ಸರ್ಕಾರದಿಂದ ದ್ವಿಚಕ್ರ ವಾಹನ ವಿತರಣೆ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ನಮ್ಮ ನಡುವೆ ಸಾಮಾನ್ಯರಂತೆ ವಿಶೇಷ ಚೇತನರು ಕೂಡ ಇದ್ದಾರೆ. ಅನಾರೋಗ್ಯ ಅಥವಾ ಅಪಘಾತದ ಕಾರಣದಿಂದ ಅಥವಾ ಹುಟ್ಟಿದಾಗಲಿಂದಲೂ ಕೂಡ ಈ ರೀತಿ ಅಂಗವೈಫಲ್ಯ ಹೊಂದಿರುವ ವಿಕಲಚೇತನರಿಗೂ ಕೂಡ ನಮ್ಮೊಂದಿಗೆ ಸ್ವತಂತ್ರರಾಗಿ ಬದುಕುವ ಹಕ್ಕಿದೆ. ನಾಲ್ಕು ಗೋಡೆಗಳ ಮಧ್ಯೆ ಅವರು ಬದುಕು ಮುಗಿದು ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ನಾನಾ ಯೋಜನೆಗಳ ಮೂಲಕ ಅವರ ನೆರವಿಗೆ ನಿಂತು ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢನಾಗಿ ಮಾಡಲು ಶ್ರಮಿಸುತ್ತಿದೆ. ಈಗಾಗಲೇ ವಿಕಲಚೇತನರಿಗೆ ಅನೇಕ ಸೌಲಭ್ಯಗಳು ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ … Read more

ಇಂದು ಮಧ್ಯರಾತ್ರಿಯಿಂದಲೇ UPI ಟ್ರಾನ್ಸಾಕ್ಷನ್ ನಿಯಮ ಬದಲಾವಣೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸುದ್ದಿ ಇದು.!

  ಈಗ ದೇಶದಾದ್ಯಂತ ಎಲ್ಲಾ ಕ್ಷೇತ್ರವು ಕೂಡ ಡಿಜಟಲೀಕರಣಗೊಳ್ಳುತ್ತಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಇದರಲ್ಲಿ ಮುಂದಿದ್ದು ಭಾರತದಾದ್ಯಂತ ಈಗ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರು ಮತ್ತು ಯುವಜನತೆ ನಗದು ರಹಿತ ಹಣಕಾಸಿನ ವಹಿವಾಟಿನಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ ಕಳೆದ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಒಬ್ಬರಿಂದ ಮತ್ತೊಬ್ಬರು ಆರ್ಥಿಕ ವಹಿವಾಟು ನಡೆಸಲು ನಗದು ಹಣವನ್ನೇ ಕೊಡಬೇಕಿತ್ತು ಅಥವಾ ಚೆಕ್ ಗಳ ಮೂಲಕ ಅಥವಾ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಖಾತೆಗೆ ಟ್ರಾನ್ಸ್ಫರ್ ಮಾಡುವ ಮೂಲಕ ಹಣದ ವಹಿವಾಟು ನಡೆಸಬೇಕಾಗಿತ್ತು. ಈಗ … Read more

ಇನ್ಮುಂದೆ ಮನೆಯಲ್ಲಿಯೇ ಕುಳಿತು SMS ಮೂಲಕ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.! ಹೇಗೆ ಅಂತ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.!

  ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಯಾಕೆಂದರೆ, ಸರ್ಕಾರವು ಉಚಿತವಾಗಿ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊಟ್ಟಿದ್ದ ಕಾಲಾವಕಾಶ ಮುಗಿದು 1000 ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ನ್ನು ಕಡೇ ದಿನಾಂಕವಾಗಿ ಕೊಟ್ಟಿತ್ತು. ಆದರೆ ದೇಶದಾದ್ಯಂತ ಅನೇಕರಿಗೆ ಇದರ ಮಾಹಿತಿ ತಿಳಿದಿಲ್ಲ ಎನ್ನುವ ಆರೋಪ ಕೇಳಿ ಬಂತು, ಜೊತೆಯಲ್ಲಿ ಕೊನೆ ದಿನಗಳಲ್ಲಿ … Read more

5 ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸು ಮುನ್ನ ಈ ವಿಚಾರ ತಿಳಿಯಿರಿ. ಈ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಬ್ಯಾಂಕ್ ನಲ್ಲಿ ಇರೋ ಹಣ ಖಾಲಿಯಾಗುತ್ತೆ ಎಚ್ಚರ.!

ಸದ್ಯಕ್ಕೆ ಈಗ ಕರ್ನಾಟಕದಾದ್ಯಂತ ಕಾಂಗ್ರೆಸ್ ನೇತೃತ್ವದ ಸರ್ಕಾರವು ಘೋಷಿಸಿರುವ ಪಂಚ ಖಾತ್ರಿ ಯೋಜನೆಗಳದ್ದೇ ಸದ್ದು. ಈ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಗ್ರಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಆಗಬೇಕು ಎಂದು ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿದೆ. ಆನ್ಲೈನಲ್ಲಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಸರ್ಕಾರ ಪ್ರತಿಯೊಂದು ಯೋಜನೆಗೂ ಕೂಡ ನಿಗದಿತ … Read more

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ಏನೆಲ್ಲಾ ದಾಖಲೆಗಳು ಬೇಕು, ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡಿ.!

  ಉಚಿತ ಬೆಳಕು ಸುಸ್ಥಿರ ಬದುಕು ಎನ್ನುವ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ ಗೃಹ ಬಳಕೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಆಗಿರುವ ಈ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೇಯದಾಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಕನಸನ್ನು ಹೊಂದಿರುವ ಈ ಯೋಜನೆಗೆ ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳ ಕುರಿತು ಆದೇಶ ಪತ್ರವೂ ಕೂಡ ಹೊರಬಿದ್ದಿತ್ತು. ಇದರ ಪ್ರಕಾರ ಗೃಹ ಜ್ಯೋತಿ … Read more

ಸರ್ಕಾರದ ಫ್ರೀ ಬಸ್ ಯೋಜನೆಯಿಂದ ಮೂರೇ ದಿನಕ್ಕೆ ಸಾರಿಗೆ ನಿಗಮಕ್ಕೆ ನಷ್ಟ ಆಗಿದೆಷ್ಟು ಗೊತ್ತಾ.?

  ಜೂನ್ 11ನೇ ತಾರೀಖಿನಂದು ಕಾಂಗ್ರೆಸ್ ಪಕ್ಷವು ಚುನಾವಣೆಯೋತ್ತವಾಗಿ ನೀಡಿದ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಮೊದಲನೇ ಗ್ಯಾರೆಂಟಿ ಕಾರ್ಡ್ ಯೋಜನೆ ಅಡಿ ಶಕ್ತಿ ಯೋಜನೆ ಲಾಂಚ್ ಆಗಿದೆ. ಈ ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಉಚಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಇವರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ. ಮಹಿಳೆಯರ ಪ್ರಯಾಣದ ದತ್ತಾಂಶವನ್ನು ಸಂಗ್ರಹಿಸುವ ಕಾರಣಕ್ಕಾಗಿ ಮಹಿಳೆಯರಿಗೆ ಈ ರೀತಿ ಶೂನ್ಯ ದರದ ಟಿಕೆಟ್ ವಿತರಣೆ … Read more

ಚಾಲೆಂಜ್ ಮಾಡಿ ಬೋರ್ವೆಲ್ ಡ್ರಿಲ್ಲಿಂಗ್ ಪಾಯಿಂಟ್ ಮಾಡಿಕೊಡುತ್ತಾರೆ, ನೀರು ಬಂದಿಲ್ಲ ಎಂದರೆ ಹಣ ವಾಪಸ್.! ಜಮೀನು ಅಥವಾ ಮನೆಯಲ್ಲಿ ಬೋರ್ ಹಾಕಿಸಬೇಕು ಅನ್ನುವವರು ನೋಡಿ.

ತೋಟಗಾರಿಕೆ ಕೃಷಿ ಮಾಡಬೇಕು ಎಂದು ಆಸೆ ಪಡುವ ರೈತ ತನಗಿರುವ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೋರ್ವೆಲ್ ಮಾಡಿಸಿ ನೀರು ತರೆಸುತ್ತಾನೆ. ಈ ರೀತಿ ನೀರಿನ ಸೆಲೆಯನ್ನು ಹುಡುಕಿ ಮೋರ್ವೆಲ್ ಹಾಕಿಸಿ ತೋಟಗಾರಿಕೆ ಕೃಷಿ ಮಾಡಿದರೆ ರೈತನಿಗೆ ಹಾಗೂ ದೇಶಕ್ಕೂ ಕೂಡ ಸಹಾಯವಾಗುತ್ತದೆ. ದೇಶದಲ್ಲಿ ಆಹಾರದ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಉದ್ಯೋಗ ಸೃಷ್ಟಿ ಆಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಖರೀದಿ ಹೆಚ್ಚಾಗಿ ಈ ರೀತಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇಶಕ್ಕೆ ಅನುಕೂಲವಾಗುತ್ತದೆ. ರೈತನಿಗೂ ಕೂಡ ತನ್ನ ಆದಾಯ … Read more

ನಾಳೆಯಿಂದ ಗೃಹಜ್ಯೋತಿ ನೋಂದಣಿ ಆರಂಭ, ಬಾಡಿಗೆ ಮನೆಯಲ್ಲಿ ಇರುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

  ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆ ವಿದ್ಯುತ್ 200 ಯೂನಿಟ್ ಗಳ ಉಚಿತವಾಗಿ ಸಿಗುತ್ತಿದೆ. ಇಂತಹದೊಂದು ಭರವಸೆಯನ್ನು ಕಾಂಗ್ರೆಸ್ ಸರ್ಕಾರವು ನೀಡಿದೆ. ಯಾಕೆಂದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ವೇಳೆ ಪಕ್ಷವು ಹೊರಡಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಇದೇ ಮೊದಲನೇ ಯೋಜನೆ ಆಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಗೃಹಜೋತಿ ಯೋಜನೆ ಅಡಿ ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಬಳಕೆಯ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಭರವಸೆ … Read more

ಸ್ವಂತ ಡೈರಿ ಫಾರ್ಮ್ ಮಾಡುವ ಐಡಿಯಾ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 7 ಲಕ್ಷ.!

  ಇತ್ತೀಚಿನ ದಿನಗಳಲ್ಲಿ ಬೇರೆ ಕಂಪನಿ ಅಥವಾ ಕಚೇರಿಗಳಿಗೆ ಹೋಗಿ ದುಡಿಮೆ ಮಾಡಲು ಇಚ್ಛೆ ಪಡುವವರಿಗಿಂತ ಸ್ವಂತ ಉದ್ಯಮವನ್ನು ಮಾಡಿ ಹಣ ಗಳಿಕೆ ಮಾಡಲು ಇಚ್ಛಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹಳ್ಳಿಗಾಡಿನಲ್ಲಿ ಇದಕ್ಕೆ ಕಡಿಮೆ ಅವಕಾಶವಿದ್ದರೂ ಇರುವ ಅವಕಾಶವನ್ನೇ ಸದುಪಯೋಗ ಮಾಡಿಕೊಂಡು ತಾವು ಸರ್ಕಾರದ ಸಹಾಯದ ಜೊತೆಗೆ ಬದುಕು ಕಟ್ಟಿಕೊಳ್ಳುವ ನಿರ್ಧಾರಕ್ಕೆ, ಹಳ್ಳಿ ಕಾಡಿನ ರೈತ ಯುವಜನತೆ ಮನಸ್ಸು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಹೆಚ್ಚಾಗಿ ಜನರು ಹೈನುಗಾರಿಕೆ ಕೋಳಿ ಸಾಕಾಣಿಕೆ ಮೀನು ಸಾಕಾಣಿಕೆ ಅಥವಾಯ ಗುಡಿ ಕೈಗಾರಿಕೆಗಳ ಕಡೆ … Read more

ಆಂಜನೇಯನನ್ನು ಶನಿವಾರದ ದಿನ ಪ್ರಾರ್ಥಿಸಿದರೆ ಈ ಹತ್ತು ಸಮಸ್ಯೆಗಳಿಂದ ಪಾಲಾಗುತ್ತರೆ. ಇಲ್ಲಿದೆ ನೋಡಿ ಹನುಮನ ಅಪಾರ ಶಕ್ತಿಯ ಮಹತ್ವ.!

    ಆಂಜನೇಯ ದೇವರು ಎಲ್ಲರ ಪ್ರಿಯ. ಲಕ್ಷ್ಮಣನ ಪ್ರಾಣ ಉಳಿಸೋದಕ್ಕಾಗಿ ಸಂಜೀವಿನಿಯನ್ನೇ ಹೊತ್ತು ತಂದ ವಾಯುಪುತ್ರ ಹನುಮಂತನ ಮಹಿಮೆ ಅಪಾರ. ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಟ್ಟಿಲ್ಲ ಆಂಜನೇಯ. ಕಷ್ಟ‌ ಬಂದಾಗ ಒಂದು ಸಾರಿ ಆಂಜನೇಯನನ್ನು ನೆನೆದರೆ ಸಾಕು. ನಮ್ಮ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಈ ಪವನ ಪುತ್ರ. ಹನುಮಂತನನ್ನು ಸಂಕಷ್ಟ ಹರ ಎಂದು ಕರೆಯುತ್ತಾರೆ. ನೀವು ನಿತ್ಯ ಅದ್ರಲ್ಲೂ ಮಂಗಳವಾರ ಹಾಗೂ ಶನಿವಾರದ ದಿನ ಆಂಜನೇಯನನ್ನು ಪೂಜಿಸಿದ್ರೆ ಈ 10 ಸಮಸ್ಯೆಗಳು … Read more