8 ಬ್ಯಾಂಕುಗಳನ್ನು ಮುಚ್ಚಲು RBI ಆದೇಶ, ಈ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದವರು ಈಗಲೇ ಹಣ ಡ್ರಾ ಮಾಡಿಕೊಳ್ಳಿ. ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ.

  ಬ್ಯಾಂಕಿಂಗ್ ಕ್ಷೇತ್ರವು ಈಗ ಕರ್ನಾಟಕದ ಹಳ್ಳಿ ಹಳ್ಳಿವರೆಗೂ ಕೂಡ ಹರಡಿಕೊಂಡಿದೆ. ದಿನನಿತ್ಯದ ಅಗತ್ಯ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಒಂದು. ಹಣಕಾಸಿನ ಉಳಿತಾಯ ಮಾಡುವುದರಿಂದ ಹಿಡಿದು ಹಣಕಾಸಿನ ನಿರ್ವಹಣೆ ಮಾಡುವುದರ ತನಕ ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದಕ್ಕೂ ಕೂಡ ಜನ ಬ್ಯಾಂಕ್ ಗಳ ಮೊರೆ ಹೋಗುತ್ತಾರೆ. ಬ್ಯಾಂಕ್ ಇಲ್ಲದಿದ್ದರೆ ಎಂದು ಊಹಿಸಿಕೊಳ್ಳುವುದು ಕೂಡ ಆ ಮಟ್ಟಿಗೆ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಆಗರವಾಗಿದೆ. ಬ್ಯಾಂಕ್ ಗಳಲ್ಲಿ ಹಲವಾರು ವಿಧಗಳಿದ್ದು ಖಾಸಗಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ … Read more

ಈ 10 ಆರೋಗ್ಯ ಸಮಸ್ಯೆ ಇರುವವರಿಗೆ ಇನ್ನೂ ಮುಂದೆ ರೈಲಿನಲ್ಲಿ ಉಚಿತ ಪ್ರಯಾಣ. ಯಾವ ಆರೋಗ್ಯ ಸಮಸ್ಯೆಗಳಿಗೆ ಸಿಗಲಿದೆ ಈ ಉಚಿತ ಪ್ರಯಾಣ ನೋಡಿ.!

  ನಾವೆಲ್ಲ ಬಸ್ಗಳಲ್ಲಿ ಪಯಣ ಮಾಡಿ ಇರುತ್ತೇವೆ. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆ ಬಳಸುವಾಗ ಆ ಬಸ್ ಗಳಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ಎಂದೆಲ್ಲ ಬೋರ್ಡ್ ಹಾಕಿರುವುದನ್ನು ನಾವು ನೋಡಿದ್ದೇವೆ. ಈ ರೀತಿ ಸಾರಿಗೆ ವ್ಯವಸ್ಥೆಯು ಅವರು ಕುಳಿತು ಪ್ರಯಾಣ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ಹಿರಿಯ ನಾಗರಿಕರಿಗೆ ಬಸ್ ಟಿಕೆಟ್ ತರದಲ್ಲಿ ರಿಯಾಯಿತಿಯನ್ನು ಕೊಟ್ಟಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಸಾರಿಗೆ ವ್ಯವಸ್ಥೆ ಇಂತಹ ನೀತಿಯನ್ನು ಅನುಸರಿಸುತ್ತಿದೆ ಎಂದು ನೋಡುವುದಾದರೆ ರೈಲು ಸಾರಿಗೆ … Read more

ಮನೆ ಮೇಲೆ ಸೋಲಾರ್ ಅಳವಡಿಸಿ ತಿಂಗಳಿಗೆ 50 ರಿಂದ 60 ಸಾವಿರ ಆದಾಯ ಗಳಿಸಿ.

  ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ, ಉದ್ಯೋಗಾವಕಾಶಗಳು ಹಾಗೂ ಆದಾಯದ ಮೂಲಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುತ್ತಿವೆ. ಇಂದು ಮಾನವ ಆಧುನಿಕ ಜಗತ್ತಿಗೆ ಬೇಕಾದ ಇಂಧನಗಳನ್ನು ತಯಾರಿಸಿಕೊಡುವ ಮೂಲಕ ಕೂಡ ಆದಾಯವನ್ನು ಗಳಿಸಬಹುದು. ಇವುಗಳಲ್ಲಿ ಒಂದು ಸೋಲಾರ್ ಪ್ಲಾಂಟ್ ನಿರ್ಮಿಸುವುದು. ಸೋಲಾರ್ ಪ್ಲಾಂಟ್ ನಿರ್ಮಿಸುವುದು ಸರ್ಕಾರದ ಸ್ಕೀಮ್, ಸೋಲಾರ್ ಪ್ಲಾಂಟ್ ನಿರ್ಮಿಸಿ ಆ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಬಳಸಿಕೊಂಡು ದೇಶಕ್ಕೆ ಬೇಕಾದ ವಿದ್ಯುತ್ ಶಕ್ತಿ ಪೂರೈಸುವ ಕೆಲಸದ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ. ಆದರೆ ಮನೆ ಮೇಲೆ ಕೂಡ ನೀವು ಸೋಲಾರ್ … Read more

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಗುಡ್ ನ್ಯೂಸ್, ಇನ್ಮುಂದೆ EMI ಕಟ್ಟುವುದು ಲೇಟ್ ಆದ್ರೂ ದಂಡ ಕಟ್ಟಬೇಕಾಗಿಲ್ಲ, RBI ನಾ ಹೊಸ ಆದೇಶ ನೋಡಿ

  ಜನಸಾಮಾನ್ಯರು ಈಗ ಮನೆ ಖರೀದಿ, ವಾಹನ ಖರೀದಿ ಮುಂತಾದ ಅವಶ್ಯಕತೆಗಳಿಗೆಲ್ಲಾ ಬ್ಯಾಂಕ್ ಲೋನ್ ಗಳ ಮೊರೆ ಹೋಗುತ್ತಿದ್ದಾರೆ. EMIಗಳ ಸಹಾಯದಿಂದ ತಾವೊಂದುಕೊಂಡ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ ಪ್ರತಿ ತಿಂಗಳು ಕಟ್ಟಬೇಕಾದ EMI ಕಂತು ಕಟ್ಟುವುದು ತಡವಾದರೆ ಸಾಲ ನೀಡಿದ್ದ ಬ್ಯಾಂಕುಗಳು ಅಥವಾ ಸಂಸ್ಥೆಗಳು ಸಾಲಗರನಿಗೆ ದಂಡ ಹಾಕುತ್ತವೆ.ಒಂದು ಎರಡು ದಿನ ತಡವಾದರೂ ಕೂಡ ಹಣಕಾಸು ಸಂಸ್ಥೆಗಳು ಹಾಕುವ ದಂಡ ಮತ್ತು ವಿಳಂಬ ಶುಲ್ಕದ ಹೊಡೆತವನ್ನು ಸಾಲಗಾರ ತಿನ್ನಲೇಬೇಕಾಗುತ್ತದೆ. ಇದರಿಂದ ರೋಸಿ ಹೋಗಿದ್ದ ಜನರಿಗೆ ಇದೀಗ ಸಂತಸದ … Read more

ರೈತರಿಗೆ ಜಮೀನಿನಲ್ಲಿ ಈರುಳ್ಳಿ ಶೆಡ್ ನಿರ್ಮಿಸಲು ಸರ್ಕಾರದಿಂದ 1.60 ಲಕ್ಷ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ.

  ಈರುಳ್ಳಿ ಬೆಳೆ ಬೆಳೆಯುವುದು ಈರುಳ್ಳಿ ಹೆಚ್ಚಿದಾಗ ಬರುವ ಕಣ್ಣ ನೀರಿನಂತೆ ಆಗಿದೆ. ಯಾಕೆಂದರೆ ಈರುಳ್ಳಿ ಬೆಳೆಗಾರರು ಬೆಳೆದಾಗ ಈರುಳ್ಳಿಗೆ ಬೆಲೆ ಇರುವುದಿಲ್ಲ, ಈರುಳ್ಳಿಗೆ ಬೆಲೆ ಬಂದಾಗ ಮಾರಾಟ ಮಾಡೋಣ ಎಂದರೆ ಅದನ್ನು ಶೇಖರಿಸಿಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಈರುಳ್ಳಿ ಬೇಗ ಹಾಳಾಗುವ ತರಕಾರಿ, ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದರೆ ಈರುಳ್ಳಿಯನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಇದೇ ಕಾರಣಕ್ಕಾಗಿ ರೈತರು ಬೆಳೆದ ಈರುಳ್ಳಿಯನ್ನು ಬೆಳೆದ ಸಮಯದಲ್ಲಿ ಇದ್ದಷ್ಟೇ ಬೆಲೆಗೆ ಮಾರಲು ನೋಡುತ್ತಾರೆ. ಆದರೆ ಇದರ ಪ್ರಯೋಜನವನ್ನು … Read more

ಸರ್ಕಾರದಿಂದ ಬಿಗ್ ನ್ಯೂಸ್ ರೈತರಿಗೆ ಬೆಳೆ ವಿಮೆ ಜೊತೆ 14ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಕೂಡ ಜಮೆ.

  ದೇಶದ ರೈತರಿಗೆ ಸರ್ಕಾರದ ಕಡೆಯಿಂದ ಕಿಸಾನ್ ಸಮ್ಮನ್ ಯೋಜನೆ ಕುರಿತಂತೆ ಮಹತ್ವದ ಸುದ್ದಿ ಸಿಕ್ಕಿದೆ. ಅದರಲ್ಲೂ ಕರ್ನಾಟಕದ ಜನತೆಗೆ ಈ ಬಾರಿ ಡಬಲ್ ಧಮಾಕ ಯಾಕೆಂದರೆ 2022 – 23ನೇ ಸಾಲಿನಲ್ಲಿ ಅನೇಕ ರೈತರು ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ್ದರು. ಅನೇಕ ಕಡೆ ಪ್ರಕೃತಿ ವಿಕೋಪದ ಕಾರಣದಿಂದಾಗಿ ಬೆಳೆ ಹಾನಿ ಆಗಿದ್ದ ಪರಿಣಾಮ ಪಿಎಂ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಖರೀದಿಸಿದ್ದ ರೈತರು ಅರ್ಜಿ ಸಲ್ಲಿಸಿ ಸಹಾಯ ಎದುರು ನೋಡುತ್ತಿದ್ದರು. ಅವರ ಪಾಲಿಗೀಗ … Read more

ಪಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸರ್ಕಾರ ಕೊಡುತ್ತಿದೆ 15,000 ರೂಪಾಯಿ, ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.

  ಆದಾಯ ತೆರಿಗೆ ಇಲಾಖೆಯ ನೀಡುತ್ತಿರುವ ಪಾನ್ ಕಾರ್ಡ್ ಆರ್ಥಿಕ ಚಟುವಟಿಕೆಗಳಿಗೆ ಒಂದು ಪ್ರಮುಖ ಗುರುತಾಗಿದೆ. ಭಾರತದಲ್ಲಿ ಇದೊಂದು ಗುರುತಿನ ಚೀಟಿಯಾಗಿ ಕೂಡ ಮಾನ್ಯವಾಗಿದೆ. ಸದ್ಯಕ್ಕೆ ಈಗ ಎಲ್ಲೆಡೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಸರ್ಕಾರ 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಇನ್ನು ಮೂರು ತಿಂಗಳ ಕಾಲ ಹೆಚ್ಚಿನ ಕಾಲವಕಾಶ ನೀಡಿದೆ. ಜೂನ್ ತಿಂಗಳ 30ನೇ … Read more

ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

  ಸರ್ಕಾರವು ಈಗಾಗಲೇ ರೈತರಿಗಾಗಿ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ. ರೈತರಿಗೆ ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮನ್ ಯೋಜನೆ, ಫಸಲ್ ಭೀಮಾ ಯೋಜನೆ, ಪಿಎಮ್ ಕಿಸಾನ್ ಮಂದನ್ ಯೋಜನೆ ಇನ್ನು ಮುಂತಾದ ಯೋಜನೆಗಳ ಮೂಲಕ ಸಹಾಯಧನ ಬೆಳೆ ವಿಮೆ ಮುಂತಾದ ಅನುಕೂಲತೆಗಳು ಸಿಗುತ್ತಿವೆ. ಮತ್ತು ರಾಜ್ಯ ಸರ್ಕಾರದ ಕಡೆಯಿಂದಲೂ ಕೂಡ ಸಿಎಂ ಕಿಸಾನ್ ಸಮ್ಮಾನ್ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಬಡ್ಡಿ ರಹಿತ ಬೆಳೆ … Read more

ATM ನಲ್ಲಿ ಹಣ ಡ್ರಾ ಮಾಡುವವರಿಗೆ ಹೊಸ ರೂಲ್ಸ್ ಜಾರಿ ATM ಬಳಕೆ ಮಾಡುವ ಪ್ರತಿಯೊಬ್ಬರೂ ನೋಡಿ.

  ಜನ ಹಣದ ಬಳಕೆ ಹೆಚ್ಚು ಮಾಡುತ್ತಿದ್ದಂತೆ ಅದನ್ನು ಹೊಡೆಯುವ ಖದೀಮರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚಿಗೆ ಆನ್ಲೈನ್ ಬ್ಯಾಂಕಿಂಗ್ ಹೆಚ್ಚು ಹೆಸರುವಾಸಿ ಆಗಿದ್ದು ಎಲ್ಲರೂ ನೆಟ್ ಬ್ಯಾಂಕಿಂಗ್ ಮೂಲಕ ಮತ್ತು UPI ಆಧಾರಿತ ಆಪ್ ಗಳ ಮೂಲಕ ತಮ್ಮ ಆರ್ಥಿಕ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಡಿಜಿಟಲ್ ಭಾರತ ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ಕನಸಾಗಿದ್ದು, ಯುವಜನತೆಯು ಕೂಡ ಇದರ ಆಸಕ್ತಿ ತೋರಿ ಈ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದರ ನಡುವೆ ಸೈಬರ್ ಕ್ರೈಂ ಕಳ್ಳತನದ ಕಾಟವು ತಪ್ಪಿಲ್ಲ. ಪ್ರತಿಬಾರಿಯ ಹೊಸತೊಂದು … Read more

ಕಾರ್ಮಿಕ ಕಾರ್ಡ್ ಇದ್ದವರು ತಮ್ಮ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು ಇರುವ ಕೊನೆಯ ಅವಕಾಶ ಇದು ತಪ್ಪದೆ ಈ ಕೆಲಸ ಕೂಡಲೇ ಮಾಡಿ

ಕರ್ನಾಟಕದ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಇದರಲ್ಲಿ ಮುಖ್ಯವಾಗಿ ಇಲಾಖೆಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ ಹೊಂದಿರುವವರ ಮೊದಲ ಇಬ್ಬರು ಮಕ್ಕಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಉಚಿತ ಸ್ಕಾಲರ್ಶಿಪ್ ಸಿಗಲಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ತರಗತಿಗಳಿಗೆ ಅನುಗುಣವಾಗಿ 5000 ದಿಂದ ಇವತ್ತು 50,000 ವರೆಗೂ ಕೂಡ ಸ್ಕಾಲರ್ಶಿಪ್ ದೊರೆಯಲಿದೆ. ಶಿಶು ವಿಹಾರ, ಒಂದನೇ ತರಗತಿಯಿಂದ ಸ್ನಾತಕೋತರ ಪದವಿ, ತಾಂತ್ರಿಕ ಪದವಿ, ತಾಂತ್ರಿಕೇತರ … Read more