ಈ ರೈತರಿಗೆ PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಸಿಗುವುದಿಲ್ಲ.!

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2019ರಲ್ಲಿ ದೇಶದಾದ್ಯಂತ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವಂತ ರೈತರಿಗೆ ಆರ್ಥಿಕ ನೆರವಾಗಲು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಮೊಟ್ಟಮೊದಲಿಗೆ ದೇಶದಲ್ಲಿ ರೈತರಿಗಾಗಿ ಸಹಾಯಧನ ಕೊಡುವಂತಹ ಯೋಜನೆ ಇದಾಗಿದ್ದು ಈ ಯೋಜನೆಯ ವಿಶೇಷತೆ ಏನೆಂದರೆ ಯಾವುದೇ ಮಧ್ಯವರ್ತಿಯ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ವರ್ಷದಲ್ಲಿ ಮೂರು ಕಂತಿನ ಪ್ರಕಾರ ತಲಾ 2,000 ರೂಪಾಯಿಗಳು ಎಲ್ಲಾ ರೈತರ ಖಾತೆಗೂ ವರ್ಗಾವಣೆಯಾಗುತ್ತಿದೆ. 5 ಹೆಕ್ಟೇರ್ ಗಿಂತ ಕಡಿಮೆ ಭೂ … Read more

ಶಾಲಾ ಕಾಲೇಜು ಮಕ್ಕಳಿಗೆ ಬಂಪರ್ ಸುದ್ದಿ.! ಪೋಷಕರು ತಪ್ಪದೆ ಈ ಸುದ್ದಿ ನೋಡಿ.!

  ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಿದೆ. ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಏರಿದ್ದಾರೆ ಮತ್ತು ತಮ್ಮ ಸಚಿವ ಸಂಪುಟವನ್ನು ಕೂಡ ವಿಸ್ತರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣಾ ಪ್ರಚಾರದ ವೇಳೆ ಕೊಟ್ಟಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಸಮಯ. ಯಾವ ಬೆಲೆಯನ್ನಾದರೂ ತೆತ್ತು ಕಡ್ಡಾಯವಾಗಿ ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ತಾತ್ವಿಕ ಆದೇಶ ಪತ್ರವೂ ಕೂಡ … Read more

ಜೂನ್ 1 ರಿಂದ ಹೊಸ ರೂಲ್ಸ್ , ಮೇ 31 ರ ಒಳಗೆ ಈ ದಾಖಲೆ ಸಲ್ಲಿಸಿದರೆ 200 ಯೂನಿಟ್ ವಿದ್ಯುತ್ ಫ್ರೀ..!

  ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಚರ್ಚೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನಕೊಂದು ಸುದ್ದಿ ಇದರ ಕುರಿತು ಪ್ರಸಾರ ಆಗುತ್ತಲಿದೆ. ನಮ್ಮ ಸರ್ಕಾರ ಈ ವರ್ಷ ವಿಧಾನಸಭೆ ಎಲೆಕ್ಷನ್ ಅಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿ ಗ್ಯಾರಂಟಿ ಕಾರ್ಡ್ಗಳನ್ನು ಪಕ್ಷದವರು ವಿತರಿಸಿದ್ದರು. ಅಂತೆಯೇ ಜನರ ವಿಶ್ವಾಸ ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದಾರೆ. ಕೊಟ್ಟ ಮಾತಿನಂತೆಯೇ ಮೊದಲ ಸಚಿವ ಸಂಪುಟದಲ್ಲಿ ಚರ್ಚಿಸಿ … Read more

ಕುತ್ತಿಗೆ/ಕಾಲು ಉಳುಕ್ಕಿದ್ದರೆ, ಕೈಕಾಲು ಮುರಿದಿದ್ದರ ಒಂದೇ ವಾಸಿ ಮಾಡುತ್ತಾರೆ ಈ ನಾಟಿ ವೈದ್ಯ.!

ಯಾವುದಾದರೂ ರಸ್ತೆ ಅಪಘಾತವಾದಾಗ ಖಂಡಿತವಾಗಿಯೂ ಅವಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ತೀವ್ರವಾದ ಅಪಘಾತ ಆಗದೆ ಸಣ್ಣ ಪುಟ್ಟ ಪೆಟ್ಟುಗಳಾಗಿ ಕೈಕಾಲು ಉಳುಕುವುದು ಈ ರೀತಿ ಆದಾಗ ಅಥವಾ ಕೈಕಾಲು ಮುರಿದಿದ್ದ ಕ್ಷಣದಲ್ಲಿ ತಿಳಿಯದೆ ನಂತರ ನೋವು ಬಂದು ಗೊತ್ತಾದಾಗ ಹೆಚ್ಚಿನ ಜನರು ಅದನ್ನು ನಾಟಿ ವೈದ್ಯದ ಮೂಲಕ ಗುಣಪಡಿಸಿಕೊಳ್ಳಲು ಹೋಗುತ್ತಾರೆ. ಈ ರೀತಿ ಸಮಸ್ಯೆಗಳು ಆದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಂಡಾಗ ಎಷ್ಟು ಪರಿಣಾಮಕಾರಿಯಾಗಿ ಗುಣವಾಗುತ್ತದೆಯೋ ಅದಕ್ಕಿಂತಲೂ ಹೆಚ್ಚಿಗೆ ನಾಟಿ … Read more

ರೈತರು ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ ಗೊತ್ತ.? ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯವಾದ ಮಾಹಿತಿ ಇದು.!

ಇನ್ನು ಆರು ತಿಂಗಳ ಒಳಗಾಗಿ ಕೃಷಿ ಪಂಪ್ ಸೆಟ್ ಗಳ R.R ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ರೈತರು ಲಿಂಕ್ ಮಾಡಲೇಬೇಕು. ಇಲ್ಲವಾದಲ್ಲಿ ಅಂತಹ ರೈತರಿಗೆ ಸಹಾಯಧನವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಬಂದ್ ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (KERC) ನೀಡಿದೆ. ಈ ಸುದ್ದಿಯನ್ನು ಕೇಳಿ ಕರ್ನಾಟಕದ ರೈತರು ಕಂಗಲಾಗಿ ಹೋಗಿದ್ದಾರೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಇದಕ್ಕೆ ಕೊಡುತ್ತಿರುವ ಕಾರಣ ಏನೆಂದರೆ, ಕರ್ನಾಟಕದಲ್ಲಿ ಈ ರೀತಿ ಕೃಷಿ … Read more

ಯುವನಿಧಿ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ ತಿಂಗಳಿಗೆ 3000 ರೂಪಾಯಿ.! ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳೇನು ನೋಡಿ.!

  ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಂದೊಂದೇ ಗ್ಯಾರಂಟಿ ಕುರಿತಾಗಿ ಆದೇಶಗಳನ್ನು ಮಾಡಿದೆ. ಅಂದರೆ ತನ್ನ ಐದು ಗ್ಯಾರಂಟಿಗಳ ಮತ್ತೊಂದು ಗ್ಯಾರಂಟಿಗೆ ಆದೇಶ ಮಾಡಿಬಿಡುವ ಮೂಲಕ ಬದ್ಧತೆಯನ್ನು ತೋರಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ತಾವು ಹೇಳಿದ ಐದು ಗ್ಯಾರಂಟಿಗಳು ಮಾಡುವ ಆಶ್ವಾಸನೆ ಕೊಟ್ಟಿತ್ತು. 20 May ರಂದು ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳನ್ನು ಮಾಡುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಅಂದರೆ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಯುವಕರಿಗೆ ಪ್ರತಿ … Read more

ನಿಮ್ಮ ಮೊಬೈಲ್ ಅನ್ನು ಯಾರದೂ ಕದ್ದರೆ ಅಥವಾ ಕಳೆದು ಹೋದರೆ ಆ ಮೊಬೈಲ್ ಅನ್ನು ಯಾರು ಬಳಸದಂತೆ ಮಾಡುವ ವಿಧಾನ.!

  ಈಗ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿನಿತ್ಯವೂ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ಗಳು ಕಳೆದು ಹೋಗಿರುವ ಬಗ್ಗೆ ಮತ್ತು ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದೆ. ಆದರೂ ಕೂಡ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರು ಕದ್ದ ಫೋನ್ ಇಂದ ಸಿಮ್ ಕಾರ್ಡ್ ತೆಗೆದು ಬಿಸಾಕಿ, ಪೊಲೀಸರ ಟ್ರ್ಯಾಕ್ ಇಂದ ತಪ್ಪಿಸಿಕೊಂಡು ಬೇರೆ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದಾರೆ. ದಿನೇ ದಿನೇ ಇಂತಹ ದೂರುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಂಚಾರ್ … Read more

ಹೆಣ್ಣು ಮಕ್ಕಳು ಇರುವ ಪೋಷಕರಿಗೆ ಗುಡ್ ನ್ಯೂಸ್

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವ ಹೊಸದೊಂದು ಯೋಜನೆಯನ್ನು ಉದ್ಘಾಟಿಸಿದರು. ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಆರಂಭ ಆಯಿತು. ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಇರಬೇಕು ಎನ್ನುವ ಕಾರಣಕ್ಕಾಗಿ ಹೆಣ್ಣು ಮಕ್ಕಳ ಪೋಷಕರು ಮಕ್ಕಳು ಬಾಲ್ಯವಸ್ಥೆಯಲ್ಲಿ ಇದ್ದಾಗಲೇ ಅವರ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದಾಗಿತ್ತು. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಇದನ್ನು … Read more

ಜೂನ್ 1 ರಿಂದ ಎಲ್ಲಾ ಬ್ಯಾಂಕ್ ಗಳಿಗೂ ಅನ್ವಯವಾಗುವಂತೆ ಹೊಸ ರೂಲ್ಸ್ ಜಾರಿ ಮಾಡಿದ RBI, ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರು ನೋಡಲೇಬೇಕಾದ ಸುದ್ದಿ ಇದು.!

  ಬ್ಯಾಂಕುಗಳ ಬ್ಯಾಂಕ್ RBI ಕಾಲಕಾಲಕ್ಕೆ ಅನ್ವಯವಾಗುವಂತೆ ಹೊಸ ಹೊಸ ರೂಲ್ಸ್ ಳನ್ನು ತರುತ್ತಲೇ ಇರುತ್ತದೆ ಹಾಗೂ ಇದನ್ನು ಭಾರತದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಹಣಕಾಸು ಸಂಸ್ಥೆ ಮೇಲೆ ಹೇರಿಕೆ ಮಾಡುತ್ತದೆ. ಯಾಕೆಂದರೆ ಭಾರತದಲ್ಲಿರುವ ಎಲ್ಲಾ ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಕೂಡ RBI ನಿಯಮಗಳ ಅನುಸಾರವಾಗಿ ನಡೆಯುತ್ತಿರುವುದು, ಹೀಗಾಗಿ RBI ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಬದ್ಧವಾಗಿ ಇರಲೇಬೇಕು ಇಲ್ಲವಾದಲ್ಲಿ ಅಂತಹ ಬ್ಯಾಂಕ್ಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ RBI … Read more

ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಬದಲಾವಣೆ, ಇಂದಿರಾ ಕ್ಯಾಂಟೀನ್ ಗೆ ಹೋಗುವವರು ತಪ್ಪದೆ ಈ ಸುದ್ದಿ ನೋಡಿ.!

  2017ರಲ್ಲಿ ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಚನೆಯನ್ನು ಆರಂಭಿಸಿತ್ತು. ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕನಸಿನ ಯೋಜನೆ ಎಂದು ಹೇಳಬಹುದು. ಯಾಕೆಂದರೆ ಗರೀಬಿ ಹಠವೋ ಎನ್ನುವ ಧ್ಯೇಯದೊಂದಿಗೆ ಭಾರತದಾದ್ಯಂತ ಬಡತನ ನಿರ್ಮೂಲನೆ ಮಾಡಬೇಕು ಎಂದು ಹಠ ತೊಟ್ಟಿದ್ದ. ಮಾಜಿ ಪ್ರಧಾನಮಂತ್ರಿ ದಿವಾಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಕೊಡುವ ಕ್ಯಾಂಟೀನ್ ಗಳನ್ನು ನಿರ್ಮಿಸಿ ಬಡಜನರನ್ನು ಹಸಿವಿನಿಂದ ಕಾಪಾಡುವುದು ಈ … Read more