ಕುತ್ತಿಗೆ ಅಥವಾ ಮುಖದ ಯಾವುದೇ ಭಾಗದ ಮೇಲೆ ನರುಳ್ಳೆಗಳು ಇದ್ದರೆ, ಈ ಮನೆಮದ್ದ ಬಳಸಿ ಎರಡೇ ದಿನಗಳಲ್ಲಿ ಆಗುತ್ತೆ.!

  ನರುಳ್ಳೆ ಸಮಸ್ಯೆ ಅಥವಾ ನರಹುಲಿ ಸಮಸ್ಯೆ ಎಂದು ಈ ಚರ್ಮ ಸಮಸ್ಯೆಯನ್ನು ಕರೆಯುತ್ತಾರೆ. ಇದೇನು ಅಂತಹ ಗಂಭೀರವಾದ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ ತ್ವಚೆಯ ಸೌಂದರ್ಯವನ್ನು ಹಾಳು ಮಾಡುತ್ತದೆ ಯಾಕೆಂದರೆ ಮುಖದ ಮೇಲೆ ಕುತ್ತಿಗೆಯ ಮೇಲೆ ಹೀಗೆ ದೇಹದ ನಾನಾ ಕಡೆ ಚರ್ಮವು ಗಂಟುಗಂಟಾದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರಿಗೆ ಇದು ಸಣ್ಣ ಅಕ್ಕಿ ಕಾಳಿನ ಗಾತ್ರದಲ್ಲಿ ಇದ್ದರೆ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಗಾತ್ರದಲ್ಲಿ ಇರುತ್ತದೆ. ಇದರಿಂದ ವ್ಯಕ್ತಿಯ ಸೌಂದರ್ಯವು ಹಾಳಾಗುತ್ತದೆ ಆದ್ದರಿಂದ ಎಲ್ಲರೂ ಸಹ ಇದರಿಂದ … Read more

ಸಮಾಜ ಕಲ್ಯಾಣ ಇಲಾಖೆಯಲ್ಲಿ 27,000 ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ವೇತನ 45 ಸಾವಿರ.!

  2023-24 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ತಾತ್ಕಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸರ್ಕಾರದಿಂದ ಆದೇಶ ಹೊರ ಬಿದ್ದಿದೆ. 27,000 ಅತಿಥಿ ಶಿಕ್ಷಕರುಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು ಇದರಲ್ಲಿ 6ರಿಂದ 8ನೇ ತರಗತಿಗೆ 15,000 ಪದವೀಧರ ಪ್ರಾಥಮಿಕ ಶಿಕ್ಷಕರ ಅಗತ್ಯತೆ ಇದೆ. 2023-24ನೇ ಸಾಲಿನಲ್ಲಿ ಪ್ರತಿ ಶಾಲೆಗೂ ಅಗತ್ಯವಿರುವ ಶಿಕ್ಷಕರ ಸಂಖ್ಯೆಗಳನ್ನು ಜಿಲ್ಲೆಗನುಸಾರವಾಗಿ ಮಂಜೂರಾತಿ ಮಾಡಲು, ಇದಕ್ಕೆ … Read more

ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆಗೆ ಸಾರಿಗೆ ಇಲಾಖೆಯಿಂದ ವಿಶೇಷ ಮಾರ್ಗಸೂಚಿ ಬಿಡುಗಡೆಯಾಗಿದೆ, ತಪ್ಪದೇ ಈ ಸುದ್ದಿ ನೋಡಿ.!

  ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಜನತೆಗಾಗಿ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುತ್ತೇವೆ ಎಂದು ಹೇಳಿ, ಜನರ ವಿಶ್ವಾಸ ಗಳಿಸಿ ಅಂತಿಮವಾಗಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ವಿಜಯಶಾಲಿಗಳಾಗಿದ್ದಾರೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವೇ ಸ್ಥಾಪನೆ ಆಗಿದ್ದು ಪ್ರಚಾರದ ವೇಳೆ ಘೋಷಿಸಿದ್ದ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯ ಅವರು ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಕಡಾ ಖಂಡಿತವಾಗಿ ಐದಕ್ಕೆ ಐದು ಯೋಜನೆಗಳನ್ನು … Read more

ಜೂನ್ 1 ರಿಂದ ಮನೆ, ಸೈಟು, ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಹೊಸ ರೂಲ್ಸ್, ಆಸ್ತಿ ಹೊಂದಿರುವ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು.!

ಆಸ್ತಿಗಳ ಮಾರಾಟ ಮತ್ತು ಖರೀದಿ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರು ಕೂಡ ಪದೇಪದೇ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೂ ನ್ಯಾಯಾಲಯಗಳಲ್ಲಿ ಇದೇ ವಿಚಾರವಾಗಿ ಅನೇಕ ಧಾವೇಗಳು ಮತ್ತು ಪೊಲೀಸ್ ಠಾಣೆಗಳನ್ನು ಕೂಡ ದೂರುಗಳು ದಾಖಲಾಗುತ್ತಿವೆ. ಆಸ್ತಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಕೂಡ ಮುಖ್ಯ ಪಾತ್ರ ವಹಿಸುವುದರಿಂದ ಮೂಲ ಹಂತದಲ್ಲಿಯೇ ಅದನ್ನು ಗುರುತಿಸಿ ತಡೆಹಿಡಿಯಲು ಸಾಧ್ಯವಾದಷ್ಟು ಅನುಕೂಲಗಳು ಹಾಗೂ ಮುಂಜಾಗ್ರತ ಕ್ರಮಗಳನ್ನು ಕಂದಾಯ ಇಲಾಖೆ ವತಿಯಿಂದ ಭೂಮಾಪನ ಇಲಾಖೆ ಮತ್ತು ಭೂ ದಾಖಲೆ ಇಲಾಖೆ … Read more

ಪೋಸ್ಟ್ ಆಫೀಸ್ ಈ ಸ್ಕೀಮ್ ಗಳಲ್ಲಿ ಒಂದು ಬಾರಿ ಹಣ ಡೆಪಾಸಿಟ್ ಮಾಡಿ ಸಾಕು ಡಬಲ್ ದುಡ್ಡು ಬರುತ್ತೆ.!

  ಪ್ರಸ್ತುತವಾಗಿ ಭಾರತೀಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿದರವನ್ನು ನೀಡುವಂತಹ ಒಂದು ಯೋಜನೆ ಎಂದರೆ ಅಂಚೆ ಕಚೇರಿಯಲ್ಲಿರುವ ಕಿಸಾನ್ ವಿಕಾಸ್ ಪತ್ರ ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಗಳು. ಇವುಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಅತಿ ಬೇಗ ನಿಮ್ಮ ಹಣ ಡಬಲ್ ಆಗುತ್ತದೆ ಅದರಿಂದ ಈ ಅಂಕಣದಲ್ಲಿ ಪ್ರಸ್ತುತವಾಗಿ ಈಗ ಈ ಯೋಜನೆಗಳಲ್ಲಿ ಎಷ್ಟು ಬಡ್ಡಿದರ ನೀಡಲಾಗುತ್ತಿದೆ. ಯಾವ ವರ್ಷಕ್ಕೆ ಹಣ ಡಬಲ್ ಆಗುತ್ತದೆ ಮತ್ತು ಇದನ್ನು ಖರೀದಿಸಲು ಇರಬೇಕಾದ ಅರ್ಹತೆಗಳೇನು, ದಾಖಲೆ ಪತ್ರಗಳೇನು, ಹೇಗೆ ಖರೀದಿ … Read more

ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಆಹ್ವಾನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

  ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ, ಎಲ್ಲಾ ಕ್ಷೇತ್ರವು ಆನ್ಲೈನ್ ಆಗುತ್ತಿರುವ ಕಾರಣ ಈಗ ಎಲ್ಲಾ ಕೆಲಸಗಳು ಸ್ಕ್ರೀನ್ ಮೇಲೆ ನಡೆಯುತ್ತಿದೆ. ಶಾಲೆಗಳಲ್ಲಿ ನಡೆಯುವ ತರಗತಿಗಳು, ವಿಧ್ಯಾರ್ಥಿಗಳಿಗೆ ಕೊಡುವ ಹೋಮ್ ವರ್ಕ್ ಗಳು ಹಾಗೂ ಉದ್ಯೋಗ, ನಾವು ಯಾವುದೇ ಸರ್ಕಾರಿ ಯೋಜನೆಗಳನ್ನು ಪಡೆಯಲು ಅರ್ಜಿ ಹಾಕುವುದು ಅಥವಾ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವುದು ಹೀಗೆ ಪ್ರತಿಯೊಂದು ಕೂಡ ಲ್ಯಾಪ್ಟಾಪ್ ಮೂಲಕ ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೂ ಕೂಡ ಈಗ ಲ್ಯಾಪ್ಟಾಪ್ ಒಂದು ಅವಶ್ಯಕತೆ ಸಾಮಗ್ರಿ ಆಗಿ ಹೋಗಿದೆ. … Read more

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಿಕೆ ಕೂಡಲೇ ಅರ್ಜಿ ಸಲ್ಲಿಸಿ.

  ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ದೇಶದ ಎಲ್ಲಾ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಸಬ್ಸಿಡಿ ರೂಪದ ಸಾಲ ಸಹಾಯಧನ ಕೊಟ್ಟು ಪ್ರೋತ್ಸಾಹಿಸುತ್ತಿರುವ ಪ್ರಧಾನ ಮಂತ್ರಿಗಳು ಈಗ ಉಚಿತ ಹೊಲಿಗೆ ಯಂತ್ರ ನೀಡುವ ನಿರ್ಧಾರ ಮಾಡಿದ್ದಾರೆ. ಈ ಉಚಿತ ಹೊಲಿಗೆ ಯಂತ್ರ ಪಡೆಯುವುದರ ಮೂಲಕ ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಮಹಿಳೆಯರು ತರಬೇತಿಗಳನ್ನು ಪಡೆದು ಮನೆಯಲ್ಲಿ ಕುಳಿತು ಉದ್ಯೋಗ ಮಾಡಿ … Read more

ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಗಿಫ್ಟ್, 10kg ಅಕ್ಕಿ ಜೊತೆ ಎಣ್ಣೆ, ತೊಗರಿ ಬೇಳೆ, ಹಸಿರು ಕಾಳು ಮತ್ತು ಕಡಲೆಕಾಳು ವಿತರಣೆ.!

  ಕಾಂಗ್ರೆಸ್ ಸರ್ಕಾರವು ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023 ಗೆಲ್ಲುವುದಕ್ಕೂ ಮುನ್ನ ಪ್ರಚಾರದ ಸಮಯದಲ್ಲಿ ನಾಡಿನಾದ್ಯಂತ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು ತನ್ನ ಪ್ರಣಾಳಿಕೆಯ ಅಸ್ತ್ರವನ್ನಾಗಿಟ್ಟುಕೊಂಡು ಮತ ಬೇಟೆಯಾಡಿತ್ತು. ಅಂತಿಮವಾಗಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿ, ಪಕ್ಷದ ವರಿಷ್ಠರಾದ ಸಿದ್ದರಾಮಯ್ಯ ಅವರು ಮಾನ್ಯ ಮುಖ್ಯಮಂತ್ರಿಯಾಗಿ ಮತ್ತು ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಐದು ವರ್ಷಗಳ ಕಾಲ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದಲ್ಲಿ ಆಡಳಿತ ನಡೆಸುತ್ತದೆ. ಇದರ ಹಿನ್ನೆಲೆ ಕಾಂಗ್ರೆಸ್ ಸರ್ಕಾರವು … Read more

ಮಕ್ಕಳ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಬೇಕಾದ ದಾಖಲೆಗಳೇನು ಗೊತ್ತಾ.?

  ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (UIDAI) ಭಾರತದ ಸರ್ಕಾರವು ದೇಶದ ಎಲ್ಲಾ ನಾಗರಿಕರಿಗೂ ಆಧಾರ್ ಕಾರ್ಡ್ ನೀಡುವ ಜವಾಬ್ದಾರಿ ಕೊಟ್ಟಿದೆ. ಸರ್ಕಾರವು ಆಧಾರ್ ಕಾರ್ಡನ್ನು ಕಡ್ಡಾಯವಲ್ಲ ಎಂದು ಹೇಳಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ವಲಯದ ಅಥವಾ ಸರ್ಕಾರಿ ಸಂಸ್ಥೆಯ ಕೆಲಸ ಕಾರ್ಯಗಳು ಆಗಬೇಕು ಎಂದರೆ ಅನಿವಾರ್ಯವಾಗಿ ಆಧಾರ್ ಕಾರ್ಡ್ ಬೇಕೇ ಬೇಕು. ಮಕ್ಕಳನ್ನು ಶಾಲೆಗೆ ದಾಖಲು ಮಾಡುವ ಸಮಯದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯಲು, ಸ್ಕಾಲರ್ಶಿಪ್ ಪಡೆಯಲು, ಸರ್ಕಾರಿ ಯೋಜನೆಗಳ ಸಹಾಯ ಧನಗಳನ್ನು … Read more

6 ವರ್ಷದೊಳಗಿನ ಮಗುವನ್ನು ರೇಷನ್ ಕಾರ್ಡಿಗೆ ಸೇರಿಸುವ ಸುಲಭ ವಿಧಾನ.!

ರೇಷನ್ ಕಾರ್ಡ್ ಈಗ ಪ್ರತಿಯೊಂದು ಕೆಲಸಕ್ಕೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ದಾಖಲೆ. ಯಾಕೆಂದರೆ ಮಕ್ಕಳನ್ನು ಶಾಲೆಗೆ ಸೇರಿಸುವಾಗ ರೇಷನ್ ಕಾರ್ಡ್ ಬೇಕಾಗುತ್ತದೆ, ನಂತರ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು, ಹಾಗೆ ಸರ್ಕಾರವು ಪಡಿತರ ವ್ಯವಸ್ಥೆ ಮೂಲಕ ಕೊಡುವ ಉಚಿತ ಪಡಿತರವನ್ನು ಪಡೆಯಲು ಹೀಗೆ ನಾನಾ ಕಾರಣಕ್ಕಾಗಿ ಮಕ್ಕಳಿಗೂ ಸಹ ರೇಷನ್ ಕಾರ್ಡ್ ಬೇಕಾಗಿರುತ್ತದೆ. ಆರು ವರ್ಷದಿಂದ ಒಳಗಿರುವ ಮಕ್ಕಳನ್ನು ರೇಷನ್ ಕಾರ್ಡ್ ಗೆ ಸೇರಿಸುವುದಕ್ಕೆ ಒಂದು ಪ್ರತ್ಯೇಕವಾದ ವ್ಯವಸ್ಥೆ ಇದೆ. ಯಾವ ರೀತಿ ನಮ್ಮ ರೇಷನ್ ಕಾರ್ಡ್ … Read more