Coffee Board Recruitment: ಕಾಫಿ ಬೋರ್ಡ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ ವೇತನ 48,000/-

Coffee Board Recruitment ಕಾಫಿ ಬೋರ್ಡ್ ನೇಮಕಾತಿ 2025: 3 ಮ್ಯಾನೇಜರ್, ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕಾಫಿ ಬೋರ್ಡ್ ಫೆಬ್ರವರಿ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಕಾಫಿ ಬೋರ್ಡ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 20-ಫೆಬ್ರವರಿ-2025 ರಂದು ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ … Read more

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ. ಆಹಾರ ಮತ್ತು ನಾಗರೀಕ ಕಲ್ಯಾಣ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿಸೆಂಬರ್ 31ರ ವರೆಗೆ ಗಡುವನ್ನು ನೀಡಿತ್ತು ಆದರೆ ತಿದ್ದುಪಡಿಯಲ್ಲಿ ಸಾಕಷ್ಟು ಗೊಂದಲಗಳು ಎದುರಾಗುತ್ತಿರುವ ಕಾರಣದಿಂದಾಗಿ ಸಾಕಷ್ಟು ರೇಷನ್ ಕಾರ್ಡ್ ಗಳು ತಿದ್ದುಪಡಿಯ ಬಾಕಿ ಉಳಿದಿದೆ ಈ ಹಿನ್ನೆಲೆಯಲ್ಲಿ ಜನವರಿ 31ರ ತನಕ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಅವಧಿಯನ್ನು ಮುಂದೂಡಲಾಗಿದೆ … Read more

ಬಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಬೇಸರದ ಸುದ್ದಿ, ಬಸ್ ಟಿಕೆಟ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ.

ಬಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಬೇಸರದ ಸುದ್ದಿ, ಬಸ್ ಟಿಕೆಟ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ. ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದಿಂದಲೇ ಸರ್ಕಾರಿ ಬಸ್ ಪ್ರಯಾಣಕರಿಗೆ ದರ ಹೆಚ್ಚಳ ಮಾಡಿರುವಂತಹ ಮಾಹಿತಿಯನ್ನು ಹೊರ ಹಾಕಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಎಲ್ಲಾ ರೀತಿಯ ಬಸ್‌ಗಳ ಪ್ರಯಾಣ ದರವನ್ನು ಶೇಕಡ 15 ರಷ್ಟು ಹೆಚ್ಚಿಸಲು ಗುರುವಾರ ನಡೆಸಿದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪರಿಷ್ಕೃತ ದರ ಜನವರಿ 5 ರಿಂದಲೇ ಜಾರಿಯಾಗಲಿದೆ ಸಾಮಾನ್ಯ ಬಸ್, ನಗರ … Read more

RBI ಬಿಡುಗಡೆ ಮಾಡಲಿದೆ 5000 ರೂಪಾಯಿ ಮುಖ ಬೆಲೆಯ ಹೊಸ ನೋಟು.?

ಇದೀಗ ಸಾಮಾಜಿಕ ಜಾಲತಾಣದಲ್ಲಿ 5000 ರೂಪಾಯಿಯ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ RBI ಒಪ್ಪಿಗೆಯನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. RBI 2,000 ಮುಖ ಬೆಲೆಯ ನೋಟನ್ನು ಹಿಂಪಡೆದ ಕಾರಣದಿಂದಾಗಿ ಈ ಒಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಇದಕ್ಕೆ RBI ಉತ್ತರಿಸಿದೆ. 2000 ರೂಪಾಯಿ ನೋಟು ವಾಪಸ್ ಪಡೆದಿರುವ RBI ನಿಮಗೆಲ್ಲರಿಗೂ ತಿಳಿದಿರುವ ಹಾಗೆ RBI ಈಗಾಗಲೇ 2000 ನೋಟನ್ನು ಹಿಂಪಡೆದಿದೆ ಈ ಕಾರಣದಿಂದಾಗಿ 5000 … Read more

Medical Seats: ಮೆಡಿಕಲ್ ವಿದ್ಯಾರ್ಥಿಗಳಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್.!

Medical Seats ಆಗಸ್ಟ್‌ 15, 2024ರ ಸ್ವಾಂತಂತ್ರ್ಯೋತ್ಸವ(Independence Day)ದ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಹೌದು, ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ 75,000 ಹೊಸ ವೈದ್ಯಕೀಯ ಸೀಟುಗಳನ್ನು (Medical Seats) ಸೃಷ್ಟಿಸಲಿದೆ ಎಂದು ಘೋಷಣೆ ಮಾಡಿದ್ದಾರೆ. 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಆವರಣ(Precincts of the Red Fort)ದಿಂದ ಧ್ವಜಾರೋಹಣ(hoisting the flag) ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಇಂದಿಗೂ ಮಧ್ಯಮ ವರ್ಗದ … Read more

ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ.!

  ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Scheme) ಬಗ್ಗೆ ಗೊತ್ತೇ ಇದೆ. ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ (free travel) ಪ್ರಯಾಣಿಸಬಹುದಾಗಿದೆ (ಎಸಿ ಹಾಗೂ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ). ಈ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರ ಮನ ಗೆದ್ದಿದೆ ಅಂತಲೂ ಹೇಳಬಹುದು. ಯಾಕೆಂದರೆ ಈ … Read more

ಬೋರ್ವೆಲ್ ಫೇಲ್ ಆಗಿದೆಯಾ.? ನೀರು ಬರ್ತಾ ಇಲ್ಲಾ ಅಂತ ಚಿಂತೆನಾ.? ಈ ಸಿಂಪಲ್ ಟೆಕ್ನಿಕ್ ಪಾಲಿಸಿ ಸಾಕು, 25 ವರ್ಷ ಗ್ಯಾರೆಂಟಿ ನೀರು ತುಂಬಿ ತುಳುಕುತ್ತದೆ.!

  ಮನುಷ್ಯ ನಾಗರಿಕನಾದಂತೆಲ್ಲಾ ಪ್ರಕೃತಿಗೆ ಹೊಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಚಾಲೆಂಜ್ ಮಾಡಿಯೇ ಬದುಕುತ್ತಿದ್ದೇನೆ ಅಂತಲೇ ಹೇಳಬಹುದು. ವಿಜ್ಞಾನವನ್ನು ಅನುಸರಿಸುವುದು ಎಷ್ಟು ಸೂಕ್ತವೋ ಹಾಗೇ ಪ್ರಕೃತಿದತ್ತವಾಗಿ ಜೀವನ ನಡೆಸಿದಾಗ ಮಾತ್ರ ಈ ಜೀವ ಸರಪಳಿಯು ಸಮತೋಲನದಲ್ಲಿ ಇರುತ್ತದೆ. ಇಲ್ಲಿ ಎಲ್ಲಾ ಬೌತಿಕ ವಸ್ತುಗಳಿಗೆ ಅಭೌತಿಕ ವಸ್ತುಗಳ ಜೊತೆಗೂ ಕೂಡ ನಿಕಟ ಸಂಬಂಧ ಇರುತ್ತದೆ ಹೀಗಾಗಿ ಭೂಮಿ ಮೇಲೆ ಇರುವ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಬೃಹದಾಕಾರದ ಮರದತನಕ, ಸಮುದ್ರದ ಆಳದಿಂದ ಎತ್ತರದ ಶಿಖರದವರೆಗೆ ಎಲ್ಲಾದಕ್ಕೂ ಒಂದಲ್ಲ ಒಂದು ರೀತಿಯ ಸಂಪರ್ಕ ಕೊಂಡಿ … Read more

ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!

ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳು (Gyaranty Schemes) ಬಾರಿ ಸದ್ದು ಮಾಡುತ್ತಿವೆ. ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka Assembly Election-2023) ರ ವೇಳೆ ಕಾಂಗ್ರೆಸ್ ಪಕ್ಷದ ಆಶ್ವಾಸನೆಯಾಗಿದ್ದ ಪಂಚ ಖಾತ್ರಿ ಯೋಜನೆಗಳು ಬಹುಮತ ಬೆಂಬಲ ನೆರವಿನಿಂದ ಸರ್ಕಾರ ಸ್ಥಾಪನೆಯಾದ ಮೇಲೆ ಹಂತ ಹಂತವಾಗಿ ಜಾರಿಗೆ ಬಂದಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ರೂ.2000, ಯುವನಿಧಿ ಯೋಜನೆಯಡಿ … Read more

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದಿರುವ ಲೇಡಿಸ್ ಸೂಪರ್ ಸ್ಟಾರ್, ತಿಂಗಳಿಗೆ 7 ಲಕ್ಷದವರೆಗೆ ಆದಾಯ.!

  ಹೈನುಗಾರಿಕೆ ಒಂದು ಯಶಸ್ವಿ ಉದ್ಯಮವಾಗಿದೆ, ಹಿಂದೆಲ್ಲಾ ರೈತರು ತಮ್ಮ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಹಾಗೂ ಕುಟುಂಬದ ಬಳಕೆಗೆ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಸೌಕರ್ಯವಾಗಲಿ ಎನ್ನುವ ಉದ್ದೇಶದಿಂದ ಮನೆಗೆ ಒಂದೆರಡು ಹಸುಗಳನ್ನು ತಂದು ಸಾಕುತ್ತಿದ್ದರು. ಈಗ ಕೃಷಿ ಚಟುವಟಿಕೆ ಹೊರತುಪಡಿಸಿ ಕೂಡ ಬರಿ ಹೈನುಗಾರಿಕೆಯನ್ನೇ ನಂಬಿ ಇದನ್ನೇ ಉದ್ಯಮವಾಗಿ ಪರಿಗಣಿಸಿ ತಮ್ಮ ಅದೃಷ್ಟವನ್ನು ಬಲಾಯಿಸಿಕೊಂಡಿರುವ ನೂರಾರು ಜನರ ಉದಾಹರಣೆಗಳು ರಾಜ್ಯದಲ್ಲಿ ಸಿಗುತ್ತದೆ. ಇಂತಹದ್ದೇ ಒಂದು ಯಶಸ್ಸಿನ ಕಥೆ ಬಗ್ಗೆ ಗೋಮಾತೆಯನ್ನು ನಂಬಿ ಇಂದು ತಿಂಗಳಿಗೆ 7 … Read more

ವಾಹನ ಪ್ರಿಯರಿಗೆ ಸಿಹಿ ಸುದ್ದಿ 73km ಮೈಲೇಜ್ ನೀಡುವ ಹೊಸ ಹೀರೋ ಬೈಕ್ ಬಿಡುಗಡೆ.! ಬೆಲೆ ಎಷ್ಟು ನೋಡಿ.!

  ದ್ವಿಚಕ್ರ ವಾಹನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಹೋಗುವ ಹುಡುಗಿಯಿಂದ ಹಿಡಿದು ಕೆಲಸಕ್ಕೆ ಹೋಗುವ ಮಗನವರೆಗೆ ಕಚೇರಿ ದೂರ, ಸಮಯಕ್ಕೆ ಬಸ್ ಸಿಗುವುದಿಲ್ಲ, ಸ್ನೇಹಿತರ ಹತ್ತಿರ ಎಲ್ಲ ಇದೆ, ಮಕ್ಕಳನ್ನು ಶಾಲೆಯಿಂದ ಕರೆ ತರಲು ಗಾಡಿ ಬೇಕು ಇಂತಹ ಹತ್ತಾರು ನೆಪ ಹೇಳಿ ಬೈಕ್ ಅಥವಾ ಸ್ಕೂಟಿ ಡಿಮ್ಯಾಂಡ್ ಮಾಡುತ್ತಾರೆ. ಏರುತ್ತಿರುವ ಪೆಟ್ರೋಲ್ ಬೆಲೆಯಲ್ಲಿ ಬೈಕ್ ಕೊಡಿಸುವುದಕ್ಕಿಂತ ಅದಕ್ಕೆ ಪೆಟ್ರೋಲ್ ತುಂಬಿಸುವುದೇ ಹೆಚ್ಚು ಜವಾಬ್ದಾರಿ ಎನಿಸಿ ಬಿಟ್ಟಿದೆ. ಈ ರೀತಿ ಯೋಚಿಸುವವರಿಗೆ ಬರೋಬ್ಬರಿ … Read more