ಗಂಡನ ಮನೆಯವರ ಮೇಲೆ ಹೆಂಡ್ತಿ ಸುಳ್ಳು ಕೇಸ್ ಹಾಕಿದ್ರೆ ಹೆದರುವ ಅವಶ್ಯಕತೆ ಇಲ್ಲ.! ಈ ಬಗ್ಗೆ ಕಾನೂನು ಏನು ಹೇಳುತ್ತದೆ ಗೊತ್ತಾ.?

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ಕೌಟುಂಬಿಕ ದೌರ್ಜನ್ಯಗಳ ಕೇಸ್ ಗಳು ಫೈಲ್ ಆಗುತ್ತಿವೆ. ಸೆಕ್ಷನ್ 499A ಕೆಳಗಡೆ ಪತಿ ಹಾಗೂ ಪತಿಯವರ ಮನೆಯವರಿಂದ ಕಿರುಕುಳ (Harrasment) ಆಗುತ್ತಿದೆ ಎಂದು ಹೆಣ್ಣು ಮಕ್ಕಳು, ಕೇಸ್ (case) ದಾಖಲಿಸುತ್ತಿದ್ದಾರೆ. ಈ ರೀತಿ ದಾಖಲಾಗುತ್ತಿರುವ ಕೇಸ್ ಗಳಲ್ಲಿ 60% – 70% ಎಲ್ಲವೂ ಫೇ’ಕ್ ಕೇಸ್ (fake case) ಗಳಾಗಿವೆ ಎನ್ನುವುದು ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಆದರೆ ಕೂಡ ಈ ಕೇಸ್ ಗಳು ದಾಖಲಾದ ತಕ್ಷಣ ಪತಿ … Read more

LIC ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗಲಿದೆ 12,500/-

  ದೇಶದ ಅತಿ ದೊಡ್ಡ ವಿಮೆ ಕಂಪನಿ ಎನ್ನುವ ಖ್ಯಾತಿಗೆ ಒಳಗಾಗಿರುವ LIC ಹೊಸ ಪಾಲಿಸಿಯೊಂದನ್ನು ತಂದಿದೆ. ಇದರ ವೈಶಿಷ್ಟ ಏನು ಎಂದರೆ ಅಂಚೆ ಕಛೇರಿಯಲ್ಲಿ ಪಿಂಚಣಿ ಯೋಜನೆಗಳಿರುವಂತೆ ಈಗ LIC ಯಲ್ಲೂ ಪಿಂಚಣಿ ಯೋಜನೆಯನ್ನು ತರಲಾಗುತ್ತಿದೆ ಅದೇ ರೀತಿಯ ಪಿಂಚಣಿ ಯೋಜನೆ ಇದಾಗಿದೆ. ಇದರಲ್ಲಿ ತುಂಬಾ ಅನುಕೂಲಕರವಾದ ವಿಷಯ ಏನೆಂದರೆ, ಸಾಮಾನ್ಯವಾಗಿ 60 ವರ್ಷದ ಮೇಲೆ ಪಡೆಯುತ್ತಿದ್ದ ಪಿಂಚಣಿ ಯೋಜನೆಯನ್ನು ಇದರಲ್ಲಿ 40 ವರ್ಷಕ್ಕೆ ಪಡೆಯಬಹುದು ಎನ್ನುವುದೇ ಇದನ್ನು ಖರೀದಿಸಲು ಇರುವ ಪ್ಲಸ್ ಪಾಯಿಂಟ್. LIC … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಮೊಬೈಲ್ ಮೂಲಕವೇ ನಿಮ್ಮ ಅರ್ಜಿ ಅಪ್ರೂವ್ ಆಗಿದಿಯೇ ಅಥವಾ ರಿಜೆಕ್ಟ್ ಆಗಿದಿಯೋ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Karnataka government guarantee Scheme) ಹಂತ ಹಂತವಾಗಿ ಚಾಲನೆ ಸಿಗುತ್ತಿದೆ. ಕರ್ನಾಟಕದ ಅರ್ಹ ನಾಗರಿಕರು ಇದುವರೆಗೆ ಶಕ್ತಿಯೋಜನೆ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದೆ ಆಗಸ್ಟ್ ತಿಂಗಳಿನಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಗ್ಯಾರಂಟಿ ಯೋಜನೆಯಿದ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯರಿಗೂ ಕೂಡ ಮಾಸಿಕವಾಗಿ 2,000ರೂ. ಸಹಾಯಧನ ನೀಡುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಲಾಂಚ್ (Gruhalakshmi Scheme launch) ಆಗುತ್ತಿದೆ. ಸ್ವಂತ ಕಾರು ಇದ್ದವರಿಗೆ ಮಾತ್ರವಲ್ಲ, ಇನ್ಮುಂದೆ ಇಂಥವರಿಗೂ ಕೂಡ ರೇಷನ್ … Read more

ಸ್ವಂತ ಕಾರು ಇದ್ದವರಿಗೆ ಮಾತ್ರವಲ್ಲ, ಇನ್ಮುಂದೆ ಇಂಥವರಿಗೂ ಕೂಡ ರೇಷನ್ ಕಾರ್ಡ್ ಸಿಗುವುದಿಲ್ಲ ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

  ರೇಷನ್ ಕಾರ್ಡ್ (Ration Card) ಎನ್ನುವುದು ಕೂಡ ಸರ್ಕಾರ (Goverment) ನೀಡುವ ಒಂದು ಗುರುತಿನ ಚೀಟಿ (Identity proof) . ಈ ರೇಷನ್ ಕಾರ್ಡ್ ಮೂಲಕ ಬಡತನ ರೇಖೆಗಿಂತ ಕೆಳಗಿರುವ (below poverty line) ಬಡವರು ಹಾಗೂ ಕಡುಬರ ಕುಟುಂಬಗಳನ್ನು ಗುರುತಿಸಿ ಅವರಿಗೆ ಕಡಿಮೆ ಬೆಲೆಗೆ ಪಡಿತರ ಅಥವಾ ಕೆಲವು ಸಂದರ್ಭಗಳಲ್ಲಿ ಉಚಿತ ಪಡಿತರ (free ration) ಮತ್ತು ಸರ್ಕಾರ ಬಡ ಜನರಿಗಾಗಿ ಜಾರಿಗೆ ತರುವ ಯೋಜನೆಗಳನ್ನು (govenment free facilities) ತಲುಪಿಸಬಹುದಾಗಿದೆ. ಹಾಗಾಗಿ ಇದನ್ನು … Read more

ವಿಚ್ಛೇ’ದನ ಆದ ಬಳಿಕ ಮಕ್ಕಳು ಯಾರ ಪಾಲಿಗೆ ಸೇರುತ್ತಾರೆ.? ಕಾನೂನು ಈ ಬಗ್ಗೆ ಏನು ಹೇಳುತ್ತದೆ ಗೊತ್ತಾ.?

  ಇತ್ತೀಚಿನ ದಿನಗಳಲ್ಲಿ ಕೋರ್ಟು, ಕೇಸ್, ಕಾನೂನು ಎನ್ನುವುದು ಸರ್ವೆ ಸಾಮಾನ್ಯವಾದ ವಿಷಯವಾಗಿ ಹೋಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಕಾನೂನಿನಲ್ಲಿ (law) ಇರುವ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದಿರಲೇಬೇಕು. ಅದೇ ಉದ್ದೇಶದಿಂದ ಈ ಅಂಕಣದಲ್ಲಿ ಕಾನೂನಿನ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸುವ ಪ್ರಯತ್ನ ಪಡುತ್ತಿದ್ದೇವೆ. ಅದರಲ್ಲೂ ಕೂಡ ವಿ’ಚ್ಛೇ’ದ’ನದ (Divorce) ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿರುವುದರಿಂದ ವಿ’ಚ್ಛೇ’ದ’ನ’ದ ಬಳಿಕ ಆಗುವ ಪರಿಣಾಮಗಳಲ್ಲಿ ಮಕ್ಕಳು ಯಾರ ಸುಪರ್ದಿಗೆ ಸೇರುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಸುತ್ತೇವೆ. ಮಕ್ಕಳು ಯಾರ … Read more

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-

  ಸರ್ಕಾರಿ ಉದ್ಯೋಗ (Government job) ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ವಯಸ್ಸಿನ ಮಿತಿ ಇದೆ, ಆ ಬಳಿಕ ಆಸಕ್ತಿ ಬಂದವರು ಇನ್ನು ಮುಂದೆ ನಮಗೆ ಸರ್ಕಾರಿ ಉದ್ಯೋಗ ಪಡೆಯುವ ಅದೃಷ್ಟ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಕೆಲವೊಮ್ಮೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಲವು ಹುದ್ದೆಗಳಿಗೆ ಅನುಭವದ ಆಧಾರದ ಮೇಲೆ ವಯಸ್ಸಿನ ಮಿತಿಯಲ್ಲಿ ಸಡಿಲಗೊಳಿಸಿ ಅರ್ಜಿ ಕರೆಯುತ್ತಾರೆ. ಅಂತಹ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಂಡವರು … Read more

2ನೇ ಮದುವೆಗೆ ಡೈವೋರ್ಸ್ ಆಗ್ಲೇ ಬೇಕಾ.? ಡೈವೋರ್ಸ್ ಪಡೆಯದೆ ಮರು ಮದುವೆ ಆಗಬಹುದಾ.?

  ಕೌಟುಂಬಿಕ ನ್ಯಾಯಾಲಯಗಳಲ್ಲಿ (family court) ಬರುವ ಕೇಸ್ ಗಳಲ್ಲಿ ಹೆಚ್ಚಿನ ಕೇಸ್ ಗಳು ವಿ’ಚ್ಛೇ’ದ’ನ ಕೇಸ್ ಗಳೇ (Divorce case) ಆಗಿರುತ್ತವೆ. ಆದರೆ ಎಲ್ಲಾ ವಿಚ್ಛೇದನ ಕೇಸ್ಗಳು ಕೂಡ ಒಂದೇ ರೀತಿ ಇರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಮ್ಯೂಚುವಲ್ ಕನ್ಸೆಂಟ್ ಡಿ’ವೋ’ರ್ಸ್ (mutual concent divorce) ಪಡೆದುಕೊಂಡರೆ ಇನ್ನು ಕೆಲವು ಪ್ರಕರಣಗಳಲ್ಲಿ 13B ವಿಚ್ಛೇದನ ಆಗಿರುತ್ತದೆ ಹಾಗೂ ಎಕ್ಸ್ ಪಾರ್ಟಿ ಡೈ’ವೋ’ರ್ಸ್ (X party divorce) ಎನ್ನುವ ಆಪ್ಷನ್ ಕೂಡ ಇದೆ. ಡೈ’ವೋ’ರ್ಸ್ … Read more

ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!

  ಸರ್ಕಾರದ ಭೂಮಿಯನ್ನು ಒತ್ತುವರಿ (government land encroachment) ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವುದು, ಅಂಗಡಿಯ ನಿರ್ಮಾಣ ಮಾಡಿಕೊಳ್ಳುವುದು ಅಥವಾ ಜಮೀನು ಮಾಡಿಕೊಳ್ಳುವುದನ್ನು ಅಕ್ರಮ ಎಂದು ಹೇಳಲಾಗುತ್ತದೆ. ಸರ್ಕಾರವು ಯಾವಾಗ ಬೇಕಾದರೂ ಇವರನ್ನು ಅಲ್ಲಿಂದ ತೆರವು ಮಾಡಿಸಬಹುದು ಸರ್ಕಾರದ ಭೂಮಿಯನ್ನು ಸರ್ಕಾರದ ಯೋಜನೆಗಳ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ವ್ಯಕ್ತಿ ಉಪಯೋಗಿಸಿಕೊಳ್ಳುವಂತಿಲ್ಲ. ಈ ಸರ್ಕಾರಿ ಭೂಮಿಯ ರಕ್ಷಣೆ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ಕಂದಾಯ ಸರ್ಕಾರದ್ದಾಗಿದೆ. ಇದರ ಸಂಬಂಧವಾಗಿ ಕಂದಾಯ ಇಲಾಖೆಯ (Revenue Department) ನೂತನ … Read more

ರೇಷನ್ ಕಾರ್ಡ್ ರದ್ದತಿ ಪ್ರಕ್ರಿಯೆ ಶುರುವಾಗಿದೆ. ಈ ಲಿಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಇದಿಯೇ ಎಂದು ತಿಳಿಯುವ ಲಿಂಕ್ ಇಲ್ಲಿದೆ ನೋಡಿ.! ಈಗಲೇ ಚೆಕ್ ಮಾಡಿಕೊಳ್ಳಿ.!

  ಪಡಿತರ ಚೀಟಿ (Ration card) ಎನ್ನುವುದು ಒಂದು ಅವಶ್ಯಕ ದಾಖಲೆ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು (Karnataka government gyarantee Scheme ) ಜಾರಿ ಮಾಡಿದ ಮೇಲೆ ಅನ್ನಭಾಗ್ಯ ಯೋಜನೆ (Annabhagya) ಮತ್ತು ಗೃಹಲಕ್ಷ್ಮಿ ಯೋಜನೆಯ (Gruhalaksmi) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ. ಪ್ರತಿ ದಿನವೂ ಕೂಡ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ … Read more

ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಆರಂಭ.! ಈ ದಾಖಲೆ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಕಾರ್ಡ್ ಸಿಗೋದು

  ಕರ್ನಾಟಕದಲ್ಲಿ ನೂತನ ಸರ್ಕಾರ ಬಂದ ಮೇಲೆ ಜಾರಿಯಾಗಿರುವ ಗ್ಯಾರಂಟಿ ಯೋಜನೆ (Gyarantee Scheme) ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ (Ration Card) ಕಡ್ಡಾಯವಾದ ದಾಖಲೆಯಾಗಿದೆ. ಹಾಗಾಗಿ ರೇಷನ್ ಕಾರ್ಡ್ ರದ್ದಾಗಿದ್ದವರು, ರೇಷನ್ ಕಾರ್ಡ ನಲ್ಲಿ ಹೆಸರು ತಿದ್ದುಪಡಿ ಮಾಡಿಸಬೇಕಾದವರು ಮತ್ತು ಹೊಸ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕಾದವರು ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮೂರು ತಿಂಗಳ ಹಿಂದೆ ಕೂಡ ಅರ್ಜಿ ಸಲ್ಲಿಸಿದವರಿಗೂ ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದ ಕಾರಣ ರೇಷನ್ … Read more