PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಬಿಡುಗಡೆ. ಚುನಾವಣೆಗೂ ಮುನ್ನ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ.

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರಿಗಾಗಿ ಜಾರಿಗೆ ತಂದ ಅನೇಕ ಯೋಜನೆಗಳ ಪೈಕಿ PM ಕಿಸಾನ್ ಸಮ್ಮಾನ್ ಯೋಜನೆಯು ಕೂಡ ಒಂದು. ಹಿಂದೆಂದೂ ಕಾಣದ ಹೊಸ ರೀತಿಯಲ್ಲಿ ಈ ಯೋಜನೆನಿಂದ ರೈತರು ಉಪಯೋಗ ಕಂಡಿದ್ದಾರೆ. ಯಾಕೆಂದರೆ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ರೈತರ ಖಾತೆಗಳಿಗೆ ಸಹಾಯಧನ ಯಾವ ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ನೇರವಾಗಿ ವರ್ಗಾವಣೆ ಆಗುತ್ತಿದೆ. ದೇಶದ 14 ಕೋಟಿ ರೈತರಿಗೆ DBT ಮೂಲಕ ಪ್ರತಿ ಆರ್ಥಿಕ ವರ್ಷದಲ್ಲಿ, ನಾಲ್ಕು ತಿಂಗಳ ಅಂತರಕೊಮ್ಮೆ ತಲಾ 2000ರೂ. ಬಿಡುಗಡೆ … Read more

ಹಣ ದುಪ್ಪಟ್ಟು ಮಾಡುವ ಅದ್ಭುತ ಸ್ಕೀಮ್ ಪೋಸ್ಟ್ ಆಫೀಸಿನಲ್ಲಿ ಈ ಯೋಜನೆಯಲ್ಲಿ 1 ಲಕ್ಷ ಕಟ್ಟಿದ್ರೆ ಸಾಕು, 2.16 ಲಕ್ಷ ಲಕ್ಷ ರಿಟರ್ನ್ಸ್ ಪಡೆಯಬಹುದು.

  ಹಣ ಸಂಪಾದನೆ ಮಾಡುವುದು, ಸಂಪಾದನೆ ಮಾಡಿದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡುವುದು, ಇದರಿಂದ ಹೆಚ್ಚು ಲಾಭ ಮಾಡುವುದು ಮತ್ತು ಲಾಭ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು ಇದು ಎಲ್ಲರ ಇಚ್ಛೆ. ಆದರೆ ಇದಕ್ಕಾಗಿ ನಾವು ಹುಡುಕಿಕೊಳ್ಳುವ ಮಾರ್ಗಗಳು ಸರಿ ಇದ್ದರೆ ಮಾತ್ರ ನಾವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ. ಇಲ್ಲವಾದಲ್ಲಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಜೀವನಪೂರ್ತಿ ಪಶ್ಚಾತ್ತಾಪ ಪಡುವಂತಹ ತೊಂದರೆಗಳಲ್ಲಿ ನಾವು ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ. ಹಾಗಾಗಿ ಉಳಿತಾಯ ಮಾಡಲು ಅಥವಾ ಹೂಡಿಕೆ … Read more

ವಿಮಾನ ನಿಲ್ದಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ, ವೇತನ 35 ಸಾವಿರ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

  ರಾಜ್ಯದಾದ್ಯಂತ ಇರುವ ಎಲ್ಲಾ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ಅದೇನೆಂದರೆ, ಈಗಷ್ಟೇ ಸರ್ಕಾರ ವಾಯಮಾನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆ ಪ್ರಕ್ರಿಯೆಗೂ ಮುನ್ನ ಈ ಹುದ್ದೆಗಳಿಗೆ ಕೇಳಲಾಗಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನ ನಿಗದಿ ಉದ್ಯೋಗ ಸ್ಥಳ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಇನ್ನು ಮುಂತಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು. … Read more

ಎಲ್ಲಾ ರೈತರಿಗೂ ಗುಡ್ ನ್ಯೂಸ್ ಇನ್ಮುಂದೆ ನಿಮ್ಮ ಜಮೀನಿನ ಸರ್ವೆ, ಸ್ಕೆಚ್ ಎಲ್ಲಾ ವಿಧಾವಾದ ನಕ್ಷೆ ನೀವೇ ಮಾಡಬಹುದು.

ರೈತರು ತಮ್ಮ ಜಮೀನಿನ ಸರ್ವೆ ಮಾಡಿಸಲು ಕಚೇರಿಗಳಿಗೆ ಅಲೆದು ಬೇಸತ್ತು ಹೋಗಿರುತ್ತಾರೆ. ಈ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಮುಂದಾಗಿದ್ದು, ಹೊಸ ಆಪ್‌ ಮೂಲಕ ಇದನ್ನು ಸುಲಭಗೊಳಿಸಿದೆ. ರೈತರ ತಮ್ಮ ಜಮೀನಿನ ನಕ್ಷೆಯನ್ನು ತಾವೇ ತಯಾರಿಸಬಹುದು. ಹೌದು, ʻಸ್ವಾವಲಂಬಿʼ ಆ್ಯಪ್ ಮೂಲಕ ರೈತರು ಮೊಬೈಲ್‌ನಲ್ಲೇ ಜಮೀನಿನ ನಕ್ಷೆಯನ್ನು ತಯಾರಿಸಬಹುದು. ಇದನ್ನು ದೇಶದಲ್ಲಿಯೇ ಮೊದಲ ಬಾರಿ ಜಾರಿಗೆ ತಂದ ಮೊದಲ ರಾಜ್ಯ ನಮ್ಮ ಕರ್ನಾಟಕವಾಗಿದೆ. ರೈತರು ಇನ್ನೂ ಮುಂದೆ ಜಮೀನಿನ 11 ಇ (ಹಿಸ್ಸಾ ನಕ್ಷೆ) ತತ್ಕಾಲ್ … Read more

ಪಡಿತರ ಚೀಟಿದಾರರೇ ಗಮನಿಸಿ ಈ ತಿಂಗಳು ನಿಮಗೆ ಸಿಗಲಿದೆ ಉಚಿತ ರೇಷನ್ ಜೊತೆಗೆ 1000 ರೂಪಾಯಿ.!

  ಪಡಿತರ ಚೀಟಿದಾರರಿಗೊಂದು ಸಂತಸದ ಸುದ್ದಿ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಲವು ರೀತಿಯ ಸೌಲಭ್ಯಗಳು ಲಭ್ಯವಿವೆ. ಈಗ ಪಡಿತರ ಚೀಟಿದಾರರಿಗೂ ಆರ್ಥಿಕ ನೆರವು ದೊರೆಯಲಿದೆ. ಹೌದು, ನಿಮ್ಮಲ್ಲೂ ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಪೂರ್ಣ 1000 ರೂಪಾಯಿ ಸಿಗುತ್ತದೆ. ಇದರೊಂದಿಗೆ ಉಚಿತ ಪಡಿತರ ಸೌಲಭ್ಯವೂ ದೊರೆಯಲಿದೆ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಲವು ರೀತಿಯ ಸೌಲಭ್ಯಗಳು ಲಭ್ಯವಿವೆ. ಈಗ ಪಡಿತರ ಚೀಟಿದಾರರಿಗೂ ಆರ್ಥಿಕ ನೆರವು ದೊರೆಯಲಿದೆ. ನೀವು … Read more

ವೋಟ್ ಮಾಡಲು ವೋಟರ್ ಐಡಿ ಇಲ್ಲದಿದ್ದರೆ ಸಹ ಈ ದಾಖಲೆಗಳಿದ್ದರೆ ನೀವು ವೋಟ್ ಮಾಡಬಹುದು.!

  ಕರ್ನಾಟಕದಲ್ಲಿ 2023ನೇ ವಿಧಾನಸಭಾ ಎಲೆಕ್ಷನ್ ರಣಾಂಗಣ ಮತದಾನದ ದಿನಕ್ಕೆ ಇನ್ನು ಬೆರಳಣಿಕೆಯ ದಿನಗಳಷ್ಟೇ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಈಗ ಎಲೆಕ್ಷನ್ ಅತ್ತ ಇದೆ. ಎಲ್ಲಾ ಪಕ್ಷಗಳು ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದು, ಸ್ಟಾರ್ ಪ್ರಚಾರಕರಿಂದ ಪ್ರಚಾರ ಮಾಡಿಸುವುದರ ಜೊತೆಗೆ ಕರ್ನಾಟಕ ಜನತೆಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಪ್ರಣಾಳಿಕೆ ಹೊರಡಿಸಿ ಜನಮತ ಸೆಳೆಯಲು ಪ್ರಯತ್ನಿಸುತ್ತಿವೆ. ಮತ್ತೊಂದೆಡೆ ಚುನಾವಣೆ ಆಯೋಗವು ಮತಗಟ್ಟೆಗಳಲ್ಲಿ ಯಾವುದೇ ಅಡಚಣೆ, ಅವ್ಯವಹಾರ ಇಲ್ಲದೆ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ … Read more

ನಿಮ್ಮ ಜಮೀನಿನ ಸರ್ವೆ ಯಾವಾಗ ಮಾಡುತ್ತಾರೆ.? ಜಮೀನು ಸರ್ವೆ ವಿಧಾನ ಹೇಗಿರುತ್ತದೆ ಗೊತ್ತಾ.?

ರೈತರು ಜಮೀನು ಸರ್ವೆ ಮಾಡಿಸುವುದರ ಬಗ್ಗೆ ಮಾತನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಹಲವಾರು ಕಾರಣಗಳಿಂದ ರೈತರು ತಮ್ಮ ಜಮೀನನ್ನು ಸರ್ವೇ ಮಾಡಿಸಬೇಕಾಗುತ್ತದೆ. ರೈತರು ಅರ್ಜಿಗಳನ್ನು ಸಲ್ಲಿಸಿದಾಗ ಈ ರೀತಿ ರೈತರ ಜಮೀನನ್ನು ಸರ್ವೇ ಮಾಡಿಕೊಡುವ ಕೆಲಸ ಭೂಮಾಪನ ಇಲಾಖೆಗೆ ಸೇರಿದ್ದಾಗಿದೆ. ಭೂ ಮಾಪನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅಳತೆ ಮಾಡಿ ಕೊಟ್ಟ ದಾಖಲೆ ಪತ್ರವಷ್ಟೇ ಸರ್ವೆ ಆಗಿದೆ ಎನ್ನುವುದಕ್ಕೆ ಮಾನ್ಯವಾಗುತ್ತದೆ. ಸರ್ಕಾರದ ಹಲವು ಯೋಜನೆಗಳನ್ನು ಪಡೆಯಲು ಈ ರೀತಿ ಸರ್ವೇ ಮಾಡಿಸುವ ಅನಿವಾರ್ಯತೆ ಇರುತ್ತದೆ ಅಥವಾ ಅಣ್ಣ-ತಮ್ಮಂದಿರ … Read more

ಸರ್ವೆ ಇಲಾಖೆಯಲ್ಲಿ ನೇಮಕಾತಿ, ಆಸಕ್ತಿ ಇದ್ದವರು ಇಂದೇ ಅರ್ಜಿ ಸಲ್ಲಿಸಿ.

  ರಾಜ್ಯದ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನೆಂದರೆ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅದಕ್ಕಾಗಿ ರೂಪುರೇಷೆಗಳನ್ನು ಒಳಗೊಂಡಿರುವ ಅಧಿಸೂಚನೆಯನ್ನು ಸಹ ಇಲಾಖೆ ಬಿಡುಗಡೆ ಮಾಡಿದೆ. ಇವು ಕರ್ನಾಟಕ ರಾಜ್ಯ ಸರ್ಕಾರದ ಖಾಯಂ ಹುದ್ದೆಗಳಾಗಿದ್ದು, ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿರುವ ಅಂಶಗಳನ್ನು ಓದಿ ಅರ್ಥೈಸಿಕೊಂಡು ಆ ಪ್ರಕಾರವಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅದಕ್ಕಾಗಿ … Read more

ಅದೆಷ್ಟೇ ಕೊಳಕಾಗದ ಸ್ವಿಚ್ ಬೋರ್ಡ್ ಇರಲಿ ಈ ರೀತಿ ಮಾಡಿ 1 ನಿಮಿಷಕ್ಕೆ ಪಲಪಲನೇ ಹೊಳೆಯುತ್ತದೆ.! ಸುಲಭವಾಗಿ ಸ್ವಿಚ್ ಬೋರ್ಡ್ ಕ್ಲೀನ್ ಮಾಡುವ ವಿಧಾನ

ಮನೆಯಲ್ಲಿ ನಾವು ಪದೇ ಪದೇ ಬಳಸುವ ಯಾವುದೇ ವಸ್ತುವಾದರೂ ಕೂಡ ಅದು ಬೇಗ ಕೊಳೆಯಾಗುತ್ತದೆ. ಮನೆಯ ಬಾಗಿಲು ಹಿಡಿಕೆಗಳು, ಮನೆಯ ಸ್ವಿಚ್ ಬೋರ್ಡ್ ಗಳು ಇತ್ಯಾದಿ .ಅದರಲ್ಲೂ ಕೂಡ ಸ್ವಿಚ್ ಬೋರ್ಡ್ ಗಳು ಬಿಳಿ ಬಣ್ಣದ್ದಾಗಿರುವುದರಿಂದ ಅದರ ಮೇಲೆ ಆದ ಕೊಳೆಗಳು ಎದ್ದು ಕಾಡುತ್ತವೆ ಮತ್ತು ನಾವು ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ. ಆದಕಾರಣ ಪದೇ ಪದೇ ಮನೆ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡುತ್ತಲೇ ಇರಬೇಕು. ಅದಲ್ಲದೆ ಅಡುಗೆ ಮನೆ ಮುಂತಾದ ಕಡೆ ಇರುವ … Read more

ನಿಮ್ಮ ಮಗುವಿಗೆ “ಆಧಾರ್ ಕಾರ್ಡ್” ಮಾಡಿಸಬೇಕಾ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

    ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಬಳಕೆದಾರರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯನ್ನು ಬಳಸಿಕೊಂಡು ಇದನ್ನು ರಚಿಸಲಾಗಿದೆ. ಇದು ವಿವಿಧ ಉದ್ದೇಶಗಳಿಗಾಗಿ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಮತ್ತು ಸರ್ಕಾರಿ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಪಡೆಯಬೇಕಾದರೆ ಈ ಆಧಾರ್ ಕಾರ್ಡ್ ಬೇಕಾಗುತ್ತದೆ. ಭಾರತ ಸರ್ಕಾರವು 12 ಅಂಕಿಗಳನ್ನು ಹೊಂದಿರುವ ಆಧಾರ್ ಕಾರ್ಡ್‌ ಅನ್ನು ಗುರುತಿನ ಚೀಟಿಯಾಗಿ ತನ್ನ ನಿವಾಸಿಗಳಿಗೆ ನೀಡುತ್ತದೆ. ಇದು ಈಗ ಪ್ರಾಯೋಗಿಕವಾಗಿ ಎಲ್ಲೆಡೆ ಬಳಸಲಾಗುವ ಮಹತ್ವದ ದಾಖಲೆಯಾಗಿದೆ. ಬ್ಯಾಂಕ್ … Read more