ಮದುವೆ ಬಗ್ಗೆ ಚಿಂತೆ ಬಿಟ್ಟು ಬಿಡಿ, 12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!

  ಮದುವೆ (Marriage) ಎನ್ನುವುದು ಮೂರು ಅಕ್ಷರಗಳ ಪದವಾದರೂ ಕೂಡ ಅದರ ಮಹತ್ವ ಮಹಾನ್ ಗ್ರಂಥವಾಗುವಷ್ಟು ಆಳವಾದದ್ದು. ಈ ಸಂಬಂಧ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ನಂಬಿದರೂ ಅದರ ಆಚರಣೆ ಭೂಮಿ ಮೇಲೆ ಜೀವನದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದು ಸಂಗಾತಿ ಅವಶ್ಯಕತೆ ಇದೆ. ಸಮಾಜದ ಚೌಕಟ್ಟಿನ ಒಳಗೆ ಕಾನೂನು ಬದ್ಧವಾಗಿ ಮದುವೆ ಎನ್ನುವ ಬಂಧನದಲ್ಲಿ ಹಿರಿಯರ ಸಮ್ಮುಖದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಎರಡು ಜೀವಗಳು ಇನ್ನು ಮುಂದೆ ಒಂದಾಗಿ ಬದುಕಲು ಮಾಡಿಕೊಳ್ಳುವ ಒಪ್ಪಂದವೇ ಮದುವೆ ಎಂದು ಒಪ್ಪಲಾಗಿದೆ. … Read more

ಹೆಂಡತಿಗೆ ಗಂಡನ ಆಸ್ತಿಯ ಮೇಲೆ ಹಕ್ಕು ಇರೋದಿಲ್ವಾ.? ಕಾನೂನು ಏನು ಹೇಳುತ್ತೆ ನೋಡಿ.!

  ಸಾಮಾನ್ಯವಾಗಿ ಗಂಡ ಹೆಂಡತಿ ನಡುವೆ ವಿವಾದ ಉಂಟಾದಾಗ ವಿ’ಚ್ಛೇ’ದ’ನದ (Divorce) ಮಾತು ಬರುವ ಮುಂಚೆ ಹೆಚ್ಚಿನ ಹೆಣ್ಣು ಮಕ್ಕಳು ಹೇಳುವುದು ನಿನ್ನ ಆಸ್ತಿಯಲ್ಲಿ ಅರ್ಧ ಪಾಲು ತೆಗೆದುಕೊಳ್ಳುವುದು ನನಗೆ ಗೊತ್ತು ಎನ್ನುವುದು. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಏನಿದೆ ಏನೆಂದರೆ ವಿ’ಚ್ಛೇ’ದ’ನ ನೀಡಿದರೆ ತನ್ನ ಆಸ್ತಿಯಲ್ಲಿ ಅರ್ಧ ಪಾಲನ್ನು ಪತ್ನಿಗೆ ಕೊಡಬೇಕಾಗುತ್ತದೆ ಅಥವಾ ವಿ’ಚ್ಛೇ’ದ’ನ ಪಡೆದುಕೊಂಡರೆ ಗಂಡನ ಆಸ್ತಿಯಲ್ಲಿ ಅರ್ಧ ಪಾಲು (properly rights) ಸಿಗುತ್ತದೆ ಎಂದು. ಆದರೆ ಈ ರೀತಿ ಯಾವುದೇ ರೂಲ್ಸ್ … Read more

ಹೊಸ ರೇಷನ್ ಕಾರ್ಡ್ ಪಡೆಯಲು, ರೇಷನ್ ಕಾರ್ಡ್ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಎಲ್ಲಾ ರೀತಿಯ ತಿದ್ದುಪಡಿಗೆ 1 ತಿಂಗಳ ಕಾಲಾವಕಾಶ ನೀಡಿದ ಸರ್ಕಾರ.!

  ಕರ್ನಾಟಕದಲ್ಲಿ ಈಗ ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಗ್ಯಾರಂಟಿ ಕಾರ್ಡ್ ಯೋಜನೆಗಳ (Guarantee Scheme) ಫಲಾನುಭವಿಗಳಾಗಲು ರೇಷನ್ ಕಾರ್ಡ್ (Ration card) ಒಂದು ಕಡ್ಡಾಯ ದಾಖಲೆಯಾಗಿದೆ ಇದೇ ಸಮಯದಲ್ಲಿ ಅನೇಕರಿಗೆ ರೇಷನ್ ಕಾರ್ಡ್ ಇಲ್ಲದೆ ಸಮಸ್ಯೆಯಾಗಿದೆ. ಯಾಕೆಂದರೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದ 2,95,986 ಅರ್ಜಿಗಳು ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ (Code of Conduct) ಕಾರಣ ವಿತರಣೆಯಾಗಿಲ್ಲ ಹಾಗೂ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಾರ್ಡ್ ಅಲ್ಲಿ ಇರುವ ಹೆಸರು ಹಾಗೂ … Read more

ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗುತ್ತದೆ 2000 ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಕರ್ನಾಟಕ ಸರ್ಕಾರದ (Karnataka government ) ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ (Gyarantee scheme) ಒಂದಾದ ಗೃಹಲಕ್ಷ್ಮಿ (Gruhalakshmi) ಯೋಜನೆಗೆ ಜುಲೈ 19ನೇ ತಾರೀಖಿನಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಸರ್ಕಾರ ಸೂಚಿಸಿರುವ ಸೇವಾಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. SSC ಬೃಹತ್ ನೇಮಕಾತಿ, 1207 ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 34,800/- ಆಸಕ್ತರು ಅರ್ಜಿ ಸಲ್ಲಿಸಿ.! ಕರ್ನಾಟಕದ ಕುಟುಂಬಗಳ … Read more

SSC ಬೃಹತ್ ನೇಮಕಾತಿ, 1207 ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 34,800/- ಆಸಕ್ತರು ಅರ್ಜಿ ಸಲ್ಲಿಸಿ.!

  ಸರ್ಕಾರಿ ಹುದ್ದೆ (governments job) ಪಡೆಯಬೇಕು ಎನ್ನುವುದು ಅನೇಕರು ಕನಸು. ಅದಕ್ಕಾಗಿ ಹಲವಾರು ವರ್ಷಗಳಿಂದ ತರಬೇತಿ ಪಡೆದು ಅಭ್ಯಾಸ ಮಾಡುತ್ತಿರುತ್ತಾರೆ. ಪ್ರತಿ ವರ್ಷವೂ ಕೂಡ ಕೇಂದ್ರ (Central) ಹಾಗೂ ರಾಜ್ಯ (State) ಸರ್ಕಾರಗಳಿಂದ ಸಾವಿರಾರು ಖಾಲಿ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ನಿಮ್ಮ ಮಕ್ಕಳ ಹೆಸರಲ್ಲಿ ಹಣ ಕಟ್ಟುತ್ತಿರುವವರು ತಪ್ಪದೆ ಈ ಸುದ್ದಿ ನೋಡಿ.! ಈ ವರ್ಷವೂ ಕೂಡ ಕೇಂದ್ರ ಸರ್ಕಾರದ ಸಂಸ್ಥೆಯಾದ ಸ್ಟಾಫ್ ಸೆಲೆಕ್ಷನ್ … Read more

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ನಿಮ್ಮ ಮಕ್ಕಳ ಹೆಸರಲ್ಲಿ ಹಣ ಕಟ್ಟುತ್ತಿರುವವರು ತಪ್ಪದೆ ಈ ಸುದ್ದಿ ನೋಡಿ.!

  ಕೇಂದ್ರ ಸರ್ಕಾರವು (Central government) ದೇಶದ ಎಲ್ಲಾ ವರ್ಗಗಳ ಏಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿವರ್ಗಕ್ಕೂ ಅನುಕೂಲವಾಗುವಂತಹ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುತ್ತದೆ. ಈ ಪೈಕಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಭದ್ರ ಭವಿಷ್ಯವನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಭೇಟಿ ಬಚಾವೋ ಭೇಟಿ ಪಡವೋ (Beti bachao, Beti padhao) ಎನ್ನುವ ಧ್ಯೇಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi) ಎನ್ನುವ ಯೋಜನೆಯನ್ನು 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದರು. ಹೆಣ್ಣು ಮಕ್ಕಳ (girl child) ಹೆಸರಿನಲ್ಲಿ … Read more

ಹೆಂಡತಿ 2ನೇ ಮದುವೆ ಆದ್ರೂ ಕೂಡ ಮೊದಲನೇ ಪತಿ ಜೀವನಾಂಶ ಕೊಡಲೇಬೇಕಾ.?

  ಮದುವೆ ಆಗಿರುವ ದಂಪತಿಗಳು ಯಾವುದಾದರೂ ಪರಿಸ್ಥಿತಿಯಲ್ಲಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ನಿರ್ಧಾರ ಮಾಡಿ ಪರಸ್ಪರ ಬೇರೆ ಜೀವಿಸುತ್ತಿರುವಾಗ ಕಾನೂನು ಮೂಲಕ ವಿ’ಚ್ಛೇ’ದ’ನ ಪಡೆದುಕೊಂಡರೆ ಆಗ ಕೋರ್ಟ್ ನಲ್ಲಿ ಹೆಂಡತಿ ಜೀವನಾಂಶಕ್ಕೆ (Alimony) ಅರ್ಜಿ ಹಾಕುತ್ತಾರೆ. ಪ್ರತಿ ತಿಂಗಳು ಮೇಂಟೆನೆನ್ಸ್ ಗೆ (maintainence) ಹಣ ಕೊಡಬೇಕು ಅಥವಾ ಮಕ್ಕಳಿಗಾಗಿ ಒಂದಿಷ್ಟು ಆಸ್ತಿ ಕೊಡಬೇಕು ಇಲ್ಲವೇ ಪರಮನೆಂಟ್ ಆಗಿ ಒಂದು ಮೊತ್ತದ ಹಣವನ್ನು ಕೊಟ್ಟು ಕೊಟ್ಟು ಸೆಟಲ್ ಮಾಡಬೇಕು ಎಂದು ಕೇಳುತ್ತಾರೆ. ಆಗ ಕೋರ್ಟ್ ಕೂಡ ಹೆಂಡತಿಯ … Read more

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ.!

  ಪಸಕ್ತ ವರ್ಷದ ಮುಂಗಾರು ಹಂಗಾಮಿನ ಮಳೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆದ ಭಾಗಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ಅವುಗಳ ಮರು ನಿರ್ಮಾಣ ಅಥವಾ ದುರಸ್ತಿಗೆ ಸಹಾಯಧನವನ್ನು ಕೂಡ ನೀಡುತ್ತದೆ. ಈ ವರ್ಷ ಅದನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಸಂಬಂಧವಾಗಿ SDRF / NDRF ಮ್ಯಾಗಸೂಚಿಯಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿಗೆ ಪರೀಷ್ಕೃತ ದರದಲ್ಲಿ ಸಹಾಯಧನ ನೀಡಿ ನೆರವಾಗಿ ರಾಜ್ಯಪಾಲರ ಆಜ್ಞಾನುಸಾರ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ … Read more

ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!

  ಕರ್ನಾಟಕ ಸರ್ಕಾರವು (karnataka government) ನೀಡುತ್ತಿರುವ 5 ಗ್ಯಾರಂಟಿ ಕಾರ್ಡ್ ಯೋಜನೆಗಳ (guarantee Scheme) ಪೈಕಿ ಗೃಹಜ್ಯೋತಿ ಯೋಜನೆ ಆಗಸ್ಟ್ 05 ಲಾಂಚ್ ಆಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಕರ್ನಾಟಕದ ಪ್ರತಿ ಕುಟುಂಬಗಳಿಗೂ ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free current) ನೀಡುವ ಮೊದಲ ಗ್ಯಾರಂಟಿ ಕಾರ್ಡ್ ಯೋಜನೆ ಎಂದು ಘೋಷಿಸಿಕೊಂಡಿದ್ದ ಗೃಹಜ್ಯೋತಿ ಯೋಜನೆಗೆ ಜೂನ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಯೋಜನೆ ಫಲಾನುಭವಿಗಳಾಗಲು ಮನೆಯ ವಿದ್ಯುತ್ ಖಾತೆ … Read more

ಕಾನೂನಿನ ಪ್ರಕಾರ ವಿಚ್ಛೇದನ ಇಲ್ಲದೆ ಎರಡನೇ ಮದುವೆ ಆಗಬಹುದ.?

ಯಾವ ಮದುವೆಗಳು (Marriages) ಕೂಡ ಮುರಿದು ಬೀಳುವ ಉದ್ದೇಶದಿಂದ ಏರ್ಪಟ್ಟಿರುವುದಿಲ್ಲ. ಆದರೆ ಮದುವೆ ಆಗಿ ಕೆಲ ವರ್ಷಗಳು ಕಳೆದ ಬಳಿಕ ದಂಪತಿಗಳಲ್ಲಿ ಹೊಂದಾಣಿಯ ಕೊರತೆ ಕಂಡು ಬಂದರೆ ಸಂಬಂಧದ ಸ್ವಾಸ್ಥತೆ ಹಾಳಾಗಿದ್ದರೆ ವಿ’ಚ್ಛೇ’ದ’ನ (Diverse) ಪಡೆದುಕೊಂಡು ಬೇರೆಯಾಗಲೇ ಬೇಕಾಗುತ್ತದೆ. ಪತಿ ಅಥವಾ ಪತ್ನಿ ಖಂಡಿತ ಈ ನಿರ್ಧಾರ ಮಾಡುತ್ತಾರೆ. ಇದೀಗ ಜಗತ್ತಿನಲ್ಲಿ ಸರ್ವೇ ಸಾಮಾನ್ಯ ವಿಷಯವಾಗಿ ಹೋಗಿದೆ. ಆದರೆ ಮದುವೆಯ ಬಗ್ಗೆ ಬಹಳ ಗೌರವ ನಂಬಿಕೆ ಹೊಂದಿರುವ ನಮ್ಮ ದೇಶಗಳಲ್ಲೂ ಕೂಡ ವಿ’ಚ್ಛೇ’ದ’ನದ ಪ್ರಕರಣಗಳು ಹೆಚ್ಚಾಗುತ್ತಿರುವುದು ಖೇ’ದ … Read more