PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಬಿಡುಗಡೆ. ಚುನಾವಣೆಗೂ ಮುನ್ನ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರಿಗಾಗಿ ಜಾರಿಗೆ ತಂದ ಅನೇಕ ಯೋಜನೆಗಳ ಪೈಕಿ PM ಕಿಸಾನ್ ಸಮ್ಮಾನ್ ಯೋಜನೆಯು ಕೂಡ ಒಂದು. ಹಿಂದೆಂದೂ ಕಾಣದ ಹೊಸ ರೀತಿಯಲ್ಲಿ ಈ ಯೋಜನೆನಿಂದ ರೈತರು ಉಪಯೋಗ ಕಂಡಿದ್ದಾರೆ. ಯಾಕೆಂದರೆ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ರೈತರ ಖಾತೆಗಳಿಗೆ ಸಹಾಯಧನ ಯಾವ ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ನೇರವಾಗಿ ವರ್ಗಾವಣೆ ಆಗುತ್ತಿದೆ. ದೇಶದ 14 ಕೋಟಿ ರೈತರಿಗೆ DBT ಮೂಲಕ ಪ್ರತಿ ಆರ್ಥಿಕ ವರ್ಷದಲ್ಲಿ, ನಾಲ್ಕು ತಿಂಗಳ ಅಂತರಕೊಮ್ಮೆ ತಲಾ 2000ರೂ. ಬಿಡುಗಡೆ … Read more