10th ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ಹುದ್ದೆ, ಮನೆಯಲ್ಲಿ ಕುಳಿತು ಈ ಕೆಲಸ ಮಾಡಬಹುದು.

ಕರ್ನಾಟಕದಲ್ಲಿರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟ್ ಆಫೀಸ್ ಲೈಫ್ ಇನ್ಸೂರೆನ್ಸ್ ಏಜೆಂಟ್ 2023 ನೇಮಕಾತಿ ನಡೆಯುತ್ತಿದೆ. ಯಾವುದೇ ಪರೀಕ್ಷೆ ಇಲ್ಲದೆ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಆಯ್ಕೆ ಆಗಬಹುದಾಗಿದೆ. ಇದಕ್ಕಾಗಿ ಇಲಾಖೆ ವತಿಯಿಂದಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದ್ದು ವಯಸ್ಸಿನ ಮಿತಿಯಲ್ಲೂ ಕೂಡ ಬಾರಿ ಸಡಿಲಿಕೆ ಇದೆ. ಕರ್ನಾಟಕದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ … Read more

ಗೃಹಲಕ್ಷ್ಮಿ ಯೋಜನೆಯ 2,000 ಹಣ ಈ ಕಾರ್ಡ್ ಇರುವ ಮಹಿಳೆವರಿಗೆ ಮಾತ್ರ ಸಿಗುತ್ತೆ.!

  ಬಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ಗದ್ದುಗೆ ಏರಿದೆ. ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿಯುತ್ತಿದ್ದಂತೆ ಜಲಸಾಮಾನ್ಯರಿಂದ ಕಾಂಗ್ರೆಸ್ ಸರ್ಕಾರ ಪ್ರಚಾರದ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಹೊರಡಿಸಿದ ಐದು ಗ್ಯಾರಂಟಿ ಕಾಡುಗಳ ಜಾರಿ ಬಗ್ಗೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಘೋಷಣೆ ಹಾಗೂ ಸಂಪುಟ ರಚನೆ ಕುರಿತು ಪ್ರಭಾವಿ ನಾಯಕರುಗಳು ಕರ್ನಾಟಕದ ದೆಹಲಿಗೆ ಓಢಾಡುತ್ತಿದ್ದರು. ಜಿ. ಪರಮೇಶ್ವರ್ ಅವರು ಮಾಧ್ಯಮಗಳ ಎದುರು ಮೊದಲ ಕ್ಯಾಬಿನೆಟ್ ಅಲ್ಲಿಯೇ ಈ ಯೋಜನೆಗಳ ಜಾರಿಗೆ ಆದೇಶ ಮಾಡಲಾಗುತ್ತದೆ, ಕೆಲ … Read more

ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ಪಡೆದಿದ್ದ ಸಂಪೂರ್ಣ ಸಾಲ ಮನ್ನಾ.!

  ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ ಮತ್ತು ರಾಜ್ಯದಲ್ಲೂ ಸಹ ಬೆಳೆ ವಿಮೆ ಯೋಜನೆಗಳ ಮೂಲಕ ನೆರವಾಗುತ್ತಿದೆ. ಇವುಗಳ ಜೊತೆಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯಗಳು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಸಹ ನೀಡುತ್ತಿದೆ. ರಸಗೊಬ್ಬರ ಖರೀದಿಗೆ, ಬಿತ್ತನೆ ಬೀಜಗಳ ಖರೀದಿಗೆ ಮತ್ತು ಕೃಷಿ ಯಂತ್ರೋಪಕರಣಗಳ ಸಾಲವನ್ನು ನೀಡುತ್ತಿರುವ ಸರ್ಕಾರವು ರೈತರು ಬೆಳೆ ಹಾನಿ ಅನುಭವಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಸಾಲ ಮನ್ನಾ ಕೂಡ ಮಾಡುತ್ತವೆ. ಈ ವರ್ಷದಲ್ಲೂ ಕೂಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ … Read more

ಆಟೋ ಟ್ಯಾಕ್ಸಿ ಗೂಡ್ಸ್ ವಾಹನ ಖರೀದಿ ಮಾಡುವವರಿಗೆ ಸಹಾಯಧನ, ಈ ಕೂಡಲೇ ಅರ್ಜಿ ಸಲ್ಲಿಸಿ 2.5 ಲಕ್ಷ ಸಹಾಯಧನ ಪಡೆಯಿರಿ.!

  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಾದ ಅಭಿವೃದ್ಧಿ ನಿಗಮವು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳ ಸಹಾಯಕದೊಂದಿಗೆ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ಯಾಸೆಂಜರ್ ಆಟೋ, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನ ಮುಂತಾದವುಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ 2,50,000 ವರೆಗೂ ಕೂಡ ಸಹಾಯಧನ ನೀಡಲು ಮುಂದಾಗಿದೆ. ಕರ್ನಾಟಕದ ಎಲ್ಲಾ ಅರ್ಹ ಫಲಾನುಭವಿಗಳು ಕೂಡ ಈ ಯೋಜನೆಯ ಸಹಾಯವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಆದ ಫಲಾನುಭವಿಗಳಿಗೆ ಮಾತ್ರ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ … Read more

LIC ಶಾಂತಿ ಪೆನ್ಷನ್ ಯೋಜನೆಯಲ್ಲಿ 1,50,000 ಡೆಪಾಸಿಟ್ ಮಾಡಿ 13,905 ಪಡೆಯಿರಿ.!

  ಭಾರತದ ನಂಬಿಕಾರ್ಹ ವಿಮಾಸಂಸ್ಥೆ LIC ಯು ಹಲವಾರು ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದೆ ಅದರ ಮತ್ತೊಂದು ಹೊಸ ಯೋಜನೆ ಎಂದರೆ LIC ನ್ಯೂ ಶಾಂತಿ ಪೆನ್ಷನ್ (858) ಯೋಜನೆ. ಈ ಯೋಜನೆಯಲ್ಲಿ ಒಂದುವರೆ ಲಕ್ಷ ಡೆಪಾಸಿಟ್ ಮಾಡಿದರೆ ಸಾಕು ನೀವು ನಿಮ್ಮ ಹಣಕ್ಕೆ ಬಡ್ಡಿ ರೂಪದಲ್ಲಿ 13,950ರೂ. ವರೆಗೂ ಲಾಭ ಪಡೆಯಬಹುದು. ದೂರ ದೃಷ್ಟಿಯಿಂದ ಹಣ ಉಳಿಸುವವರು ಅಥವಾ ಜೀವನದ ಸಂಧ್ಯಾ ಕಾಲದ ಹಣಕಾಸಿನ ಭದ್ರತೆ ಬಗ್ಗೆ ಚಿಂತಿಸುವವರು ಆರಾಮಾಗಿ ಈ ಯೋಜನೆಯನ್ನು ಖರೀದಿಸಬಹುದು. ಹೆಚ್ಚಿನ … Read more

ನಿಮ್ಮ ಮನೆ ಮಿಕ್ಸಿ ಪದೇ ಪದೇ ಕೆಟ್ಟು ಹೋಗುತ್ತಿದ್ದೀಯಾ ಈ ವಿಧಾನ ಕಲಿತರೆ ನೀವೇ ರೆಡಿ ಮಾಡಿಕೊಳ್ಳಬಹುದು.!

  ಮನೆಯಲ್ಲಿ ಪದೇಪದೇ ಹಾಳಾಗುವ ಒಂದು ಎಲೆಕ್ಟ್ರಿಕಲ್ ವಸ್ತು ಎಂದರೆ ಅದು ಮಿಕ್ಸಿ ಗ್ರೈಂಡರ್. ಯಾಕೆಂದರೆ ಮನೆಯಲ್ಲಿ ಮಿಕ್ಸಿ ಗ್ರೈಂಡರ್ ಅನ್ನು ಹೆಚ್ಚು ಉಪಯೋಗಿಸುತ್ತೇವೆ. ಮಸಾಲೆ ರುಬ್ಬಲು, ಚಟ್ನಿ ಮಾಡಲು, ದೋಸೆ ಮತ್ತು ಇಡ್ಲಿಗಳಿಗೆ ಅಕ್ಕಿ ರುಬ್ಬಲು ಹೀಗೆ ನಾನಾ ಕಾರಣಗಳಿಗಾಗಿ ಪದೇ ಪದೇ ಉಪಯೋಗಿಸುವುದರಿಂದ, ಅದರಲ್ಲಿ ಅತಿಯಾದ ಲೋಡ್ ಗಳನ್ನು ಹಾಕಿ ರುಬ್ಬುವುದರಿಂದ ಅವು ಆಗಾಗ ಕೈ ಕೊಡುತ್ತಾ ಇರುತ್ತವೆ. ಇವುಗಳ ರಿಪೇರಿಗೆ ಪಕ್ಕದಲ್ಲಿರುವ ಅಂಗಡಿಗಳಿಗೆ ಕೊಟ್ಟರೆ ರೆಡಿ ಮಾಡಿಸಿ ತಂದ ಎರಡು ದಿನಗಳಲ್ಲಿ ಮತ್ತೆ … Read more

ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ಚೇಂಜ್ ಮಾಡುವುದು ಹೇಗೆ.?

  ಇತ್ತೀಚಿಗೆ ಎಲ್ಲಾ ವ್ಯವಹಾರಗಳು ಕೂಡ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು, ಬ್ಯಾಂಕ್ ಅಕೌಂಟ್ ಗೆ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್ ಅಕೌಂಟ್ ಗಳಿಗೆ ಮೊಬೈಲ್ ನಂಬರ್ ಲಿಂಕ್ ಆದಾಗ ಆನ್ಲೈನ್ ಮೂಲಕ ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳಬಹುದು. ಆದರೆ ಕಾರಣಾಂತರಗಳಿಂದ ನಾವು ಬ್ಯಾಂಕಿನಲ್ಲಿ ರಿಜಿಸ್ಟರ್ ಮಾಡಿದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಅನಿವಾರ್ಯತೆ ಉಂಟಾಗುತ್ತದೆ. ಆದರೆ ಹೇಗೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎನ್ನುವ ಮಾಹಿತಿ ಹಲವು ಜನರಿಗೆ … Read more

ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾ-ಕ್, ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಬಂದ್

  ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವಂತಹ ಒಂದು ಗುರುತಿನ ಚೀಟಿಯಾದ ರೇಷನ್ ಕಾರ್ಡ್ ಸರ್ಕಾರದ ಅನೇಕ ಯೋಜನೆಗಳಿಗೆ ಅಗತ್ಯ ದಾಖಲೆಯಾಗಿದೆ. ಈ ರೇಷನ್ ಕಾರ್ಡ್ ಅನ್ನು ಮಾನದಂಡವಾಗಿ ಇಟ್ಟುಕೊಂಡು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಅವರಿಗಾಗಿ ಸಾಕಷ್ಟು ಯೋಜನೆಗಳ ಅನುದಾನವನ್ನು ನೀಡುತ್ತಿದೆ. BPL ಮತ್ತು AAY ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ಎಂದು ಗುರುತಿಸಲಾಗಿದೆ ಮತ್ತು ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಪಡಿತರ ಹಾಗೂ ಸರ್ಕಾರವು ಬಡವರಿಗಾಗಿಯೇ … Read more

ಎಲ್ಲರಿಗೂ 200 ಯೂನಿಟ್ ವಿದ್ಯುತ್ ಫ್ರೀ ಇಲ್ಲ. 5 ಗ್ಯಾರಂಟಿ ಸ್ಕೀಮ್ ಗಳಿಗೂ ಷರತ್ತು ಅನ್ವಯ ಏನದು ಗೊತ್ತ.?

  ಕರ್ನಾಟಕ ವಿಧಾನಸಭಾ ಚುನಾವಣೆಯೂ ಈ ಬಾರಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಪ್ರಬಲ ಬಹುಮತದ ಬೆಂಬಲವೋ ಅಥವಾ ಸಮ್ಮಿಶ್ರ ಸರ್ಕಾರ ಎನ್ನುವುದು ಬಹಳ ದಿನಗಳಳವರೆಗೆ ಚರ್ಚೆಯ ವಿಷಯವಾಗಿತ್ತು. ಅಂತಿಮವಾಗಿ ಮೇ 13ನೇ ತಾರೀಕಿನಂದು ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ ಐದು ವರ್ಷಗಳ ಕಾಲ ಕರ್ನಾಟಕವನ್ನಾಳುವ ಅಧಿಕಾರ ಗಿಟ್ಟಿಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಗೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಘೋಷಣೆ ಬಗ್ಗೆ ಹಾಗೂ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿ ಕಾರ್ಡ್ಗಳ ಬಗ್ಗೆ ಮೀಡಿಯಾ ಹಾಗೂ … Read more

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ, ಆಸಕ್ತಿ ಇರುವವರು ಈ ಕೂಡಲೇ ಅರ್ಜಿ ಸಲ್ಲಿಸಿ.!

  ಕರ್ನಾಟಕದ ಎಲ್ಲ ನಿರುದ್ಯೋಗಿಗಳಿಗೂ ಹಾಗೂ ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಶ್ರಮ ಪಡುತ್ತಿರುವ ಆಕಾಂಕ್ಷಿಗಳಿಗೂ ಪೊಲೀಸ್ ಇಲಾಖೆಯಿಂದ ಸಿಹಿಸುದ್ದಿ ಸಿಕ್ಕಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ಯುವ ಜನತೆಯ ಕನಸು. ಈಗ ಅದನ್ನು ಸಾಕಾರ ಮಾಡಿಕೊಳ್ಳುವುದಕ್ಕೆ ಒಂದು ಅವಕಾಶ ಸಿಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 914 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ ಇಲಾಖೆಯು ಅರ್ಜಿ ಆಹ್ವಾನ ಮಾಡಿದೆ. ಅಭ್ಯರ್ಥಿಗಳಿಗೆ ನೇಮಕಾತಿ ಕುರಿತಾಗಿ ಅಧಿಸೂಚನೆ ಕೂಡ ಹೊರಡಿಸಿದ್ದು ಆಸಕ್ತರು ಅದರ ಪ್ರಕಾರವಾಗಿ ಅರ್ಜಿ … Read more