ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವವರಿಗೆ ಬಿಗ್ ಶಾಕ್ 50 ಸಾವಿರ ಮಹಿಳೆಯರಿಗೆ ಇನ್ಮುಂದೆ 2000 ಹಣ ಬರಲ್ಲ.!

  ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) ಮೂಲಕ ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮುಖ್ಯಸ್ಥೆ ಸ್ಥಾನದಲ್ಲಿರುವ ಹಿರಿಯ ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸರ್ಕಾರದಿಂದ 2000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ. ನೂತನ ಸರ್ಕಾರ ಸ್ಥಾಪನೆಯಾದ ಮೇಲೆ ಜುಲೈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿದೆ. ಇಲ್ಲಿಯವರೆಗೂ ಯಶಸ್ವಿಯಾಗಿ 1.10 ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇವುಗಳಲ್ಲಿ ಅರ್ಹ ಪಲಾನುಭವಿಗಳ ಖಾತೆಗೆ DBT ಮೂಲಕ ಸರ್ಕಾರ … Read more

ನಿಮ್ಮ ಹಣ ಡಬಲ್ ಮಾಡಲು ಇಲ್ಲಿದೆ 3 ಮಾರ್ಗ.!

  ನಾವು ಹೂಡಿಕೆ ಮಾಡಿದ ಹಣಕ್ಕೆ ಎಷ್ಟು ಲಾಭ ಸಿಗುತ್ತದೆ ಎನ್ನುವುದರ ಆಧಾರದ ಮೇಲೆಯೇ ನಾವು ಇನ್ವೆಸ್ಟ್ಮೆಂಟ್ ಸ್ಕೀಮ್ ಗಳನ್ನು (Investment Schemes) ಆರಿಸಿಕೊಳ್ಳುವುದು. ಅತಿ ಹೆಚ್ಚು ಲಾಭ ಮಾತ್ರವಲ್ಲದೆ ಹೂಡಿಕೆ ಮಾಡಿದ ಹಣ ಡಬಲ್ ಆಗಿಬಿಡುತ್ತದೆ ಎಂದರೆ ಇನ್ನೂ ಹೆಚ್ಚಿನ ಖುಷಿ. ಈ ರೀತಿ ಹಣ ದುಪ್ಪಟ್ಟು ಮಾಡಿಕೊಳ್ಳುವ ಮಾರ್ಗಗಳು ಅನೇಕವಿದ್ದರೂ ಸುರಕ್ಷತೆ ವಿಚಾರದಲ್ಲಿ ನಮ್ಮ ಹಣಕ್ಕೆ ಎಷ್ಟು ಆರ್ಥಿಕ ಭದ್ರತೆ ಇದೆ ಹಾಗೂ ಖಂಡಿತವಾಗಿಯೂ ನಿಶ್ಚಿತ ಆದಾಯ ಬರುವ ಭರವಸೆ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು … Read more

ಕೇವಲ 1,000 ರೂಪಾಯಿಗೆ ಒಂದು ಕೋಟಿ ಇನ್ಸೂರೆನ್ಸ್ ಸಿಗಲಿದೆ.! ಕುಟುಂಬವನ್ನು ಪ್ರೀತಿಸುವವರು ಈ ಇನ್ಸೂರೆನ್ಸ್ ಮಾಡಿಸಲೇಬೇಕು.

ಇನ್ಸೂರೆನ್ಸ್ ನಲ್ಲಿ (Insurance) ಹಲವು ವಿಧಗಳಿವೆ. ಹೋಂ ಇನ್ಸೂರೆನ್ಸ್, ವೆಹಿಕಲ್ ಇನ್ಸೂರೆನ್ಸ್ ಇವುಗಳು ನಾನ್ ಲೈಫ್ ಇನ್ಶುರೆನ್ಸ್ ಗಳಾಗುತ್ತವೆ. ಲೈಫ್ ಇನ್ಶುರೆನ್ಸ್ ಗಳಲ್ಲಿ ಟರ್ಮ್ ಇನ್ಶುರೆನ್ಸ್ (term Insurance) ಬಹಳ ಮಹತ್ವದ್ದು. ಒಂದರ್ಥದಲ್ಲಿ ಹೇಳಬೇಕು ಎಂದರೆ ಕುಟುಂಬವನ್ನು ಪ್ರೀತಿಸುವವರು ತನ್ನ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಕಾಡಬಾರದು ಎಂದು ಬಯಸುವವರು. ಮತ್ತು ನಾಳೆ ಬಗ್ಗೆ ಇಂದೇ ಯೋಚಿಸುವರು ಮತ್ತು ಜೀವನದಲ್ಲಿ ನಿಶ್ಚಿಂತೆಯಾಗಿ ಬದುಕಲು ಇಚ್ಛಿಸುವವರು ಇನ್ಸೂರೆನ್ಸ್ ಮಾಡಿಸಲೇಬೇಕು ಯಾಕೆಂದರೆ ಟರ್ಮ್ ಇನ್ಸೂರೆನ್ಸ್ ಒಬ್ಬ ವ್ಯಕ್ತಿ ಅಕಾಲಿಕವಾಗಿ … Read more

ಮನೆಗೆ ಇ-ಸ್ವತ್ತು ಮಾಡಿಸುವುದು ಎಷ್ಟು ಮುಖ್ಯ ಗೊತ್ತಾ.? ಇದನ್ನು ಮಾಡಿಸುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ವಿವರ.!

  ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಕೂಡ ಸ್ವಂತ ಮನೆಯನ್ನು ಹೊಂದಿರುತ್ತಾರೆ. ಆದರೆ ಆ ಮನೆಯನ್ನು ಖಾತೆ ಮಾಡಿಸಿಕೊಂಡಿರುವುದಿಲ್ಲ. ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ಮನೆ ಇದ್ದರೆ ಆತ ಮೃ’ತ ಹೊಂದಿದ ನಂತರ ಅವನ ವಾರಸುದಾರರುಗಳು ಆ ಮನೆಯಲ್ಲಿ ವಾಸಿಸುತ್ತಾರೆ ಆದರೆ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಮುಂದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಷ್ಟು ತಮ್ಮ ಪಾಲಿನ ಆಸ್ತಿಯು ಖಾತೆ ಆಗಿರುವುದು ಅದರಲ್ಲೂ ಮನೆಯಾದರೆ ಇ-ಸ್ವತ್ತು (E-swattu) ಮಾಡಿಸುವುದು ಬಹಳ ಮುಖ್ಯ. ಈ ಸ್ವತ್ತು ಎಂದರೇನು? … Read more

ಬ್ರೆಸ್ಟ್ ಕ್ಯಾನ್ಸರ್ ನಾ ಲಕ್ಷಣಗಳು ಇವು.! ಹೆಣ್ಣುಮಕ್ಕಳು ಈ ವಿಷಯವನ್ನು ತಿಳಿದುಕೊಂಡಿರಲೇಬೇಕು.!

ಹೆಣ್ಣು ಮಕ್ಕಳನ್ನು (ladies) ಕಾಡುತ್ತಿರುವ ಹಲವು ಮಾ’ರ’ಣಾಂ’ತಿ’ಕ ಕಾಯಿಲೆಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಕೂಡ ಒಂದು. ಆದರೆ ಇಲ್ಲಿ ಬಹಳ ಖೇ’ದ’ನೀ’ಯ ಸಂಗತಿ ಏನೆಂದರೆ ಇದರ ಬಗ್ಗೆ ಜಾಗೃತಿ ಇಲ್ಲದೆ ಅನೇಕ ಹೆಣ್ಣು ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯಾವ ಕ್ಯಾನ್ಸರ್ ಕೂಡ ವಂಶವಾಹಿನಿಯಿಂದ (heridity) ಬರುವುದಿಲ್ಲ ಆದರೆ ಸ್ತನ ಕ್ಯಾನ್ಸರ್ ಹೊರತುಪಡಿಸಿ, ತಾಯಿಯ ಸಂಬಂಧಿಕರಲ್ಲಿ ಅಂದರೆ ತಾಯಿ ದೊಡ್ಡಮ್ಮ ಚಿಕ್ಕಮ್ಮ ಅಥವಾ ತಾಯಿ ಕಡೆಯ ಅಜ್ಜಿ ಇವರುಗಳ ಕಡೆಯಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇದ್ದರೆ … Read more

ಗೊರಕೆ ಹೊಡೆಯುವ ಅಭ್ಯಾಸದಿಂದ ಹೊರ ಬರಬೇಕೇ, ಈ ಸುಲಭ ಟ್ರಿಕ್ ಗಳನ್ನು ಪಾಲಿಸಿ ಸಾಕು.!

  ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಗೊರಕೆ ಹೊಡೆಯುವುದು ಆ ವ್ಯಕ್ತಿಗಿಂತ ಅವರ ಪಕ್ಕದಲ್ಲಿ ಮಲಗುವ ವ್ಯಕ್ತಿಗೂ ಕಿರಿಕಿರಿ ಮಾಡುತ್ತದೆ. ಯಾಕೆಂದರೆ ಅವರ ಗೊರಕೆ ಶಬ್ದಕ್ಕೆ ನಿದ್ದೆ ಬರುವುದಿಲ್ಲ. ನಿದ್ರಾಹೀನತೆಯಿಂದ ಕಾಡುವ ಆಲಸ್ಯ, ಮಂಕುತನ, ಮಾನಸಿಕ ಕಿರಿಕಿರಿ, ಒತ್ತಡ, ತಲೆನೋವು ಎಲ್ಲವನ್ನು ಕೂಡ ಇವರು ಅನುಭವಿಸುತ್ತಾರೆ. ಹಾಗೆಯೇ ಗೊರಕೆ ಹೊಡೆಯುವವರು ಸುಖನಿದ್ರೆ ಮಾಡುತ್ತಾರೆ ಎನ್ನುವುದು ಕೆಲವರ ಅಭಿಪ್ರಾಯ, ಅದು ಕೂಡ ತಪ್ಪು. ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಅಷ್ಟು ಪೂರಕವಲ್ಲ, ಅವರು ಗೊರಕೆ ಹೊಡೆಯುತ್ತ ನಿದ್ರೆ ಮಾಡುವುದರಿಂದ ನಿದ್ರೆ ಪ್ರಮಾಣ … Read more

ಪಿಂಚಣಿ ನಿಯಮ ಬದಲಾವಣೆ, ಈಗ ಈ ಉದ್ಯೋಗಿಗಳಿಗೆ ಕೈ ತಪ್ಪಿದ ಗ್ರಾಚ್ಯುಟಿ, ಪಿಂಚಣಿ ಮತ್ತು EPF ನ ಲಾಭ.!

  ಕೇಂದ್ರ ಸರ್ಕಾರ ನೌಕರರಿಗೆ ಗ್ರಾಚ್ಯುಟಿ, ಪಿಂಚಣಿ ಹಾಗೂ EPF ಕುರಿತ ಹೊಸದೊಂದು ನಿಯಮ ಜಾರಿಗೆ ತಂದಿದೆ. ಈ ಆದೇಶದ ಪ್ರಕಾರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಮತ್ತು ಸರಕು ಮತ್ತು ಸೇವಾ ತೆರಿಗೆ (GST) ನ್ಯಾಯಮಂಡಳಿಯ ಸದಸ್ಯರಿಗೆ ಗ್ರಾಚ್ಯುಟಿ, ಪಿಂಚಣಿ ಮತ್ತು EPF ನ ಪ್ರಯೋಜನಗಳನ್ನು ಸಿಗುವುದಿಲ್ಲ. ಈ ತಿದ್ದುಪಡಿಯನ್ನು ನಿಯಮ 13 ರ ಅಡಿಯಲ್ಲಿ ಮಾಡಲಾಗಿದೆ ಒಂದೇ ಸಮಯದಲ್ಲಿ ಎರಡು ಸೇವೆಗಳಲ್ಲಿ ಇರುವ ನೌಕರರಿಗೆ ಇದು ಶಾ’ಕಿಂ’ಗ್ ನ್ಯೂಸ್ ಆಗಿದ್ದು ಇನ್ನು ಮುಂದೆ … Read more

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಗೃಹಲಕ್ಷ್ಮಿ ಅದಾಲತ್‌; ಡಿಸೆಂಬರ್‌ನೊಳಗೆ ಬಾಕಿ ಹಣ ಖಾತೆಗೆ ಜಮೆ ಮಾಡಲು ಇಲಾಖೆಯಿಂದ ಅಗತ್ಯ ಕ್ರಮ.!

  ನವೆಂಬರ್ 22 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaih) ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಗತಿ ಪರಿಶೀಲನ ಸಭೆ ನಡೆದಿದೆ. ಈ ಸಭೆಯಲ್ಲಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ (Guarantee Schemes) ಕರ್ನಾಟಕದ ಕೋಟ್ಯಾಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಮತ್ತು ಇಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕವು ಇಂದು ಆಡಳಿತದಲ್ಲಿ ದೇಶಕ್ಕೆ ಮಾದರಿ (Karnataka model) ಆಗಿದೆ ಎನ್ನುವ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಿದರು. ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರನ್ನೂ ಒಳಗೊಳ್ಳುವ … Read more

ಸಾಕು ಮಗನಿಗೆ ಆಸ್ತಿಯಲ್ಲಿ ಎಷ್ಟು ಭಾಗ ಸಿಗುತ್ತದೆ ಗೊತ್ತಾ.?

ಸಾಕು ಮಗನಿಗೆ ಆಸ್ತಿಯಲ್ಲಿ ಎಷ್ಟು ಭಾಗ ಸಿಗುತ್ತದೆ ಗೊತ್ತಾ.? ಸಾಮಾನ್ಯವಾಗಿ ದಂಪತಿಗಳು ಮಕ್ಕಳಿಲ್ಲದೆ ಇದ್ದಾಗ ಅಥವಾ ಮದುವೆ ಆಗದೆ ಇದ್ದವರು ಅಥವಾ ಅಕ್ಕ ತಂಗಿಯರ ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರೀತಿ ಇದ್ದಾಗ ಇನ್ನಿತರ ಕಾರಣಗಳಿಂದಾಗಿ ಆ ಮಕ್ಕಳನ್ನು ಬೆಳೆಸುತ್ತಾರೆ. ಅವರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆದರೆ ನಂತರ ಅವರಿಗೆ ಮಗುವಾದಾಗ ಇವರನ್ನು ಸಾಕು ಮಗ ಎಂದುಕೊಂಡು ಸಾಕಿರುತ್ತಾರೆ. ಒಂದು ವೇಳೆ ಆ ವ್ಯಕ್ತಿಯು ಸಾಕು ಮಗನಿಗೆ ತನ್ನ ಪಾಲಿನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಕೊಡುವ ಇಚ್ಛೆ … Read more

ಬರ ಪರಿಹಾರದ ಹಣ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ರೆ ಬೆಳೆ ವಿಮೆ ಬರ ಪರಿಹಾರ ಮಾತ್ರವಲ್ಲದೇ ಸರ್ಕಾರದ ಯಾವುದೇ ಹಣ ಖಾತೆಗೆ ಬರುವುದಿಲ್ಲ.!

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ( government Schemes for Farmers) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6000ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಬರ ಪರಿಹಾರ ಸಬ್ಸಿಡಿ ಲೋನ್ ಗಳು ಇತ್ಯಾದಿ ಇತ್ಯಾದಿ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರವುಗಳು ಕೂಡ ಕೇಂದ್ರ ಸರ್ಕಾರದಂತೆ ಕೃಷಿ … Read more