ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000 ಪಿಂಚಣಿ ನೀಡಲು ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.!

  ಉದ್ಯೋಗಿಗಳು ಹಾಗೂ ಉದ್ಯಮಿಗಳು ದುಡಿಯುವ ವಯಸ್ಸಿನಲ್ಲಿಯೇ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಒಂದಷ್ಟು ಹಣವನ್ನು ಉಳಿತಾಯ ಮಾಡಿ ಇಟ್ಟುಕೊಂಡಿರುತ್ತಾರೆ. ಕೆಲವು ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರವೇ ಪಿಂಚಣಿ ಸೌಲಭ್ಯವನ್ನು ಕೂಡ ನೀಡುತ್ತದೆ. ಆದರೆ ಅಸಂಘಟಿತ ವಲಯದ ಕಾರ್ಮಿಕನಾಗಿ ದುಡಿಯುವ ರೈತನಿಗೆ ಮಾತ್ರ ಭವಿಷ್ಯದ ದಿನಗಳ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಯಲ್ಲಿ ಬರುವ ಲಾಭಾಂಶದ ಬಗ್ಗೆ ಯಾವುದೇ ನಿಶ್ಚಿತ ಊಹೆ ಕೂಡ ಮಾಡಲು ಸಾಧ್ಯವಾಗದ ಕಾರಣ ವಯಸ್ಸಾದ ಮೇಲೆ ರೈತನ ಬಳಿ ಬದುಕು ನಿರ್ವಹಣೆ … Read more

ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

  ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರು (construction workers) ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಗುರುತಿನ ಚೀಟಿ (Labour card) ಪಡೆದಿದ್ದಲ್ಲಿ ಅವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಸಿಗುತ್ತಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್, ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಲ್ಯಾಪ್ಟಾಪ್, ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಮುಂತಾದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿತ್ತು. ಆದರೆ ಏಕಾಏಕಿ ಸರ್ಕಾರವು (Karnataka government) ಕಟ್ಟಡ ಕಾರ್ಮಿಕರ ಕುರಿತಾಗಿ … Read more

ಎಚ್ಚರ ಸಾರ್ವಜನಿಕರೇ, ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು ಇಲ್ಲದಿದ್ದರೆ ಹಣ ಬರಲ್ಲ.!

  ಕರ್ನಾಟಕ ಸರ್ಕಾರದ (Karnataka government) ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜುಲೈ 19 ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಲ್ಲಿ ಈಗ ಯಾವುದೇ SMS ಪಡೆಯದಿದ್ದರೂ ಕೂಡ ಸೂಕ್ತ ದಾಖಲೆಗಳಾದ ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕೊಟ್ಟು ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರದ ಕಂಡೀಷನ್ ಗೆ ಒಳಪಟ್ಟಿರುವ ಕರ್ನಾಟಕದ ಎಲ್ಲಾ … Read more

ನಾಳೆಯಿಂದ ಉಚಿತ ಬಸ್ ಯೋಜನೆ ಬಂದ್.! ಸರ್ಕಾರದ ಹೊಸ ಆದೇಶ ನೋಡಿ.!

  ಕರ್ನಾಟಕದ ಗ್ಯಾರಂಟಿ ಕಾರ್ಡ್ (Gyaranty Scheme) ಯೋಜನೆಗಳೆಂದೇ ಕರೆಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆಯಲ್ಲಿ (Manifesto) ಘೋಷಿಸಿಕೊಂಡಿದ್ದ ಪಂಚ ಖಾತ್ರಿ ಯೋಜನೆಗಳನ್ನು ಈಗ ಹಂತ ಹಂತವಾಗಿ ಸರ್ಕಾರವು (government) ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ (free ticket) ಸಿಗುತ್ತಿದೆ, ಗೃಹಜ್ಯೋತಿ (Gruha jyothi) ಯೋಜನೆಗೂ ಕೂಡ ಅರ್ಜಿ ಆಹ್ವಾನವಾಗಿತ್ತು. ಜೂನ್ 25ರ ಒಳಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಕೂಡ ಜುಲೈ ತಿಂಗಳಲ್ಲಿ … Read more

ನಿಮಗೆ ಪೆನ್ಷನ್ ಹಣ ಹೆಚ್ಚಿಗೆ ಬರಬೇಕಾ.? 3 ದಿನದ ಒಳಗೆ ಈ ಕೆಲಸ ಮಾಡಿ.! ಈಗ ಬರುತ್ತಿರುವ ಪಿಂಚಣಿ ಹಣಕ್ಕಿಂತ ಹೆಚ್ಚಿನ ಹಣ ಸಿಗುತ್ತೆ.!

ಕಾರ್ಮಿಕ ಭವಿಷ್ಯ ನಿಧಿ ಅಂದರೆ EPF ಬಗ್ಗೆ ಎಲ್ಲರಿಗೂ ತಿಳಿದಿದೆ, ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕನು ಕೂಡ ತನ್ನ ಸಂಬಳದ ತುಸು ಭಾಗವನ್ನು ತನ್ನ EPF ಖಾತೆಯಲ್ಲಿ ಉಳಿತಾಯ ಮಾಡುತ್ತಾನೆ. ಈ EPF ಖಾತೆಯಲ್ಲಿ ಉದ್ಯೋಗಿ, ಉದ್ಯೋಗದಾತ ಹಾಗೂ ಸರ್ಕಾರ ಈ ಮೂರು ಜನರ ಶೇರ್ ಇರುತ್ತದೆ ಉದ್ಯೋಗಿಯು ಕೆಲಸ ಬಿಟ್ಟ ನಂತರ ಇದನ್ನು ಕ್ಲೈಮ್ ಮಾಡಿಕೊಳ್ಳುತ್ತಾನೆ. ಇಂದು ದೇಶದಾದ್ಯಂತ ಕೋಟ್ಯಾಂತರ ಕಾರ್ಮಿಕರು EPF ಖಾತೆಯನ್ನು ಹೊಂದಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದಾದರೂ ಹಣದ ಅನಿವಾರ್ಯತೆ … Read more

ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ RBI ಹೊಸ ಸೂಚನೆ.! ಕೂಡಲೇ ಈ ಸುದ್ದಿ ನೋಡಿ ಎಚ್ಚೆತ್ತುಕೊಳ್ಳಿ.!

  ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡಲು ಬಯಸುತ್ತಾರೆ ಹೀಗಾಗಿ ತಮ್ಮ ಹಣಕ್ಕೆ ಯಾವ ಬ್ಯಾಂಕ್ ಗಳಲ್ಲಿ ಅಥವಾ ಯಾವ ಕಡೆ ಹೆಚ್ಚು ಬಡ್ಡಿ ನೀಡುತ್ತಾರೆ ಅಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇಂತಹ ಸಮಯಗಳಲ್ಲಿ ಲಾಭ ಮಾತ್ರ ಅಲ್ಲದೆ ನಿಮ್ಮ ಹಣಕ್ಕೆ ಎಷ್ಟು ಸುರಕ್ಷತೆ ಇದೆ ಎನ್ನುವುದನ್ನು ಕೂಡ ಅಗತ್ಯವಾಗಿ ತಿಳಿದುಕೊಳ್ಳಬೇಕು, ಏಕೆಂದರೆ ಇಂದು ಪ್ರತಿನಿತ್ಯ ನಾವು ಸುದ್ದಿ ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಹಣ ಹೂಡಿಕೆ ಮಾಡಿ ವಂ’ಚ’ನೆ ಮಾಡಿಕೊಂಡ ಅನೇಕರ … Read more

ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ಬೆಳೆವಿಮೆ, ತಪ್ಪದೆ ನೋಂದಣಿ ಮಾಡಿಸಿ.!

ಕೇಂದ್ರ (Central) ಹಾಗೂ ರಾಜ್ಯ ಸರ್ಕಾರಗಳು (State government) ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭಾರತದಲ್ಲಿ ವ್ಯವಸಾಯವು (Agriculture) ಮಳೆ ಜೊತೆ ಆಡುವ ಜೂಜಾಟವಾಗಿದೆ. ಯಾಕೆಂದರೆ, ಕೆಲವೊಮ್ಮೆ ಅಪಾರ ಮಳೆಯಿಂದಾಗಿ ನೆರೆಹಾವಳಿಯಿಂದಾಗಿ ರೈತರ ಬೆಳೆದ ಬೆಳೆ ಕೊಚ್ಚಿ ಹೋಗಿ ನಷ್ಟವಾದರೆ ಅಥವಾ ಬೆಳೆದ ಬೆಳೆಗೆ ಕೀಟಬಾಧೆ ಅಥವಾ ಇನ್ಯಾವುದ ರೋಗಗಳು ಉಂಟಾಗಿ ಫಸಲು ನಷ್ಟವಾಗುತ್ತದೆ. ಇನ್ನು ಕೆಲವೊಮ್ಮೆ ಮಳೆಯ ಕೊರತೆ, ಬರಗಾಲ ಪರಿಸ್ಥಿತಿಯಿಂದ ಬೆಳೆ ಹಾನಿಯಾಗುತ್ತದೆ. ಅಕಾಲಿಕ ಮಳೆ, ಗಾಳಿಯ ವೇಗ, ಆದ್ರತೆ, ಇನ್ನು ಹಲವು … Read more

ಇಂಥವರಿಗೆ ಪ್ರತಿ ತಿಂಗಳು 50 ಸಾವಿರ ಪೆನ್ಷನ್ ಖಚಿತ.! ಈಗಲೇ ಅರ್ಜಿ ಹಾಕಿ.!

ಜೀವನದಲ್ಲಿ ಹಣ ಇರುವಾಗಲೇ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ದುಡಿಯುವ ವಯಸ್ಸಿನಲ್ಲಿಯೇ ಉದ್ಯೋಗದಲ್ಲಿ ಇದ್ದಾಗಲೇ ಪ್ರತಿಯೊಬ್ಬರಿಗೂ ನಿವೃತ್ತಿ ಜೀವನದ ಬಗ್ಗೆ ಮುಂದಾಲೋಚನೆ ಇರಬೇಕು. ಇತ್ತೀಚಿನ ದಿನದಲ್ಲಿ ದುಡಿಯಲು ಆರಂಭ ಮಾಡಿದ ದಿನದಿಂದಲೇ ಈ ರೀತಿ ಪ್ಲಾನ್ ಗಳನ್ನು ಮಾಡಿಕೊಂಡು ಸಂಧ್ಯಾಕಾಲ ನೆಮ್ಮದಿಯಾಗಿರುವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ಕಾರಿ ಉದ್ಯೋಗಿಗಳಿಗೆ ಅವರ ನಿವೃತ್ತಿಯ ನಂತರ ಪೆನ್ಷನ್ ಸಿಗುವ ಯೋಜನೆ ಇತ್ತು ಆದರೆ ಎಲ್ಲಾ ಉದ್ಯೋಗಗಳಿಗೂ ಕೂಡ ಈಗ ಪೆನ್ಷನ್ ಸಿಗುತ್ತಿಲ್ಲ ಜೊತೆಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುವವರಿಗೆ ಈ ರೀತಿ … Read more

ಅಣಬೆ ಕೃಷಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 8 ಲಕ್ಷ ಅನುದಾನ ಆಸಕ್ತರು ಅರ್ಜಿ ಸಲ್ಲಿಸಿ.!

ಅಣಬೆ ಕೃಷಿ (Mushroom cultivation) ಈಗ ಅತಿ ಹೆಚ್ಚು ಆದಾಯ ಕೊಡುವ ಬೇಸಾಯವಾಗಿದೆ. ಕೃಷಿಗೆ ಪೂರಕ ಚಟುವಟಿಕೆಯಾಗಿ ಅಥವಾ ಅಣಬೆ ಉತ್ಪಾದನ ಘಟಕಗಳನ್ನು ಆರಂಭಿಸಿ ಕೃಷಿ ಮಾಡಬಹುದು. ಇದಕ್ಕಾಗಿ ವಿಶಾಲವಾದ ಭೂಭಾಗ ಬೇಕು ಎನ್ನುವ ಅಗತ್ಯವೇನು ಇಲ್ಲ, ಘಟಕಗಳಲ್ಲಿ ವ್ಯವಸ್ಥಿತವಾದ ಕೋಣೆಗಳಲ್ಲಿ ಅಣಬೆ ಕೃಷಿಯನ್ನು ಮಾಡಬಹುದು. ದೇಶದಲ್ಲಿ ಅಣಬೆ ಉತ್ಪಾದನೆಯನ್ನು ಹೆಚ್ಚಿಸಿ ಬೇಡಿಕೆಯನ್ನು ಪೂರೈಸಬೇಕು ಎನ್ನುವ ಉದ್ದೇಶದಿಂದ ಸರ್ಕಾರವು (government) ಕೂಡ ಈಗ ಅಣಬೆ ಕೃಷಿ ಮಾಡಲು ಆಸಕ್ತಿ ತರುವ ರೈತರಿಗೆ ಮತ್ತು ಅಣಬೆ ಬೇಸಾಯವನ್ನು ಉದ್ಯಮವಾಗಿ … Read more

ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಹೊಸ ಅಧಿಸೂಚನೆ.! ಕೂಡಲೇ ಈ ದಾಖಲೆಯನ್ನು ನಿಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತಲುಪಿಸಿ ಇಲ್ಲದಿದ್ದರೆ ರೇಷನ್ ಸಿಗಲ್ಲ.!

  ಎಲ್ಲಾ ನ್ಯಾಯಬೆಲೆ ಸಂಚಾಲರು ಅಂದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು (Distributor’s) ತಮ್ಮ ನ್ಯಾಯಬೆಲೆ ಅಂಗಡಿಯಲ್ಲಿ (Fair price shop) ಪಡಿತರ ಪಡೆಯವ SC ಮತ್ತು ST ಫಲಾನುಭವಿಗಳ ಕುಟುಂಬಸ್ಥರಲ್ಲಿ ಒಬ್ಬರ ಜಾತಿ ಪ್ರಮಾಣ ಪತ್ರದ ನಕಲನ್ನು (SC & ST Caste certificate Zerox) ಪ್ರತಿಯನ್ನು ಪಡೆದುಕೊಂಡು ಜುಲೈ 31, 2023 ರ ಒಳಗೆ ಕಾರ್ಯಾಲಯಕ್ಕೆ ತಪ್ಪದೇ ಮಾಹಿತಿ ತಲುಪಿಸಬೇಕು ಎಂದು ಮಾನ್ಯ ಜಂಟಿ ನಿರ್ದೆಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and … Read more