ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿ ಕೇಸ್ ಹಾಕಿದ್ರೆ ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನು ಸೇರಿಸಬೇಕು.! ಕೋರ್ಟ್ ಆರ್ಡರ್.!

  ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ಪ್ರಕಾರ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಷ್ಟೇ ತಂದೆ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿರುತ್ತಾರೆ. ಈ ಪ್ರಕಾರವಾಗಿ ಕೂಡು ಕುಟುಂಬದ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ನೀಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳೇ ತಮ್ಮ ಸಹೋದರರಿಗಾಗಿ ಅದನ್ನು ಬಿಟ್ಟುಕೊಟ್ಟು ಹಕ್ಕು ಬಿಡುಗಡೆ ಮಾಡಿಕೊಟ್ಟರೆ ಅಥವಾ ಮಾತ್ರ ಸಹೋದರರು ಆ ಪಾಲನ್ನು ಮತ್ತೆ ಸಮಾನವಾಗಿ ಹಂಚಿಕೊಳ್ಳಬಹುದು ಇಲ್ಲವಾದಲ್ಲಿ ತಂದೆಯ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ … Read more

ಈ ಜಿಲ್ಲೆಯವರಿಗೆ ಗೃಹಲಕ್ಷ್ಮಿ ಯೋಜನೆಯ 2 & 3ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ನೋಡಿ ಗೃಹಲಕ್ಷ್ಮಿ ಹಣ ಬರದೇ ಇರಲು ಕಾರಣ ಮತ್ತು ಪರಿಹಾರ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರದ ( Karnataka Government) ಘೋಷಿಸಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಗೃಹಲಕ್ಷ್ಮೀ ಯೋಜನೆಯು (Gruhalakshmi Scheme) ಮಹಿಳೆಯರ ಪಾಲಿಗೆ ಅತಿ ಮಹತ್ವದ್ದಾಗಿದೆ. ಈ ಯೋಜನೆ ಮೂಲಕ ಪಡಿತರ ಚೀಟಿ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರು ಮನೆ ನಿರ್ವಹಣೆಗಾಗಿ ಪ್ರತಿ ತಿಂಗಳು 2000 ಸಹಾಯಧನವನ್ನು ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ. ಆಗಸ್ಟ್ 30ನೇ ತಾರೀಕಿನಂದು ರಾಜ್ಯ ಸರ್ಕಾರವು ಈ ಯೋಜನೆಯ ಹಣ ವರ್ಗಾವಣೆ … Read more

ಗೃಹಜ್ಯೋತಿ ಯೋಜನೆ.! ಇಂಥವರಿಗೆ ಇನ್ಮುಂದೆ 200 ಅಲ್ಲ 250 ಯೂನಿಟ್ ಫ್ರೀ.!

  ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme ) ಮೊದಲನೆಯ ಯೋಜನೆ ಗೃಹಜ್ಯೋತಿ (Gruhajyothi) ಯೋಜನೆಯಾಗಿತ್ತು. ಅದೇ ರೀತಿಯಾಗಿ ಜಾರಿಗೆ ಬಂದ ಯೋಜನೆಗಳಲ್ಲಿ ಎರಡನೆಯ ಯೋಜನೆಯಾಗಿ ಗೃಹಜ್ಯೋತಿ ಯೋಜನೆ ಜಾರಿಯಾಯಿತು. ಜುಲೈ ತಿಂಗಳಿನಿಂದ ಕರ್ನಾಟಕದ ಜನತೆ ಗೃಹಜೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನು ಇಲಾಖೆ ಅಂಕಿ ಅಂಶಗಳ ಪ್ರಕಾರ ಇದುವರೆಗೆ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರತಿ ತಿಂಗಳು ಸರಾಸರಿ 1.10ಕೋಟಿ ಕುಟುಂಬಗಳು ಸಂಪೂರ್ಣವಾಗಿ ಉಚಿತ ವಿದ್ಯುತ್ (free electricity) … Read more

ಮನೆ ಕಟ್ಟಿರುವವರು, ಮನೆ ಕಟ್ಟಿಸಬೇಕು ಎಂದುಕೊಂಡಿರುವವರು ಈಗಾಗಲೇ ಮನೆ ಕಟ್ಟಿಸಿ ಸೋರಿಕೆಯಾಗುತ್ತಿದ್ದರೆ ಈ ಮಾಹಿತಿ ನೋಡಿ.!

  ಮನೆ ಎನ್ನುವುದು ಒಂದು ದೊಡ್ಡ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದ ಒಳಗೆ ತಾನು ಇಚ್ಛೆ ಪಟ್ಟಂತೆ ಒಂದು ಮನೆಯನ್ನು ಕಟ್ಟಿಸಬೇಕು ಎಂದು ಆಸೆ ಪಡುತ್ತಾರೆ ಮತ್ತು ಅದಕ್ಕಾಗಿ ಹಣ ಸಂಪಾದನೆ ಮಾಡಲು ಶ್ರಮಪಡುವುದು ಮಾತ್ರವಲ್ಲದೆ ತನ್ನ ಮನೆ ಹೀಗೆ ಇರಬೇಕು ಎಂದು ಪ್ರತಿಯೊಂದು ಲೆಕ್ಕಾಚಾರ ಹಾಕಿ ಮಾಡುತ್ತಾನೆ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯೂ ಇದೆ ಈಗಿನ ಕಾಲದಲ್ಲಿ ಬೇಕಿದ್ದರೆ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಮದುವೆ ಜವಾಬ್ದಾರಿ ವಹಿಸಿ … Read more

ಕೇಂದ್ರದಿಂದ ರೈತರಿಗೆ ಸಿಹಿ ಸುದ್ದಿ, ಪಶು ಈ ಕಾರ್ಡ್ ಹೊಂದಿದವರಿಗೆ 3 ಲಕ್ಷ ಸಿಗಲಿದೆ.!

  ಕೇಂದ್ರ ಸರ್ಕಾರವು (Government Schemes for farmers) ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸರಳವಾಗಿಸುವ ಹಾಗೂ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕಿಸಾನ್ ಮಂದನ್ ಯೋಜನೆ ಸೇರಿದಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ, ಸಬ್ಸಿಡಿ ರೂಪದ ಅಥವಾ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ನೀಡಿ ನೆರವಾಗುತ್ತಿದೆ. ಇದರೊಂದಿಗೆ ಕೃಷಿಗೆ … Read more

ನಾವು ಪ್ರತಿನಿತ್ಯ ತಿನ್ನುತ್ತಿರುವ ಈ 5 ಬಿಳಿ ವಿಷಗಳಿಂದ ದೂರವಿದ್ದರೆ ಅನೇಕ ಕಾಯಿಲೆಗಳಿಂದ ಮುಕ್ತರಾಗಬಹುದು.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ

  ನಮ್ಮ ಆಹಾರ ಪದ್ಧತಿ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಮೊದಲೆಲ್ಲಾ ಮನುಷ್ಯರು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ದುಡಿಯುತ್ತಿದ್ದರು. ಆದರೆ ಈಗ ಊಟದ ಪರಿವೇ ಇಲ್ಲದೆ ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ಬಿಸಿಯಾಗಿ ಬಿಟ್ಟಿದ್ದಾರೆ. ನಾವು ತಿನ್ನುತ್ತಿರುವ ಆಹಾರ ಧಾನ್ಯಗಳ ಶೈಲಿಯೂ ಕೂಡ ಬದಲಾಗಿ ಹೋಗಿದೆ. ರಾಗಿ, ಬೆಲ್ಲ ಸ್ಥಾನವನ್ನು ಬೇರೆ ಧಾನ್ಯಗಳು ತುಂಬಿವೆ. ಆದರೆ ಇದೇ ತಪ್ಪಾಗಿ ನಮ್ಮ ಆರೋಗ್ಯಕ್ಕೆ ಕಂಟಕವಾಗಿದೆ. ಅದರಲ್ಲೂ ನಾವು ಪ್ರತಿನಿತ್ಯ ತಿನ್ನುತ್ತಿರುವ ಐದು ಬಿಳಿ ರೂಪದ ವಸ್ತುಗಳು ನಮ್ಮ ಅನೇಕ … Read more

5980 ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ, ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನೇಮಕಾತಿ ಆರಂಭ.!

  ಕರ್ನಾಟಕ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಒಟ್ಟು 5,980 ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸೂಚನೆ ನೀಡಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಈಗಿರುವ ಕೆಲಸದ ಒತ್ತಡ, ಕಡತಗಳ ನಿರ್ವಹಣೆ ವಿಳಂಬವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಈ ನೇಮಕಾತಿಗೆ ಸರ್ಕಾರ ಅಸ್ತು ಎಂದಿದೆ. ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ನೇಮಕಾತಿಯ ಕುರಿತು ಸುತ್ತೋಲೆಯನ್ನು ಸಹ ಹೊರಡಿಸಿದೆ. ನೇರ … Read more

ಈ ಲಕ್ಷಣಗಳಿದ್ದರೆ ಎಚ್ಚರ, ಕರುಳಿನ ಕ್ಯಾನ್ಸರ್ ಇರಬಹುದು.!

  ಮಾನವನ ದೇಹದಲ್ಲಿರುವ ದೊಡ್ಡ ಕರುಳು, (Big interstane) ದೊಡ್ಡ ಕರುಳಿನ ಕೊನೆಯ ಭಾಗ (rectum) ಮತ್ತು ಗುದದ್ವಾರ (Anus) ಇದೆಲ್ಲವನ್ನು ಒಟ್ಟಿಗೆ ಕೋಲೋರೆಕ್ಟಲ್ (colorectal) ಎಂದು ಕರೆಯುತ್ತಾರೆ ಈ ಭಾಗಕ್ಕೆ ಆಗುವ ಕ್ಯಾನ್ಸರ್ ಅನ್ನು ಒಟ್ಟಾರೆಯಾಗಿ ಕರುಳಿನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ಭಾಗಕ್ಕೆ ಹಾನಿಯಾದರೂ ಕಾಣಿಸಿಕೊಳ್ಳುವ ಲಕ್ಷಣಗಳು ಹಾಗೂ ಇದಕ್ಕೆ ನೀಡುವ ಔಷಧಿ ಎಲ್ಲವೂ ಕೂಡ ಒಂದೇ ರೀತಿ ಇರುತ್ತದೆ. ಈ ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗುವುದಕ್ಕೆ ಕಾರಣ ಸಾಕಷ್ಟಿದೆ ಅನುವಂಶಿಯವಾಗಿ (familiar reason) … Read more

ಶುಚಿ ಯೋಜನೆ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ.!

  ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿ ಮೀಸಲಾಗಿದೆ. ಇದರೊಂದಿಗೆ ಗ್ಯಾರಂಟಿಯೇತರವಾಗಿ ಕೂಡ ಹೆಣ್ಣು ಮಕ್ಕಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರವು ಶುಚಿ ಯೋಜನೆಯಡಿ ವಿಶೇಷ ಕಾರ್ಯಕ್ರಮಕ್ಕೆ ಶಕ್ತಿ ದೇವತೆಯನ್ನು ಸಂಭ್ರಮಿಸುವ ಈ ನವರಾತ್ರಿ ಸುಸಮಯದಲ್ಲಿ ನಾಂದಿ ಹಾಡಿದೆ. ಶುಚಿ ಯೋಜನೆ ಬಗ್ಗೆ ಬಹುತೇಕ ಅನೇಕರಿಗೆ ತಿಳಿದಿದೆ. ಈ ಯೋಜನೆಯಡಿ ಸರ್ಕಾರಿ … Read more

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ರೆ ಮಾತ್ರ 2ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರೋದು.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!

  ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee) ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆ ಆಗಿದೆ. ಪಡಿತರ ಚೀಟಿ ಹೊಂದಿರುವ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಈ ಹಣವು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ DBT ಮೂಲಕ ವರಾಖಾವಣೆಯಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿನಿಂದಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಆಗಸ್ಟ್ 30ರಂದು ಮೊದಲನೇ ಕಂತಿನ … Read more