ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಜಮೆ, ಇನ್ನು ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿ.!

  ಕರ್ನಾಟಕ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೂಲಕ ಕರ್ನಾಟಕದ ರೇಷನ್ ಕಾರ್ಡ್ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಪ್ರತಿ ತಿಂಗಳು 2000 ಸಹಾಯಧನವನ್ನು ಸರ್ಕಾರದ ವತಿಯಿಂದ ಕುಟುಂಬ ನಿರ್ವಹಣೆಗಾಗಿ ಪಡೆಯುತ್ತಿದ್ದಾರೆ. ಈ ಹಣವು ನೇರವಾಗಿ DBT ಮೂಲಕ ವರ್ಗಾವಣೆ ಆಗುತ್ತಿತ್ತು ಗೃಹಲಕ್ಷ್ಮಿ ಹೆಸರಿನ ಈ ಯೋಜನೆಗೆ ಅರ್ಹ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮಾಹಿತಿಯನ್ನು ನೀಡಿ ಗ್ರಾಮ … Read more

UPI ಪೇಮೆಂಟ್ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಶಾ-ಕಿಂಗ್ ನ್ಯೂಸ್, ಇಂದಿನಿಂದ ಹೊಸ ರೂಲ್ಸ್ ಜಾರಿ.!

ಪ್ರಧಾನಮಂತ್ರಿಯವರು ತೆಗೆದುಕೊಂಡ ನೋಟು ಅಮ್ಯಾನೀಕರಣ ನಿರ್ಧಾರವೋ ಅಥವಾ ಕೋವಿಡ್ ಪರಿಸ್ಥಿತಿಯಲ್ಲಿ ಉಂಟಾದ ಕಟ್ಟುನಿಟ್ಟಿನ ನಿಯಮ ಪಾಲನೆಯ ಸಂದಿಗ್ಧ ಪರಿಸ್ಥಿತಿಯು ಇಂದು ನಾವು ಯಶಸ್ವಿಯಾಗಿ ಲೆಸ್ ಕ್ಯಾಶ್ ಕಾನ್ಸೆಪ್ಟ್ ಕಡೆ ವಾಲಿದ್ದೇವೆ. ಎಲ್ಲಾ ಕ್ಷೇತ್ರವು ಡಿಜಟಲೀಕರಣಗೊಳ್ಳುತ್ತಿದ್ದಂತೆ ಆನ್ಲೈನ್ ಪೇಮೆಂಟ್ ವ್ಯವಹಾರಗಳು ಹೆಚ್ಚು ನಡೆಯುತ್ತಿದ್ದು UPI ಆಧಾರಿತ ಆಪ್ ಗಳ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕವೇ ಇಂದು ಹಣದ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿವೆ. ಭಾರತದಂತಹ ದೇಶದಲ್ಲಿ ಬಹಳ ವೇಗವಾಗಿ ಎಲ್ಲರೂ ಈ ಆನ್ಲೈನ್ ಪೇಮೆಂಟ್ ವ್ಯವಹಾರಕ್ಕೆ ಹೊಂದುಕೊಳ್ಳುತ್ತಿದ್ದಾರೆ … Read more

ಇಂದಿನಿಂದ ರೈತರಿಗೆ ಪ್ರತಿ ಎಕರೆಗೆ 25,000 ರೂಪಾಯಂತೆ ಹಣ ಜಮೆ, ನಿಮ್ಮ ಖಾತೆಗೂ ಬಂದಿದೆಯೇ ಈ ರೀತಿ ಎಂದು ಚೆಕ್ ಮಾಡಿ…

  ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕೇಳಿರದ ಭೀ’ಕ’ರ ಬ’ರ’ಗಾ’ಲ ಎದುರಾಗಿದೆ. ಪರಿಣಾಮವಾಗಿ ರಾಜ್ಯದ ವಿವಿಧ ಜಿಲ್ಲೆಗಳ 195 ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಪ್ರಕಾರವಾಗಿ ಈ ಸರ್ವೇ ನಡೆದಿದ್ದು ಕೇಂದ್ರ ಸರ್ಕಾರಕ್ಕೆ ವರದಿ ಕೂಡ ಸಲ್ಲಿಕೆ ಆಗಿದೆ ಮತ್ತು ಬರ ಪರಿಹಾರದ ಹಣಕ್ಕಾಗಿ ನಿರೀಕ್ಷೆ ಮಾಡಲಾಗುತ್ತಿದೆ. ಇತ್ತ ರಾಜ್ಯ ಸರ್ಕಾರವು ಕೂಡ ರೈತರಿಗೆ ಮಳೆ ಕೊರತೆ ಕಾರಣದಿಂದಾಗಿ ಉಂಟಾಗಿರುವ ನ’ಷ್ಟವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ. ಬರ … Read more

ನಿಮ್ಮ ಕಿಡ್ನಿ ಫೇಲ್ಯೂರ್ ಆಗುತ್ತಿದೆ ಎನ್ನುವುದನ್ನು ತೋರಿಸಿ ಕೊಡುವ ಲಕ್ಷಣಗಳು ಇವು.! ಎಚ್ಚರ

  ಮನುಷ್ಯನ ದೇಹದಲ್ಲಿರುವ ಪ್ರತಿಯೊಂದು ಅಂಗಕ್ಕೂ ಕೂಡ ತನ್ನದೇ ಆದ ಜವಾಬ್ದಾರಿ ಇದೆ. ಇದರಲ್ಲಿ ಕೆಲವು ಪ್ರಮುಖವಾದ ಅಂಗಗಳು ಇವೆ. ಇವು ಹಾಳಾದರೆ ಮನುಷ್ಯ ನೇರವಾಗಿ ಸಾ’ವಿ’ಗೆ ಗುರಿಯಾಗಬೇಕಾಗುತ್ತದೆ. ಇಂತಹ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮನುಷ್ಯನಿಗೆ ಎರಡು ಕಿಡ್ನಿಗಳಿರುತ್ತವೆ, ಈ ಮೂತ್ರ ಜನಕಾಂಗಗಳ ಕೆಲಸ ದೇಹದ ಕಲ್ಮಶವನ್ನು ಫಿಲ್ಟರ್ ಮಾಡುವುದು. ನಮ್ಮ ದೇಹದಲ್ಲಿ ಜೀರ್ಣವಾಗಿ ಉಳಿದ ಅಂಶಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಈ ಕಿಡ್ನಿ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗುತ್ತದೆ … Read more

ಪ್ರಿಂಟೆಡ್ ಬಿಲ್ ಇದ್ದವರಿಗೆ ಮಾತ್ರ ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗೋದು.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರದಲ್ಲಿ ಈಗ ಗ್ಯಾರಂಟಿ ಯೋಜನೆಗಳದ್ದೇ (Karnatala government Guarantee Schemes) ಹವಾ. ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ (Karnataka assembly election – 2023) ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆ ಅಸ್ತ್ರವಾಗಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಮೂಲಕವೇ ವಿಜಯ ಸಾಧಿಸಿ ಗದ್ದುಗೆ ಏರಿದೆ ಎನ್ನುವುದು ವಿಪಕ್ಷಗಳು ಮಾತ್ರವಲ್ಲದೆ ಇಡಿ ರಾಜ್ಯವೇ ಮಾತನಾಡುತ್ತಿರುವ ಸುದ್ದಿಯಾಗಿದೆ. ಈ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮೂಲಕ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕ … Read more

ಗೃಹಲಕ್ಷ್ಮಿ ಹಣ ಬರದೇ ಇದ್ದರೆ ಎರಡನೇ ಯಜಮಾನಿ ಖಾತೆಗೆ ಹಣ ಅಥವಾ ಗಂಡನ ಹೆಸರಿಗೂ ಹಣ ಪಡೆಯಬಹುದು ಹೇಗೆ ಅಂತ ನೋಡಿ.!

  ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗುತ್ತಿದ್ದು, ಜನತೆಗೆ ಚುನಾವಣೆ ಪ್ರಚಾರದಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕೂಡ ನಡೆದಿದೆ. ಯುವನಿಧಿ ಯೋಜನೆಯನ್ನು ಹೊರತುಪಡಿಸಿ ಪಂಚ ಖಾತ್ರಿ ಯೋಜನೆಗಳಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಇದರಲ್ಲಿ ಅನ್ನಭಾಗ್ಯ ಯೋಜನೆಯ 5Kg ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ರೂ. 2000 ಸಹಾಯಧನವನ್ನು ಕುಟುಂಬದ ಮುಖ್ಯಸ್ಥ ಮಹಿಳೆ ಖಾತೆಗೆ DBT ಮೂಲಕ … Read more

ಈ ರೈತರಿಗೆ ಇನ್ಮುಂದೆ PM ಕಿಸಾನ್ ಸಮ್ಮಾನ್ ನಿಧಿ ಹಣ 12,000ಕ್ಕೆ ಏರಿಕೆ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಪ್ರಧಾನಮಂತ್ರಿಗಳಾದ ಮೇಲೆ ದೇಶದ ಎಲ್ಲಾ ವರ್ಗದ ಜನರಿಗಾಗಿ ವಿಶೇಷವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ರೈತರಿಗಾಗಿ (for Farmers) ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKSY), ಪ್ರಧಾನ ಮಂತ್ರಿ ಫಸಲ್ ಭೀಮಾ(PMFBY) ಯೋಜನೆ ಇನ್ನಿತರ ಯೋಜನೆಗಳಿಂದ ದೇಶದ ರೈತರಿಗೆ ಅಪಾರ ಅನುಕೂಲವಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಹೇಳುವುದಾದರೆ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು, ಈ ಯೋಜನೆ ಮೂಲಕ ದೇಶದ ಎಲ್ಲಾ … Read more

ಡಿಸೆಂಬರ್ 14 ರ ಒಳಗೆ ಈ ಕೆಲಸ ಮಾಡದಿದ್ದರೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಕಟ್, ಗೃಹಲಕ್ಷ್ಮಿ, ಅನ್ನ ಭಾಗ್ಯ ಗ್ಯಾರೆಂಟಿ ಯೋಜನೆಗಳಿಗೂ ಅನ್ವಯ.!

ಆಧಾರ್ ಕಾರ್ಡ್ (Aadhar card) ಎಷ್ಟು ಪ್ರಮುಖವಾದ ದಾಖಲೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಇಂದು ಮಗುವನ್ನು ಶಾಲೆಗೆ ಸೇರಿಸಬೇಕು ಎನ್ನುವುದರಿಂದ ಹಿಡಿದು ರೇಷನ್ ಕಾರ್ಡ್ ಮಾಡಿಸಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ಕೊನೆಗೆ ಪಿಂಚಣಿ, ವೃದ್ದಾಪ್ಯ ವೇತನ ಪಡೆಯುವವರೆಗೂ ಕೂಡ ಪ್ರತಿಯೊಂದು ಹಂತದಲ್ಲೂ ಸರ್ಕಾರಿ ಹಾಗೂ ಸರ್ಕಾರೇತರ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡನ್ನು ಗ್ಯಾಸ್ ಸಬ್ಸಿಡಿ, ಬ್ಯಾಂಕ್ ಅಕೌಂಟ್ ಮತ್ತು ವಿದ್ಯಾರ್ಥಿಗಳು ಅಂಕಪಟ್ಟಿಗೂ ಕೂಡ ಲಿಂಕ್ ಮಾಡಲಾಗುತ್ತಿದೆ. ಇಂತಹ ಆಧಾರ್ ಕಾರ್ಡ್ … Read more

ರಾಜ್ಯದ SC/ST ಸಮುದಾಯಕ್ಕೆ ಗುಡ್ ನ್ಯೂಸ್.!

  ಕರ್ನಾಟಕದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯರವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಕೂಡ ಕೆಲ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಶ್ರಮಿಕ ವರ್ಗಕ್ಕೆ ಅನುಕೂಲತೆ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ಅನೇಕ ನಿಗಮ ಹಾಗೂ ಮಂಡಳಿಗೂ ಕೂಡ ಅನುದಾನ ನೀಡಿ ಆ ವ್ಯಾಪ್ತಿಗೆ ಒಳಪಡುವವರಿಗೆ ನೆರವಾಗಿದ್ದಾರೆ. ಅಂತೆಯೇ ಈಗ ಕರ್ನಾಟಕ ರಾಜ್ಯದ SC/ST … Read more

ಈ ಲಕ್ಷಣಗಳು ಕಂಡು ಬಂದರೆ ಎಚ್ಚರ, ಇದು ಹೊಟ್ಟೆ ಕ್ಯಾನ್ಸರ್ ಆಗಿರಬಹುದು.!

  ಮಾನವನ ಜೀರ್ಣಾಂಗ ವ್ಯೂಹವು ದೇಹದ ಅತಿ ಮುಖ್ಯವಾದ ಅಂಗ. ಮನುಷ್ಯ ತಿಂದ ಆಹಾರವು ಜೀರ್ಣವಾಗಿ ಆತನಿಗೆ ಶಕ್ತಿಯಾಗಿ ಪರಿವರ್ತನೆ ಆಗಬೇಕು ಎಂದರೆ ಆ ಕಾರ್ಯದಲ್ಲಿ ಜೀರ್ಣಾಂಗ ವ್ಯೂಹದಲ್ಲಿ (Dijestive system) ಬರುವ ಎಲ್ಲಾ ಅಂಗಗಳ (organ) ಪಾತ್ರವು ಮಹತ್ವದ್ದಾಗಿರುತ್ತದೆ. ಇವುಗಳಲ್ಲಿ ಮುಖ್ಯವಾದ ಜಠರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಇದನ್ನು ಹೊಟ್ಟೆ (abdomen) ಎನ್ನುತ್ತಾರೆ. ಆದರೆ ಹೊಟ್ಟೆ ಎನ್ನುವುದಕ್ಕಿಂತ ಜಠರ ಎನ್ನುವುದು ಬಹಳ ಸೂಕ್ತವಾದ ಪದ ಇದನ್ನೇ ಇಂಗ್ಲಿಷ್ ನಲ್ಲಿ ಸ್ಟಮಕ್ … Read more