ರೈತರಿಗೆ ಬೆಳೆ ವಿಮೆ ಹಣ ಬರದೇ ಇದ್ದಲ್ಲಿ ಕೂಡಲೇ ಈ ನಂಬರಿಗೆ ಕಾಲ್ ಮಾಡಿ.

  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದೇಶದ ಪ್ರಮುಖ ಆದಾಯ ಆದ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ನಾನು ಯೋಚನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಈಗಾಗಲೇ ದೇಶದಾದ್ಯಂತ 14 ಕೋಟಿ ರೈತರು ಫಲಾನುಭವಿಗಳಾಗಿರುವ ಕಿಸನ್ ಸಮ್ಮಾನ್ ಯೋಜನೆ, ದೇಶದ ಮತ್ತು ರಾಜ್ಯದ ರೈತರಿಗೆ ಎಷ್ಟು ಅನುಕೂಲಕ್ಕೆ ಬರುತ್ತಿದೆ ಎನ್ನುವ ಅರಿವು ಎಲ್ಲರಿಗೂ ಇದ್ದೇ ಇದೆ. ನೀವು ಸಹ ರೈತ ಕುಟುಂಬದವರಾಗಿದ್ದರೆ ಅಥವಾ ನಿಮ್ಮ ಕುಟುಂಬದವರು ಸ್ನೇಹಿತರು ರೈತರಾಗಿದ್ದರೆ ಕೇಂದ್ರ ಸರ್ಕಾರದಿಂದ ಇರುವ ಮತ್ತೊಂದು ಉತ್ತಮವಾದ … Read more

ಸಮಾಜ ಕಲ್ಯಾಣ ಕಚೇರಿಯಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಿ ವೇತನ ತಿಂಗಳಿಗೆ 30,000. SSLC & PUC ಮಾಡಿದವರಿಗೆ ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ

  ನಿರುದ್ಯೋಗ ಸಮಸ್ಯೆ ಎನ್ನುವಂತಹದ್ದು ಇತ್ತೀಚಿಗೆ ಯಥೇಚ್ಛವಾಗಿ ಕಂಡುಬರುತ್ತದೆ. ಅಂತಹವರಿಗೆ ಸಮಾಜ ಕಲ್ಯಾಣ ಕಚೇರಿಯಲ್ಲಿ ಹೊಸದಾಗಿ ಅರ್ಜಿ ಸೂಚನೆಯ ಪ್ರಕಾರ 10, 12 ಹಾಗೂ ಡಿಗ್ರಿ ಪಾಸ್ ಮಾಡಿರುವಂತಹ ಅಭ್ಯರ್ಥಿಗಳು ಇಲ್ಲಿ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. 2023ರಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವಂತಹವರು ಅರ್ಜಿಯನ್ನು ಸಲ್ಲಿಸಬಹುದು ಜಿಲ್ಲಾ ಸಮಾಜ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ … Read more

ತವರು ಮನೆಯಲ್ಲಿ ಆಸ್ತಿ ಪಾಲು ಕೇಳುವ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುತ್ತದೆ. ಆದರೆ ಈ ವಿಶೇಷ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ತವರಿನಲ್ಲಿ ಆಸ್ತಿ ಕೇಳುವ ಮುನ್ನ ಸ್ವಲ್ಪ ಯೋಚಿಸಿ

  ಕೆಲವು ವರ್ಷಗಳ ಹಿಂದೆ ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಪಡೆದುಕೊಳ್ಳಬೇಕು ಎಂಬಂತಹ ಕಾನೂನು ಜಾರಿಯಾಗುತ್ತದೆ ಈ ಕಾನೂನು ಜಾರಿಯಾದ ನಂತರ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ತವರು ಮನೆಯಿಂದ ಆಸ್ತಿಯ ಪಾಲನ್ನು ಪಡೆದುಕೊಂಡಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದಂತಹ ಆಸ್ತಿ ನೀಡಬೇಕು ಎನ್ನುವಂತಹ ಕಾನೂನನ್ನು 2005 ರ ಹಿಂದೂ ಉತ್ತರಾಧಿಕಾರದ ಕಾಯ್ದೆಯಲ್ಲಿ ತಿಳಿಸಲಾಗಿದೆ. ತಂದೆ ತಾಯಿಯರಿಗೆ ಸ್ವಯಾರ್ಜಿತ ಆಸ್ತಿ ಇದ್ದು ಅದನ್ನು ತಮ್ಮ ಒಬ್ಬ ಹೆಣ್ಣು ಮಗಳಿನ ಹೆಸರಿನಲ್ಲಿ ದಾನ ಪತ್ರವಾಗಿ ಆಸ್ತಿಯನ್ನು … Read more

ಬಿ.ಪಿ ಶುಗರ್ ಇರುವವರಿಗೆ ಮೋದಿ ಕೊಟ್ರು ಬಂಪರ್ ಕೊಡುಗೆ. ಏಪ್ರಿಲ್ 1 ರಿಂದಲೇ ಹೊಸ ಆರೋಗ್ಯ ಯೋಜನೆ ಪ್ರಾರಂಭ.

  ಮಾನ್ಯ ಪ್ರಧಾನ ಮಂತ್ರಿ ಅವರು ಈಗಾಗಲೇ ದೇಶದ ಪ್ರತಿಯೊಬ್ಬರಿಗಾಗಿ ನಾನು ಯೋಜನೆಗಳ ಘೋಷಣೆ ಮಾಡಿದ್ದಾರೆ. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮಹಿಳೆಯರು ಈ ರೀತಿ ಅವರುಗಳಿಗೆ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಅನುಕೂಲ ಆಗುವಂತಹ ಕೆಳವೊಂದು ಯೋಜನೆಗಳನ್ನು ಅವರಿಗಾಗಿಯೇ ಜಾರಿಗೆ ತಂದಿದ್ದಾರೆ. ಇದೆಲ್ಲದರ ನಡುವೆ ದೇಶದಲ್ಲಿರುವ ರೋಗಿಗಳಿಗೂ ಕೂಡ ಬಂಪರ್ ಸಿಹಿಸುದ್ದಿ ಎಂದು ನೀಡಿದ್ದಾರೆ. ಈವರಿಗೆ ಆರೋಗ್ಯ ಇಲಾಖೆ ವತಿಯಿಂದ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ರಿಯಾಯಿತಿಗಳ ಬಗ್ಗೆ ಅಥವಾ ಮತ್ತಿತರ ವಿಷಯಗಳ ಬಗ್ಗೆ ಯೋಜನೆಗಳನ್ನು ಕೇಳಿದ್ದೆವು. … Read more

ದನದ ಕೊಟ್ಟಿಗೆ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ ಬರೊಬ್ಬರಿ 57 ಸಾವಿರ ಸಹಾಯಧನ ಕೊಟ್ಟಿಗೆ ನಿರ್ಮಾಣ ಮಾಡಬೇಕು ಅನ್ನುವವರು ತಪ್ಪದೆ ಇವತ್ತೇ ಅರ್ಜಿ ಹಾಕಿ.

  ಹೈನುಗಾರಿಕೆ ದೇಶದ ರೈತರ ಆರ್ಥಿಕ ಚೇತರಿಕೆಯ ಪ್ರಮುಖ ಅಂಶವಾಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ದೇಶದ ಅದೆಷ್ಟೋ ರೈತ ಕುಟುಂಬ ಬದುಕುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ನೆರವಾಗಲು ನಾನಾ ಯೋಜನೆಗಳನ್ನು ಜಾರಿಗೆ ತಂದಿವೆ. ಮತ್ತು ಕೃಷಿಗೆ ಸಂಬಂಧಪಟ್ಟ ಹಾಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುವುದು, ರಸಗೊಬ್ಬರಗಳನ್ನು ನೀಡುವುದು ಕೃಷಿ ಉಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ನೀಡುವುದು ಮತ್ತು ಕಿಸ್ಸನ್ ಸಮ್ಮಾನ್ ಅಂತಹ ಮಹತ್ತರವಾದ … Read more

LIC ನಲ್ಲಿ ಈ ಪ್ಲಾನ್ ಮಾಡಿಸಿದ್ರೆ ಸಿಗಲಿದೆ ಬೇರೊಬ್ಬರಿ 76 ಲಕ್ಷ. ಹಣ ಉಳಿತಾಯ ಮಾಡಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ ನೋಡಿ.

  ಭಾರತದಂತಹ ಬಡ ಹಾಗೂ ಸಾಮಾನ್ಯ ಜನರು ಹೆಚ್ಚು ತುಂಬಿರುವಂತಹ ಈ ದೇಶಗಳಲ್ಲಿ ಜನ ಹೂಡಿಕೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಎಲ್ಐಸಿ ಅಂತಹ ಭದ್ರತೆ ಒದಗಿಸುವ ವಿಮೆ ಕಂಪನಿಗಳನ್ನು ಬಹಳ ನಂಬುತ್ತಾರೆ. ಎಲ್ಐಸಿಯು ಸಹ ಹಲವಾರು ವರ್ಷಗಳಿಂದ ನಮ್ಮ ಜನರ ನಂಬಿಕೆ ಉಳಿಸಿಕೊಂಡಿದ್ದು, ಸತತವಾಗಿ ಹೊಸ ಹೊಸ ಸ್ಕೀಮ್ ಗಳನ್ನು ತನ್ನ ಗ್ರಾಹಕರಿಗಾಗಿ ಆಕರ್ಷಿಕ ರೀತಿಯಲ್ಲಿ ತರುವ ಮೂಲಕ ಇಂದಿಗೂ ಕೂಡ ಜನರನ್ನು ತನ್ನಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದೆ. ಎಲ್ಐಸಿಯು ಬಡಜನದ ಪಾಲಿಗೆ ಒಂದು … Read more

ನೀವೇನಾದ್ರೂ ಖಾಲಿ ಚಕ್ಕಿಗೆ, ಖಾಲಿ ಪತ್ರಕ್ಕೆ, ಪ್ರೋಮಿಸರಿ ನೋಟ್ ಗೆ, ಸಲೆ ಡೀಡ್ ಗೆ ಸಹಿ ಹಾಕಿದ್ದೀರ.? ಹೆದರಬೇಡಿ ಇಲ್ಲಿದೆ ನೋಡಿ ಇದಕ್ಕೆ ಹೇಗೆ ಪರಿಹಾರ.!

  ಸ್ನೇಹಿತರೆ ಇಂದು ನಿಮಗೆಲ್ಲರಿಗೂ ವಿಶೇಷ ಮಾಹಿತಿ ಒಂದು ತಂದಿದ್ದೇವೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಾರೆ ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಲ ಎಂಬುದು ಸಾಮಾನ್ಯವಾಗಿದೆ ದಿನದಿಂದ ದಿನಕ್ಕೆ ಬೆಳೆಯಲು ಅವರತ್ತಿರ ಸಾಕಷ್ಟು ಹಣವಿಲ್ಲದ ಕಾರಣ ಸಾಲದ ಮೊರೆ ಹೋಗುತ್ತಾರೆ. ಇನ್ನು ಸಾಲವನ್ನು ಪಡೆಯುವಾಗ ಯಾವುದಾದರೂ ಖಾಲಿ ಚಿಕ್ಕಗಳ ಮೇಲೆ ಸಹಿ ಹಾಕುವುದು ಅಥವಾ ಕಾಲಿಬಾಂಡ್ ಪೇಪರ್ ಗಳ ಮೇಲೆ ಸಹಿ ಹಾಕುವುದು ಅದೇ ತರ ಪ್ರಾಮಿಸಿಂಗ್ ಪೇಪರ್ ಗಳ ಮೇಲೆ … Read more

ಇನ್ಮುಂದೆ ಗೃಹಿಣಿ ಶಕ್ತಿ ಯೋಜನೆ ಅಡಿ ಎಲ್ಲಾ ಮಹಿಳೆಯರ ಅಕೌಂಟಿಗೆ ಪ್ರತಿ ತಿಂಗಳು 1000ರೂ ಜಮೆ ಆಗಲಿದೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗಾಗಿಯೇ ಇರುವ ಮಾತೃವಂದನ ಇನ್ನು ಮುಂತಾದ ಯೋಜನೆಗಳಿಂದ ಸಾಕಷ್ಟು ಕುಟುಂಬಗಳಿಗೆ ನೆರವಾಗಿದೆ ಹಾಗೂ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ವರ್ಷ ಇದರ ಅನುಕೂಲ ಪಡೆಯುತ್ತಿದ್ದಾರೆ. ಇದರೊಂದಿಗೆ ಮಹಿಳೆಯರಿಗೆ ತಮ್ಮ ಆರ್ಥಿಕ ಶಕ್ತಿ ಚೇತರಿಸಿಕೊಳ್ಳಲು ಉಚಿತವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಕೊಡುವುದು ಜೊತೆಗೆ ಸಣ್ಣಪುಟ್ಟ ವ್ಯಾಪಾರ, ವಹಿವಾಟು, ಉದ್ಯೋಗ ಆರಂಭಿಸಲು ಸಬ್ಸಿಡಿ ದರದಲ್ಲಿ ಸಾಲ ನೀಡುವುದು ಇನ್ನೂ ಮುಂತಾದ ಅನೇಕ ಯೋಜನೆಗಳಿಂದ ರಾಜ್ಯದ ಮಹಿಳೆಯರ ಮನ … Read more

ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇದಕ್ಕೆ ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ.!

  ಒಬ್ಬ ಮನುಷ್ಯನಿಗೆ ಮನೆ ಎನ್ನುವುದು ಅವನ ಮೂಲಭೂತ ಅವಶ್ಯಕತೆ. ಹಾಗೆ ಒಬ್ಬ ರೈತನಿಗೆ ಕೃಷಿ ಭೂಮಿ ಎನ್ನುವುದು ಕೂಡ ಅದೇ ರೀತಿ ಅವನ ಮೂಲಭೂತ ಅವಶ್ಯಕತೆ. ಆದರೆ ಎಲ್ಲಾ ರೈತರಿಗೂ ಹಾಗೂ ಎಲ್ಲಾ ನಾಗರಿಕರಿಗೂ ಈ ವ್ಯವಸ್ಥೆ ಸಿಕ್ಕಿರುವುದಿಲ್ಲ. ಇನ್ನೂ ಸಹ ನಾವು ಹೋಗುವ ರಸ್ತೆಯಲ್ಲಿ ಹಳ್ಳಿಗಳಾಗಲಿ ಪಟ್ಟಣ ಪ್ರದೇಶದಲ್ಲೂ ರಸ್ತೆಯ ಪಕ್ಕದಲ್ಲಿ ಶೆಡ್ ಗಳಲ್ಲಿ ವಾಸಿಸುತ್ತಿರುವ ಎಷ್ಟೌ ಮಂದಿಯನ್ನು ಕಾಣುತ್ತೇವೆ. ಇನ್ನು ಕೆಲವರು ವಾಸಿಸಲು ಜಾಗ ಇರದ ಕಾರಣ ಯಾರೋ ತೋರಿಸಿದ ಜಾಗದಲ್ಲಿ ಅಥವಾ … Read more

ಸ್ವಂತ ವಾಹನ ಇರುವ ಎಲ್ಲರೂ ಸಹ ನೋಡಲೇಬೇಕಾದ ಸುದ್ದಿ. ಸರ್ಕಾರದಿಂದ ಹೊಸ ರೂಲ್ಸ್ ಜಾರಿ, ರೂಲ್ಸ್ ತಪ್ಪಿದ್ರೆ ದಂಡ & ಶಿಕ್ಷೆ ಗ್ಯಾರಂಟಿ.

  ಸರ್ಕಾರವು ಸದಾಕಾಲ ಒಂದಲ್ಲ ಒಂದು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಸುಧಾರಿಸುವ ಕೆಲಸವನ್ನು ಮಾಡುತ್ತಿದೆ. ಕೆಲವೊಮ್ಮೆ ಸಂಚಾರಿ ವಾಹನಗಳ ಮೇಲೂ ಈ ರೀತಿ ನಿಯಮಗಳನ್ನು ಹೇರಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಸಂಚಾರಿ ನಿಯಮಗಳು ರಾಜ್ಯದಲ್ಲಿ ಇವೆ ಜೊತೆಗೆ ವಾಹನಗಳ ಕುರಿತು ಕೂಡ ಸಾಕಷ್ಟು ರೂಲ್ಸ್ ಮತ್ತು ರೆಗುಲೇಶನ್ ಗಳನ್ನು ಜಾರಿ ಮಾಡಲಾಗಿದೆ. ಸದ್ಯಕ್ಕೆ ಈಗ ಹೊಸ ಬಗೆಯೊಂದನ್ನು ಸರ್ಕಾರ ವಾಹನಗಳ ಬಗ್ಗೆ ಬಿಡುಗಡೆ ಮಾಡಿದ್ದು ಅದನ್ನು ತಪ್ಪಿದಲ್ಲಿ ದೊಡ್ಡ ಮೊತ್ತದ … Read more