IBPS ನೇಮಕಾತಿ ಅಧಿಸೂಚನೆ, ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 3049 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಭಾರತ ಸರ್ಕಾರದ ಹಣಕಾಸು ಸಚಿವಾಲಯದಡಿಯಲ್ಲಿ ಬರುವ ಕೇಂದ್ರೀಯ ನೇಮಕಾತಿ ಏಜೆನ್ಸಿಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ರಾಷ್ಟ್ರೀಕೃತ ಬ್ಯಾಂಕುಗಳಾದ (nationalized banks) ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು … Read more

ರೇಷನ್ ಕಾರ್ಡ್ ಅಪ್ಡೇಟ್ ಮಾಡದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಇಲ್ಲ ಸಿಗಲ್ಲ, ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ ನೋಡಿ.!

  ಕರ್ನಾಟಕದ ಗ್ಯಾರಂಟಿ ಯೋಜನೆಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಕಳೆದ ತಿಂಗಳಿನಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಸರ್ಕಾರ ಸೂಚಿಸಿರುವಂತೆ ಸರ್ಕಾರಿ ಹುದ್ದೆ ಹೊಂದಿರುವ ಕುಟುಂಬಸ್ಥರು ಹಾಗೂ IT ರಿಟರ್ನ್ ಮತ್ತು GST ಪೇಯರ್ಸ್ ಗಳಾಗಿರುವ ಕುಟುಂಬದವರನ್ನು ಹೊರತುಪಡಿಸಿ. ರೇಷನ್ ಕಾರ್ಡ್ ಗಳನ್ನು (ration card) ಹೊಂದಿರುವ ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಯರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿಂದ ಪ್ರತಿ ತಿಂಗಳು ಕೂಡ 2,000 ಸಹಾಯಧನವನ್ನು ಪಡೆಯಬಹುದು. … Read more

ವೃದ್ಧಾಪ್ಯ ವೇತನ, ಸಂಧ್ಯ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಈ ತಿಂಗಳ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಪಿಂಚಣಿ ರದ್ದಾಗುತ್ತೆ.!

  ಕಂದಾಯ ಇಲಾಖೆ (Revenue department) ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ (pension) ಪಡೆಯುತ್ತಿದ್ದಾರೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ ಮುಂತಾದ ಯೋಜನೆಗಳ ಮೂಲಕ ಕರ್ನಾಟಕದ ಸಾಕಷ್ಟು ಜನರು ಮಾಸಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.! ಇವರಿಗೆಲ್ಲ ಕಂದಾಯ ಇಲಾಖೆಯು ಪ್ರಕಟಣೆವನ್ನು (notice) ಹೊರಡಿಸಿದೆ. ಒಂದು ವೇಳೆ ಇಲಾಖೆಯ ಈ ಆದೇಶದವನ್ನು ನೀವು ಪಾಲಿಸದೇ ಇದ್ದಲ್ಲಿ … Read more

ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.!

  ಈ ವಾರದಲ್ಲಿ ಎರಡನೇ ಬಾರಿ ಆಟೋ (auto) ಮತ್ತು ಟ್ಯಾಕ್ಸಿ ಯೂನಿಯನ್ ಗಳು (taxi union) ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (transport minister) ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳ ವಿವರವನ್ನು ಒಪ್ಪಿಸಿದ್ದಾರೆ. ಜುಲೈ 27 ರಂದು ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (Shakthi Scheme) ಮತ್ತು ಕ್ಯಾಬ್ ಅಗ್ರಿಗೇಟರ್ಗಳ (cab agrigate commission) ಹೆಚ್ಚಿನ ಕಮಿಷನ್ ಸೇರಿದಂತೆ ಇನ್ನೂ ಹಲವಾರು ವಿಷಯಗಳ ವಿರುದ್ಧ ಪ್ರತಿಭಟನೆ ಮಾಡಲು ಯೂನಿಯನ್ ಗಳು ನಿರ್ಧರಿಸಿದ್ದವು. ಸಾರಿಗೆ … Read more

ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

  ಬೋಳು ತಲೆ (bald head) ನಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಕಾನ್ಫಿಡೆನ್ಸ್ ಲೆವೆಲ್ ಅನ್ನು ಕೂಡ ಕಸಿದು ಕೊಳ್ಳುತ್ತದೆ ಎಂದರೆ ಸುಳ್ಳಲ್ಲ. ಕೂದಲು ಇಲ್ಲದೆ ಇರುವವರು ಬಾಡಿ ಶೇಮಿಂಗ್ (Body shaming) ಗೂ ಕೂಡ ಒಳಗಾಗುತ್ತಾರೆ. ಕಡಿಮೆ ವಯಸ್ಸಿನವರಾಗಿದ್ದರೂ ಆ ವಯಸ್ಸಿಗಿಂತ ಹಿರಿಯರಂತೆ ಕಾಣುತ್ತಾರೆ. ಹಾಗಾಗಿ ಇದೊಂದು ಮಾನಸಿಕ ಚಿಂತೆಯಾಗಿ ಕೂಡ ಕಾಡುತ್ತಿರುತ್ತದೆ. ಕೂದಲು ಇಲ್ಲದ ಸಮಸ್ಯೆ ಪರಿಹಾರವಾಗಿ ಮಾರ್ಕೆಟ್ ಅಲ್ಲಿ ಕೂದಲು ಸೋಂಪಾಗಿ, ದಟ್ಟವಾಗಿ ಬೆಳೆಯಲು ಆರೋಗ್ಯಕರವಾಗಿರಲು ಹಲವಾರು ಬ್ರಾಂಡ್ ಶಾಂಪೂ, ಆಯಿಲ್‌ಗಳು … Read more

ಗೋಮಾಳದ ಜಮೀನನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ದನಕರುಗಳ ಮೇವಿಗಾಗಿ ಮೀಸಲಾಗಿ ಇಟ್ಟಿರುವ ಸರ್ಕಾರದ ಭೂಮಿಯನ್ನು ಮತ್ತು ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅನುಪಯೋಗಿ ಜಮೀನನ್ನು ಗೋಮಾಳ (Gomala) ಜಮೀನು ಎನ್ನುವರು. ಕರ್ನಾಟಕದ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(1) ರ ಪ್ರಕಾರ ಒಂದು ಗ್ರಾಮದಲ್ಲಿ ಪ್ರತಿ 100 ಜಾನುವಾರುಗಳಿಗೆ ಕನಿಷ್ಠ 12 ಹೆಕ್ಟೇರ್ ಗೋಮಾಳ ಜಮೀನು ಮೀಸಲಿಟ್ಟಿರಬೇಕು ಎಂದು ಕಾನೂನಿದೆ. ಆದರೆ ಈ ರೀತಿ ದನಕಥು ಜಾನುವಾರುಗಳಿಗಾಗಿ ಮೀಸಲಿಟ್ಟ ಗೋಮಾಳದಲ್ಲಿ ಅನೇಕರು ಅಕ್ರಮವಾಗಿ ಕೃಷಿ ಚಟುವಟಿಕೆ ಮಾಡುತ್ತಾರೆ ಅಥವಾ ಇನ್ನಿತರ ಉಪಯೋಗಕ್ಕಾಗಿ … Read more

ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

  ಸರ್ಕಾರದಿಂದ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ (Old age pension), ವಿಧವೆ ಮತ್ತು ಅವಿವಾಹಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಿಂದ ಪಿಂಚಣಿ (Manaswini Scheme pension) ಹಾಗೂ ಅಂಗವಿಕಲರಿಗೂ ಕೂಡ ಪಿಂಚಣಿ ಸಿಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುತ್ತಿರುವ ಈ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳು ಪೋಸ್ಟ್ ಆಫೀಸ್ (post office) ಮೂಲಕ ನಗದು ಹಣ ಪಡೆಯುತ್ತಾರೆ. ಅಂಚೆ ಇಲಾಖೆಯ ಸಿಬ್ಬಂದಿಗಳು ಸರ್ಕಾರದಿಂದ ಈ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರಿಗೆ ಮಾತ್ರ ಅವರ ಬ್ಯಾಂಕ್ … Read more

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

  ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (FCSC Minister K.H Muniyappa) ಅವರು ಮಹತ್ವದ ಘೋಷಣೆಯೊಂದನ್ನು ಕೂಡ ಮಾಡಿದ್ದಾರೆ. ಮೊದಲಿಗೆ ಹೊಸ ರೇಷನ್ ಕಾರ್ಡ್ ಗೆ (New ration card) ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಸರ್ಕಾರದ ಗ್ಯಾರಂಟಿ ಕಾರ್ಡ್ (Gyarantee Scheme) ಯೋಜನೆಗಳ ಘೋಷಣೆ ಆದ ಮೇಲೆ ಈ ರೀತಿ ಹೊಸ ಕಾರ್ಡಿಗೆ ಅದರಲ್ಲೂ BPL ರೇಷನ್ ಕಾರ್ಡ್ … Read more

ಡಿವೋರ್ಸ್ ಕೊಡ್ತಿಲ್ಲ, ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು ನೋಡಿ.!

  ಇತ್ತೀಚಿನ ದಿನಗಳಲ್ಲಿ ವಿ’ಚ್ಛೇ’ದ’ನ (Divorce) ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರೇಮ ವಿವಾಹಗಳು ಆಗಿದ್ದರೂ ಅರೇಂಜ್ ಮ್ಯಾರೇಜ್ ಆಗಿದ್ದರೂ ಅಥವಾ ಮ್ಯಾಟ್ರಿಮೋನಿಯಲ್ ಮೂಲಕ ಭೇಟಿಯಾಗಿ ಮದುವೆ ಆಗಿದ್ದರೂ ಎಲ್ಲ ಬಗೆಯ ವಿ’ಚ್ಛೇ’ದ’ನ ಕೇಸ್ ಗಳು ಕೂಡ ಕೋರ್ಟ್ ಅಲ್ಲಿ ದಾಖಲಾಗುತ್ತಿವೆ. ಆದರೆ ಇನ್ನೂ ಕೆಲವು ಕಡೆ ಸಂಗಾತಿಗಳಿಂದ ಮತ್ತೊಂದು ರೀತಿ ತೊಂದರೆ ಅನುಭವಿಸುವವರು ಇದ್ದಾರೆ. ಜೊತೆಗೂ ಬಂದು ಬಾಳುವುದಿಲ್ಲ, ಡಿ’ವೋ’ರ್ಸ್ ಕೊಟ್ಟು ಸಂಬಂಧ ಕೂಡ ಕಳೆದುಕೊಳ್ಳುವುದಕ್ಕೂ ರೆಡಿ ಇರುವುದಿಲ್ಲ. ಅವರೇ ಮೊದಲು ಡಿ’ವೋ’ರ್ಸ್ ನೋಟಿಸ್ ಕಳುಹಿಸಲಿ ಎನ್ನುವವರು ಅಥವಾ … Read more

ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ.! ವೇತನ 29,380

ಭಾರತೀಯ ಅಂಚೆ ಇಲಾಖೆಯು Ministry of communications department of Posts). ತನ್ನಲ್ಲಿ ಖಾಲಿ ಇರುವ 1714 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್ ಹುದ್ದೆಗಳಿಗೆ ಈ ಅಧಿಸೂಚನೆ ಹೊರಡಿಸಲಾಗಿದ್ದು. ಈ ಬಾರಿ ಕರ್ನಾಟಕ ಅಂಚೆ ವೃತ್ತದಲ್ಲಿ (Karnata circle) ಸಾಕಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದು ವಿಶೇಷ. ಈ ಹುದ್ದೆಗಳಿಗೆ ಭಾರತದಾದ್ಯಂತ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾಗಿರುವ (aspirants) ಪುರುಷ … Read more