ಬ್ಯಾಂಕ್ ನಲ್ಲಿ ಸಾಲ ಮಾಡಿದ್ದವರಿಗೆ ಗುಡ್ ನ್ಯೂಸ್. ಸಾಲ ಮರುಪಾವತಿ ವಿಧಾನದಲ್ಲಿ ಮಹತ್ತರ ಬದಲಾವಣೆ ತಂದ ಸರ್ಕಾರ

  ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬ್ಯಾಂಕ್ ಗಳಿಂದ ಸಾಲ(Bank loan) ಪಡೆದಿರುತ್ತಾರೆ. ತಮ್ಮ ಕಷ್ಟಕಾಲದಲ್ಲಿ ಅಥವಾ ಯಾವುದೋ ಒಂದು ಸದುದ್ದೇಶದ ಕಾರಣದಿಂದಾಗಿ ಈ ರೀತಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿರುತ್ತದೆ. ಗೃಹ ಸಾಲ, ಉದ್ಯಮಗಳನ್ನು ಆರಂಭಿಸುವುದಕ್ಕಾಗಿ ಸಾಲ, ಶೈಕ್ಷಣಿಕ ಸಾಲ ಅಥವಾ ಕೃಷಿಗಾಗಿ ಸಾಲ ಹೀಗೆ ಯಾವುದೇ ರೀತಿಯ ಸಾಲವನ್ನು ಪಡೆದಿದ್ದರೂ ಅದನ್ನು ಮರುಪಾವತಿ (Loan repayment) ಮಾಡುವುದಕ್ಕೆ ಒಂದು ನಿಯಮ ಮತ್ತು ಅದರಂತೆ ಆದ ವಿಧಾನಗಳಿವೆ. ಈ ಸುದ್ದಿ ನೋಡಿ:- ಗೃಹಜ್ಯೋತಿ ಯೋಜನೆಗೆ … Read more

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ.?

ಕರ್ನಾಟಕದ ಎಲ್ಲ ಜನತೆ ಈಗ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyaranty Scheme) ಪ್ರಯೋಜನ ಪಡೆಯುತ್ತಿದ್ದಾರೆ. ಹಲವು ವರ್ಗಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಇವುಗಳ ಭರವಸೆ ನೀಡಿತ್ತು. ಈಗ ಅವರದ್ದೇ ಸರ್ಕಾರ (government) ಜಾರಿಗೆ ಬಂದ ಮೇಲೆ ಹಂತ ಹಂತವಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಪೈಕಿ ಈಗಾಗಲೇ ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗೆ ಚಾಲ್ತಿ ಸಿಕ್ಕಿದೆ. ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಮೊದಲನೆಯದಾದ ಗೃಹಜ್ಯೋತಿ … Read more

ನೀವು ಡಿಲೀಟ್ ಮಾಡಿರುವ ಹಳೆ ಫೋಟೋ ಈಗ ಬೇಕಾಗಿದೆಯಾ.? ಡಿಲಿಟ್ ಮಾಡಿ 2 ವರ್ಷವಾಗಿದ್ರೂ ಕೂಡ ಈ ಟ್ರಿಕ್ ಇಂದ ಮತ್ತೆ ಹಳೆ ಫೋಟೋಗಳನ್ನು ಮರಳಿ ಪಡೆಯಬಹುದು.!

  ಫೋಟೋ ತೆಗೆದಿಟ್ಟುಕೊಳ್ಳುವುದನ್ನು ಪ್ರತಿಯೊಬ್ಬರು ಮಾಡುತ್ತಾರೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಅದು ಸರಳವಾಯ್ತು ಮತ್ತು ಹೆಚ್ಚಾಯ್ತು ಎಂದು ಹೇಳಬಹುದು. ಫೋಟೋಗಳನ್ನು ಬರಿ ಮೆಮೊರಿ ಗಾಗಿ ಹಾಗೂ ಆಸಕ್ತಿ ಗಾಗಿ ತೆಗೆಯುವುದು ಮಾತ್ರವಲ್ಲದೆ, ಡಾಕ್ಯುಮೆಂಟ್ ಆಗಿ ಕೂಡ ಫೋಟೋ ತೆಗೆಯುತ್ತಾರೆ. ಆದರೆ ಫೋನ್ ಮೆಮೊರಿ ಫುಲ್ ಆದಾಗ ಅಥವಾ ಮಿಸ್ ಆಗಿ ಆ ಫೊಟೋಗಳನ್ನು ಡಿಲೀಟ್ ಮಾಡಿರುತ್ತೀರಿ. ಸ್ವಲ್ಪ ದಿನದ ಬಳಿಕ ಫೋಟೋ ನಿಮಗೆ ಬೇಕಾಗಿರುತ್ತದೆ ಆಗ ಆ ಬಗ್ಗೆ ಪಶ್ಚಾತಾಪ ಪಡುತ್ತೀರಿ. ಅಂತಹ … Read more

ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿ ಆರಂಭ 2023, ಆಸಕ್ತರು ಅರ್ಜಿ ಸಲ್ಲಿಸಿ. ವೇತನ 92,300/-

  ದೇಶದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಭಾರತದ ಹಲವು ಭಾಗಗಳ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿರುವ (EMRS Recuitments) 4062 ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನ ಮಾಡಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು ಖಾಲಿ ಇರುವ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಪೈಕಿ 669 ಹಾಸ್ಟೆಲ್ ವಾರ್ಡನ್ (Hostel wardens) ಪೋಸ್ಟ್ ಗಳು ಖಾಲಿಯಿವೆ. ಈ ಹುದ್ದೆಗಳಿಗೆ ಅರ್ಹತೆ … Read more

ಸಾಮಾನ್ಯ ಜನರಿಗೆ ಶಾ-ಕಿಂಗ್ ನ್ಯೂಸ್ ಜಾಬ್ ಕಾರ್ಡ್ ಪಡೆದಿದ್ದ ಕರ್ನಾಟಕದ ಸುಮಾರು 8.7 ಲಕ್ಷ ಕಾರ್ಮಿಕರ ಕಾರ್ಡ್ ಡಿಲಿಟ್ ಆಗಿದೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ.!

  ಲೋಕಸಭೆಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (NREGA) ಜಾಬ್ ಕಾರ್ಡ್ (Job card) ಪಡೆದಿದ್ದ 5.18 ಕೋಟಿ ಕಾರ್ಮಿಕರ ಜಾಬ್ ಕಾರ್ಡ್ ರದ್ದು (delete) ಮಾಡಿರುವ ಬಗ್ಗೆ ಸದಸ್ಯರು ಪ್ರಶ್ನೆ ಕೇಳಿ ಚರ್ಚಿಸಿದರು. ಇದಕ್ಕೆ ಕೇಂದ್ರ ಪಂಚಾಯತ್ ರಾಜ್ ಸಚಿವರಾದ (Union minister of panchayath raj ) ಗಿರಿರಾಜ್ ಸಿಂಗ್ (Giriraj Singh) ಅವರು ವಿವರದ ಸಮೇತ ಉತ್ತರ ಕೊಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ನರೇಗಾ ಯೋಜನೆ ಅಡಿ … Read more

ಮನೆ ಯಜಮಾನಿ ಮೃ-ತ ಪಟ್ಟಿದ್ದರೆ ಗೃಹಲಕ್ಷ್ಮಿ ಯೋಜನೆಯ 2000/- ಹಣ ಯಾರಿಗೆ ಸಿಗುತ್ತದೆ ಗೊತ್ತಾ.? ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಹೊಸ ರೂಲ್ಸ್.!

  ಕಾಂಗ್ರೆಸ್ ಪಕ್ಷವು ಚುನಾವಣೆ ಮುನ್ನ ಘೋಷಿಸಿದ್ದ ಪಂಚ ಖಾತ್ರಿ ಗ್ಯಾರಂಟಿ (Guarantee Scheme) ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruhalakshmi) ಮಹತ್ವವಾದದ್ದು. ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿ ಖಾತೆಗೂ ಕೂಡ ಪ್ರತಿ ತಿಂಗಳು 2000 ಸಹಾಯ ಧನವನ್ನು ನೀಡಿ ಮಹಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿ ಲಿಂಗ ಸಮಾನತೆಯನ್ನು ಬೆಂಬಲಿಸಬೇಕು ಎನ್ನುವುದು ಈ ಯೋಜನೆ ಉದ್ದೇಶ ಆಗಿತ್ತು. ಯೋಜನೆಗೆ ಮಾರ್ಗಸೂಚಿಯನ್ನು ಹೊರಡಿಸಿದ ದಿನದಿಂದಲೂ ಸರ್ಕಾರ ಬಹಳ ಸ್ಪಷ್ಟವಾಗಿ ಈ ಯೋಜನೆಗೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ ಅದರ ಜೊತೆ ತಪ್ಪದೇ ಈ ಕೆಲಸ ಮಾಡಬೇಕು, ಸರ್ಕಾರದ ಹೊಸ ರೂಲ್ಸ್.! ಇಲ್ಲದಿದ್ರೆ 2000 ಸಿಗಲ್ಲ.!

  ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ (Guaranty Scheme) ಘೋಷಣೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜುಲೈ 19 ರಿಂದ ಚಾಲನೆ ಸಿಕ್ಕಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಧೃಡರನ್ನಾಗಿಸಬೇಕು ಎನ್ನುವ ಧ್ಯೇಯದೊಂದಿಗೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಆಗಸ್ಟ್ ತಿಂಗಳಿಂದ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರಿಗೂ ಕೂಡ ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನವನ್ನು ಪ್ರತಿ ತಿಂಗಳು ಕುಟುಂಬದ ಯಜಮಾನಿ ಖಾತೆಗೆ DBT ಮೂಲಕ ವರ್ಗಾಯಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಪ್ರಯೋಜನವನ್ನು ಪಡೆಯಲು ಅರ್ಹ ಮಹಿಳೆಯರು … Read more

ರಾಜ್ಯದ ಮಹಿಳೆಯರಿಗೆ ಮತ್ತೊಂದು ಬಂಪರ್ ಸುದ್ದಿ. ಉದ್ಯೋಗಿನಿ ಯೋಜನೆಯಡಿ 3 ಲಕ್ಷದವರೆಗೆ ಸಹಾಯಧನ, 1.50 ಸಬ್ಸಿಡಿ ಸೌಲಭ್ಯ ಸಿಗಲಿದೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ಕರ್ನಾಟಕ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮುಂತಾದ ಗ್ಯಾರಂಟಿ ಕಾರ್ಡ್ ಯೋಜನೆಗಳ ಸಿಹಿ ಸುದ್ದಿ ಮಾತ್ರವಲ್ಲದೇ ಮತ್ತೊಂದು ಬಂಪರ್ ಅವಕಾಶವನ್ನು ಕರ್ನಾಟಕ ರಾಜ್ಯ ಸರ್ಕಾರವು (Karnataka state government) ನೀಡುತ್ತಿದೆ. ಈಗ ಪುರುಷರಂತೆ ಮಹಿಳೆಯರು ಕೂಡ ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರ್ಥಿಕವಾಗಿ ಸದೃಢರಾಗಿ ಸ್ವಂತ ಸಾಮರ್ಥ್ಯದಿಂದ ಬದುಕಲು ಇಚ್ಛಿಸುತಿದ್ದಾರೆ. ಉದ್ಯೋಗ ಮಾಡುವುದು ಮಾತ್ರವಲ್ಲದೇ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಉದ್ಯೋಗ ಸೃಷ್ಟಿ ಮಾಡುವಷ್ಟು ಸದೃಢವಾಗಿದ್ದಾರೆ. ಈ ರೀತಿ ಸ್ವಂತ ದುಡಿಮೆಯಿಂದ ಬದುಕು … Read more

PM ಕಿಸಾನ್ ಸಮ್ಮಾನ್ ನಿಧಿ 14ನೇ ಕಂತಿನ ಹಣ ಬಿಡುಗಡೆಯಾಗಿದೆ, ನಿಮಗೂ ಕೂಡ ಬಂದಿದೆಯೇ ಎಂದು ಈ ವಿಧಾನದಲ್ಲಿ ಚೆಕ್ ಮಾಡಿಕೊಳ್ಳಿ.!

  ಕೇಂದ್ರ ಸರ್ಕಾರದಿಂದ (Central government) ದೇಶದ ರೈತರಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇವುಗಳ ಪೈಕಿ PM ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Sceme) ಯೋಜನೆ ಕೂಡ ಒಂದು. 2019ರ ಫೆಬ್ರವರಿ ತಿಂಗಳಲ್ಲಿ ಈ ಯೋಜನೆಯನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು (PM Narendra Modi) ಲಾಂಚ್ ಮಾಡಿದರು. ಈ ಯೋಜನೆಗೆ ನೋಂದಣಿಯಾದ ದೇಶದ ಎಲ್ಲಾ ರೈತರು ಕೂಡ ಯೋಜನೆ ಜಾರಿಗೆ ಬಂದ ವರ್ಷದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ. ಒಂದು … Read more

ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ.!

  ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೂ ಪೂರ್ವವಾಗಿ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ( Guaranty Sceme) ಹಂತ ಹಂತವಾಗಿ ರಾಜ್ಯದ ಜನತೆಗಾಗಿ ಜಾರಿಗೆ ತರುತ್ತಿದೆ. ಈಗಾಗಲೇ ಜೂನ್ ತಿಂಗಳಿನಿಂದ ಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಮಹಿಳೆಯರು ಪಡೆಯುತ್ತಿದ್ದಾರೆ ಹಾಗೂ ಜುಲೈ ತಿಂಗಳನಿಂದ ಅರ್ಹ ಫಲಾನುಭವಿಗಳು ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು ಆಗಸ್ಟ್ ತಿಂಗಳಿಂದ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯೂ ಕೂಡ … Read more