋಟರ್ ಕಾರ್ಡಿನಲ್ಲಿರುವ ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಹಾಗೆಯೇ ನಿಮ್ಮ ಗ್ರಾಮದ ವೋಟರ್ ಲಿಸ್ಟ್ ನೋಡಬಹುದು, ಹೊಸದಾಗಿ ವೋಟರ್ ID ಗೆ ಅಪ್ಲೈ ಕೂಡ ಮಾಡಬಹುದು ಹೇಗೆ ಅಂತ ನೋಡಿ 18 ವರ್ಷ ತುಂಬಿದ ಬಳಿಕ ಪ್ರತಿಯೊಬ್ಬರಿಗೂ ಕೂಡ ಮತದಾನ (Voting) ಮಾಡಿ ತನ್ನ ಇಚ್ಛೆಯ ಅಭ್ಯರ್ಥಿಯನ್ನು ನಾಯಕನಾಗಿ ಆರಿಸಿಕೊಳ್ಳುವ ಹಕ್ಕು ಇರುತ್ತದೆ. ಈ ರೀತಿ ನಾವು ನಮ್ಮ ಗ್ರಾಮದ ಗ್ರಾಮಪಂಚಾಯಿತಿ ಚುನಾವಣೆಗಳು ಅಥವಾ ರಾಜ್ಯದ ವಿಧಾನಸಭೆ ಚುನಾವಣೆ … Read more