SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ಕರ್ನಾಟಕದ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮಾಡಬೇಕು ಎನ್ನುವ ಆಸಕ್ತಿ ಹೊಂದಿ ಪ್ರಯತ್ನ ಮಾಡುತ್ತಿರುವವರಿಗೆ ಸಿಹಿ ಸುದ್ದಿ. 1876 ಪೋಲಿಸ್ ಸಬ್ಜೆಕ್ಟ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ SSC ನೇಮಕಾತಿ ಅನುಸೂಚನೆಯನ್ನು ಹೊರಡಿಸಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಕೇಂದ್ರ ಸರ್ಕಾರದ ಅಡಿಯಲ್ಲಿ ಪೊಲೀಸ್ ಕೆಲಸ ನಿರ್ವಹಿಸಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.! ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ ಈ ರೀತಿ ಚೆಕ್ ಮಾಡಿ.! ಈ ಹುದ್ದೆಗಳಿಗೆ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.! ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ ಈ ರೀತಿ ಚೆಕ್ ಮಾಡಿ.!

  ಗೃಹಲಕ್ಷ್ಮಿ ಯೋಜನೆಗೆ (Gruhalakshhmi Scheme) ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಹ ಮಹಿಳೆಯರು ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು. ಈ ಹಿಂದೆ ಸರ್ಕಾರ ನೀಡಿದ ಸಹಾಯವಾಣಿ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಿ ರಿಪ್ಲೈ ಪಡೆದ ಬಳಿಕ … Read more

ವಿಧವಾ ವೇತನಕ್ಕೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ.!

  18 ವರ್ಷಕ್ಕಿಂತ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ಅವರು ಮ’ರ’ಣ ಹೊಂದುವವರೆಗೆ ಅಥವಾ ಮರುಮದುವೆ ಆಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೂ ಕೂಡ ಸಾಮಾಜಿಕ ಭದ್ರತಾ ಯೋಜನೆ ಅಡಿ ಸರ್ಕಾರವು ಪ್ರತಿ ತಿಂಗಳು 800ರೂ. ವಿಧವಾ ವೇತನ (Widow pension) ನೀಡುತ್ತದೆ. ಇದನ್ನು ಪಡೆಯಲು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಹೋಗಿ ಪೂರಕ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಮೊಬೈಲ್ ನಲ್ಲಿಯೇ ಕೂಡ ಸೇವಾ ಸಿಂಧು ಪೋರ್ಟಲ್ (Sevasindhu … Read more

ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದವರು ಈ ತಪ್ಪು ಮಾಡಿದ್ರೆ ಅರ್ಜಿ ರಿಜೆಕ್ಟ್ ಆಗುತ್ತದೆ, ಉಚಿತ ವಿದ್ಯುತ್ ಸಿಗಲ್ಲ.!

  ಗೃಹಜ್ಯೋತಿ ಯೋಜನೆಯು (Gruhajyothi Scheme) ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಮೊದಲೇ ಗ್ಯಾರಂಟಿ ಯೋಜನೆಯಾಗಿತ್ತು. ಕರ್ನಾಟಕದಲ್ಲಿ ನೂತನ ಸರಕಾರ ಸ್ಥಾಪನೆ ಆದಮೇಲೆ ಜೂನ್ ತಿಂಗಳಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ ಬಳಸಿ ತಮ್ಮ ಮನೆಯ ವಿದ್ಯುತ್ ಖಾತೆ ಸಂಖ್ಯೆ (Acc.ID) ಹಾಗೂ ಆಧಾರ್ ಸಂಖ್ಯೆಯನ್ನು (aadhar number) ಕೊಟ್ಟು ಅನೇಕ ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇಂಧನ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ 1.43 ಕೋಟಿ ಗ್ರಾಹಕರು ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. … Read more

ನಿಮ್ಮ APL ಕಾರ್ಡ್ ಅನ್ನು BPL ಕಾರ್ಡ್ ಆಗಿ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

  BPL ಕಾರ್ಡ್ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎನ್ನುವುದನ್ನು ಪ್ರತಿನಿಧಿಸುವುದರಿಂದ BPL ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಅನೇಕ ಯೋಜನೆಗಳ ಅನುಕೂಲ ಸಿಗುತ್ತಿದೆ. BPL ಕಾರ್ಡ್ ಹೊಂದಿರುವವರ ವಾರ್ಷಿಕ ಆದಾಯದ ಮಿತಿ ಹೆಚ್ಚಾದಾಗ ಅದನ್ನು APL ಕಾರ್ಡ್ ಆಗಿ ಬದಲಾಯಿಸಬಹುದು ಆದರೆ ಒಂದು ಬಾರಿ APL ಕಾರ್ಡ್ ಪಡೆದ ಮೇಲೆ ಅದನ್ನು BPL ಕಾರ್ಡ್ ಆಗಿ ಬದಲಾಯಿಸುವುದು ಬಹಳ ಕಷ್ಟ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಈ ರೀತಿ ವ್ಯತ್ಯಾಸ ಆಗಿರುತ್ತದೆ, ನಂತರ ಬದಲಾಯಿಸಬೇಕಾದ ಅವಶ್ಯಕತೆ … Read more

ಆಸ್ತಿ ಖರೀದಿಗೆ ಮಿತಿ ವಿಧಿಸಿದ ಸರ್ಕಾರ. ಒಬ್ಬ ವ್ಯಕ್ತಿ ಎಷ್ಟು ಜಮೀನು ಖರೀದಿಸಬಹುದು ಗೊತ್ತಾ.?

  ಒಬ್ಬ ವ್ಯಕ್ತಿಯು ನ್ಯಾಯಯುತ ಮಾರ್ಗದಲ್ಲಿ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು, ಹಾಗೆಯೇ ಸಂಪಾದನೆ ಮಾಡಿರುವ ಹಣಕ್ಕೆ ಆದಾಯದ ಮೂಲವನ್ನು ತೋರಿಸಿ ಅದಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕಾದ ಆದಾಯ ತೆರಿಗೆಯನ್ನು ಕೂಡ ಸಲ್ಲಿಸಿ ಎಷ್ಟು ಹಣ ಬೇಕಾದರೂ ಉಳಿತಾಯ ಮಾಡಿ ಇಟ್ಟುಕೊಳ್ಳಬಹುದು. ಇದಕ್ಕೆ ಭಾರತದಲ್ಲಿ ಯಾವುದೇ ಮಿತಿ ಇಲ್ಲ, ಬಹುಶಃ ಪ್ರಪಂಚದ ಯಾವ ದೇಶದಲ್ಲೂ ಕೂಡ ಈ ರೀತಿ ಒಬ್ಬ ವ್ಯಕ್ತಿ ಗಳಿಸುವ ಆದಾಯದ ಮೇಲೆ ಅದು ನ್ಯಾಯಯುತ ಮಾರ್ಗದಲ್ಲಿ ಇದ್ದಾಗ ಯಾವುದೇ ಮಿತಿ ಹೇರುವುದಿಲ್ಲ. ಆದರೆ … Read more

ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ

ಬ್ಯಾಂಕ್ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಣ್ಣ ತಪ್ಪಿನಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಆನ್ಲೈನ್ ಸೇವೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ್ತಿವೆ. ಮನೆಯಲ್ಲಿಯೇ ಕುಳಿತು ದೇಶ-ವಿದೇಶದಲ್ಲಿರುವವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಎಲ್ಲ ಕೆಲಸಗಳನ್ನೂ ಆನ್ಲೈನ್ ಮೂಲಕವೇ ಮಾಡಬಹುದು. ಹೌದು, ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಆನ್ಲೈನ್ ಮೂಲಕ ಹಣದ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ. ಹೀಗಾಗಿ, ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹಣವನ್ನು ಕಳುಹಿಸುವುದು ಕೂಡ ನಡೆಯುತ್ತದೆ. ಕಮ್ಮಿ … Read more

ಇನ್ಮುಂದೆ ಗಂಡಸರಿಗೂ ಪ್ರತಿ ತಿಂಗಳು 3000 ಕೊಡಲು ನಿರ್ಧರಿಸಿದ ಸರ್ಕಾರ. ಇದ್ಯಾವ ಸ್ಕೀಮ್ ಅಂತ ಒಮ್ಮೆ ನೋಡಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಿ ಹಣ ಪಡೆಯಬಹುದು.!

ಕರ್ನಾಟಕದಲ್ಲಿ (Karnataka) ಗ್ಯಾರಂಟಿ ಯೋಜನೆಯಡಿ (Guarantee Scheme) ಮಹಿಳೆಯರಿಗೆಲ್ಲಾ ಉಚಿತ ಯೋಜನೆಗಳು ಮತ್ತು ಸಹಾಯಧನಗಳು ಸಿಗುತ್ತಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಒಡತಿಗೆ ರೂ. 2000 ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವು ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಸೇರುತ್ತಿದೆ. ಇದನ್ನು ನೋಡಿ ಪುರುಷ ವರ್ಗವು ತಮಗೆ ಅನ್ಯಾಯವಾಗುತ್ತಿದೆ ಎಂದು ಬೇಸರಪಡಿಸಿಕೊಂಡಿತ್ತು ಆದರೆ ಪುರುಷರು ಸಹ ತಿಂಗಳಿಗೆ 3000 ಸಹಾಯಧನವನ್ನು ಪಡೆಯಬಹುದು ಅಂತಹ ಯೋಜನೆಯೊಂದನ್ನು ಕೇಂದ್ರ ಸರ್ಕಾರ (central … Read more

ಇಂದಿನಿಂದ ಉಚಿತ ವಿದ್ಯುತ್, ಆದರೆ ಈ ಜನರು ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಗೃಹಜ್ಯೋತಿ (Gruhajyothi) ಯೋಜನೆ ಯು ಕರ್ನಾಟಕ ಸರ್ಕಾರದ (Karnataka governmen) ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಮೊದಲನೆಯ ಘೋಷಣೆಯಾಗಿತ್ತು. ಜೂನ್ ತಿಂಗಳಿನಿಂದ ಕೂಡ ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ, ಅರ್ಜಿ ಸಲ್ಲಿಸಿದವರಿಗೆಲ್ಲಾ ಈಗ ಶುಭಸುದ್ದಿ. ಅದೇನೆಂದರೆ ಜುಲೈ 25ರ ಒಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ತಮ್ಮ ಗೃಹಬಳಕೆ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಪಡೆಯುತ್ತಿದ್ದ ಕರೆಂಟ್ ಬಿಲ್ ಅನ್ನು ಜೀರೋ ಬಿಲ್ (Zero bill) ಆಗಿ ಪಡೆಯಲಿದ್ದಾರೆ. ಗರಿಷ್ಠ … Read more

ಗೃಹಜ್ಯೋತಿ ಯೋಜನೆಯ ರೂಲ್ಸ್ ಚೇಂಜ್, ಸರ್ಕಾರದಿಂದ ಫಲಾನುಭವಿಗಳ ಆಡಿಟ್, ಯಾರೆಲ್ಲಾ ಉಚಿತ ವಿದ್ಯುತ್ ವ್ಯಾಪ್ತಿಯಿಂದ ಹೊರಗೆ ಬೀಳುತ್ತಾರೆ ಗೊತ್ತಾ.?

ಕಾಂಗ್ರೆಸ್ ಪಕ್ಷವು (Congress Party) ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ಪ್ರಚಾರದ ವೇಳೆಯಲ್ಲಿ ಪ್ರಣಾಳಿಕೆಯಲ್ಲಿ (Manifesto) ಬಳಸಿದ್ದ ಪಂಚಖಾತ್ರಿ ಯೋಜನೆಗಳ (Guarantee Scheme) ಅಸ್ತ್ರದ ಪೈಕಿ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆ ಗೃಹ ಜ್ಯೋತಿ (Gruhajyothi Scheme) ಯೋಜನೆಯಾಗಿತ್ತು. ಕತ್ತಲು ಮುಕ್ತ ಕರ್ನಾಟಕ ಎನ್ನುವ ಧ್ಯೇಯ ಹೊಂದಿದ್ದ ಈ ಗೃಹ ಜ್ಯೋತಿ ಯೋಜನೆಗೆ ನೂತನ ಸರ್ಕಾರ ಸ್ಥಾಪನೆ ಆದ ಮೇಲೆ ಜೂನ್ ತಿಂಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿತ್ತು. ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕದ … Read more