ಕೋಟಿ ಸಾಲ ಇರಲಿ ಕೇವಲ ಈ 5 ನಿಯಮ ಪಾಲಿಸಿ ಸಾಕು ಬದುಕೇ ಬದಲಾಗುತ್ತದೆ.! ಸಾಲ ಕಣ್ಣುಮುಚ್ಚಿ ಬಿಡುವುದರೊಳಗೆ ತೀರುತ್ತೆ.!

  ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಬ್ಯಾಂಕ್ ಗಳಿಂದ, ಹಣಕಾಸು ಸಂಸ್ಥೆಗಳಿಂದ ಅಥವಾ ಖಾಸಗಿ ವ್ಯಕ್ತಿಗಳಿಂದ, ಸ್ನೇಹಿತರ ಸಂಬಂಧಿಕರಿಂದ ಸಾಲ ಮಾಡಿರುತ್ತೇವೆ. ಆ ಸಾಲಕ್ಕೆ ಬಡ್ಡಿ ರೂಪದಲ್ಲಿ ಹಣ ನೀಡಬೇಕಾದ್ದರಿಂದ ದಿನದಿಂದ ದಿನಕ್ಕೆ ಆ ಸಾಲದ ಮೊತ್ತ ಹೆಚ್ಚಾಗುತ್ತದೆ. ಒಂದು ವೇಳೆ ಸಾಲ ತೆಗೆದುಕೊಂಡಿದ್ದ ಹಣ ಒಂದೊಳ್ಳೆ ಕೆಲಸಕ್ಕೆ ಪ್ರಯೋಜನವಾಗಿ ಅದರಿಂದ ಲಾಭ ಬಂದರೆ ಯಾವುದು ಕಷ್ಟ ಎನಿಸುವುದಿಲ್ಲ, ಆದರೆ ಪಡೆದುಕೊಂಡ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಬಂದುಬಿಟ್ಟರೆ … Read more

ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್, ಕಟ್ಟಡ ಕಾರ್ಮಿಕರಿಗ ವಸತಿ ಯೋಜನೆಗೆ ನೀಲನಕ್ಷೆ ರೂಪಿಸಲು ನಿರ್ಧಾರ.!

  ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಸರ್ಕಾರವು (State government) ನಾನಾ ರೀತಿಯ ಯೋಜನೆಗಳನ್ನು ರೂಪಿಸಿ ನೆರವಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ ಹೊಂದಿರುವಂತಹ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರು ಸರ್ಕಾರದಿಂದ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಸೇರಿದಂತೆ ಇನ್ನು ಹಲವು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಪೈಕಿ ಮಹತ್ವಕಾಂಕ್ಷೆಯ ನಿರೀಕ್ಷೆ ಎಂದರೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ (construction … Read more

ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, PM ಕಿಸಾನ್ ಸಮ್ಮಾನ್ ನಿಧಿ 14ನೇ ಕಂತಿನ ಬಿಡುಗಡೆ, ಫಲಾನುಭವಿಗಳ ಪಟ್ಟಿಯಲ್ಲಿ ನೀವು ಇದ್ದೀರಾ ಚೆಕ್ ಮಾಡಿ. ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

  ರೈತರ ಏಳಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆ ಪೈಕಿ ಮೊದಲ ಬಾರಿಗೆ ರೈತರಿಗೂ ಕೂಡ ಸಹಾಯಧನ ಸಿಗಬೇಕು ಎಂದು ರೈತರನ್ನು ಆರ್ಥಿಕವಾಗಿ ಸಧೃಡಗೊಳಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು (Central government) Pm ಕಿಸಾನ್ ಸಮ್ಮಾನ್ ನಿಧಿ (PM Kisan Samman sceme) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆ ಫಲಾನುಭವಿಗಳಾಗಿರುವ ರೈತರಿಗೆ ಒಂದು ಆರ್ಥಿಕ ವರ್ಷದಲ್ಲಿ ಮೂರು ಕಂತುಗಳಂತೆ ನಾಲ್ಕು ತಿಂಗಳ ಅಂತರದಲ್ಲಿ 2000ರೂ. ಸಹಾಯಧನವು … Read more

ಹೈನುಗಾರಿಕೆಗೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂಪಾಯಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

  ಕೃಷಿ ಚಟುವಟಿಕೆ ಜೊತೆಗೆ ರೈತನಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಮುಂತಾದ ಕಸುಬುಗಳು ಕೂಡ ಆದಾಯ ತಂದು ಕೊಡುವ ಮೂಲಗಳು. ಅದಲ್ಲದೆ ದೇಶದಲ್ಲಿ ಆಹಾರ ಉತ್ಪತ್ತಿ ಮಾಡುವ ಇನ್ನೊಂದು ಮೂಲ ಎಂದರೆ ಕೂಡ ತಪ್ಪಾಗಲಾರದು. ಇದೇ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಶುಸಂಗೋಪನೆಗೆ (Dairy farming) ಸಾಕಷ್ಟು ನೆರವು ನೀಡುತ್ತಾ ಬಂದಿವೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಸಬ್ಸಿಡಿ ರೂಪದ ಸಾಲ ನೀಡುವುದು ಇನ್ನೂ ಮುಂತಾದ ಯೋಜನೆಗಳನ್ನು ರೂಪಿಸಿ ಹೈನುಗಾರಿಕೆಯಲ್ಲಿ ಪಾಲ್ಗೊಳ್ಳುವವರಿಗೆ ನೆರವನ್ನು ನೀಡಿದೆ. … Read more

ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದ್ರೂ ಅನ್ನ ಭಾಗ್ಯ ಹಣ ಇನ್ನೂ ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಇದಕ್ಕೆ ಅಸಲಿ ಕಾರಣ ಏನು.? ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳಲ್ಲಿ (Guarantee Sceme) ಮಹತ್ವಪೂರ್ಣ ಯೋಜನೆಯಾದ ಅನ್ನಭಾಗ್ಯ (Anna Bhagya) ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಪಡಿತರವನ್ನು ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಇದಕ್ಕಾಗಿ ಸರ್ವ ಪ್ರಯತ್ನವನ್ನು ಮಾಡಿದ ಕಾಂಗ್ರೆಸ್ ಸರ್ಕಾರ ದಾಸ್ತಾನು ಕೊರತೆ ಉಂಟಾದ ಕಾರಣ ಎಂದಿನಂತೆ ಒಬ್ಬ ಸದಸ್ಯನಿಗೆ 5Kg ಪಡಿತರ ಹಾಗೂ ಉಳಿದ 5Kg ಅಕ್ಕಿ ಬದಲು Kg ಅಕ್ಕಿಗೆ 35ರೂ. ನಂತೆ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥನ (Head … Read more

ಈ 8 ಸೌಲಭ್ಯ ಇದ್ದವರಿಗೆ ರೇಷನ್ ಕಾರ್ಡ್ ಸಿಗಲ್ಲ ಸರ್ಕಾರದ ಹೊಸ ಆದೇಶ ನೋಡಿ.!

  ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದು ತಾನು ನೀಡಿದ್ದ ಭರವಸೆಯಂತೆ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದ ಮೇಲೆ ರಾಜ್ಯದಲ್ಲಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಪತ್ರ ಆಗಿರುವುದರಿಂದ ಈ ರೀತಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಗ್ಯಾರಂಟಿ ಕಾರ್ಡ್ ಯೋಜನೆ ಮಾತ್ರವಲ್ಲದೆ ಸರ್ಕಾರದ ಇನ್ನು ಅನೇಕ ಸವಲತ್ತುಗಳನ್ನು ಪಡೆಯಲು BPL ಕಾರ್ಡ್ ಹೊಂದಿರುವವರು … Read more

ಗೃಹಲಕ್ಷ್ಮಿ ಯೋಜನೆಗೆ ಪ್ರಜಾ ಪ್ರತಿನಿಧಿಗಳಿಗಾಗಿ ಸಿದ್ಧವಾಗಿದೆ ಹೊಸ ಮೊಬೈಲ್ ಆಪ್ ಈ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.! ಸೈಬರ್ ಸೆಂಟರ್ ಗೆ ಹೋಗುವುದು ಬೇಡ.!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮಕ್ಕೆ ಕಳೆದ ವಾರದಿಂದ ಚಾಲನೆ ನೀಡಲಾಗಿದೆ. ಆದರೆ ಈ ಬಾರಿ ಸರ್ಕಾರವು ಕೇವಲ ಸರ್ಕಾರದ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಫಲಾನುಭವಿಗಳು ಮೊದಲು ಮೊಬೈಲ್ ಸಂಖ್ಯೆ ಮೂಲಕ ನೋಂದಾಯಿಸಿಕೊಂಡು ವೇಳಾಪಟ್ಟಿ ಪಡೆದು ಆ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಈಗ ಮುಕ್ತವಾಗಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ … Read more

ಇನ್ನು ಮುಂದೆ ಈ ರೈತರು ಜಮೀನು ಮಾರುವಂತಿಲ್ಲ ಹಾಗೂ ಇಂತಹ ರೈತರ ಜಮೀನನ್ನು ಯಾರೂ ಕೂಡ ಖರೀದಿಸುವಂತಿಲ್ಲ.! ಹೊಸ ರೂಲ್ಸ್ ಜಾರಿ.!

  PTCL Act ಎಂದರೆ ಜಮೀನು ಪರಿಭಾರೆ ನಿಷೇಧ ಮಸೂದೆ ಎಂದರ್ಥ. ಹಲವು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದ ಈ ವಿಷಯಕ್ಕೆ ಇತ್ತೀಚೆಗೆ ಜುಲೈ 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಿಕ್ಕಿದೆ. ಬಹುಮತದ ಒಪ್ಪಿಗೆಯೊಂದಿಗೆ ತೀರ್ಮಾನವಾಗಿ ಈ ಮಸೂದೆ ತಿದ್ದುಪಡಿಯಾಗಿದೆ. ಇದರಲ್ಲಿರುವ ಪ್ರಮುಖ ಅಂಶ ಏನೆಂದರೆ, ಇನ್ನು ಮುಂದೆ ಸರ್ಕಾರವು ದೀನ ದಲಿತರಿಗಾಗಿ ಮಂಜೂರು ಮಾಡಿರುವ ಸರ್ಕಾರಿ ಭೂಮಿಯನ್ನು ಯಾರು ಖರೀದಿಸುವಂತಿಲ್ಲ ಹಾಗೂ ಸ್ವತಃ ಸರ್ಕಾರದಿಂದ ಈ ಭೂಮಿಗಳನ್ನು ಮಂಜೂರು ಮಾಡಿಸಿಕೊಂಡ ಫಲಾನುಭವಿಯು … Read more

SBI ಬ್ಯಾಂಕ್ ನಲ್ಲಿ ಈ ರೀತಿ ಹಣ ಇಟ್ಟರೆ ನಿಮ್ಮ ಹಣ ಡಬಲ್ ಆಗುತ್ತೆ.! ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಲು ಮುಗಿಬಿದ್ದ ಗ್ರಾಹಕರು.!

  ದುಡಿಯುವ ಸಮಯದಲ್ಲಿಯೇ ಭವಿಷ್ಯದ ಬಗ್ಗೆ ಚಿಂತಿಸಿ ಒಂದು ಮೊತ್ತದ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವುದು ಜಾಣತನ ಎಂದು ಹೇಳಬಹುದು ಅಥವಾ ಇದನ್ನು ಭವಿಷ್ಯದ ಬಗ್ಗೆ ಇರುವ ಮಂದಾಲೋಚನೆ ಎಂದರೂ ಕೂಡ ತಪ್ಪಾಗಲಾರದು. ಯಾಕೆಂದರೆ, ಈಗಿನ ಕಾಲದಲ್ಲಿ ಎಲ್ಲಾ ಉದ್ಯೋಗಗಳಿಗೂ ಕೂಡ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಈ ಸೌಲಭ್ಯ ಇಲ್ಲದವರು ಈಗಿನಿಂದಲೇ ಹಣ ಕೂಡಿಟ್ಟುಕೊಂಡು ಅದನ್ನು ಒಂದೆಡೆ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಅದರ ಲಾಭದಿಂದ ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಾಗಿ ಕಳೆಯಬಹುದು. ಇಂತಹ ಒಂದು ಅನುಕೂಲತೆಯನ್ನು ಸರ್ಕಾರ ಅಂಚೆಕಛೇರಿಯ … Read more

ಬೇಗ ಮಕ್ಕಳಾಗಬೇಕು ಅಂದ್ರೆ ಹೆಣ್ಣು ಮಕ್ಕಳು ಸಂಭೋಗದ ನಂತರ ಈ ನಿಯಮ ಪಾಲಿಸಿ ಹಿರಿಯ ತಜ್ಞರ ಸಲಹೆ ಇದು.!

  ಇಂದು ಸರ್ವೇ ಸಾಮಾನ್ಯವಾಗಿ ಎಲ್ಲೆಡೆ ಕೇಳಿ ಬರುತ್ತಿರುವ ಒಂದು ಸಮಸ್ಯೆ ಎಂದರೆ ಸಂತಾನಹೀನತೆ. ಮದುವೆಯಾದ ವರ್ಷದಲ್ಲೇ ದಂಪತಿಗಳು ಸಿಹಿಸುದ್ದಿ ನೀಡಬೇಕೆಂಬುದು ಕುಟುಂಬದವರ ನಿರೀಕ್ಷೆ. ಆದರೆ ವರ್ಷವಲ್ಲದೇ ಮೂರ್ನಾಲ್ಕು ವರ್ಷಗಳು ಕಳೆದರೂ ಮಗುವಿನ ಆಗಮನದ ಬಗ್ಗೆ ಸುಳಿವಿರದೇ ಹೋದರೆ ನಿಧಾನವಾಗಿ ಯಾವುದೇ ಆರೋಗ್ಯ ಸಮಸ್ಯೆಗಿಂತಲೂ ಕಡಿಮೆ ಇಲ್ಲದಂತೆ ಈ ಸಮಸ್ಯೆ ದಂಪತಿಗಳನ್ನು ಮಾತ್ರವಲ್ಲದೇ ಕುಟುಂಬದವರನ್ನು ಕೂಡ ಕಾಡಿ ಬಿಡುತ್ತದೆ. ಕುಟುಂಬದವರು, ಬಂಧು ಮಿತ್ರರು ಮತ್ತು ಸ್ನೇಹಿತರ ನಡುವೆಯೇ ಆ ದಂಪತಿಗಳು ಆಡಿಕೊಳ್ಳುವ ವಸ್ತುವಾಗಿ ಬಿಡುತ್ತಾರೆ. ನಂತರದ ದಿನದಲ್ಲಿ … Read more