ಉಚಿತ ಹೊಲಿಗೆ ಯಂತ್ರ ಮತ್ತು ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಆಯಾ ಜಿಲ್ಲಾ ಪಂಚಾಯಿತಿ ಮೂಲಕ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಕಮ್ಮಾರಿಕೆ, ಬಡಿಗೆತನ, ದೋಬಿ, ಕಲ್ಲು ಹೊಡೆಯುವ, ಗೋಡೆ ಕಟ್ಟುವ, ಕ್ಷೌರಿಕ, ಎಲೆಕ್ಟ್ರಿಷಿಯನ್ ಗಳು. ಉಚಿತವಾಗಿ ಸರ್ಕಾರದಿಂದ ತಮ್ಮ ಕಸುಬಿಗೆ ಬೇಕಾದ ಟೂಲ್ ಕಿಟ್ ಗಳನ್ನು ಉಚಿತವಾಗಿ ಪಡೆಯಬಹುದು ಇದರೊಂದಿಗೆ ಉಚಿತವಾಗಿ ಅರ್ಹ ಮಹಿಳೆಯರಿಗೆ ವಿದ್ಯುತ್ಚಾಲಿತ ಹೊಲಿಗೆ ಯಂತ್ರ ಕೂಡ ವಿತರಣೆ ಮಾಡಲಾಗುತ್ತಿದೆ, ಇದಕ್ಕೂ ಕೂಡ ಅರ್ಜಿ … Read more

ಒಬ್ಬರ ಹೆಸರಲ್ಲಿ ಇರುವ ವಿಲ್ ಅನ್ನು ಮತ್ತೊಬ್ಬರ ಹೆಸರಿಗೆ ಬದಲಾಯಿಸಬಹುದಾ.? ವಿಲ್ ಆಸ್ತಿಯನ್ನು ಮಾರಾಟ ಮಾಡಬಹುದಾ.?

  ಆಸ್ತಿ ಎನ್ನುವುದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಎಂತಹದೇ ಆತ್ಮೀಯತೆ ಬಂಧದ ನಡುವೆ ಕೂಡ ಹುಳಿ ಹಿಂಡಿ ಬಿಡುತ್ತದೆ. ಮಹಾಭಾರತದ ಕಾಲದಲ್ಲಿ ದಾಯಾದಿಗಳ ನಡುವೆ, ಇತಿಹಾಸಗಳಲ್ಲಿ ರಾಜಾಧಿರಾಜರ ನಡುವೆ ಸಾಮ್ರಾಜ್ಯಕಾಗಿ ನಡೆಯುತ್ತಿದ್ದ ಕಾಳಗಗಳು ಇಂದು ಒಂದೇ ಕುಟುಂಬದಲ್ಲಿ ತಂದೆ ಮಕ್ಕಳ ನಡುವೆ ಅಣ್ಣತಮ್ಮಂದಿರ ನಡುವೆ ಗಂಡ ಹೆಂಡತಿಯರ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಹೋಗಿರುವುದು ನಿಜಕ್ಕೂ ‌ಶೋಚನೀಯ. ಇಂತಹ ಕಾಲಗಟ್ಟದಲ್ಲಿ ಒಮ್ಮೊಮ್ಮೆ ಪರಿಸ್ಥಿತಿ ಕೈಮೀರಿ ಅ’ನಾ’ಹು’ತ ನಡೆದು ಹೋದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಕಾನೂನಿನ ಬಗ್ಗೆ ಸ್ವಲ್ಪ ಜ್ಞಾನ … Read more

ರೋಗ ಮುಕ್ತರಾಗಿ ಸುಖವಾಗಿ ಬಾಳಲು ಇದೇ ದಾರಿ, ಇದೊಂದು ಪಾಲಿಸಿ ಡಯಾಬಿಟಿಸ್ ಜೀವನಪೂರ್ತಿ ಹತ್ತಿರ ಬರಲ್ಲ

  ಹಿಂದೆ ಡಯಾಬಿಟಿಸ್ ಎಂದರೆ ಅದನ್ನು ವಯೋ ಸಹಜ ಕಾಯಿಲೆ ಎಂದುಕೊಳ್ಳಲಾಗುತ್ತಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶದವರು ವಯಸ್ಸಾಗಿ 70, 80 ದಾಟಿದರೂ ಡಯಾಬಿಟಿಸ್ ಇಲ್ಲದೆ ಬದುಕಿರುವ ಉದಾಹರಣೆಗಳು ಕೂಡ ಇತ್ತು. ಡಯಾಬಿಟಿಸ್ ಬರುವುದು ಶ್ರೀಮಂತರಿಗೆ, ಜೀವನದಲ್ಲಿ ಸೋಂಬೇರಿಗಳಾಗಿ ಆರಾಮಾಗಿ ಇರುವವರಿಗೆ ಎಂದು ಕೂಡ ಮಾತನಾಡಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20ರ ಆಸಪಾಸಿನವರೆಗೂ ಕೂಡ ಡಯಾಬಿಟಿಸ್ ಬರುತ್ತಿದೆ ಗರ್ಭಿಣಿ ಸ್ತ್ರೀಯರಿಗೆ ಡಯಾಬಿಟಿಸ್ ಆಗುತ್ತಿದೆ, ಇನ್ನು ಪ್ರಪಂಚವನ್ನೇ ಅರಿಯದ ಮುದ್ದು ಕಂದಮ್ಮಗಳಿಗೂ ಕೂಡ ಡಯಾಬಿಟಿಸ್ ಕಾಡುತ್ತಿದೆ. ಯಾಕೆ ಇಷ್ಟು ಬೇಗ … Read more

2022-23ನೇ ಸಾಲಿನ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಿಡುಗಡೆ, ವಿದ್ಯಾರ್ಥಿಗಳು ಹಣ ಬಂದಿದೆಯೇ ಎಂದು ಈ ರೀತಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

  ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ (Labour Card scholarship) ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತದೆ. ಮಂಡಳಿಯಲ್ಲಿ ನೋಂದಣಿಯಾಗಿರುವ ನರ್ಸರಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳುಗಳು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಂತೆಯೇ 2022-23ನೇ ಶೈಕ್ಷಣಿಕ ವರ್ಷದಲ್ಲಿ ಕೂಡ ಈ ರೀತಿ ಸ್ಕಾಲರ್ಶಿಪ್ ಗಾಗಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Minister santhosh … Read more

ಬ್ಯಾಂಕ್ ನಲ್ಲಿ ಸಾಲ ಮಾಡಿದ ವ್ಯಕ್ತಿ ಸತ್ತರೆ ಸಾಲ ತೀರಿಸುವ ಜವಾಬ್ದಾರಿ ಯಾರದ್ದು ಗೊತ್ತಾ.? ಸುಖಾ ಸುಮ್ಮನೆ ಬ್ಯಾಂಕ್ ನವರು ಕುಟುಂಬದವರಿಗೆ ತೊಂದರೆಕೊಡುವಂತಿಲ್ಲ.!

  ಈಗಿನ ಕಾಲದಲ್ಲಿ ದುಡಿಮೆ ಹೆಚ್ಚಿದ್ದರೂ ಹಣದ ಕೊರತೆ ಮಾತ್ರ ಕಡಿಮೆಯಾಗಿಲ್ಲ. ನಾನಾ ಕಾರಣಗಳಿಗಾಗಿ ನಾವು ಮತ್ತೊಬ್ಬರ ಬಳಿ ಸಾಲ(loan) ಮಾಡುವ ಪರಿಸ್ಥಿತಿ ಎದುರಾಗುತ್ತಲೇ ಇದೆ. ಹೆಚ್ಚಿನವರು ಸರ್ಕಾರಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಉದ್ದೇಶ ಬೇರೆ ಬೇರೆಯಾಗಿ ಇರುತ್ತದೆ. ಕೆಲವರು ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ ಕೆಲವರದ್ದು ಕ್ರೆಡಿಟ್ ಕಾರ್ಡ್ ಸಾಲ, ಗೃಹ ಸಾಲ, ವಾಣಿಜ್ಯ ಸಾಲ, ವಾಹನ ಸಾಲ, ಕೃಷಿ ಸಾಲ ಇನ್ನಿತರ ಮಾದರಿಯ ಸಾಲಗಳು ಆಗಿರುತ್ತವೆ, … Read more

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಹೊಸ ಯೋಜನೆ ಜಾರಿ, ಧನಶ್ರೀ ಯೋಜನೆಯಡಿ ಮಹಿಳೆಯರಿಗೆ 30,000 ಸಾವಿರ ಉಚಿತ.!

  ಕರ್ನಾಟಕ ರಾಜ್ಯದ ನೂತನ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ದೇಶದಾದ್ಯಂತ ಸುದ್ದಿಯಲ್ಲಿದೆ. ಈ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಹಲವು ಕಲ್ಯಾಣ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಆ ಪ್ರಯುಕ್ತವಾಗಿ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಿರುವ ಕುರಿತು ಅಧಿಕೃತ ಪ್ರಕಟಣೆ ಕೂಡ ಹೊರ ಬಿತ್ತಿದೆ. ಇಲಾಖೆ ವತಿಯಿಂದ ಮಹಿಳೆಯರಿಗೆ ಯಾವೆಲ್ಲ … Read more

6 ಮತ್ತು 9ನೇ ತರಗತಿ ಸೈನಿಕ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ.!

  ಮೊರಾರ್ಜಿ ಶಾಲೆಗಳು, ನವೋದಯ ಶಾಲೆಗಳಲ್ಲಿ ಪರೀಕ್ಷೆಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದೇ ರೀತಿ ಕೇಂದ್ರದಲ್ಲಿ ಮತ್ತೊಂದು ಪರೀಕ್ಷೆ ನಡೆಯುತ್ತದೆ. ಅಖಿಲ ಭಾರತ ಸೈನಿಕ ಶಾಲೆಗಳಲ್ಲಿ (AISSEE) ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಡೆಸಿ ಅರ್ಹ ಅಭ್ಯರ್ಥಿಗಳನ್ನು 6ನೇ ತರಗತಿ ಮತ್ತು 9ನೇ ತರಗತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದೇಶದಾದ್ಯಂತ 33+ 16 ಹೊಸ ಸೈನಿಕ್‌ ಶಾಲೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಲು AISSEE -2024 ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆ ಆದ … Read more

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇರುವ ಗ್ರಾಹಕರಿಗೆ ಸಿಹಿಸುದ್ದಿ.!

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಅತಿ ಹೆಚ್ಚು ಖಾತೆದಾರರನ್ನು ಹೊಂದಿರುವ ಖ್ಯಾತಿಗೂ ಒಳಗಾಗಿರುವ ಈ ಬ್ಯಾಂಕ್ ಸದಾ ಕಾಲ ತನ್ನ ಗ್ರಾಹಕರಿಗೆ ಅಭಿರುಚಿಗೆ ಹಾಗೂ ಅಗತ್ಯಗಳಿಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೂಡಿಕೆ ಉಳಿತಾಯ ಹಾಗೂ ಸಾಲ ಸೌಲಭ್ಯಗಳ ವಿಚಾರದಲ್ಲೂ ಕೂಡ ಗ್ರಾಹಕ ಸ್ನೇಹಿಯಾದ ನಿಲುವು ಕೈಕೊಳ್ಳುವ SBI ಇತ್ತೀಚೆಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆಯೊಂದನ್ನು ಪರಿಚಯಿಸಿತ್ತು. ವಿ ಕೇರ್ … Read more

ರೈತರಿಗೆಲ್ಲಾ ಸಿಹಿ ಸುದ್ದಿ, ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂದಿದೆ ಹೊಸ ರೂಲ್ಸ್.!

  ಪ್ರತಿ ಗ್ರಾಮಗಳನ್ನು ಕೂಡ ದಾರಿಗೆ ಸಂಬಂಧಪಟ್ಟ ವಿವಾದಗಳು ಇದ್ದೇ ಇರುತ್ತವೆ. ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಜಮೀನಿಗೆ ಹೋಗಲು ದಾರಿ ಬೇಕೇ ಬೇಕು ಆದರೆ ಭೂ ಹಿಡುವಳಿಗಳು ಚಿಕ್ಕದಾಗುತ್ತಿದ್ದಂತೆ ಹಿಸ್ಸಾ ಸಂಖ್ಯೆಗಳು ಹೆಚ್ಚಾಗಿರುವುದರಿಂದ ಈ ದಾರಿಗಳು ಮುಚ್ಚಿ ಹೋಗಿರುತ್ತವೆ ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಗ್ರಾಮನಕ್ಷೆಯಲ್ಲಿ ಮಾರ್ಗ ಕಾಣುತ್ತಿಲ್ಲ ಎಂದಾಗ ಯಾವ ರೀತಿ ಸರ್ಕಾರದ ಸಹಾಯ ಪಡೆಯಬಹುದು ಮತ್ತು ಅವರು ಯಾವ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಗೆ ಪರಿಹಾರ ಸಿಗುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು … Read more

ವಿಲ್ ಅಥವಾ ಗಿಫ್ಟ್ ಡೀಡ್ ಯಾವುದು ಉತ್ತಮ.? ಇವೆರಡರ ನಡುವೆ ಇರುವ ವ್ಯತ್ಯಾಸವೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಒಂದು ಆಸ್ತಿಯ ಮೇಲಿರುವ ಹಕ್ಕನ್ನು ಒಬ್ಬ ವ್ಯಕ್ತಿಯು ದಾನ, ಕ್ರಯ, ವಿಭಾಗ ಹಾಗೂ ವಿಲ್ ಮಾಡುವ ಮೂಲಕ ಮತ್ತೊಬ್ಬರಿಗೆ ವರ್ಗಾಯಿಸಬಹುದು. ಸುಲಭವಾಗಿ ಅರ್ಥೈಸಬೇಕು ಎಂದರೆ ಕ್ರಯ ಎಂದು ಬಂದಾಗ ಆಸ್ತಿ ಮಾರಾಟವಾಗಿ ಮತ್ತೊಬ್ಬರ ಹೆಸರಿಗೆ ಹೋಗುತಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ವಿಭಾಗ ಎಂದು ಬಂದಾಗ ಒಂದು ಕುಟುಂಬದ ಆಸ್ತಿಯನ್ನು ಅದರ ವಾರಸುದಾರರೆಲ್ಲರೂ ಕೂಡಿ ಭಾಗ ಮಾಡಿಕೊಂಡು ಅವರ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ದಾನ ಎನ್ನುವುದು ಕೆಲವೊಮ್ಮೆ ತಂದೆಯಿಂದ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವ … Read more