“ಗೃಹಲಕ್ಷ್ಮಿ ಯೋಜನೆ” ಜಾರಿ ಯಾರು ಅರ್ಜಿ ಸಲ್ಲಿಕೆ ಮಾಡಬಹುದು.? ಷರತ್ತುಗಳೇನು.? ಅರ್ಜಿ ಸಲ್ಲಿಸಲು ಕೊನೆ ದಿನಾಂಕ & ಬೇಕಾಗುವ ದಾಖಲೆಗಳೇನು ನೋಡಿ.!

  ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಬಹು ನಿರೀಕ್ಷಿತ 5 ಗ್ಯಾರಂಟಿಗಳನ್ನು ಶುಕ್ರವಾರ ಘೋಷಣೆ ಮಾಡಿದ್ದಾರೆ. ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆಯೂ ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾಗಿದೆ. ಇದನ್ನು ಸ್ವಲ್ಪ ತಡವಾಗಿ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ ತಾಂತ್ರಿಕ ಕಾರಣಗಳಿಂದ ಜೂನ್‌ನಲ್ಲಿಯೇ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೌದು, ಮುಂದಿನ ಆಗಸ್ಟ್​ 15ರಿಂದ ಪ್ರತಿ ತಿಂಗಳು ರಾಜ್ಯದಲ್ಲಿರುವ … Read more

ರಾಜ್ಯದ ಜನತೆಗೆ ಗುಡ್ ನ್ಯೂಸ್, 5 ಗ್ಯಾರಂಟಿ ಕಾರ್ಡ್ ಗಳ ಘೋಷಣೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾಗಿರುವ ದಾಖಲೆಗಳು ಏನೇನು ನೋಡಿ.? ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗೋದು 2000 ರೂಪಾಯಿ

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದು ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆ ಏರಿತ ದಿನದಿಂದಲೂ ಕೂಡ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ಪಕ್ಷ ಟ್ರಂಪ್ ಕಾರ್ಡ್ ಆಗಿ ಬಳಸಿದ್ದ ಗ್ಯಾರಂಟಿ ಕಾರ್ಡ್ಗಳ ಘೋಷಣೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿತ್ತು. ಅಂತಿಮವಾಗಿ ಮಾನ್ಯ ಮುಖ್ಯಮಂತ್ರಿಗಳು ಇಂದು ತಮ್ಮ ಸಚಿವ ಸಂಪುಟದ ಜೊತೆ ಮತ್ತೊಂದು ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆಸಿ ಮಾಧ್ಯಮಗಳ ಎದುರು ಎಲ್ಲಾ ಗ್ಯಾರಂಟಿ ಕಾರ್ಡ್ ಗಳ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಯಾವ ಗ್ಯಾರಂಟಿ … Read more

ವಾಹನ ಸವಾರರಿಗೆ ಗುಡ್ ನ್ಯೂಸ್, ಜಾರಿ ಆಯ್ತು ಹೊಸ ಟ್ರಾಫಿಕ್ ರೂಲ್ಸ್.!

  ವಾಹನ ಸವಾರರಿಗಾಗಿ ಸರ್ಕಾರವು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಮೋಟಾರ್ ವಾಹನ ಕಾಯ್ದೆ, ಸಂಚಾರಿ ಕಾನೂನುಗಳು ಪದೇಪದೇ ಪರಿಷ್ಕರಣೆಯಾಗಿ ಹೊಸ ಹೊಸ ರೂಲ್ಸ್ ಗಳು ಬರುತ್ತಲೇ ಇರುತ್ತದೆ. ಕೇಂದ್ರ ಹೆದ್ದಾರಿ ಸಚಿವಾಲಯವು ಸಹ ಈಗ ಅಂತಹದೇ ಹೊಸ ನಿಯಮವನ್ನು ವಾಹನ ಸವಾರರಿಗೆ ಟ್ರಾಫಿಕ್ ರೂಲ್ಸ್ ಕುರಿತಾಗಿ ಜಾರಿಗೆ ಬಂದಿದೆ ಸರ್ಕಾರದ ಮೂಲ ಉದ್ದೇಶ ವಾಹನ ಸವಾರರ ಪ್ರಾಣ ರಕ್ಷಣೆಗೆ ಆಗಿದೆ. ವಾಹನ ಚಾಲಕರಿಗೆ ಏನು ತೊಂದರೆ ಆಗದಂತೆ ಜೊತೆಗೆ ಸಹ ಸಂಚಾರಕರಿಗೆ ಇದರಿಂದ ಸಮಸ್ಯೆ ಆಗದಂತೆ … Read more

ಕುತ್ತಿಗೆ, ಕಂಕಳು, ಮೊಣಕೈ, ಮೊಣಕೈಗೆ ಕಾಲು, ಪ್ರವೈಟ್ ಪಾರ್ಟ್ ಕಪ್ಪಾಗಿದ್ದರೆ ಈ ಹೋಮ್ ರೆಮಿಡಿ ಬಳಸಿ ಪರಿಣಾಮವನ್ನು ನೋಡಿ.!

ಹೆಣ್ಣು ಮಕ್ಕಳ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಆದರೆ ಈಗಿನ ಬಿಸಿ ಲೈಫ್ ಸ್ಟೈಲ್ ನಲ್ಲಿ ಪ್ರತಿದಿನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಸಮಯ ಕಾಲೇಜಿಗೆ ಹಾಗೂ ಉದ್ಯೋಗಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಇವರು ಸೌಂದರ್ಯ ಹೆಚ್ಚಿಸಿಕೊಳ್ಳಲು ಪಾರ್ಲರ್ಗಳ ಕಡೆ ಹೋಗುತ್ತಾರೆ. ಆದರೆ ನಮ್ಮ ಹಿರಿಯರು ಮನೆಯಲ್ಲೇ ಇದ್ದುಕೊಂಡು ಯಾವುದೇ ಪಾರ್ಲರ್ಗೆ ಹಣ ದುಂದು ವೆಚ್ಚ ಮಾಡದೆ ಬಿಡುವಾದಾಗ ಮನೆಯಲ್ಲಿಯೇ ಸಿಗುವ ಆಯುರ್ವೇದಿಕ್ ಪದಾರ್ಥಗಳನ್ನು ಬಳಸಿಕೊಂಡು ರೆಮಿಡಿ ಮಾಡಿಕೊಂಡು ಪಾರ್ಲರ್ ಗಿಂತ ಸರ್ವಿಸ್ … Read more

ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಆಹ್ವಾನ, ಹೊಸದಾಗಿ ಮದುವೆಯಾದವರು ಮತ್ತು ರೇಷನ್ ಕಾರ್ಡಿಗೆ ಹೆಸರು ಸೇರಿಸಬೇಕಾದವರು ತಪ್ಪದೆ ಈ ಮಾಹಿತಿ ನೋಡಿ.!

  ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಜೂನ್ 1ನೇ ತಾರೀಖಿನಿಂದ 2023ರ ಸಾಲಿನಲ್ಲಿ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಹ್ವಾನ ಮಾಡಿದೆ. ಹೊಸ ರೇಷನ್ ಕಾರ್ಡ್ ಬಯಸುವವರು ಅಥವಾ ರೇಷನ್ ಕಾರ್ಡಲ್ಲಿ ಯಾವುದೇ ತಿದ್ದುಪಡಿ ಮಾಡಲು ಬಯಸುವವರು. CSC ಕೇಂದ್ರದಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಕಾರಣ … Read more

ಇಂದಿನಿಂದ ಸಾರ್ವಜನಿಕರಿಗೆ ಹೊಸ ರೂಲ್ಸ್ ಜಾರಿ. ಬೈಕು, ಕಾರು, ಗ್ಯಾಸ್ ಸಿಲಿಂಡರ್ ಮತ್ತು ಬ್ಯಾಂಕ್ ಖಾತೆ ಇದ್ದವರು ತಪ್ಪದೆ ಈ ಸುದ್ದಿ ನೋಡಿ.!

ಪ್ರತಿ ತಿಂಗಳು ಒಂದನೇ ತಾರೀಖಿನಂದು ಬ್ಯಾಂಕುಗಳಲ್ಲಿ ಹಾಗೂ ಕೆಲ ವಸ್ತುಗಳ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಪ್ರತಿತಿಂಗಳ ಒಂದನೇ ತಾರೀಕು ಜನರು ಬಹಳಷ್ಟು ವಿಷಯಗಳ ಬಗ್ಗೆ ಗಮನ ಕೊಡುತ್ತಾರೆ. 1 ನೇ ತಾರೀಖಿನಿಂದ ಮುಂಚೆ ಹಾಗೂ 1 ನೇ ತಾರೀಖಿನ ನಂತರ ಅನೇಕ ವಿಷಯಗಳಲ್ಲಿ ಬದಲಾವಣೆ ಆಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಸಿಲಿಂಡರ್ ಬೆಲೆ, ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರ್ ಗಳ ಮಾರಾಟ ಸೇರಿದಂತೆ ಶೈಕ್ಷಣಿಕ ವರ್ಷದ ಶಾಲೆ ಆರಂಭ ಇನ್ನು ಮುಂತಾದ … Read more

ಈ ಗಿಡದ ಒಂದು ಎಲೆ ತಿಂದ್ರೆ ಸಾಕು ಕಿಡ್ನಿ ಸ್ಟೋನ್ 3 ದಿನದಲ್ಲಿ ಮಾಯವಾಗುತ್ತದೆ.!

ಕಾಡು ಬಸಳೆ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಸಹ ನೋಡಿರುತ್ತಾರೆ. ಈ ಗಿಡದ ಇಂಗ್ಲಿಷ್ ಹೆಸರು ಬ್ರಿಯೋ ಫಿಲಂ. ಇದು ನಮ್ಮ ಮನೆಯ ಹಿತ್ತಲಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಕಡಿಮೆ ನೀರು ಇರುವ ಜಾಗದಲ್ಲಿ ಕೂಡ ಬೆಳೆಯುವ ಸಸ್ಯ ಇದಾಗಿದೆ, ಈ ಗಿಡ ಬೆಳೆಯುವುದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಕಾಂಡ ಬಹಳ ತೆಳುವಾಗಿದ್ದು, ಗಿಡದ ತುಂಬೆಲ್ಲಾ ಎಲೆಗಳು ತುಂಬಿಕೊಂಡಿರುತ್ತದೆ. ಈ ಗಿಡದ ಶಕ್ತಿಯೇ ಎಲೆಗಳು ಎನ್ನಬಹುದು. ಯಾಕೆಂದರೆ ಒಂದು ಎಲೆ 20ರಿಂದ 30 ಗಿಡಗಳ ಹುಟ್ಟಿಗೆ ಕಾರಣವಾಗಿರುತ್ತದೆ. ದಟ್ಟವಾದ … Read more

LIC ಯ ಈ ಪಾಲಿಸಿಯಲ್ಲಿ ಒಂದು ಸಲ ಡೆಪಾಸಿಟ್ ಮಾಡಿದ್ರೆ ಸಾಕು, ಜೀವನಪೂರ್ತಿ ಪ್ರತಿ ತಿಂಗಳು 25,000 ಪೆನ್ಷನ್ ಬರುತ್ತದೆ.!

  LIC ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಈಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ತನ್ನ ಗ್ರಾಹಕರ ಅವಶ್ಯಕತೆ ಹಾಗೂ ಅನುಕೂಲತೆಗೆ ತಕ್ಕಹಾಗೆ ಕಾಲಕಾಲಕ್ಕೆ ಆಗಾಗ ಹೊಸ ಹೊಸ ಪಾಲಿಸಿಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. LIC ಯಲ್ಲಿ ಸಾಮಾನ್ಯವಾಗಿ ಪ್ರೀಮಿಯಂಗಳನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಇಲ್ಲ ವಾರ್ಷಿಕವಾಗಿ ಪಾವತಿಸುವ ಆಯ್ಕೆ ಇರುತ್ತದೆ. ಆದರೆ LIC ಯ ಈ ಒಂದು ಪಾಲಿಸಿಯಲ್ಲಿ ಮಾತ್ರ ಒಮ್ಮೆ ಪ್ರೀಮಿಯಂ ಪಾವತಿಸಿದರೆ ಸಾಕು, ಒಮ್ಮೆ ನೀವು ಹಣ ಡೆಪಾಸಿಟ್ … Read more

2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್, ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ…

2023-24ನೇ ಸಾಲಿನ ಶೈಕ್ಷಣಿಕ ತರಗತಿಗಳಿಗೆ ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯಾ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ ಆಹ್ವಾನ ಮಾಡಿದೆ. 2023-24ನೇ ಸಾಲಿನ ಶೈಕ್ಷಣಿಕ ತರಗತಿ ಆರಂಭಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಶೀಘ್ರವಾಗಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ನಿರ್ಧರಿಸಿರುವುದರಿಂದ ವಿದ್ಯಾರ್ಥಿಗಳು ಈ ಕೂಡಲೇ ಸರ್ಕಾರ ಸೂಚಿಸಿರುವ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿ … Read more

ಉಚಿತ 200 ಯೂನಿಟ್ ವಿದ್ಯುತ್ ಯೋಜನೆಗೆ ಸರ್ಕಾರದ ಕಡೆಯಿಂದ ಒಂದೇ ಒಂದು ಕಂಡಿಷನ್.! ಏನದು ಗೊತ್ತ.?

  ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ ಯೋಜನೆಯನ್ನು ಚುನಾವಣೆ ಪ್ರಣಾಳಿಕೆಯಾಗಿ ಬಳಸಿ ಈಗ ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದಿದೆ. ಸರ್ಕಾರಕ್ಕೀಗ ತಾನು ಘೋಷಣೆ ಮಾಡಿದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುವ ಸಮಯ. ಜನಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡು ಯಾವುದೇ ಬೆಲೆಯನ್ನಾದರೂ ತೆತ್ತು ಗ್ಯಾರಂಟಿಯಾಗಿ ಅವುಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮಾನ್ಯ ಮುಖ್ಯಮಂತ್ರಿಗಳೇ ಭರವಸೆ ಕೊಟ್ಟಿದ್ದಾರೆ. ಮೊದಲ ಸಚಿವ ಸಂಪುಟದಲ್ಲಿಯೇ ಇದರ ಬಗ್ಗೆ ತಾತ್ವಿಕ ಅನುಮೋದನೆ ನೀಡಿ ಆದೇಶಪತ್ರ ಹೊರಡಿಸಿರುವ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ … Read more