ಈ ತಿಂಗಳು ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಿದ್ದೀರ ಇಲ್ಲವಾ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡವ ವಿಧಾ‌ನ.!

  ಕರ್ನಾಟಕ ರಾಜ್ಯದಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಸರ್ಕಾರ ಉಚಿತವಾಗಿ ಕೊಡಲಿದೆ ಎನ್ನುವ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಸದ್ಯಕ್ಕೆ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಸರ್ಕಾರವು 2023 ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇಂತಹದೊಂದು ಭರವಸೆಯನ್ನು ನೀಡಿ ಜನರಿಂದ ಮತಯಾಚನೆ ಮಾಡಿದ್ದದು ಈಗ ಗೆದ್ದ ಬಳಿಕ ಆ ಗ್ಯಾರೆಂಟಿ ಕಾರ್ಡ್ ಭರವಸೆಯನ್ನು ನೆರವೇರಿಸುತ್ತದೆ. ಈ ಮೂಲಕ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಬೇಕು ಎನ್ನುವುದು ಕಾಂಗ್ರೆಸ್ … Read more

ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿ, ಜುಲೈ 1 ರಿಂದಲೇ ಅನ್ವಯ, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

ಜನಸಾಮಾನ್ಯರ ದಿನನಿತ್ಯ ಸಮಸ್ಯೆಗಳಲ್ಲಿ ಪದೇಪದೇ ಸಂಚಾರ ನಿಯಮಗಳು ಬದಲಾಗುತ್ತಿವೆ ಮತ್ತು ಬಿಗಿಗೊಳ್ಳುತ್ತಿವೆ ಎನ್ನುವುದು ಒಂದು ದೂರು. ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಮೋಟಾರ್ ಕಾಯಿದೆ ನೀತಿಗಳನ್ನು ಜಾರಿಗೆ ತಂದು ಇದನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿದೆ. ಇದರೊಂದಿಗೆ ವಾಹನ ಚಾಲನೆ ಮಾಡುವವರಿಗೆ ಕೆಲ ಸಾಮಾನ್ಯ ನಿಯಮಗಳು ಇವೆ. ಇವುಗಳ ಉಲ್ಲಂಘನೆ ಆದಲ್ಲಿ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಆಗಿದ್ದರೂ ಕೂಡ ಕೆಲವರು ಪ್ರತಿನಿತ್ಯ ಕೂಡ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ತಮಗೆ ಕೊಟ್ಟಿರುವ ಡ್ರೈವಿಂಗ್ … Read more

ಮನೆಲಿ ಕಾಫಿ ಪುಡಿ, ಹಾರ್ಲಿಕ್ಸ್, ಬೂಸ್ಟ್ ಗಟ್ಟಿ ಆಯ್ತು ಅಂತ ಬಿಸಾಕ್ಬೇಡಿ, ಈ ಟಿಪ್ಸ್ ಫಾಲೋ ಮಾಡಿ ಫಾಲೋ ಮಾಡಿ ಸಾಕು.! ಹೊಸದರಂತೆ ಆಗುತ್ತೆ.!

  ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕಾಫಿ ಪುಡಿಗಳನ್ನು ತಂದು ಇಡುತ್ತಾರೆ. ಕಾಫಿ ಎನ್ನುವುದು ಮನೆಯಲ್ಲಿ ಅನೇಕರ ಫೇವರೆಟ್ ಹಾಟ್ ಡ್ರಿಂಕ್. ಅನೇಕರಿಗೆ ಬೆಡ್ ಅಲ್ಲಿ ಕಾಫಿ ಕುಡಿಯದೇ ಇದ್ದರೆ ದಿನ ಆರಂಭವಾಗುವುದಿಲ್ಲ. ಇನ್ನು ಕೆಲವರು ದಿನಕ್ಕೆ ಅದೆಷ್ಟೋ ಬಾರಿ ಕಾಫಿ ಕುಡಿಯುತ್ತಿರುತ್ತಾರೆ. ಕೆಲವರು ಆಫೀಸಿಂದ ಬಂದ ಕೂಡಲೇ ಅಥವಾ ಸ್ಕೂಲ್, ಕಾಲೇಜ್ ಇಂದ ಬಂದ ಕೂಡಲೇ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿ ಕೊಂಡಿರುತ್ತಾರೆ. ಆ ರೀತಿ ಕಾಫಿ ಕುಡಿದಾಗ ಮಾತ್ರ ಅವರ ಎಲ್ಲಾ ಟೆನ್ಶನ್ ರಿಲ್ಯಾಕ್ಸ್ ಆಗುವುದು. … Read more

ಲೋನ್ ಮೇಲೆ ಆಟೋ ತೆಗೆದುಕೊಂಡಿದ್ದೀರಾ.? ಸಾಲ ಕೊಟ್ಟಿರುವ ಫೈನಾನ್ಸ್ ನವರು ತೊಂದ್ರೆ ಕೊಡ್ತಿದ್ದಾರ..? ಈ ರೂಲ್ಸ್ ತಿಳ್ಕೋಳಿ ಸಾಕು ಯಾರು ಏನು ಮಾಡೋಕೆ ಆಗಲ್ಲ.!

  ಆಟೋ ಚಾಲಕರು ಆರ್ಥಿಕ ವ್ಯವಸ್ಥೆಯ ಬಹುಮುಖ್ಯಭಾಗ ಎನ್ನಬಹುದು. ಯಾಕೆಂದರೆ ಅವರು ಹಾಕಿಸಿಕೊಳ್ಳುವ ಡೀಸೆಲ್, ಪೆಟ್ರೋಲ್ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಇವರುಗಳು ಮಾಡಿಸಿಕೊಳ್ಳುವ ಸರ್ವಿಸ್ಗಳು ಮತ್ತು ತೆಗೆದುಕೊಳ್ಳುವ ಗಾಡಿ ಪಾರ್ಟ್ಸ್ ಗಳ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಹೋಗುತ್ತದೆ. ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಆದಾಗಲೂ ಕೂಡ ಫೈನ್ ಕಟ್ಟುತ್ತಾರೆ. ಅವುಗಳ ಮೂಲಕವೂ ಕೂಡ ಸರ್ಕಾರಕ್ಕೆ ಆದಾಯ ಬರುತ್ತದೆ. ಇವುಗಳ ಜೊತೆಗೆ ಒಬ್ಬ ವ್ಯಕ್ತಿಯ ಕುಟುಂಬ ನಿರ್ವಹಣೆಗೆ ಆತನ ಮಕ್ಕಳ ವಿದ್ಯಾಭ್ಯಾಸಕ್ಕೆ ಆಟೋ ನೆರವಾಗುತ್ತದೆ. ಹೀಗೆ ಜೀವನೋಪಾಯವನ್ನು … Read more

ಕುಡಿತದ ಚಟ ಬಿಡಿಸಬೇಕಾ.? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್, ಈ ರೀತಿ ಮಾಡಿ ನೋಡಿ ಜನುಮದಲ್ಲಿ ಎಣ್ಣೆ ಮುಟ್ಟಲ್ಲ.!

  ಭಾರತದಲ್ಲಿ ಬಡತನ ಇದ್ದರೂ ಪರವಾಗಿಲ್ಲ ಜನರು ಕುಡಿತದ ಚಟಕ್ಕೆ ದಾಸರಾಗಬಾರದು ಎನ್ನುವುದು ಗಾಂಧೀಜಿ ಅವರ ಕನಸಾಗಿತ್ತು. ಇಂದು ಪ್ರತಿ ಮನೆ ಮನೆಗಳಲ್ಲೂ ಕೂಡ ಪುರುಷರು ಕುಡಿತಕ್ಕೆ ದಾಸರಾಗಿರುವುದನ್ನು ನೋಡುತ್ತಿದ್ದೇವೆ. ಒಂದೊಂದು ಕುಟುಂಬದಲ್ಲೂ ಕೂಡ ಗಂಡ, ತಂದೆ ಅಥವಾ ಮಗ ಕುಡಿತದ ಚಟಕ್ಕೆ ಒಳಗಾಗಿ ಜೀನವನ್ನು ನಾಶಪಡಿಸಿಕೊಂಡು. ಆ ಕುಟುಂಬದ ಇತರ ಸದಸ್ಯರು ಕೂಡ ನೆಮ್ಮದಿ ಹಾಳು ಮಾಡಿಕೊಂಡು ಪ್ರತಿದಿನವೂ ಕೂಡ ಇದರಿಂದ ಕೊರಗುತ್ತಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಿಗುತ್ತವೆ. ಕುಡಿತದ ಚಟವು ವ್ಯಕ್ತಿಯನ್ನು ದೈಹಿಕವಾಗಿ ದುರ್ಬಲನನ್ನಾಗಿ … Read more

ಸರ್ಕಾರದಿಂದ 2023-24ನೇ ಸಾಲಿನ ವಸತಿ ಯೋಜನೆ ಬಿಡುಗಡೆ. ಮನೆ ಇಲ್ಲದವರು ಮನೆ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಿ.!

ವಸತಿ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರಗಳು ಸಹ ಶ್ರಮಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದು ಈ ರೀತಿ ಎಲ್ಲರಿಗೂ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿವೆ. ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಹಿಡಿದು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ರಾಜ್ಯದಲ್ಲಿ ಇವೆ. ಈಗಿನ ಕಾಲದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ ಆದ್ದರಿಂದ … Read more

ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಆಹ್ವಾನ, ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸ್ವೀಕರ.!

  ಕಾಂಗ್ರೆಸ್ ಪಕ್ಷವು ಘೋಷಿಸಿದ ಪಂಚಖಾತ್ರಿ ಯೋಜನೆಗಳನ್ನು ಒಂದೊಂದಾಗಿ ಸರ್ಕಾರ ಸ್ಥಾಪನೆಯಾದ ಬಳಿಕ ಜಾರಿಗೆ ತರುತ್ತದೆ. ಅದರಲ್ಲಿ ಕರ್ನಾಟಕದ ಮಹಿಳೆಯರು ಮಹತ್ವಕಾಂಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಗೆ 2,000 ಸಹಾಯಧನವು DBT ಮೂಲಕ ವರ್ಗಾವಣೆ ಆಗಲಿದೆ. ಆಗಸ್ಟ್ 15ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸ್ವತಂತ್ರ ದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಲಾಂಚ್ ಮಾಡಲಿದ್ದಾರೆ. ಅದಕ್ಕೆ ಪೂರ್ವವಾಗಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು ಜೂನ್ 16ರ … Read more

ಕಡಿಮೆ ವೆಚ್ಚಕ್ಕೆ ಮನೆ ನಿರ್ಮಾಣ. ಕೇವಲ 2-3 ಲಕ್ಷ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತಾರೆ ಇವರು.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತೇ ಇದೆ. ಈಗಿನ ಕಾಲದಲ್ಲಿ ಬೇಕಾದರೆ ಮದುವೆಯನ್ನು ಕೂಡ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿ ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಕಟ್ಟುವುದಕ್ಕೆ ಗುದ್ದಲಿ ಪೂಜೆ ಮಾಡಿದ ದಿನದಿಂದ ಹಿಡಿದು ಮನೆಗೆ ತಳಿರು ತೋರಣ ಕಟ್ಟಿ ಗೃಹಪ್ರವೇಶ ಮಾಡುವ ದಿನದ ತನಕ ಮಾಲಿಕನನ್ನು ಹೈರಣಾಗಿಸಿ ಬಿಡುತ್ತದೆ. ಜೊತೆಗೆ ದೀರ್ಘಕಾಲ ಸಮಯ ಬೇಕಾಗಿರುವ ಕಾರಣ ಇದು ತುಂಬಾ ಲಾಂಗ್ ಪ್ರೋಸೆಸ್ ಎನಿಸುತ್ತದೆ. ಈಗಿನ ತರಾತುರಿ … Read more

ಬ್ಯಾಂಕ್ ಗಳಿಂದ ಸಾಲ ಪಡೆದು ರಿಕವರಿ ಏಜೆಂಟ್ ಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ.? ಚಿಂತೆ ಬಿಡಿ ಈ ವಿಷಯ ತಿಳ್ಕೊಂಡ್ರೆ ಸಾಕು ಯಾರು ಏನು ಮಾಡೋಕೆ ಆಗಲ್ಲ.!

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾದ ಅವಶ್ಯಕತೆ ಇದ್ದೇ ಇರುತ್ತದೆ. ಮನೆ ಕಟ್ಟುವುದಕ್ಕಾಗಿ, ಸೈಟ್ ಖರೀದಿಸುವುದಕ್ಕಾಗಿ ಅಥವಾ ಚಿನ್ನ ಖರೀದಿಗೆ, ವಾಹನ ಖರೀದಿಗೆ ಹೀಗೆ ಒಂದಲ್ಲಾ ಒಂದು ಕಾರಣಕ್ಕಾಗಿ ಕೆಲ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಲೋನ್ ಪಡೆದಿರುತ್ತೇವೆ. ಆದರೆ ಈ ರೀತಿ ಬ್ಯಾಂಕ್ ಗಳಿಂದ ಲೋನ್ ಪಡೆದ ಮೇಲೆ ಅವುಗಳ ವಂತಿಕೆ ಅಥವಾ ಬಡ್ಡಿದರಗಳನ್ನು ಮರುಪಾವತಿಸುವಾಗ ಸ್ವಲ್ಪ ವಿಳಂಬವಾದರೂ ಕೂಡ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಅದರಲ್ಲಿ ಮುಖ್ಯವಾಗಿ ಬ್ಯಾಂಕ್ ಗಳು ಅವರು … Read more

ಹೆಣ್ಣು ಮಕ್ಕಳು ಇರುವ ಪೋಷಕರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ, ಇದನ್ನು ಪಡೆಯೋದು ಹೇಗೆ ಅರ್ಜಿ ಸಲ್ಲಿಸುವ ವಿಧಾನವೇನು ನೋಡಿ.!

  ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ (Baby Girl) ಸಂಖ್ಯೆ ಕಡಿಮೆಯಾಗುತ್ತಿರುವುದು ನಮಗೆ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ. ಹೌದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಣ್ಣು ಮಕ್ಕಳು ಹುಟ್ಟುವಂತೆ ಪ್ರೋತ್ಸಾಹಿಸುತ್ತಿದ್ದು, ಇತ್ತೀಚೆಗಷ್ಟೇ ಕೇಂದ್ರ ಅಂತಹ ಒಂದು ಕೊಡುಗೆಯನ್ನು ಪ್ರಕಟಿಸಿದೆ. ಅದರ ಪ್ರಕಾರ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ಅರ್ಹರಿಗೆ ರೂ.6 ಸಾವಿರ ಧನಸಹಾಯ ನೀಡುವುದಾಗಿ ಘೋಷಿಸಿದ್ದಾರೆ. … Read more