ಬಿಸಿನೆಸ್ ಐಡಿಯಾ ಇದ್ದು ಬಂಡವಾಳ ಇಲ್ಲದ ಮಹಿಳೆಯರಿಗೆ SBI ಬ್ಯಾಂಕ್ ನಿಂದ ನೆರವು, ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ.!

  ಕೆಲವರಿಗೆ ಬಿಸಿನೆಸ್ (buisness) ಆರಂಭಿಸಲು ಆಸಕ್ತಿ ಇರುತ್ತದೆ, ಅವರ ಬಳಿ ಐಡಿಯಾಗಳು ಕೂಡ ಇರುತ್ತವೆ. ಆದರೆ ಬಂಡವಾಳದ ಕೊರತೆಯಿಂದ ಅವರು ಹಾಗೆ ಉಳಿತು ಬಿಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಹಣಕಾಸಿನ ಅನುಕೂಲತೆ ಕಡಿಮೆ ಇರುವುದರಿಂದ ಅವರ ಇಚ್ಛೆಗಳು ಆರಂಭದಲ್ಲಿಯೇ ಮುಗಿದು ಹೋಗುತ್ತವೆ. ಆದರೆ ಇನ್ನು ಮುಂದೆ ಈ ಕಾರಣಕ್ಕಾಗಿ ಬೇಸರಪಡುವ ಅವಶ್ಯಕತೆ ಇಲ್ಲ. ಏಕೆಂದರೆ, SBI ಬ್ಯಾಂಕ್ ನಿಂದ ಸ್ತ್ರೀ ಶಕ್ತಿ ಯೋಚನೆಯಡಿ (SBI Sthree shakthi Scheme) ಗರಿಷ್ಠ 20 ಲಕ್ಷದವರೆಗೆ ಸಾಲ (loan) ಸಿಗುತ್ತದೆ. … Read more

ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಕಾಯ್ದೆ, ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲೆಷ್ಟು ಗೊತ್ತಾ.?

  ನಮ್ಮ ಭಾರತದ ಕಾನೂನಿನಲ್ಲಿ ಆಸ್ತಿ ಹಂಚಿಕೆ ಕುರಿತು ಕೂಡ ನಿಯಮಗಳು ಇವೆ. ಹಿಂದೂ ಉತ್ತರಾದಿತ್ವದ ಕಾಯಿದೆ ಇದನ್ನೆ ಸೂಚಿಸುತ್ತಿದ್ದು ಒಂದು ಅವಿಭಜಿತ ಕುಟುಂಬದ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ಇರುತ್ತದೆ ಎನ್ನುವುದನ್ನು ಹೇಳುತ್ತದೆ. ಪ್ರತಿಯೊಬ್ಬ ನಾಗರೀಕನು ಕೂಡ ಈ ರೀತಿ ಆಸ್ತಿ ಮೇಲಿನ ಹಕ್ಕು ಅಧಿಕಾರಿಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಆಗ ವಿನಾಕಾರಣ ಕೋಟು ಕಚೇರಿ ಅಲೆಯುವುದು ತಪ್ಪುತ್ತದೆ ಮತ್ತು ನಮ್ಮ ಅಧಿಕಾರ ಇದೆಯೋ ಇಲ್ಲವೋ ಎನ್ನುವುದರ ಮನವರಿಕೆ ಆಗುತ್ತದೆ. ಇದರಿಂದ ವ್ರತಾ ಕಾರಣ … Read more

ಸರ್ಕಾರದಿಂದ 5 ಲಕ್ಷಕ್ಕೆ ಮನೆ ಸಿಗಲಿದೆ.! ರಾಜೀವ್ ಗಾಂಧಿ ವಸತಿ ಯೋಜನೆಯಡಿ 1 ಲಕ್ಷ ಪಾವತಿಸಿದರೆ ಸಾಕು ಹೊಸ ಮನೆ ನಿಮ್ಮದಾಗುತ್ತೆ.! ಇಂದೇ ಅರ್ಜಿ ಸಲ್ಲಿಸಿ

  ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ (RGRHCL) ವತಿಯಿಂದ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯಡಿ (CM 1 lakh housing scheme) ಬೆಂಗಳೂರಿನಲ್ಲಿ (Bangalore) ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಆನೇಕಲ್ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬಹು ಮಹಡಿ ವಸತಿಗಳನ್ನು ನಿರ್ಮಿಸಿ ಬಡವರಿಗೆ ಹಂಚಲಾಗುತ್ತಿದೆ. 300×400sq.ft ವಿಸ್ತೀರ್ಣದ 1BHK ಮನೆಗಳಾಗಿದ್ದು ನೀವು ಒಂದು ಲಕ್ಷ ಹಣ ಪಾವತಿ (booking by pay 1 lakh) ಮಾಡುವ … Read more

ಮೊಬೈಲ್ ನಂಬರ್ ಕೂಡ ನಮ್ಮ ಏಳಿಗೆಗೆ ಕಾರಣ ಆಗುತ್ತೆ.! ನಿಮ್ಮ ಲಕ್ಕಿ ಮೊಬೈಲ್ ನಂಬರ್ ಕಂಡುಹಿಡಿಯುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಸಂಖ್ಯಾಶಾಸ್ತ್ರವನ್ನು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ನಂಬುತ್ತಾರೆ. ಸಂಖ್ಯಾಶಾಸ್ತ್ರ ನಂಬುವವರ ಹಾಗೂ ಸಂಖ್ಯಾಶಾಸ್ತ್ರಜ್ಞರ ವಾದವೇನೆಂದರೆ ಈಗಿನ ಕಾಲದಲ್ಲಿ ಜೀವನ ನಡೆಯುತ್ತಿರುವುದೇ ನಂಬರ್ ಇಂದ. ಉದಾಹರಣೆಗೆ ನಾವು ಶಾಲೆಗೆ ಸೇರಿದರೂ ಒಂದು ರಿಜಿಸ್ಟರ್ ನಂಬರ್ ಇರುತ್ತದೆ. ಪ್ರತಿ ವ್ಯವಹಾರಕ್ಕೆ ಆಧಾರ್ ನಂಬರ್ ಕೇಳುತ್ತಾರೆ, ನಮ್ಮ ಮೊಬೈಲ್ ನಂಬರ್ ನಮ್ಮ ಪ್ರಮುಖ ವಿಳಾಸವಾಗಿ ಹೋಗಿದೆ. ಗಳಿಸುವ ಸಂಬಳವೂ ಕೂಡ ನಂಬರ್, ಸಮಯ ಎಷ್ಟಾಗಿದೆ ಎಂದರೂ ನಂಬರ್ ಮೂಲಕ ಹೇಳಬೇಕು. ಹೀಗಾಗಿ ನಂಬರ್ ಇಂದಲೇ ಪ್ರಪಂಚ ನಡೆಯುತ್ತಿರುವುದರಿಂದ ನಂಬರ್ ಗೆ … Read more

ಗೃಹಲಕ್ಷ್ಮಿ ಯೋಜನೆಯ ಹಣ ಯಾರು ಇನ್ನೂ ಪಡೆದಿಲ್ಲ ಅವರು ಕೂಡಲೇ ಈ 4 ದಾಖಲೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಿ.!

  ನೂತನ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಮಹಿಳೆಯರ ಪಾಲಿಗೆ ಗೃಹಲಕ್ಷ್ಮಿ ಯೋಜನೆಯು (Gruhalakshmi) ವಿಶೇಷ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆ 2000 ರೂಪಾಯಿ ಸಹಾಯಧನವನ್ನು ಆಕೆಯ ಬ್ಯಾಂಕ್ ಖಾತೆಗೆ ಪಡೆಯಬಹುದು. ಜುಲೈ ತಿಂಗಳ 19ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ, ಹಾಗೆಯೇ ಆಗಸ್ಟ್ 30ರಂದು ಮೊದಲ ಕಂತಿನ ಹಣ ಕೂಡ ವರ್ಗಾವಣೆ ಆಗಿದೆ. ಅರ್ಜಿ ಸಲ್ಲಿಸಿದ ಮಹಿಳೆಯರು ಎರಡು ಕಂತುಗಳ ಹಣ … Read more

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತಿದೆ ಯಾಕೆ ಗೊತ್ತಾ.? ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.!

  ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದೆ. ನಮ್ಮ ದೇಶದಲ್ಲಿ ಎರಡು ವಿಭಾಗದ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ರೇಷನ್ ಕಾರ್ಡ್ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಮತ್ತು ಅತಿ ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಿಸಲಾಗುತ್ತಿದೆ. ಸದ್ಯಕ್ಕಿಗ ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya) ಫಲಾನುಭವಿಗಳಾಗಲು ಕೂಡ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು. … Read more

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ಬಡ್ಡಿ ರಹಿತವಾಗಿ 5 ಲಕ್ಷದವರೆಗೆ ಸಾಲ ನೀಡಿಕೆ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಬಹುಪಾಲನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಶಕ್ತಿ ಯೋಜನೆಯಡಿ (Shakti yojane) ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಪ್ರತಿ ತಿಂಗಳು ಕೂಡ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಗೆ 2,000ರೂ. ಸಹಾಯಧನ ನೀಡಲು ಆದೇಶಿಸಿದೆ. ಸರ್ಕಾರವು ಗ್ಯಾರಂಟಿಯೇತರವಾಗಿ ಕೂಡ ಮಹಿಳೆಯರಿಗಾಗಿ ಇನ್ನತರ ಕಲ್ಯಾಣ ಯೋಜನೆಗಳ ನೆರವು ನೀಡಿದೆ. ಈಗ ಆ ಪಟ್ಟಿಗೆ … Read more

ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ (Bank account) ಹೊಂದಿರಲೇಬೇಕಾದದ್ದು ಅನಿವಾರ್ಯ. ಯಾಕೆಂದರೆ ಈಗ ಶಾಲೆಗೆ ಹೋಗುವ ಮಗುವಿಗೆ ಸಿಗುವ ವಿದ್ಯಾರ್ಥಿ ವೇತನದಿಂದ ಹಿಡಿದು ವೃದ್ಧರಿಗೆ ಸಿಕ್ಕಿರುವ ಪಿಂಚಣಿವರೆಗೆ ಎಲ್ಲವೂ ಕೂಡ ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತಿದೆ. ಡಿಜೇಟಲಿಕರಣವನ್ನು ( Digitalization) ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ಲೆಸ್ ಕ್ಯಾಶ್ (less cash) ಧ್ಯೇಯದಡಿ ಹೆಚ್ಚಿನ ಹಣಕಾಸಿನ ವಹಿವಾಟು ಬ್ಯಾಂಕ್ ಖಾತೆ ಮೂಲಕವೇ ನಡೆಯುತ್ತಿದೆ. UPI ಆಧಾರಿತ ಆಪ್ ಗಳ … Read more

ಸಕ್ಕರೆ ಕಾಯಿಲೆ ಇದ್ದವರು ತಪ್ಪದೆ ನೋಡಲೇಬೇಕಾದ ವಿಚಾರ.!

  ಮಧುಮೇಹ ಎನ್ನುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಖಾಯಿಲೆ ಎನ್ನುವ ಹಂತಕ್ಕೆ ಹೋಗಿದೆ. ಯಾಕೆಂದರೆ ಭಾರತದ ಪ್ರತಿ ಮನೆಮನೆಗಳನ್ನು ಕೂಡ ಶುಗರ್ ಪೇಷಂಟ್ ಗಳನ್ನು ಕಾಣಬಹುದು. ಈ ಶುಗರ್ ಪೇಷಂಟ್ಶಗಳನ್ನು ಕೆಲವು ವೈದ್ಯರು ಸುಲಭವಾಗಿ ದಾರಿ ತಪ್ಪಿಸುತ್ತಿದ್ದಾರೆ. ಶುಗರ್ ಕಡಿಮೆಯಾಗಲು ಚಪಾತಿ ತಿನ್ನಿ ಅಕ್ಕಿ ಅಂಶ ಕಡಿಮೆ ಮಾಡಿ ಗೋಧಿ ಪದಾರ್ಥ ತಿನ್ನಿ ಎಂದು ಹೇಳುತ್ತಿದ್ದಾರೆ. ಆದರೆ ತಜ್ಞರ ಬಳಿ ಇದರ ಬಗ್ಗೆ ಕೇಳಿದರೆ ಸಂಶೋಧನೆಯ ಪ್ರಕಾರ ಚಪಾತಿ ತಿನ್ನುವುದೇ ತಪ್ಪು ಎಂದು ಹೇಳುತ್ತಾರೆ. ಹಾಗಾದರೆ ಶುಗರ್ … Read more

ಮಹಿಳೆಯರ ಹೊಕ್ಕಳು ನೋಡಿ ಕೂಡ ಅವರ ಗುಣಸ್ವಭಾವ ಮಾತ್ರವಲ್ಲದೆ ಭವಿಷ್ಯವನ್ನು ಹೇಳಬಹುದು.!

  ನಮ್ಮ ಹಿಂದೂಗಳು ಜ್ಯೋತಿಷ್ಯ ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆ. ಇದು ಅವರ ಬದುಕಿನ ಭಾಗವೇ ಆಗಿ ಹೋಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯವನ್ನು ಕೂಡ ಲೆಕ್ಕಾಚಾರ ಹಾಕಲಾಗುತ್ತದೆ. ಅನೇಕ ವಿಧಾನಗಳಲ್ಲಿ ಈ ರೀತಿ ಭವಿಷ್ಯವನ್ನು ಹೇಳುತ್ತಾರೆ. ಹಸ್ತದ ರೇಖೆಗಳು ಮಾತ್ರವಲ್ಲದೆ ಸಾಮುದ್ರಿಕ ಶಾಸ್ತ್ರದ ಮೂಲಕವೂ ಕೂಡ ಭವಿಷ್ಯವನ್ನು ಅಂದಾಜಿಸಲಾಗುತ್ತದೆ. ಕಣ್ಣುಗಳನ್ನು ನೋಡಿ, ಮುಖ ಲಕ್ಷಣ ನೋಡಿ ಮಾತನಾಡುವ ಧ್ವನಿಯ ಸಮೇತವಾಗಿ ಅವರ ಗುಣ ಸ್ವಭಾವ ಹಾಗೂ ಭವಿಷ್ಯವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಅದೇ ರೀತಿಯಾಗಿ ಮುಂದುವರೆದು ಸಾಮುದ್ರಿಕ ಶಾಸ್ತ್ರದಲ್ಲಿ ವಿಶೇಷವಾಗಿ … Read more