ನಾಳೆಯಿಂದಲೇ ರಾಜ್ಯದಾದ್ಯಂತ ಮೂರು ಗ್ಯಾರಂಟಿ ಯೋಜನೆಗಳು ಜಾರಿ.!

  ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಮಾಡಿತ್ತು. ಅಂತೆಯೇ 135 ಸೀಟ್ ಗಳ ಸ್ಪಷ್ಟ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವೇ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿದೆ ಹೀಗಾಗಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಮೇ 20ನೇ ತಾರೀಕಿನಂದು ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು ಹಾಗೆ ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿ ಅಂದೇ ಮೊದಲ … Read more

ಕುಟುಂಬದ ಆಸ್ತಿಯಲ್ಲಿ ಮಹಿಳೆಯರಿಗೆ ಎಷ್ಟು ಹಕ್ಕು ಪಾಲು ಸಿಗುತ್ತೆ ಗೊತ್ತಾ.?

ಲಿಂಗ ಸಮಾನತೆ ಎನ್ನುವುದು ಸಮಾನ ಆರ್ಥಿಕ ಹಕ್ಕಿನಲ್ಲೂ ಕೂಡ ಇರುತ್ತದೆ. ನಮ್ಮ ಭಾರತದಲ್ಲಿರುವ ಕಾನೂನಿನ ಪ್ರಕಾರ ವಿವಾಹಿತೆ ಆಗಿರುವ ಒಬ್ಬ ಮಹಿಳೆಯು ಅವರ ಪೋಷಕರ ಮತ್ತು ಪತಿಯ ಕುಟುಂಬದ ಆಸ್ತಿಯಲ್ಲಿ ಯಾವ ರೀತಿ ಹಕ್ಕು ಹೊಂದಿರುತ್ತಾರೆ ಎನ್ನುವುದನ್ನು ಕೂಡ ಉಲ್ಲೇಖಿಸಲಾಗಿದೆ. ಆ ಪ್ರಕಾರವಾಗಿ ನೋಡುವುದಾದರೆ ಒಬ್ಬ ವಿವಾಹಿತ ಮಹಿಳೆಗೆ ಪೋಷಕರ ಆಸ್ತಿಯಲ್ಲಿ ಉತ್ತರಾಧಿಕಾರದ ಹಕ್ಕು ಇರುತ್ತದೆ. ಇದರೊಂದಿಗೆ ಆಕೆಗೆ ಹಾಗೂ ಅವಳ ಮಕ್ಕಳಿಗೂ ಸಹ ಅದನ್ನು ನಿರ್ವಹಣೆ ಮಾಡುವ ಹಕ್ಕು ಬರುತ್ತದೆ. ಮಹಿಳೆಯ ಇನ್ನಿತರ ಹಕ್ಕುಗಳಿಗೆ ಸಂಬಂಧಪಟ್ಟ … Read more

ಸರ್ವೆ ಇಲಾಖೆಯಲ್ಲಿ SSLC ಆದವರಿಗೆ ಉದ್ಯೋಗವಕಾಶ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200

  ಸರ್ವೆ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರವು ನಿರ್ಧರಿಸಿದ್ದು, ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳನ್ನು ಓದಿ ಅರ್ಥೈಸಿಕೊಂಡು ಆ ಪ್ರಕಾರವಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು. ಅಂತಹ ಅರ್ಜಿಗಳು ಮಾತ್ರ ಮಾನ್ಯವಾಗುತ್ತವೆ. ಅದಕ್ಕಾಗಿ ಈ … Read more

ಎಲ್ಲ ಮಹಿಳೆಯರಿಗೂ ಕೂಡ ಉಚಿತ ಬಸ್ ಪ್ರಯಾಣ, ಯಾವುದೇ ಅರ್ಜಿ ಸಲ್ಲಿಸೋದು ಬೇಡ.! ಸ್ಪಷ್ಟತೆ ನೀಡಿದ ಸರ್ಕಾರ.!

  ಕರ್ನಾಟಕದ ಎಲ್ಲಾ ಜನತೆಯು ಕೂಡ ಈಗ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 5 ಗ್ಯಾರೆಂಟಿ ಯೋಜನೆಗಳು ಅನುಷ್ಟಾನವಾಗುವುದನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಜೊತೆ ಚರ್ಚಿಸಿ, ತಾತ್ವಿಕ ಅನುಮೋದನೆ ನೀಡಿರುವ ಬಗ್ಗೆ ಆದೇಶ ಪತ್ರ ಹೊರಡಿಸಿದ್ದರು. ನಂತರ ಮತ್ತೊಂದು ಪ್ರತ್ಯೇಕ ಆದೇಶ ಪತ್ರವನ್ನು ಹೊರಡಿಸಿ ಅದರಲ್ಲಿ ಈ ಗ್ಯಾರಂಟಿ ಕಾರ್ಡ್ ಯೋಚನೆಗಳಿಗೆ ಇರುವ ಮಾರ್ಗಸೂಚಿಗಳನ್ನು ತಿಳಿಸುವುದಾಗಿ … Read more

ಗೃಹಲಕ್ಷ್ಮಿ ಯೋಜನೆಯ 2000ರೂಪಾಯಿ. ಸಹಾಯಧನ ಅತ್ತೆಗಾ.? ಅಥವಾ ಸೊಸೆಗಾ.? ಎಲ್ಲಾ ಗೊಂದಲಗಳಿಗೂ ತೆರೆ ಎಳೆದ ಸರ್ಕಾರ.!

  ಕಾಂಗ್ರೆಸ್ ಪಕ್ಷವು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿದೆ. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿ 10 ದಿನಗಳಾದರು ಚುನಾವಣೆ ಪ್ರಚಾರದ ವೇಳೆ ಹೇಳಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಇನ್ನು ಜಾರಿ ಮಾಡಿಲ್ಲ ಎನ್ನುವ ಗೊಂದಲದಲ್ಲಿ ಜನಸಾಮಾನ್ಯರಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲಿ ಕೊಟ್ಟ ಮಾತಿನಂತೆ ಈ ಗ್ಯಾರಂಟಿ ಕಾರ್ಡ್ ಯೋಜನೆಗಳು ಗ್ಯಾರೆಂಟಿಯಾಗಿ ಜಾರಿಗೆ ಬರುತ್ತದೆ ಎನ್ನುವುದಕ್ಕೆ ತಾತ್ವಿಕ ಆದೇಶ ಪತ್ರ ಹೊರಡಿಸಿದ್ದ ಮುಖ್ಯಮಂತ್ರಿಗಳು ಇದಕ್ಕೆ ಸಂಬಂಧಪಟ್ಟ ರೂಪುರೇಷೆಗಳು ಮಾರ್ಗಸೂಚಿಗಳು ಹಾಗೂ ನಿಯಮಗಳ … Read more

KMFನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ ₹ 52,650 – 97,100, ಆಸಕ್ತರು ಅರ್ಜಿ ಸಲ್ಲಿಸಿ.!

ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿತ್ತು, ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 2023ರ ಏಪ್ರಿಲ್ 17 ಕೊನೆಯ ದಿನಾಂಕ ಆಗಿತ್ತು. ಆದರೆ, ಈಗ ದಿನಾಂಕವನ್ನು 2023ರ ಜೂನ್ 6ಕ್ಕೆ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ 219 ಅಸಿಸ್ಟಂಟ್ ಮ್ಯಾನೇಜರ್, ಜ್ಯೂನಿಯರ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಕೆಲಸದ ಬಗ್ಗೆ ಪೂರ್ತಿ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೊನೆವರೆಗೂ … Read more

ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು, ಹಣಕಾಸಿನ ಸಮಸ್ಯೆಯಿಂದ ಹೊರ ಬರಬೇಕು ಅನ್ನುವವರು ಕಪ್ಪು ದಾರದಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

  ಜೀವನದಲ್ಲಿ ಹಣ ಎಷ್ಟು ಅವಶ್ಯಕತೆ ಇದೆ ಎಂದರೆ ಬದುಕಿನ ಶೇಕಡ 90% ಸಮಸ್ಯೆಗಳನ್ನು ನಾವು ಹಣದಿಂದ ಪರಿಹಾರ ಮಾಡಿಕೊಳ್ಳಬಹುದು. ಆದರೆ ಈ ಹಣ ಎಷ್ಟು ಚಂಚಲ ಎಂದರೆ ಒಮ್ಮೆ ಧನಿಕನಾಗಿದ್ದವನನ್ನು ಮರುದಿನ ಬಡವನನಾಗಿಸುತ್ತದೆ, ಬಿಕ್ಷುಕನನ್ನು ಶ್ರೀಮಂತನಾಗಿಸುತ್ತದೆ. ಜೀವನದಲ್ಲಿ ಯೋಗವು ಒಂದೇ ಬಾರಿ ಬರುವುದರಿಂದ ನಮ್ಮ ಕೈಯಲ್ಲಿ ಹಣಕಾಸು ಚೆನ್ನಾಗಿ ಓಡುತ್ತಾಡುತ್ತಿದೆ ಎಂದರೆ ಅದು ಹಾಗೆ ಉಳಿದುಕೊಳ್ಳಲು ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗೆಯೆ ಹಣಕಾಸಿನ ಸಮಸ್ಯೆ ಬಂದಿದೆ ಇದರಿಂದ ಪಾರಾಗಬೇಕು ಎಂದರೆ ಅದಕ್ಕೂ ಕೂಡ ಕೆಲ … Read more

2,000 ರೂಪಾಯಿ ನೋಟ್ ವಿನಿಮಯ ನಿಯಮದಲ್ಲಿ ಬದಲಾವಣೆ.! ನೋಟ್ ವಿನಿಮಯ ಪ್ರಕ್ರಿಯೆಗೆ ಶುಲ್ಕ ವಿಧಿಸಿದ ಬ್ಯಾಂಕ್ ಗಳು. ಒಂದು ನೋಟ್ ಬದಲಾಯಿಸೋಕೆ ಎಷ್ಟು ಶುಲ್ಕ ‌ನೋಡಿ.!

  2016ರಲ್ಲಿ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳು ಬ್ಯಾನ್ ಆದ ಸಂದರ್ಭದಲ್ಲಿ ಹೊಸದಾಗಿ 2,000ರೂ. ನೋಟ್ ಗಳನ್ನು ಚಲಾವಣೆಗೆ ತರಲಾಗಿತ್ತು. ಅದೇ ಮೊದಲ ಬಾರಿಗೆ ದೇಶದಲ್ಲಿ 2,000 ಮುಖಬೆಲೆಯ ನೋಟನ್ನು ಜಾರಿಗೆ ತಂದಿದ್ದು. ಗುಲಾಬಿ ಬಣ್ಣದ ಬಾಹ್ಯಾಕಾಶಯನದ ಚಿತ್ರ ಹೊಂದಿದ್ದ 2,000 ಮುಖಬೆಲೆಯ ನೋಟ್ ನ ವ್ಯಾಲಿಡಿಟಿ ಕೂಡ ಈಗ ಮುಗಿದಿದೆ. ಮತ್ತೊಮ್ಮೆ RBI ನೋಟ್ಗಳ ನ್ನು ಹಿಂಪಡೆಯುತ್ತಿದೆ ಇದರ ಬಗ್ಗೆ RBI ಆಜ್ಞೆ ಹೊರಡಿಸಿ ನೋಟ್ ಗಳನ್ನು ಹೊಂದಿರುವವರು ಬ್ಯಾಂಕ್ಗಳಲ್ಲಿ ಇದನ್ನು ವಿನಿಮಯ … Read more

ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೆ ಗೃಹಲಕ್ಷ್ಮಿ ಯೋಜನೆ 2000 ರೂಪಾಯಿ ಯಾರಿಗೆ ಸಿಗಲಿದೆ ಗೊತ್ತಾ.?

  ಈ ಬಾರಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸೀಟ್ ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರ ವಹಿಸಿಕೊಂಡಿದೆ. ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿ ಸಂಪುಟ ರಚನೆ ಕೂಡ ಮಾಡಿದ್ದಾರೆ. ಪಕ್ಷವು ಗೆದ್ದು ಸರ್ಕಾರ ರಚಿಸಿ ಸಚಿವರನ್ನು ಕೂಡ ನೇಮಿಸುತ್ತಿದೆ. ಮತ್ತೊಂದು ಕಡೆಯಿಂದ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿಯಾಗಿ … Read more

ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಕ್ಷಣವೇ ಎಚ್ಚೆತ್ತುಕೊಳ್ಳಿ.! ಜೂನ್ 1 ರಿಂದ ಹೊಸ ರೂಲ್ಸ್

HDFC ಬ್ಯಾಂಕ್ ಹಾಗೂ HDFC ಬ್ಯಾಂಕ್ ಲಿಮಿಟೆಡ್ ಎರಡು ಹಣಕಾಸಿನ ಕಂಪನಿಗಳು ವಿಲೀನಗೊಳ್ಳುತ್ತಿವೆ. RBI ಕೂಡ ಇದಕ್ಕೆ ಅನುಮತಿ ನೀಡಿದ್ದು 2023-24ನೇ ಆರ್ಥಿಕ ವರ್ಷದಲ್ಲಿ ಈ ಪ್ರಕ್ರಿಯೆ ಆರಂಭಗೊಳಿಸಲು ಆದೇಶ ನೀಡಿದೆ. ಆದರೆ ಜುಲೈ ತಿಂಗಳ ಒಳಗಡೆ ಸಂಪೂರ್ಣವಾಗಿ HDFC ಮತ್ತು HDFC ಬ್ಯಾಂಕ್ ಲಿಮಿಟೆಡ್ ಕಂಪನಿಗಳನ್ನು ಪೂರ್ತಿಯಾಗಿ ಮರ್ಜ್ ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಈ ಪ್ರಕ್ರಿಯೆಗೆ ಇನ್ನು 4-5 ವಾರಗಳು ಮಾತ್ರ ಬಾಕಿ ಉಳಿದಿದೆ. ಮತ್ತೊಂದು ಕಡೆ ವಿಶ್ಲೇಷಕರ ಪ್ರಕಾರ ಈ ಪ್ರಕ್ರಿಯೆ ಪೂರ್ತಿಗೊಳಿಸಲು … Read more