ನೀವೇನಾದ್ರೂ ಖಾಲಿ ಚಕ್ ಗೆ ಅಥಾವ ಖಾಲಿ ಪತ್ರಕ್ಕೆ, ಪ್ರೋಮಿಸರಿ ನೋಟ್ ಗೆ, ಸೇಲೆ ಡೀಡ್ ಗೆ ಸಹಿ ಹಾಕಿದ್ದೀರ.? ಹೆದರಬೇಡಿ ಇಲ್ಲಿದೆ ನೋಡಿ ಇದಕ್ಕೆ ಹೇಗೆ ಪರಿಹಾರ.!

ಸ್ನೇಹಿತರೆ ಇಂದು ನಿಮಗೆಲ್ಲರಿಗೂ ವಿಶೇಷ ಮಾಹಿತಿ ಒಂದು ತಂದಿದ್ದೇವೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಾರೆ ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಲ ಎಂಬುದು ಸಾಮಾನ್ಯವಾಗಿದೆ ದಿನದಿಂದ ದಿನಕ್ಕೆ ಬೆಳೆಯಲು ಅವರತ್ತಿರ ಸಾಕಷ್ಟು ಹಣವಿಲ್ಲದ ಕಾರಣ ಸಾಲದ ಮರೆಹೋಗುತ್ತಾರೆ. ಇನ್ನು ಸಾಲವನ್ನು ಪಡೆಯುವಾಗ ಯಾವುದಾದರೂ ಖಾಲಿ ಚಿಕ್ಕಗಳ ಮೇಲೆ ಸಹಿ ಹಾಕುವುದು ಅಥವಾ ಕಾಲಿಬಾಂಡ್ ಪೇಪರ್ ಗಳ ಮೇಲೆ ಸಹಿ ಹಾಕುವುದು ಅದೇ ತರ ಪ್ರಾಮಿಸಿಂಗ್ ಪೇಪರ್ ಗಳ ಮೇಲೆ ಹಾಕುವುದು ಅಥವಾ … Read more

ಕರ್ನಾಟಕ ಆಹಾರ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.

  ಕರ್ನಾಟಕದ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಕೂಡ ಸಿಹಿ ಸುದ್ದಿ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಅಥವಾ ಸರ್ಕಾರಿ ಹುದ್ದೆ ಹೊಂದುವ ಆಸಕ್ತಿ ಹೊಂದಿರುವವರು, ಖಾಸಗಿ ಸಂಸ್ಥೆಯ ಉದ್ಯೋಗ ಬಿಟ್ಟು ಸರ್ಕಾರಿ ಹುದ್ದೆಗೆ ಸೇರಬೇಕು ಎಂದುಕೊಂಡಿರುವವರ ಪಾಲಿಗೆ ಸುವರ್ಣ ಅವಕಾಶ. ಏಕೆಂದರೆ ಕರ್ನಾಟಕದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಇರುವ ಹುದ್ದೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದೆ. ಕರ್ನಾಟಕದ ಎಲ್ಲಾ ಅರ್ಹ ಮತ್ತು ಆಸಕ್ತ ಮಹಿಳಾ ಮತ್ತು … Read more

ಟ್ರೈನ್ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವಾಗ ಸಿಕ್ಕಿ ಬಿದ್ದರೆ ಹೀಗೆ ಮಾಡಿ ದಂಡ ಕಟ್ಟುವ ಅಗತ್ಯವಿಲ್ಲ.

  ಬಡವರು, ಸಾಮಾನ್ಯರು ಮತ್ತು ಶ್ರೀಮಂತರಿಗೆ ಎಲ್ಲಾ ವರ್ಗದವರಿಗೂ ಕೂಡ ಇಷ್ಟವಾದ ಪ್ರಯಾಣ ರೈಲು ಪ್ರಯಾಣ ದೂರದ ಊರಿನ ಪ್ರವಾಸಕ್ಕೆ, ಕುಟುಂಬದ ಎಲ್ಲರೂ ಒಟ್ಟಾಗಿ ಹೋಗುವಾಗ ಮನೆಯಲ್ಲಿ ಇರುವಂತಹ ಅನುಭವ ನೀಡುವ ಕಾರಣಕ್ಕಾಗಿ ಜೊತೆಗೆ ಟಿಕೆಟ್ ದರ ಕಡಿಮೆ ಇರುವುದರಿಂದ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವವರು ಸಹ ರೈಲು ಪ್ರಯಾಣವನ್ನೇ ಬಯಸುತ್ತಾರೆ. ಒಂದು ರೀತಿಯಲ್ಲಿ ರೈಲು ಪ್ರಯಾಣ ಎಲ್ಲಾ ರೀತಿಯಲ್ಲೂ ಅನುಕೂಲಕರವಾದ. ಪ್ರಯಾಣದ ಟಿಕೆಟ್ ದರ ಕಡಿಮೆ ಇರುವುದು, ಅತಿ ವೇಗವಾಗಿ ನಾವು ತಲುಪಬೇಕಾಗಿರುವ ಸ್ಥಳಕ್ಕೆ ತಲುಪುವುದು, … Read more

ಉಚಿತ ಹೊಲಿಗೆ ತರಬೇತಿ ಆರಂಭವಾಗಿದೆ. ಟೈಲರಿಂಗ್ ಕಲಿಯಬೇಕು ಎಂಬ ಆಸೆ ಇರುವವರು ತಪ್ಪದೆ ಅರ್ಜಿ ಅಲ್ಲಿಸಿ.

  ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಆಫೀಸಿಗೆ ಹೋಗಿ ದುಡಿಯುವುದು ಕಷ್ಟ. ಕುಟುಂಬ ನಿರ್ವಹಣೆ ಅಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡ ಹೆಣ್ಣು ಮಕ್ಕಳು ಅದಕ್ಕೆ ಮೊದಲನೇ ಪ್ರಾಧಾನ್ಯತೆ ಕೊಡುತ್ತಾರೆ. ಇದರ ಜೊತೆ ಮನೆಯಲ್ಲಿಯೇ ಮಾಡಬಹುದಾದ ಯಾವುದಾದರೂ ಸಣ್ಣ ಪುಟ್ಟ ಕೆಲಸ ಆದರು ಸಾಕು ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬೇಕಾದಷ್ಟು ಹಣ ಸಿಗುವಂತ ಕೆಲಸ ಆದರೆ ಸಾಕು ಎಂದು ಬಯಸುತ್ತಿರುತ್ತಾರೆ. ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ಹೆಣ್ಣು ಮಕ್ಕಳು ಇಷ್ಟಕ್ಕೆ ನಮ್ಮ ಜೀವನ ನಿಂತು ಹೋಯ್ತಾ ಇನ್ನು ಮುಂದೆ ಖರ್ಚಿಕಾಗಿ … Read more

ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 7500 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

  ದೇಶದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಶೀಘ್ರದಲ್ಲಿಯೇ ಬರೋಬ್ಬರಿ 7,500ಕ್ಕೂ ಹೆಚ್ಚು ಹುದ್ದೆಗಳಿಗೆ ಕೇಂದ್ರ ಸರ್ಕಾರವು ನೇಮಕಾತಿ ಮಾಡಿಕೊಳ್ಳುತ್ತಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು ಭಾರತದಾದ್ಯಂತ ಇರುವ ಎಲ್ಲಾ ಅರ್ಹ ಪುರಷ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಇವುಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬಹುದು. ಇಲಾಖೆಯು ಇದಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಕೂಡ ಹೊರಡಿಸಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ನಿಯಮಗಳ … Read more

ರೈತರಿಗೆ ಉಚಿತ ಟಾರ್ಪಲಿನ್ ವಿತರಣೆ.! ಅರ್ಜಿ ಸಲ್ಲಿಸೋದು ಹೇಗೆ ಬೇಕಾಗುವ ದಾಖಲೆಗಳೇನು ನೋಡಿ.

  ರೈತರಿಗಾಗಿ ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕಿಸಾನ್ ಸಮ್ಮಾನ್ ಯೋಜನೆಯಂತಹ ಸಹಾಯಧನ ನೀಡುವ ಯೋಜನೆ, ಫಸಲ್ ಭೀಮಾ ಯೋಜನೆ ಅಂತ ಬೆಳೆ ವಿಮೆ ಯೋಜನೆ ಸೇರಿದಂತೆ ಸಹಕಾರಿ ವಲಯದಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬಡ್ಡಿ ರಹಿತ ಸಾಲ ಅಥವಾ ಕಡಿಮೆ ಬಡ್ಡಿಯಲ್ಲಿ ಸಾಲ, ಸಬ್ಸಿಡಿ ರೂಪದ ಸಹಾಯಧನ ಮತ್ತು ಕೃಷಿ ಪರಿಕರಣೆಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ ಸಹಾಯ ಹಸ್ತ ಇನ್ನೂ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ. ಸದ್ಯಕ್ಕೆ … Read more

ದೇಶದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಇನ್ಮುಂದೆ ಮಹಿಳೆಯರಿಗೆ ಮಾತ್ರ ಪ್ಯಾನ್ ಕಾರ್ಡ್ & ಆಧಾರ್ ಲಿಂಕ್ ಉಚಿತ ಯಾವುದೇ ದಂಡ ಕಟ್ಟುವಂತಿಲ್ಲ.

  ಮಹಿಳೆಯರಿಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಯಾವುದೇ ದಂಡವಿಲ್ಲ, ಸರ್ಕಾರದ ಈ ಗುಡ್ ನ್ಯೂಸ್ ಹಿಂದಿರುವ ಅಸಲಿಯತ್ತು ಏನು ಗೊತ್ತಾ? ಮಾರ್ಚ್ ಮಾಸಾಂತ್ಯದಲ್ಲಿ ಎಲ್ಲೆಡೆ ಬಾರಿ ಚರ್ಚೆ ಆದ ವಿಷಯ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವುದು. ಭಾರತದ ಎಲ್ಲಾ ಪ್ಯಾನ್ ಕಾರ್ಡ್ ಹೊಂದಿರುವ ನಾಗರಿಕರು ಕಡ್ಡಾಯವಾಗಿ ಮಾರ್ಚ್ 31ರ ಒಳಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಇಲ್ಲವಾದಲ್ಲಿ ಅಂತಹವರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ವಿಚಾರ … Read more

ರೈತರಿಗೆ ಬಂಪರ್ ಸುದ್ದಿ 2012-23ನೇ ಸಾಲಿನ ಬೆಳೆ ವಿಮೆ ಹಣ ಬಿಡುಗಡೆ. ಆಗಿದೆ ನಿಮ್ಮ ಖಾತೆಗೆ ಜಮಾ ಆಗಿದಿಯೋ ಇಲ್ಲವೋ ಚೆಕ್ ಮಾಡುವ ವಿಧಾನ

  ಮಾನ್ಯ ಪ್ರಧಾನ್ ಮಂತ್ರಿ ನರೇಂದ್ರ ಮೋದಿ ಅವರು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅದರಲ್ಲಿ ದೇಶದಾದ್ಯಂತ ಹೆಸರುವಾಸಿ ಆಗಿರುವುದು ಪಿಎಮ್ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಪಿಎಂ ಫಸಲ್ ಭೀಮಾ ಯೋಜನೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದಾದ್ಯಂತ ಇರುವ 14 ಕೋಟಿ ರೈತರಿಗೆ ವಾರ್ಷಿಕವಾಗಿ 6,000ಗಳನ್ನು ಮೂರು ಕಂತುಗಳಲ್ಲಿ ಕೊಡುತ್ತಿದ್ದಾರೆ. ಇದೀಗ ಯಶಸ್ವಿಯಾಗಿ 13ನೇ ಕಂತಿನ ಹಣ ಕೂಡ ರೈತರಿಗೆ DBT ಮೂಲಕ ಜಮೆ ಆಗಿದೆ. ಈಗ ಇತ್ತೀಚಿಗೆ ಶುರುವಾದ ಪಿಎಮ್ ಫಸಲ್ … Read more

ಇನ್ನು ಮುಂದೆ ಪಡಿತರ ಚೀಟಿದಾರರಿಗೆ ವಿತರಿಸುತ್ತಿದ್ದ ಆಹಾರ ಧಾನ್ಯಗಳ ಬದಲಿಗೆ ಹಣ ನೀಡಲು ನಿರ್ಧರಿಸಿದ ಸರ್ಕಾರ ಅರ್ಜಿ ಸಲ್ಲಿಸೋದು ಹೇಗೆ ಎಷ್ಟು ಹಣ ಸಿಗುತ್ತೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸದ್ಯಕ್ಕೆ ಈಗ ಉಚಿತವಾಗಿ ದೇಶದ ಎಲ್ಲ BPL ಮತ್ತು AAY ಪಡಿತರ ಚೀಟಿದಾರರು ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ. ಅಕ್ಕಿ, ಗೋಧಿ, ರಾಗಿ ನೀಡಿ ದೇಶದ ನಾಗರಿಕರ ಹಸಿವು ತಣಿಸುತ್ತಿದೆ ಸರ್ಕಾರಗಳು. ಭಾರತ ಆಹಾರ ನಿಗಮದ ಪ್ರಕಾರ ಕಾಲ ಕಾಲಕ್ಕೆ ಅನುಗುಣವಾಗಿ ಪಡಿತರ ಚೀಟಿ ಬಗ್ಗೆ ನಾನಾ ಸುಧಾರಣೆಗಳನ್ನು ತರಲಾಗುತ್ತಿದೆ. ಸದ್ಯಕ್ಕೀಗ ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರು ಆಧಾರ್ ಕಾರ್ಡನ್ನು ಪಡಿತರ ಚೀಟಿ ಜೊತೆಲಿಂಕ್ ಮಾಡಬೇಕು ಎನ್ನುವುದಕ್ಕೆ ಸರ್ಕಾರಗಳು … Read more

ಇನ್ನು ಮುಂದೆ ಕೇವಲ 524 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಈ ಕುರಿತು ಸಿಹಿಸುದ್ದಿ ಕೊಟ್ಟ ಸರ್ಕಾರ.

  ಕೊರೋನಾ ಎನ್ನುವ ಮಹಾಮಾರಿಯಿಂದ ನಲಗಿದ ಜನ ಈಗೀಗ ಚೇತರಿಸಿಕೊಳ್ಳುತ್ತಿದ್ದಾರೆ. ಬಡವರು, ಸಾಮಾನ್ಯರು, ಉದ್ಯಮಿಗಳು, ವ್ಯವಹಾರಸ್ಥರು ಹೀಗೆ ಎಲ್ಲರ ಬದುಕನ್ನು ಅಯೋಮಯಗೊಳಿಸಿದ 2 ಲಾಕ್ಡೌನ್ ಗಳಿಂದ ಜನ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಜನತೆ ಮಾತ್ರವಲ್ಲದೆ ದೇಶದ ಆರ್ಥಿಕತೆ ಮೇಲು ಕೂಡ ಇದು ಗಂಭೀರವಾಗಿ ಹೊಡೆತ ಕೊಟ್ಟಿದೆ ಅದರ ಪರಿಣಾಮವನ್ನು ಇನ್ನಷ್ಟು ವರ್ಷ ಅನುಭವಿಸುವ ರೀತಿ ಮಾಡಿದೆ ಲಾಕ್ಡೌನ್ ಕಳೆದು ನಿಧಾನವಾಗಿ ಜನಜೀವನ ಸಾಮಾನ್ಯ ಪರಿಸ್ಥಿತಿಗೆ ಬರುತ್ತಿದ್ದಂತೆ ಜನ ಬೆಲೆ ಏರಿಕೆಯ ಬಿಸಿಗೆ ತತ್ತರಿಸಿ ಹೋಗಿದ್ದಾರೆ. ಗಾಯದ … Read more