ರೈತರಿಗೆ ಬೆಳೆ ವಿಮೆ ಹಣ ಬರದೇ ಇದ್ದಲ್ಲಿ ಕೂಡಲೇ ಈ ನಂಬರಿಗೆ ಕಾಲ್ ಮಾಡಿ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದೇಶದ ಪ್ರಮುಖ ಆದಾಯ ಆದ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ನಾನು ಯೋಚನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಈಗಾಗಲೇ ದೇಶದಾದ್ಯಂತ 14 ಕೋಟಿ ರೈತರು ಫಲಾನುಭವಿಗಳಾಗಿರುವ ಕಿಸನ್ ಸಮ್ಮಾನ್ ಯೋಜನೆ, ದೇಶದ ಮತ್ತು ರಾಜ್ಯದ ರೈತರಿಗೆ ಎಷ್ಟು ಅನುಕೂಲಕ್ಕೆ ಬರುತ್ತಿದೆ ಎನ್ನುವ ಅರಿವು ಎಲ್ಲರಿಗೂ ಇದ್ದೇ ಇದೆ. ನೀವು ಸಹ ರೈತ ಕುಟುಂಬದವರಾಗಿದ್ದರೆ ಅಥವಾ ನಿಮ್ಮ ಕುಟುಂಬದವರು ಸ್ನೇಹಿತರು ರೈತರಾಗಿದ್ದರೆ ಕೇಂದ್ರ ಸರ್ಕಾರದಿಂದ ಇರುವ ಮತ್ತೊಂದು ಉತ್ತಮವಾದ … Read more